Post by Tags

  • Home
  • >
  • Post by Tags

ABBEY FAlls: ಅಬ್ಬಬ್ಬಾ ಅಬ್ಬೆ ಫಾಲ್ಸ್‌ ಸೌಂದರ್ಯ ಹೇಗಿದೆ ಗೊತ್ತಾ

ಅಬ್ಬೆ ಜಲಪಾತವು (ಇದನ್ನು ಅಬ್ಬಿ ಫಾಲ್ಸ್ ಎಂದೂ ಕರೆಯುತ್ತಾರೆ) ಇದು ಕೊಡಗು ಜಿಲ್ಲೆಯ ಪ್ರಸಿದ್ದ ಜಲಪಾತವಾಗಿದೆ. ಈ ಕಲಪಾತವು ಕಾವೇರಿ ನದಿ ನೀರಿನ ಹರಿವಿನಿಂದ ಅಗಲವಾದ ಬಂಡೆಗಳಮೇಲೆ ಸುಮಾರು 70 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. abbe

85 Views | 2025-01-23 15:37:04

More

ತುಮಕೂರು : ಮುಗಿಯುತ್ತಿಲ್ಲ ತುಮಕೂರು ಜಿಲ್ಲಾ ಆಸ್ಪತ್ರೆಯ ಕರ್ಮಕಾಂಡ...

ತುಮಕೂರು ಜಿಲ್ಲಾಸ್ಪತ್ರೆಗೆ ನಿತ್ಯ ಸಾವಿರಾರು ಮಂದಿ ರೋಗಿಗಳು ಹತ್ತು ತಾಲೂಕುಗಳಿಂದ ಚಿಕಿತ್ಸೆಗೆಂದು ಬರುತ್ತಾರೆ. ಜಿಲ್ಲಾಸ್ಪತ್ರೆಯ ಕರ್ಮಕಾಂಡವನ್ನು ನಿಮ್ಮ ಪ್ರಜಾಶಕ್ತಿ ಒಂದೊಂದೆ ಬಟಾಬಯಲು ಮಾಡುತ್ತಿದೆ.

64 Views | 2025-01-24 16:00:57

More

SIRA: ಬೈಲಾಂಜನೇಯ ಸ್ವಾಮಿ ಪವಾಡ ನೋಡಿ

ನಮಗೆ ಸಣ್ಣ ಕಷ್ಟ ಬಂದ್ರು ಮೊದಲು ನೆನೆಯುವುದು ದೇವರನ್ನ.. ದೇವಸ್ಥಾನಕ್ಕೆ ಹೋಗಿ ಎರಡು ನಿಮಿಷ ಕಣ್ಮುಚ್ಚಿ ಧ್ಯಾನ ಮಾಡಿದ್ರೆ ಸಾಕು ಮನಸ್ಸಿಗೆ ಏನೋ ಒಂಥರಾ ಸಮಧಾನ,.. ದೇವರು ನಂಬಿ ಬಂದ ಭಕ್ತರನ್ನು ಎಂದೂ ಕೈ ಬಿಡೋದಿಲ್ಲ

178 Views | 2025-02-05 13:02:39

More

CINEMA: ಡಾಲಿ ಮದುವೆಯಲ್ಲಿ ಅಭಿಮಾನಿಗಳ ಊಟಕ್ಕೆ ವಿಶೇಷ ವ್ಯವಸ್ಥೆ

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ಡಾ ಮತ್ತು .ಧನ್ಯತಾ ಮದುವೆಗೆ ಇನ್ನು 10 ದಿನಗಳು ಬಾಕಿ ಇದೆ. ರಾಜ್ಯದೆಲ್ಲೆಡೆ ಮದುವೆಗೆ ಆಹ್ವಾನ ಕೊಟ್ಟು ಬಂದಿರುವ ಸ್ಟಾರ್ ಜೋಡಿ ಇದೀಗ ಅಭಿಮಾನಿಗಳಿಗೆ ವಿಶೇಷವಾದ ಮನವಿ ಮಾಡಿದ್ದಾರೆ.

159 Views | 2025-02-05 14:50:32

More

HEALTH TIPS: ನೆನಸಿಟ್ಟ ಕಾಳು ತಿನ್ನುವುದರಿಂದ ಇದೆ ಹಲವು ಪ್ರಯೋಜನಗಳು

ಹೆಸರು ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರುತ್ತವೆ. ಈ ಕಾಳುಗಳನ್ನು ನೆನೆಯಿಟ್ಟು ಮೊಳಕೆ ಬರೆಸಿ ತಿಂದರೆ ಹಲವು ಆರೋಗ್ಯದ ಪ್ರಯೋಜನಗಳಿವೆ.

172 Views | 2025-02-05 17:22:45

More

KORATAGERE: ಕ್ಯಾಮೇನಹಳ್ಳಿ ರಥೋತ್ಸವಕ್ಕೆ ಗರುಡ ಆಗಮನ.. ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ಘಾರ

ಸುಮಾರು 5 ಸಾವಿರ ಇತಿಹಾಸವುಳ್ಳ ಕರುನಾಡಿನ ಸುಪ್ರಸಿದ್ದ ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ಇಂದು ಜರುಗಿತು.

142 Views | 2025-02-05 19:00:05

More

TUMAKURU: ತುಮಕೂರಿನಲ್ಲಿ ಬಜಾಜ್‌ ಪೈನಾನ್ಸ್‌ ದಬ್ಬಾಳಿಕೆ! ಕಚೇರಿಯಲ್ಲೇ ಯುವಕನ ಪ್ರತಿಭಟನೆ

ಫೈನಾನ್ಸ್‌ ಕಂಪನಿಗಳು ಮೂರನ್ನೂ ಬಿಟ್ಟು ನಿಂತುಬಿಟ್ಟಿರೋಹಾಗಿದೆ. ಬಡವರನ್ನ ಕಿತ್ತು ತಿನ್ನೋದೇ ನಮ್ಮ ಬಾಳು ಅನ್ನೋ ರೀತಿಯಲ್ಲಿ ಕೆಲ ಫೈನಾನ್ಸ್‌ ಕಂಪನಿಗಳು ವರ್ತಿಸುತ್ತಿವೆ.

58 Views | 2025-02-13 11:45:05

More

CRICKET: ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಪ್ರಾರಂಭ

ಭಾರತದ ವನಿತೆಯರ ಕ್ರಿಕೆಟ್‌ ಕ್ಷೇತ್ರದ ಮಹತ್ವಾಕಾಂಕ್ಷೆಯ ಟೂರ್ನಿಯಾಗಿರುವ ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯು ಇಂದಿನಿಂದ ಆರಂಭವಾಗಲಿದೆ.

