Post by Tags

  • Home
  • >
  • Post by Tags

ABBEY FAlls: ಅಬ್ಬಬ್ಬಾ ಅಬ್ಬೆ ಫಾಲ್ಸ್‌ ಸೌಂದರ್ಯ ಹೇಗಿದೆ ಗೊತ್ತಾ

ಅಬ್ಬೆ ಜಲಪಾತವು (ಇದನ್ನು ಅಬ್ಬಿ ಫಾಲ್ಸ್ ಎಂದೂ ಕರೆಯುತ್ತಾರೆ) ಇದು ಕೊಡಗು ಜಿಲ್ಲೆಯ ಪ್ರಸಿದ್ದ ಜಲಪಾತವಾಗಿದೆ. ಈ ಕಲಪಾತವು ಕಾವೇರಿ ನದಿ ನೀರಿನ ಹರಿವಿನಿಂದ ಅಗಲವಾದ ಬಂಡೆಗಳಮೇಲೆ ಸುಮಾರು 70 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. abbe

2025-01-23 15:37:04

More

ತುಮಕೂರು : ಮುಗಿಯುತ್ತಿಲ್ಲ ತುಮಕೂರು ಜಿಲ್ಲಾ ಆಸ್ಪತ್ರೆಯ ಕರ್ಮಕಾಂಡ...

ತುಮಕೂರು ಜಿಲ್ಲಾಸ್ಪತ್ರೆಗೆ ನಿತ್ಯ ಸಾವಿರಾರು ಮಂದಿ ರೋಗಿಗಳು ಹತ್ತು ತಾಲೂಕುಗಳಿಂದ ಚಿಕಿತ್ಸೆಗೆಂದು ಬರುತ್ತಾರೆ. ಜಿಲ್ಲಾಸ್ಪತ್ರೆಯ ಕರ್ಮಕಾಂಡವನ್ನು ನಿಮ್ಮ ಪ್ರಜಾಶಕ್ತಿ ಒಂದೊಂದೆ ಬಟಾಬಯಲು ಮಾಡುತ್ತಿದೆ.

2025-01-24 16:00:57

More

SIRA: ಬೈಲಾಂಜನೇಯ ಸ್ವಾಮಿ ಪವಾಡ ನೋಡಿ

ನಮಗೆ ಸಣ್ಣ ಕಷ್ಟ ಬಂದ್ರು ಮೊದಲು ನೆನೆಯುವುದು ದೇವರನ್ನ.. ದೇವಸ್ಥಾನಕ್ಕೆ ಹೋಗಿ ಎರಡು ನಿಮಿಷ ಕಣ್ಮುಚ್ಚಿ ಧ್ಯಾನ ಮಾಡಿದ್ರೆ ಸಾಕು ಮನಸ್ಸಿಗೆ ಏನೋ ಒಂಥರಾ ಸಮಧಾನ,.. ದೇವರು ನಂಬಿ ಬಂದ ಭಕ್ತರನ್ನು ಎಂದೂ ಕೈ ಬಿಡೋದಿಲ್ಲ

2025-02-05 13:02:39

More

CINEMA: ಡಾಲಿ ಮದುವೆಯಲ್ಲಿ ಅಭಿಮಾನಿಗಳ ಊಟಕ್ಕೆ ವಿಶೇಷ ವ್ಯವಸ್ಥೆ

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ಡಾ ಮತ್ತು .ಧನ್ಯತಾ ಮದುವೆಗೆ ಇನ್ನು 10 ದಿನಗಳು ಬಾಕಿ ಇದೆ. ರಾಜ್ಯದೆಲ್ಲೆಡೆ ಮದುವೆಗೆ ಆಹ್ವಾನ ಕೊಟ್ಟು ಬಂದಿರುವ ಸ್ಟಾರ್ ಜೋಡಿ ಇದೀಗ ಅಭಿಮಾನಿಗಳಿಗೆ ವಿಶೇಷವಾದ ಮನವಿ ಮಾಡಿದ್ದಾರೆ.

2025-02-05 14:50:32

More

HEALTH TIPS: ನೆನಸಿಟ್ಟ ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು

ಹೆಸರು ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರುತ್ತವೆ. ಈ ಕಾಳುಗಳನ್ನು ನೆನೆಯಿಟ್ಟು ಮೊಳಕೆ ಬರೆಸಿ ತಿಂದರೆ ಹಲವು ಆರೋಗ್ಯದ ಪ್ರಯೋಜನಗಳಿವೆ.

2025-02-05 17:22:45

More

KORATAGERE: ಕ್ಯಾಮೇನಹಳ್ಳಿ ರಥೋತ್ಸವಕ್ಕೆ ಗರುಡ ಆಗಮನ.. ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ಘಾರ

ಸುಮಾರು 5 ಸಾವಿರ ಇತಿಹಾಸವುಳ್ಳ ಕರುನಾಡಿನ ಸುಪ್ರಸಿದ್ದ ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಇಂದು ಜರುಗಿತು.

2025-02-05 19:00:05

More

TUMAKURU: ತುಮಕೂರಿನಲ್ಲಿ ಬಜಾಜ್‌ ಪೈನಾನ್ಸ್‌ ದಬ್ಬಾಳಿಕೆ! ಕಚೇರಿಯಲ್ಲೇ ಯುವಕನ ಪ್ರತಿಭಟನೆ

ಫೈನಾನ್ಸ್‌ ಕಂಪನಿಗಳು ಮೂರನ್ನೂ ಬಿಟ್ಟು ನಿಂತುಬಿಟ್ಟಿರೋಹಾಗಿದೆ. ಬಡವರನ್ನ ಕಿತ್ತು ತಿನ್ನೋದೇ ನಮ್ಮ ಬಾಳು ಅನ್ನೋ ರೀತಿಯಲ್ಲಿ ಕೆಲ ಫೈನಾನ್ಸ್‌ ಕಂಪನಿಗಳು ವರ್ತಿಸುತ್ತಿವೆ.