61 Views | 2025-02-14 11:23:40

More

CRICKET: ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರು… ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಆಕ್ರೋಶ

ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಚಾಂಪಿಯನ್ ಟ್ರೋಫಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಈಗಾಗಲೇ ದುಬೈಗೆ ತೆರಳಿರುವ ಭಾರತದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

45 Views | 2025-02-19 13:30:03

More

KITCHEN : ಸಿಂಪಲ್‌ ಆಗಿ ಸಾಪ್ಟ್‌ ಆಗಿ ಮಾಡಿ ತಟ್ಟೆ ಇಡ್ಲಿ

ತಟ್ಟೆ ಇಡ್ಲಿಯ ಜನಪ್ರಿಯ ರೂಪಾಂತರವಾಗಿದೆ. ಸಾಮಾನ್ಯವಾಗಿ ಇಡ್ಲಿ ಚಿಕ್ಕದಾಗಿದ್ದು ತೆಳ್ಳಗಿದ್ದರೆ ತಟ್ಟೆ ಇಡ್ಲಿ ಸುತ್ತಳತೆ ದಪ್ಪದಲ್ಲಿ ದೊಡ್ಡದಾಗಿರುತ್ತದೆ. ಮತ್ತು ಅದನ್ನು ವೃತ್ತಾಕಾರದ ತಟ್ಟೆಯಲ್ಲಿ ಬೇಯಿಸುವುಸರಿಂದ ಈ ಹೆಸರುಬಂದಿದೆ.

345 Views | 2025-02-19 13:36:38

More

VIJAYPRAKASH BIRTHDAY: 49 ನೇ ವಸಂತಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ಗಾಯಕ ವಿಜಯ್‌ ಪ್ರಕಾಶ್

ವಿಜಯ್ ಪ್ರಕಾಶ್‌ ಇಂದು 49 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಲವು ಭಾಷೆಗಳಲ್ಲಿ ಹಲವು ಹಾಡುಗಳನ್ನು ಹಾಡಿದ್ದಾರೆ.

72 Views | 2025-02-21 11:26:25

More

DAVANAGERE: ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಊರನ್ನೇ ಬಿಟ್ಟ ಏಳೆಂಟು ಕುಟುಂಬಗಳು

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಗೊಳಿಸಿದೆ.

50 Views | 2025-02-21 12:33:22

More

BIDAR: ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐದು ಮಂದಿ ದುರ್ಮರಣ

ಪ್ರಯಾಗ್ರಾಜ್ ಕುಂಭಮೇಳಕ್ಕೆ ಹೋಗಿದ್ದ ಬೀದರ್ ಮೂಲದ ಒಂದೇ ಕುಟುಂಬದ ೫ ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ.

66 Views | 2025-02-21 12:57:16

More

BENGAlURU: ಎಣ್ಣೆ ಚಟಕ್ಕೆ ತಾಯಿಗೆ ಚಾಕು ಇರಿದ ಪಾಪಿ ಮಗ

ಎಣ್ಣೆ ಚಟಕ್ಕೆ ಬಿದ್ದವರು ಹಣ ಇಲ್ಲದ ಸಮಯದಲ್ಲಿ ಏನು ಬೇಕಾದ್ರೂ ಮಾಡಿ ಕುಡಿಯೋದರ ಬಗ್ಗೆ ಯೋಸಿಸುತ್ತಾರೆ.

56 Views | 2025-02-21 13:22:39

More

PAVAGADA: ಪೌರ ಕಾರ್ಮಿಕನ ತಲೆಯ ಮೇಲೆ ಹರಿದ ಟ್ರಾಕ್ಟರ್..ಯುವಕ ಸಾವು

ಚಲಿಸುತ್ತಿದ್ದ ಟ್ರಾಕ್ಟರ್ನಿಂದ ಬಿದ್ದು ಪೌರ ಕಾರ್ಮಿಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ, ಪಾವಗಡ ಪಟ್ಟಣದ ಶನಿಮಹಾತ್ಮ ಸರ್ಕಲ್ ನಲ್ಲಿ ನಡೆದಿದೆ.

52 Views | 2025-02-21 13:54:58

More

PAVAGADA: ನರೆಗಾಗೂ ಅಂಟಿದ ರಾಜಕೀಯ ಬಣ್ಣ... ಅತಂತ್ರ ಸ್ಥಿತಿಯಲ್ಲಿ ಕೂಲಿಕಾರ್ಮಿಕರು

ಗಡಿ ತಾಲೂಕು ಪಾವಗಡದಲ್ಲಿ ನರೆಗಾ ಯೋಜನೆಯಡಿಯಲ್ಲಿ ಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೂಲಿ ಕಾರ್ಮಿಕರು ರಾಜಕೀಯ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯ್ತಿ ಮುಂದೆ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರ

44 Views | 2025-02-21 14:07:54

More

TUMAKURU: ತುಮಕೂರಿನಲ್ಲಿ ಡೆಡ್ಲಿ ಆಕ್ಸಿಡೆಂಟ್...ಬೆಚ್ಚಿ ಬಿದ್ದ ಜನರು

ತುಮಕೂರು ನಗರದಲ್ಲಿ ತಡರಾತ್ರಿ ಡೆಡ್ಲಿ ಆಕ್ಸಿಡೆಂಟ್‌ ಸಂಭವಿಸಿದ್ದು, ನಿದ್ದೆಯಲ್ಲಿದ್ದವರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

57 Views | 2025-02-22 16:09:04

More

MADHUGIRI: _ ಸರ್ಕಾರಿ ಶಾಲೆಯ ಹೊಸ ರೂಪಕ್ಕೆ ಪೈಂಟ್ ನೀಡಿದ ಇಂಡಿಗೋ ಪೈಂಟ್ಸ್

ಸರ್ಕಾರಿ ಶಾಲೆಗಳನ್ನು ಕೆಲ ಸಂಸ್ಥೆಗಳು, ಶ್ರೀಮಂತರು, ಸಮಾಜ ಸೇವಕರು, ಸಿನಿಮಾ ತಾರೆಯರು ದತ್ತು ಪಡೆದು ತಮ್ಮ ಸೇವೆಯನ್ನು ಮಡ್ತಾರೆ.. ಇನ್ನು ಕೆಲವರು ಸರ್ಕಾರಿ ಶಾಲೆಗೆ ತಮ್ಮ ಕೈಲಾದ ಸೇವೆಯನ್ನು ಮಾಡಿದ್ರು.

46 Views | 2025-02-23 13:19:51

More

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತರೆ ನಟಿ ಮೇಘಶ್ರೀ ಗೌಡ

ಕಿರುತರೆ ನಟ ನಟಿಯರು ದಾಂಪತ್ಯ ಜೀವನಕ್ಕೆ ಒಬ್ಬರಾದ ಮೇಲೆ ಒಬ್ಬರಂತೆ ಕಾಲಿಡುತ್ತಿದ್ಧಾರೆ.

132 Views | 2025-02-23 18:48:19

More

CHAMPIONS TROPHY 2025 : ಪಾಕಿಸ್ತಾನ ಆಲೌಟ್‌… ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

ಭಾರತ ಮತ್ತು ಪಾಕಿಸ್ತಾನ ತಂಡಗಳು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಲಾ ಒಂದು ಪಂದ್ಯವನ್ನು ಆಡಿವೆ.

69 Views | 2025-02-23 19:16:50

More

TUMAKURU: ಕೆಎಎಸ್ ಪರೀಕ್ಷೆ ಅನ್ಯಾಯ ಸರಿಪಡಿಸಿ ಎಂದು ಸಿಎಂಗೆ ಪತ್ರ ಬರೆದ ಸಿದ್ದಲಿಂಗ ಸ್ವಾಮೀಜಿ

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಸ್ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಸಿದ್ದಗಂಗಾ ಮಠದ ಸಿದಲಿಂಗ ಸ್ವಾಮಿಜಿ ಸಿಎಂಗೆ ಪತ್ರ ಬರೆದಿದ್ದಾರೆ.

48 Views | 2025-02-23 19:28:35

More

PAVAGADA: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದ ವೈದ್ಯರು, ರೋಗಿಗಳ ಪರದಾಟ

ಸ್ಮಾರ್ಟ್‌ ಸಿಟಿ, ಗ್ರೇಟರ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ತುಮಕೂರು ಜಿಲ್ಲಾಸ್ಪತ್ರೆಯ ಕರ್ಮಕಾಂಡವನ್ನು ನಿಮ್ಮ ಪ್ರಜಾಶಕ್ತಿ ತೆರೆದಿಡುತ್ತಲೇ ಬಂದಿದೆ.

35 Views | 2025-02-24 11:05:14

More

SIRA: ರಸ್ತೆ ಮೇಲೆ ಹರಿಯುತ್ತಿರೋ UGD ನೀರು.. ಗಬ್ಬು ನಾರುತ್ತಿರೋ ಇಡೀ ಏರಿಯಾ

ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು ಅಭಿವೃದ್ದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ.. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಮಾರ್ಪಾಡಾಗಿದೆ ಶಿರಾ ನಗರ.

44 Views | 2025-02-24 11:15:05

More

BELAGAVI: ಪ್ರಯಾಗ್‌ರಾಜ್‌ನ ಮಹಾಕುಂಭಮೇಳಕ್ಕೆ ಹೋಗಿದ್ದ ಬೆಳಗಾವಿಯ ಆರು ಮಂದಿ ದುರ್ಮರಣ

ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಮುಕ್ತಾಯಗೊಳ್ಳಲು ಎರಡು ದಿನಗಳಷ್ಟೇ ಬಾಕಿಯಿದೆ.

53 Views | 2025-02-24 12:27:56

More

HAVERI: ಕೆರೆಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನಿಧನ

ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ನಡೆದಿದೆ.

49 Views | 2025-02-24 13:04:14

More

RAMANAGARA: ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಮೀನಾ ತೂಗುದೀಪ ಭೇಟಿ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ನಟ ದರ್ಶನ್ ತಾಯಿ ಮೀನಾ ತೂಗುದೀಪ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

79 Views | 2025-02-24 13:30:33

More

TMAKURU: ಫಸಲಿಗೆ ಬಂದಿದ್ದ, ಚಿಕ್ಕ ಚಿಕ್ಕ ಅಡಿಕೆ ಗಿಡಗಳನ್ನು ನಾಶ

ಫಸಲಿಗೆ ಬಂದ ಹಾಗೂ ಚಿಕ್ಕ ಚಿಕ್ಕ ಅಡಿಕೆ ಮರಗಳನ್ನು ಕತ್ತರಿಸಿ ನೀಚ ಕೃತ್ಯ.. ಬೆಳೆಯನ್ನು ಕಳೆದುಕೊಂಡು ದಾರಿ ಕಾಣದೇ ಗೇಳಾಡುತ್ತಿರೋ ಅಕ್ಕ- ತಮ್ಮ, ಹುಟ್ಟಿದಾಗ ಅಣ್ಣ- ತಮ್ಮಂದಿರು ಬೆಳೆಯುತ್ತಾ.

40 Views | 2025-02-24 13:43:29

More

KORATAGERE: ಕೊಡ್ಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಪಂಚಾಯತ್ ವ್ಯಾಪ್ತಿಯ ಕೊಡ್ಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಪ್ರದೀಪ್, ಉಪಾಧ್ಯಕ್ಷರಾಗಿ ಸಿಎಸ್ ಲಕ್ಷ್ಮೀ ರಂಗಧಾಮಯ್ಯ ಅವಿರೋಧವಾಗಿ ಆಯ್ಕೆಯಾದರು.

44 Views | 2025-02-24 15:35:03

More

MANDYA: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಶ್ರೀರಂಗ ಪಟ್ಟಣದಲ್ಲಿ ನಡೆದಿದೆ.

54 Views | 2025-02-24 16:08:40

More

CHIKKABALLAPURA: ಬೇರೆ ಹುಡುಗಿ ಜೊತೆ ಲವ್ವಿ ಡವ್ವಿ.. ಮನನೊಂದು ನೇಣಿಗೆ ಶರಣಾದ ಅಪ್ರಾಪ್ತೆ

ಕೆಲವರು ಕ್ಷುಲ್ಲಕ ಕಾರಣಗಳಿಗೆ ಸಾವಿನ ಮನೆ ಸೇರುತ್ತಿದ್ದವರ ಸಂಖ್ಯೆ ಹೆಚ್ಚಾಗಿದೆ. ಒಂದೆಡೆ ಅನುಮಾನ ಮತ್ತೊಂದೆಡೆ ಗಂಭೀರವಲ್ಲದ ಕೇವಲ ಸಣ್ಣ ಸಣ್ಣ ವಿಚಾರಕ್ಕೆ ಪ್ರಾಣ ಕಳೆದುಕೊಳ್ಳುತ್ತಾರೆ.

31 Views | 2025-02-24 17:40:46

More

PAVAGADA: ಬೇಸಿಗೆ ಆರಂಭ ಹೂವಿನ ಬೆಲೆ ಕುಸಿತ.. ರೈತರು ಕಂಗಾಲು

ಬೇಸಿಗೆ ಕಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಪಾವಗಡದಲ್ಲಿ ರಣಬಿಸಿಲು ಆರಂಭವಾಗಿದೆ. ಇದ್ರಿಂದ ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೇ ರೈತರು ಕಂಗಾಲಾಗಿದ್ದಾರೆ.

40 Views | 2025-02-25 12:27:50

More

KUNIGAL: ನವಜಾತ ಶಿಶು ಮಾರಾಟ...ಐವರ ಬಂಧನ

ಮಹಿಳಾ ಮತ್ತು ಮಕ್ಕಳ ಇಲಾಖೆವತಿಯಿಂದ ಮಗು ದತ್ತು ಸ್ವೀಕರಾದ ಬಗ್ಗೆ, ಮಕ್ಕಳ ಮಾರಾಟದ ಬಗ್ಗೆ ಅದೆಷ್ಟೋ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು, ತೆರೆಮರೆಯಲ್ಲಿ ನವಜಾತ ಶಿಶುಗಳನ್ನು ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಲೇ ಇದೆ.

53 Views | 2025-02-25 13:47:32

More

TUMAKURU: ವಿಶೇಷಚೇತನರಿಗೆ ಅನ್ಯಾಯ.. ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ

ಸರ್ಕಾರದಿಂದ ಸಿಗಬೇಕಾದ ಮೂಲಸೌಕರ್ಯ ಸಿಗ್ತಾ ಇಲ್ಲ, ಸರ್ಕಾರ ನಮ್ಮನ್ನು ಕಡೆಗಣಗೆ ಮಾಡ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿಶೇಷಚೇತನರು ಪ್ರತಿಭಟನೆ ನಡೆಸಿದ್ರು.