2025-02-13 11:45:05

More

CRICKET: ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಪ್ರಾರಂಭ

ಭಾರತದ ವನಿತೆಯರ ಕ್ರಿಕೆಟ್‌ ಕ್ಷೇತ್ರದ ಮಹತ್ವಾಕಾಂಕ್ಷೆಯ ಟೂರ್ನಿಯಾಗಿರುವ ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯು ಇಂದಿನಿಂದ ಆರಂಭವಾಗಲಿದೆ.

2025-02-14 11:23:40

More

CRICKET: ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರು… ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಆಕ್ರೋಶ

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಚಾಂಪಿಯನ್ ಟ್ರೋಫಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈಗಾಗಲೇ ದುಬೈಗೆ ತೆರಳಿರುವ ಭಾರತದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

2025-02-19 13:30:03

More

KITCHEN : ಸಿಂಪಲ್‌ ಆಗಿ ಸಾಪ್ಟ್‌ ಆಗಿ ಮಾಡಿ ತಟ್ಟೆ ಇಡ್ಲಿ

ತಟ್ಟೆ ಇಡ್ಲಿಯ ಜನಪ್ರಿಯ ರೂಪಾಂತರವಾಗಿದೆ. ಸಾಮಾನ್ಯವಾಗಿ ಇಡ್ಲಿ ಚಿಕ್ಕದಾಗಿದ್ದು ತೆಳ್ಳಗಿದ್ದರೆ ತಟ್ಟೆ ಇಡ್ಲಿ ಸುತ್ತಳತೆ ದಪ್ಪದಲ್ಲಿ ದೊಡ್ಡದಾಗಿರುತ್ತದೆ. ಮತ್ತು ಅದನ್ನು ವೃತ್ತಾಕಾರದ ತಟ್ಟೆಯಲ್ಲಿ ಬೇಯಿಸುವುಸರಿಂದ ಈ ಹೆಸರುಬಂದಿದೆ.

2025-02-19 13:36:38

More

VIJAYPRAKASH BIRTHDAY: 49 ನೇ ವಸಂತಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ಗಾಯಕ ವಿಜಯ್‌ ಪ್ರಕಾಶ್

ವಿಜಯ್ ಪ್ರಕಾಶ್‌ ಇಂದು 49 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಭಾಷೆಗಳಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ.

2025-02-21 11:26:25

More

DAVANAGERE: ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಊರನ್ನೇ ಬಿಟ್ಟ ಏಳೆಂಟು ಕುಟುಂಬಗಳು

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ.

2025-02-21 12:33:22

More

BIDAR: ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐದು ಮಂದಿ ದುರ್ಮರಣ

ಪ್ರಯಾಗ್ರಾಜ್ ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಒಂದೇ ಕುಟುಂಬದ ೫ ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ.

2025-02-21 12:57:16

More

BENGAlURU: ಎಣ್ಣೆ ಚಟಕ್ಕೆ ತಾಯಿಗೆ ಚಾಕು ಇರಿದ ಪಾಪಿ ಮಗ

ಎಣ್ಣೆ ಚಟಕ್ಕೆ ಬಿದ್ದವರು ಹಣ ಇಲ್ಲದ ಸಮಯದಲ್ಲಿ ಏನು ಬೇಕಾದ್ರೂ ಮಾಡಿ ಕುಡಿಯೋದರ ಬಗ್ಗೆ ಯೋಸಿಸುತ್ತಾರೆ.

2025-02-21 13:22:39

More

PAVAGADA: ಪೌರ ಕಾರ್ಮಿಕನ ತಲೆಯ ಮೇಲೆ ಹರಿದ ಟ್ರಾಕ್ಟರ್..ಯುವಕ ಸಾವು

ಚಲಿಸುತ್ತಿದ್ದ ಟ್ರಾಕ್ಟರ್ನಿಂದ ಬಿದ್ದು ಪೌರ ಕಾರ್ಮಿಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ, ಪಾವಗಡ ಪಟ್ಟಣದ ಶನಿಮಹಾತ್ಮ ಸರ್ಕಲ್ ನಲ್ಲಿ ನಡೆದಿದೆ.

2025-02-21 13:54:58

More

PAVAGADA: ನರೆಗಾಗೂ ಅಂಟಿದ ರಾಜಕೀಯ ಬಣ್ಣ... ಅತಂತ್ರ ಸ್ಥಿತಿಯಲ್ಲಿ ಕೂಲಿಕಾರ್ಮಿಕರು

ಗಡಿ ತಾಲೂಕು ಪಾವಗಡದಲ್ಲಿ ನರೆಗಾ ಯೋಜನೆಯಡಿಯಲ್ಲಿ ಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೂಲಿ ಕಾರ್ಮಿಕರು ರಾಜಕೀಯ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮುಂದೆ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರ

2025-02-21 14:07:54

More

TUMAKURU: ತುಮಕೂರಿನಲ್ಲಿ ಡೆಡ್ಲಿ ಆಕ್ಸಿಡೆಂಟ್...ಬೆಚ್ಚಿ ಬಿದ್ದ ಜನರು

ತುಮಕೂರು ನಗರದಲ್ಲಿ ತಡರಾತ್ರಿ ಡೆಡ್ಲಿ ಆಕ್ಸಿಡೆಂಟ್‌ ಸಂಭವಿಸಿದ್ದು, ನಿದ್ದೆಯಲ್ಲಿದ್ದವರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

2025-02-22 16:09:04

More