41 Views | 2025-02-25 15:32:41

More

SIRA: ಬೆಸ್ಕಾಂ ಕಚೇರಿ ವಿರುದ್ಧ ಕೆರಳಿ ಕೆಂಡದಂತಾದ ಅನ್ನದಾತರು

ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಂಗನಹಳ್ಳಿ ಗ್ರಾಮಮಕ್ಕೆ ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡದೇ ಬೆಸ್ಕಾಂ ನಿರ್ಲಕ್ಷ್ಯ ತೋರುತ್ತಿದೆ ಎಂದು ಬೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು.

49 Views | 2025-02-25 15:40:38

More

DODDABALLAPURA: ಬೆಳಗಾವಿಯಲ್ಲಿ ಕಂಡಕ್ಟರ್‌ ಮೇಲೆ ಹಲ್ಲೆ...ಕರವೇ ಹೋರಾಟಗಾರರ ವಿನೂತನ ಪ್ರತಿಭಟನೆ

ಕುಂದಾನಗರಿ ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ಮೇಲೆ MES ಪುಂಡನೊಬ್ಬ ಹಲ್ಲೆ ನಡೆಸಿದ್ದು, ಕನ್ನಡ ಪರ ಸಂಘಟನೆಗಳನ್ನು ಕೆರಳಿಸುವಂತೆ ಮಾಡಿದೆ

45 Views | 2025-02-25 16:45:31

More

ASTROLOGY: ಮಂಗಳವಾರದಂದು ಈ ಕೆಲಸಗಳನ್ನು ಮಾಡಬೇಡಿ

ಶಕ್ತಿ ಭಕ್ತಿ ಮತ್ತು ಧೈರ್ಯದ ಸಂಕೇತವಾದ ಹನುಮಾನ್‌ಗೆ ಮಂಗಳವಾರ ಸಮರ್ಪಿತವಾಗಿದೆ. ಈ ದಿನ ಕೆಲವು ಕಾರ್ಯಗಳನ್ನು ಮಾಡಬಾರದು.

95 Views | 2025-02-25 17:01:17

More

CHIKKANAYAKANAHALLI: ಆಕ್ಮಸಿಕ ಬೆಂಕಿ.. ಧಗಧಗನೆ ಹೊತ್ತಿ ಉರಿದ ಕೊಬ್ಬರಿ ಮಟ್ಟೆ

ಬೇಸಿಗೆ ಆರಂಭವಾಗ್ತಿದ್ದು, ಎಲ್ಲೆಡೆ ಬೆಂಕಿ ಅವಘಡಗಳು ಜರುಗುತ್ತಲೇ ಇವೆ.. ಚಿಕ್ಕ ಕಿಡಿ ಹೊತ್ತಿದ್ರು ಸಾಕು ಬೆಂಕಿ ವ್ಯಾಪಿಸಿ ಸಾಕಷ್ಟು ಪ್ರಮಾಣದ ಅರಣ್ಯ ಸಂಪತ್ತು, ಬೆಳೆಗಳು ನಾಶವಾಗ್ತಿವೆ..

48 Views | 2025-02-25 17:43:04

More

SIRA: ಭೂ ಸ್ವಾಧೀನ ಪ್ರಕ್ರಿಯೆಯ ಪರಿಹಾರ ನಿಗಧಿಯಲ್ಲಿ ತಾರತಮ್ಯ

ತುಮಕೂರು ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಿದ್ದು, 5ನೇ ಹಂತದ ಅಭಿವೃದ್ಧಿಗೆ KIADB ಮುಂದಾಗಿದ್ದು ರೈತರ ಜಮೀನನ್ನು ಭೂ ಸ್ವಾಧೀನ ಪಡೆಸಿಕೊಂಡಿದೆ..

44 Views | 2025-02-25 17:56:20

More

ಶಿವಮೊಗ್ಗ : ಆಸ್ಪತ್ರೆಯಲ್ಲಿ ಸತ್ತು, ಮನೆಯಲ್ಲಿ ಬದುಕಿದ ಮಹಿಳೆ..!

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಂಗಳವಾರ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವುದಾಗಿ ಅಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ ಬಳಿಕ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬಂದಾಗ ಮಹಿಳೆ

64 Views | 2025-02-26 12:16:26

More

MADHUGIRI: ಕುರಿ ರೊಪ್ಪದ ಮೇಲೆ ನಾಯಿಗಳ ಹಿಂಡು ಅಟ್ಯಾಕ್‌...40 ಕುರಿಗಳ ದಾರುಣ ಸಾವು

ಕುರಿ ರೊಪ್ಪಕ್ಕೆ ಏಕಾಏಕಿ ಬೀದಿಬಾಯಿಗಳ ಗುಂಪು ನುಗ್ಗಿದ್ದು, ನಾಯಿ ದಾಳಿಗೆ 40 ಕುರಿಗಳು ಗಾಯಗೊಂಡು ಸಾವನ್ನಪ್ಪಿವೆ.. ಈ ಘಟನೆ ಮಧುಗಿರಿ ದೊಡ್ಡಮಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೂದೇನಹಳ್ಳಿಯಲ್ಲಿ ಈ ದಾರುಣ ಘಟನೆ ಜರುಗಿದೆ.

48 Views | 2025-02-27 20:33:28

More

TUMAKURU : ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಪ್ರಾರಂಭ

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಜಿಲ್ಲೆಯಲ್ಲಿ ಒಟ್ಟು 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 25,768 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

31 Views | 2025-03-01 12:30:20

More

KORATAGERE: ಮನೆ ಮನೆ ಗಂಗೆ ಇದ್ರು ನೋ ಯೂಸ್‌...ಕುಡಿಯುವ ನೀರಿಗಾಗಿ ಜನರ ಪರದಾಟ

ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಹಲವೆಡೆ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದು, ಕೆರೆ- ಕಟ್ಟೆಗಳು ತುಂಬಿ ಹರಿದಿದ್ದವರು, ಆದ್ರೆ ರಣಬಿಸಿಲಿನಿಂದಾಗಿ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

50 Views | 2025-03-01 12:51:29

More

KALABURGI: ಹೆಂಡ್ತಿ ಕಾಟ ತಾಳಲಾರದೇ ಪತಿ ನೇಣಿಗೆ ಶರಣು

ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಕಲಬುರಗಿಯ ಮಹಾದೇವ ನಗರದಲ್ಲಿ ನಡೆದಿದೆ.

43 Views | 2025-03-03 14:28:45

More

TUMAKURU: ಕಲ್ಪತರು ನಾಡು ತುಮಕೂರಿನಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಚಕ್ರ ಆರಾಧನೆ, ಚಂಡಿಕಾ ಹೋಮ ಮತ್ತು ನವಶಕ್ತಿ ಪೂಜೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು

ಕಲ್ಪತರು ನಾಡು ತುಮಕೂರು ನಗರದ ಅಮಾನಿಕೆರೆಯ ಗಾಜಿನ ಮನೆಯ ಆವರಣದಲ್ಲಿ ವಾಸವಿ ಯುವಜನ ಸಂಘದ ವತಿಯಿಂದ ದೈವ-ದೇವತಾ ಆರಾಧನಾ ಕಾರ್ಯಕ್ರಮಗಳು ಲೋಕ ಕಲ್ಯಾಣಾರ್ಥವಾಗಿ ನಡೆಸಲಾಯಿತು.

62 Views | 2025-03-03 14:43:31

More

GUBBI: ತಿನ್ನುವ ಅನ್ನವನ್ನು ಬಿಡದೇ ಕನ್ನ ಹಾಕಿದ ಖದೀಮರು

ಮನೆ ಮುಂದೆ ಇಟ್ಟಿದ್ದ ರಾಗಿ ಮೂಟೆಗಳನ್ನು ಇಬ್ಬರು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ರು. ಈ ಘಟನೆ ಗುಬ್ಬಿ ಪಟ್ಟಣದ ಹೊರವಲಯದ ಹೇರೂರು ಗ್ರಾಮದಲ್ಲಿ ನಡೆದಿದೆ.

34 Views | 2025-03-03 14:58:32

More

TUMAKURU: ಸರ್ಕಾರದ ವಿರುದ್ಧ ಸಿಡಿದೆದ್ದ ವಾಟರ್‌ ಮ್ಯಾನ್‌ಗಳು

ತುಮಕೂರು ಮಹಾನಗರ ಪಾಲಿಕೆಯಲ್ಲಿ ನೀರು ಸರಬರಾಜು ಮಾಡ್ತಿರೋ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆ ಆವರಣದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದಾರೆ.

33 Views | 2025-03-03 17:00:42

More

SIRA: ಶಿರಾದಲ್ಲಿ ಗುಂಡಿ ಗಂಡಾಂತರಕ್ಕೆ ಮತ್ತೊಂದು ಜೀವ ಬಲಿ

ಶಿರಾ ತಾಲೂಕಿನ ಶಿರಾ- ಅಮರಪುರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಗುಂಡಿ ಗಂಡಾಂತರಕ್ಕೆ ಇಬ್ಬರು ಅಮಾಯಕ ಜೀವಗಳು ಈಗಾಗಲೇ ಬಲಿಯಾಗಿವೆ. ಫೆಬ್ರವರಿ 26ರಂದು ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ.

71 Views | 2025-03-03 17:08:12

More

ಮಾಣಿಕ್ಯ ಸಿನಿಮಾ ನಟಿಯನ್ನು ವಶಕ್ಕೆ ಪಡೆದ DRI  ತಂಡ

ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ಅವರನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರ್‌ಪೋರ್ಟ್‌ ಕಸ್ಟಮ್ಸ್ DRI  ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

42 Views | 2025-03-04 11:45:35

More

SIRA: ರಾಗಿ ಕೇಂದ್ರದಲ್ಲಿ ಅಧಿಕಾರಿಗಳಿಂದ ರೈತರಿಗೆ ಭಾರೀ ಅನ್ಯಾಯ

ರೈತರಿಂದ ನೇರವಾಗಿ ರಾಗಿ ಖರೀದಿಸಲು ತುಮಕೂರು ಜಿಲ್ಲೆ ಸೇರಿ ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ರಾಗಿ ಕೇಂದ್ರಗಳನ್ನು ತೆರೆಯಲಾಗಿದೆ.

31 Views | 2025-03-05 19:19:47

More

BENGALURU: ವೈವಾಹಿಕ ಜೀವನಕ್ಕೆ ಕಾಲಿಟ್ಟ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣಾ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

104 Views | 2025-03-06 13:43:42

More

ಮಲ್ಟಿಪ್ಲೆಕ್ಸ್ಗೆ ಟಿಕೆಟ್ ದರ ನಿಗದಿ ಪಡಿಸಿದ ರಾಜ್ಯ ಸರ್ಕಾರ

2025-26ನೇ ಸಾಲಿನ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿನಿಮಾ ಪ್ರಯರಿಗೆ ಸಿಹಿ ಸುದ್ದಿ ಕೊಟ್ಟಿದೆ.

42 Views | 2025-03-07 12:55:12

More

GUBBI: ಈಜಲು ಹೋದ ಯುವಕ ನೀರು ಪಾಲು

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಎನ್‌. ಮತ್ತಿಘಟ್ಟ ಗ್ರಾಮದ ಕೆರೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

31 Views | 2025-03-07 18:28:33

More

KORATAGERE: ಶುದ್ಧ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ಬೇಸಿಗೆ ಆರಂಭವಾಗಿದ್ದು, ಹಲವೆಡೆ ನೀರಿಗಾಗಿ ಹಾಹಾಕಾರ ಒಂದ್ಕಡೆ ಆದ್ರೆ, ಮತ್ತೊಂದ್ಕಡೆ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದು ಕುಡಿಯಲೂ ಕೂಡ ಒಂದು ಹನಿ ಶುದ್ಧ ಜಲ ಸಿಗ್ತಾ ಇಲ್ಲ.. ಹನಿ ನೀರಿಗಾಗಿ ಜನರಂಥೂ ಪರದಾಡುತ್ತಿದ್ದಾರೆ.

51 Views | 2025-03-07 18:36:50

More

CHIKKABALLAPURA: ಕೃಷಿ ಹೊಂಡದಲ್ಲಿ ವಿದ್ಯುತ್ ಶಾಕ್ ತಗುಲಿ ಮೂವರು ಸಾವು

ಕೃಷಿ ಹೊಂಡದಲ್ಲಿ ಪಂಪ್ ಸೆಟ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಒಂದೇ ಗ್ರಾಮದ ಮೂವರು ಯುವಕರು ಸಾವನ್ನಪ್ಪಿರುವ ಧಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಂತಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

33 Views | 2025-03-08 11:34:44

More

SIRA: ಶಿರಾಗೆ ಭೇಟಿ ನೀಡಿದ ನಾಗಾಸಾಧು ಧನಂಜಯ ಗುರೂಜಿ

ಇತ್ತೀಚೆಗಷ್ಟೇ ಪ್ರಯಾಗ್ರಾಜ್ನಲ್ಲಿ ಮುಕ್ತಾಯಗೊಂಡ ಐತಿಹಾಸಿಕ ಕುಂಭಮೇಳದಲ್ಲಿ ನಾಗಾಸಾಧುವೊಬ್ಬರು ತುಮಕೂರಿನ ಕೆಲವು ಪುಣ್ಯಕ್ಷೇತ್ರಗಳ ಬಗ್ಗೆ ಮಾತನಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿತ್ತು.

98 Views | 2025-03-08 11:47:18

More

HASSAN: ಪ್ರಿಯಕರನ ಜೊತೆ ಪತ್ನಿ ಪರಾರಿ..ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ

ಪ್ರಿಯಕರನ ಜೊತೆ ಪತ್ನಿ ಪರಾರಿಯಾಗಿರುವ ಹಿನ್ನಲೆ ಪತಿ ರವಿ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಮಾಕವಳ್ಳಿ ಗ್ರಾಮದಲ್ಲಿ ಬಳಿ ನಡೆದಿದೆ.

55 Views | 2025-03-08 12:29:07

More

GADAGA ಗದಗದಲ್ಲಿ ಸ್ವಾಮೀಜಿ ಕೊಠಡಿಗೆ ಬೀಗ ಹಾಕಿದ ಭಕ್ತರು

ಸ್ವಾಮೀಜಿ ಕೊಠಡಿಗೆ ಬೀಜ ಜಡಿದಿರುವ ಘಟನೆ ಗದಗದ ಆದರಹಳ್ಳಿಯಲ್ಲಿ ನಡೆದಿದೆ.

42 Views | 2025-03-08 14:37:12

More

GUBBI: ಗುಬ್ಬಿ ತಲೂಕಿನ ಜನತೆಗೆ ಎಸ್.ಆರ್ ಶ್ರೀನಿವಾಸ್ ದ್ರೋಹ?

2025 ರ ರಾಜ್ಯ ಬಜೆಟ್ ನಲ್ಲಿ ಗುಬ್ಬಿ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೇಳಿಲ್ಲ.

54 Views | 2025-03-08 16:50:58

More

CHIKKABALLAPURA: ಕೆರೆ ಅಂಗಳದಲ್ಲಿ ಗೋವುಳ ತಲೆ ಬುರುಡೆ ಪ್ರತ್ಯಕ್ಷ..?

ಮ್ಮ ನಾಡಲ್ಲಿ ಗೋಮಾತೆಗೆ ಪೂಜ್ಯ ಸ್ಥಾನವಿದೆ. ಹಿಂದೂಗಳು ಗೋ ಮಾತೆಯನ್ನು ಪೂಜಿಸುತ್ತಾರೆ.

33 Views | 2025-03-10 16:47:14

More

GUBBI: ಜಿಲ್ಲಾ ಪಂಚಾಯ್ತಿ CEO ವಿರುದ್ಧ ದಲಿತ ಮುಖಂಡರ ಆಕ್ರೋಶ

ತುಮಕೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕಾದ ಸಿ.ಇ.ಓ ಜಿ.ಪ್ರಭು ಅಸ್ಪೃಶ್ಯತೆಯನ್ನು ಜೀವಂತವಾಗಿಡಲು ತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ದಲಿತ ನೌಕರರನ್ನೇ ಗುರಿಯಾಗಿಸಿಕೊಂಡು ಕ್ರಮಕ್ಕೆ ಮುಂದಾಗಿರೋದು ಸರಿಯಲ್ಲ ಎಂದರು.

39 Views | 2025-03-10 17:23:01

More

HASSAN: ಮೈಕ್ರೋ ಫೈನಾನ್ಸ್‌ ಕಿರುಕುಳಕ್ಕೆ 50 ವರ್ಷದ ಕೆಂಚಮ್ಮ ಬಲಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಾಟ ಹೆಚ್ಚಾಗಿದೆ. ಈ ಮೈಕ್ರೋ ಫೈನಾನ್ಸ್‌ ಅನ್ನೋ ಭೂತ ಬಡಜನರನ್ನ ಕಿತ್ತು ತಿಂತಾ ಇದೆ.

53 Views | 2025-03-12 13:35:04

More

CHIKKABALLAPURA; ತರಗತಿ ನಡೆಯುತ್ತಿದ್ದಾಗಲೇ ಶಾಲೆಯ ಮೇಲ್ಛಾವಣಿ ಕುಸಿತ

ಯಾವುದೇ ಸರ್ಕಾರ ಬರಲಿ..ಸರ್ಕಾರಿ ಶಾಲೆಯನ್ನ ಉಳಿಸಿ, ಸರ್ಕಾರಿ ಶಾಲೆಯನ್ನ ಬೆಳೆಸಿ ಅನ್ನೋ ಮಾತುಗಳನ್ನ ಮಾತ್ರ ಹೇಳೂತ್ತಲೇ ಇರುತ್ತಾರೆ.

35 Views | 2025-03-12 14:29:13

More

KORATAGERE: ಒಳಮೀಸಲಾತಿ ಜಾರಿಗೆ ಮಾದಿಗ ಸಮುದಾಯ ಆಗ್ರಹ

ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿ ಮಾಡುವಂತೆ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿದ್ದಾರೆ.

44 Views | 2025-03-12 16:44:51

More

BELAGAVI: ಬೆಳಗಾವಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

52 Views | 2025-03-12 18:11:27

More

TUMAKURU: ಮುಸ್ಲಿಂ ಮಾಜಿ ಶಾಸಕನಿಂದಲೇ ಮುಸ್ಲಿಂ ಸಮಾಜದ ಆಸ್ತಿ ಕಬಳಿಕೆ?

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯ ಮತ್ತು ರಾಷ್ಟ್ರದಲ್ಲಿ ವಕ್ಫ್‌ ಆಸ್ತಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

42 Views | 2025-03-13 13:14:20

More

MYSURU: ಚಿನ್ನಕ್ಕಾಗಿ ಸ್ನೇಹಿತೆಯನ್ನು ಕೊಂದ ಮಹಿಳೆ

ಚಿನ್ನದ ಸರಕ್ಕಗಿ ಸ್ನೇಹಿತೆಯನ್ನು ಕೊಂದಿರುವ ಘಟನೆ ಮೈಸೂರಿನ ಕೆ.ಸಿ ಬಡಾವಣೆಯಲ್ಲಿ ನಡೆದಿದೆ. ಕೆಸಿ ಬಡವಾಣೆಯ ನಿವಾಸಿ ಶಕುಂತಲಾ (42) ಸುಲೋಚನಾ (62) ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾಳೆ.

38 Views | 2025-03-13 15:21:07

More

CHIKKANAYAKANAHALLI: ಸವರ್ಣೀಯರಿಂದ ದಲಿತರ ತೋಟಕ್ಕೆ ಬೆಂಕಿ ಹಚ್ಚಿರುವ ಆರೋಪ

ನಮ್ಮ ರಾಜ್ಯದಲ್ಲಿ ಅಟ್ರಾಸಿಟಿ ಕಾಯ್ದೆ ಎಷ್ಟು ಸ್ಟ್ರಾಂಗ್‌ ಆಗಿದ್ರು ಕೂಡ ಅಲ್ಲಲ್ಲಿ ಜಾತಿ ನಿಂದನೆ ಪ್ರಕರಣಗಳು ತೆರೆಮರೆಯಲ್ಲೇ ನಡೆಯುತ್ತಿದೆ.

39 Views | 2025-03-13 16:59:19

More

MADHUGIRI: ಜಕ್ಕೇನಹಳ್ಳಿ ಜಾತ್ರೆಯಲ್ಲಿ ಭಾಗಿಯಾದ ಅರ್ಜುನ್‌ ಸರ್ಜಾ ಹಾಗೂ ಧ್ರುವ ಸರ್ಜಾ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಜಕ್ಕೇನಹಳ್ಳಿಯಲ್ಲಿರುವ ಅಹೋಬಲ ನರಸಿಂಹ ದೇವಸ್ಥಾನಕ್ಕೆಸ್ಯಾಂಡಲ್‌ವುಡ್ ನಟ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಹುಟ್ಟೂರಿಗೆ ಭೇಟಿ ನೀಡಿದ್ದಾರೆ.

46 Views | 2025-03-13 17:58:46

More

TUMAKURU: ಗಾರ್ಬೇಜ್‌ ಸಿಟಿ ಹಣೆಪಟ್ಟಿಗೆ ಸೇರ್ತಿದೆ ನಮ್ಮ ತುಮಕೂರು

ಸ್ಮಾರ್ಟ್‌ ಸಿಟಿ ಅಂತಾ ಹೆಸರುವಾಸಿಯಾಗಿರೋ ನಮ್ಮ ತುಮಕೂರು ಗ್ರೇಟರ್‌ ತುಮಕೂರು ಆಗಲು ಹೊರಟಿದೆ. ಆದ್ರೆ ನಮ್ಮ ನಗರ ಅದೆಷ್ಟು ಸ್ವಚ್ಛವಾಗಿದೆ ಎಂದ್ರೆ ಊಹಿಸಿಕೊಳ್ಳಲು ಅಸಾಧ್ಯ.

41 Views | 2025-03-13 18:04:46

More

PAVAGADA: KSRTC ಬಸ್‌ ಕಂಡಕ್ಟರ್‌ ಮೇಲೆ ಮುಗಿಬಿದ್ದ ಪ್ರಯಾಣಿಕರಿಂದ ಹಲ್ಲೆ

ಕಾಂಗ್ರೆಸ್‌ ನಾರಿಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿಯಾದಾಗನಿಂದ ರಾಜ್ಯದ ಹಲವೆಡೆ ಗಲಾಟೆಗಳು ನಡೆಯುತ್ತಲೇ ಇದ್ದಾವೆ.

46 Views | 2025-03-13 18:29:04

More

PUNEETH RAJKUMAR: ಅಪ್ಪು ಸಿನಿಮಾ ಮರು ಬಿಡುಗಡೆ... ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ಅಭಿನಯ ಮಾಡಿರುವ ಮೊಟ್ಟ ಮೊದಲ ಸಿನಿಮಾ ಅಪ್ಪು ಇಂದು ರಾಜ್ಯಾದ್ಯಂತ ಮರು ಬಿಡುಗಡೆ ಆಗಿದೆ.

28 Views | 2025-03-14 11:39:40

More

KORATAGERE: ಕೊರಟಗೆರೆಗೆ ಜಿಲ್ಲಾಧಿಕಾರಿ ಭೇಟಿ...ಅಹೋರಾತ್ರಿ ಧರಣಿ ಕೈಬಿಟ್ಟ ಅನ್ನದಾತ

ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ,ಇರಕಸಂದ್ರ ಕಾಲೋನಿ ಮತ್ತು ಜೆಟ್ಟಿ ಅಗ್ರಹಾರ ಸಮೀಪ ಮತ್ತೆ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರೋದು ಕೊರಟಗೆರೆಯ ಅನ್ನದಾತರನ್ನು ಕೆರಳುವಂತೆ ಮಾಡಿತ್ತು.

52 Views | 2025-03-14 11:56:57

More

SIRA: ಮಾದವ ವಿದ್ಯಾಲಯದಲ್ಲಿ ದೀಪ ಪ್ರಧಾನ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ

ಶಿರಾ ನಗರದ ಮಾಧವ ವಿದ್ಯಾಲಯದಲ್ಲಿ ದೀಪ ಪ್ರಧಾನ ಕಾರ್ಯಕ್ರಮ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. 

45 Views | 2025-03-14 15:43:32

More

TIPTUR: ಸರ್ಕಾರಿ ಶಾಲಾ ಶಿಕ್ಷಕನಿಂದ ಇದೆಂಥಾ ಗೂಂಡಾಗಿರಿ?

ಎಸಿ ಕೋರ್ಟ್‌ ಆವರಣದಲ್ಲಿಯೇ ಸರ್ಕಾರಿ ಶಾಲೆಯ ಶಿಕ್ಷಕ ಗೂಂಡಾಗಿರಿ ನಡೆಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ಬೆಳಕಿಗೆ ಬಂದಿದೆ.

42 Views | 2025-03-14 16:30:03

More

TUMAKURU: ತುಮಕೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು..!

ನಮ್ಮ ತುಮಕೂರು ಸ್ಮಾರ್ಟ್‌ ಸಿಟಿ ಅಲ್ಲ ಗುಂಡಿಗಳ ಸಿಟಿ ಅಂತಾ ಕರೆದ್ರೆ ಅದಕ್ಕೆ ಸೂಕ್ತ ಅಂತಾ ಅನಿಸುತ್ತೆ.

42 Views | 2025-03-14 18:20:25

More

MADHUGIRI: ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಿದ್ರೂ ಸರಿಯಾಗಿ ಸಿಗದ ಆರೋಗ್ಯ ಸೇವೆ

ಮಧುಗಿರಿ ತಾಲೂಕು ಹೇಳಿಕೇಳಿ ಬರಪೀಡಿತ ತಾಲೂಕು. ಸಾಮಾನ್ಯವಾಗಿ ಬಡಜನರೇ ಈ ತಾಲೂಕಿನಲ್ಲಿ ಹೆಚ್ಚಿದ್ದಾರೆ.

40 Views | 2025-03-15 14:21:05

More

CHIKKANAYAKANAHALLI: ತುಮಕೂರಿನಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ

ಗೃಹ ಸಚಿವರ ತವರು ಜಿಲ್ಲೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲೊಂದು ಅಮಾನವೀಯ ದುರಂತವೊಂದಕ್ಕೆ ಸಾಕ್ಷಿಯಾಗಿದೆ.

45 Views | 2025-03-15 17:29:59

More

KORATAGERE: ಮಣಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ಕೇರಳ ದರ್ಬಾರ್

ಕರ್ನಾಟಕದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯೆ ಮಾಯವಾಗಿದ್ದು, ಕನ್ನಡಿಗರನ್ನು ಕೆರಳಿಸುವಂತೆ ಮಾಡುತ್ತಿದೆ.

58 Views | 2025-03-15 17:00:49

More

CHITRADURGA: ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷನ ಮೇಲೆ ಚಿತ್ರದುರ್ಗ ಪಿಎಸ್‌ಐ ಹಲ್ಲೆ!

ಅದು ರಾಜಕಾರಣಿಗಳೇ ಆಗಲಿ..ಅಧಿಕಾರಿಗಳೇ ಆಗಲಿ. ಅಧಿಕಾರದ ದರ್ಪ, ಮದ ಅನ್ನೋದು ತಲೆಗೆ ಏರಿ ಬಿಟ್ರೆ ಏನೆಲ್ಲಾ ಎಡವಟ್ಟುಗಳಾಗಿಬಿಡುತ್ತೆ ಅನ್ನೋದಕ್ಕೆ ಚಿತ್ರದುರ್ಗದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.

45 Views | 2025-03-15 17:22:31

More

CHIKKABALLAPURA: ಫೆಸ್ಟಿಸೈಡ್ ಶಾಪ್ ಮಾಲೀಕನ ಎಡವಟ್ಟಿಗೆ ಸುಟ್ಟಂತಾದ ಹೂ ತೋಟ

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದ್ದು, ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳೋದೇ ದೊಡ್ಡ ಸವಾಲಿನ ಕೆಲಸವಾಗಿದೆ.

40 Views | 2025-03-15 17:56:09

More

ಮೊಮ್ಮಗನಿಗೆ ಅಂಬರೀಶ್‌ ಹೆಸರಿಟ್ಟ ಸುಮಲತಾ

ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.

41 Views | 2025-03-16 13:56:29

More

TUMAKURU : ತುಮಕೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ

ತುಮಕೂರು ನಗರದಲ್ಲಿ ನಿನ್ನೆ ತಡರಾತ್ರಿ ಭಾರೀ ಅಗ್ನಿ ಅವಘಡವೊಂದು ನಡೆದುಹೋಗಿದೆ. ನಗರದ ಮಂಡಿಪೇಟೆಯ ಜೈ ಭಾರತ್‌ ಚಿತ್ರಮಂದಿರದ ಪಕ್ಕದಲ್ಲಿರುವ ಶ್ರೀ ಸಾಯಿ ಬೇಕರ್ಸ್‌ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.

38 Views | 2025-03-16 14:02:00

More

PAVGADADA: ಗಡಿ ತಾಲೂಕಿನ ಸರ್ಕಾರಿ ಶಾಲೆ ಅಂದ್ರೆ ಅಧಿಕಾರಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ..?

ಡಿ ತಾಲೂಕಾದ ಪಾವಗಡದ ಹಲವು ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿ ಶೋಚನೀಯವಾಗಿವೆ. ಗಡಿ ತಾಲೂಕಿನ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗದೇ, ಶಿಕ್ಷಣಕ್ಕೆ ಮಾರಕವಾಗ್ತಿದೆ.

47 Views | 2025-03-16 14:13:05

More

KALABURAGI: ಮಂಗಳಮುಖಿಯನ್ನ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಮಂಗಳಮುಖಿಯರು

ಮಂಗಳ ಮುಖಿಯರೇ ಮಂಗಳಮುಖಿಯನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿರುವಂತಹ ಘಟನೆ ಕಲುಬುರಗಿಯ ಬಸ್‌ ನಿಲ್ದಾಣದ ಬಳಿ ನಡೆದಿದೆ.

45 Views | 2025-03-16 14:41:17

More

RAMANAGARA: ರಾಮನಗರದ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಘೋಷಣೆ ಬರೆದ ಕಿಡಿಗೇಡಿಗಳು

ರಾಮನಗರದ ಬಿಡದಿ ಕೈಗಾರಕಾ ಪ್ರದೇಶದಲಿರುವ ಪ್ರತಿಷ್ಠಿತ ಖಾಸಗಿ ಕಂಪನಿಯ ಶಾಚಾಲಯದ ಗೋಡೆಯ ಮೇಲೆ ಪಾಕಿಸ್ತಾನದ ಪರ ಘೋಷಣೆ ಬರೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃ ತ್ಯವನ್ನು ಯಾರು ಯಾವ ಕಾರಣಕ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.

65 Views | 2025-03-18 14:43:29

More

PUNEETH RAJKUMAR: ಅಪ್ಪುವಿನ ಜೀವನ ಚರಿತ್ರೆ ಪುಸ್ತಕ ಬರೆದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ ಅಪ್ಪು ಪುಸ್ತಕವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಪ್ರಕೃತಿ ಬನವಾಸಿ ಅವರು ಬರೆದಿದ್ದಾರೆ.

114 Views | 2025-03-18 14:01:02

More

GUBBI: ಹಾಗಲವಾಡಿ ಶ್ರೀ ಕರಿಯಮ್ಮ ದೇವಿಯ ಅದ್ದೂರಿ ರಥೋತ್ಸವ

ಇತಿಹಾಸ ಪ್ರಸಿದ್ದ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.

67 Views | 2025-03-18 14:07:07

More

KORATAGERE: ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತ

ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮಂತನಪಾಳ್ಯ ಕ್ರಾಸ್‌ ಬಳಿ ನಡೆದಿದೆ.

36 Views | 2025-03-19 11:55:19

More

SIRA: ಗಬ್ಬೇದ್ದು ನಾರುತ್ತಿವೆ ಗ್ರಾಮದ ಬಹುತೇಕ ಚರಂಡಿಗಳು

ಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.

43 Views | 2025-03-19 12:00:59

More

CHIKKANAYAKANAHALLI: ಸರ್ಕಾರಿ ಸ್ಮಶಾನವನ್ನೇ ಒತ್ತುವರಿ ಮಾಡಿಕೊಂಡನಾ ಪ್ರಭಾವಿ?

ಕೆಲವು ಪ್ರಭಾವಿಗಳು ಬೇರೆಯವರ ಖಾಸಗಿ ಜಮೀನನ್ನ ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿರೋ ಬಗ್ಗೆ ಕೇಳಿದ್ದೀವಿ. ಮತ್ತೆ ಕೆಲವರು ಗೋಮಾಳದಂತಹ ಸರ್ಕಾರಿ ಜಮೀನುಗಳನ್ನ ಒತ್ತುವರಿ ಮಾಡಿಕೊಂಡು ರಾಜನಂತೆ ಪೋಸು ಕೊಡೋರನ್ನ ಕೂಡ ನೋಡಿದ್ದೀವಿ. ಆದ್

36 Views | 2025-03-19 12:24:26

More

SIRA: ನೀರು ಪೋಲಾಗ್ತಾ ಇದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್

ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ, ಆದ್ರೂ ಕೂಡ ಜನರಿಗೆ ಶುದ್ದವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.

42 Views | 2025-03-19 12:48:10

More

KORATAGERE: ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ನಿರ್ವಹಣೆಯ ಕೊರತೆ

ಸಿದ್ದರಬೆಟ್ಟ…ಸುಪ್ರಸಿದ್ದ ಪುಣ್ಯಕ್ಷೇತ್ರ, ಸಸ್ಯ ಸಂಜೀವಿನಿ ಎಂದೇ ಹೆಸರಾಗಿರೋ ಈ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತೆ.

44 Views | 2025-03-19 17:12:14

More

MALLASANDRA: ಖಾಸಗಿ ಕಂಪನಿಯ ಅಟ್ಟಹಾಸ ಊರಿಗೇ ಊರೇ ಖಾಯಿಲೆ

ಈ ಖಾಸಗಿ ಕಂಪನಿಯದ್ದು ಅದೆಂಥಾ ದರ್ಪ..ಅದೆಂಥಾ ಅಟ್ಟಹಾಸ ನೋಡಿ..ನಿನ್ನೆ ಮೊನ್ನೆ ಬಂದಿರೋ ಇವ್ರು ಇಡೀ ಊರಿಗೆ ಊರನ್ನೇ ಖಾಯಿಲೆಗೆ ತಳ್ಳುತ್ತಿರೋದಲ್ಲದೇ, ಅದನ್ನ ಪ್ರಶ್ನಿಸೋಕೆ ಹೋದ್ರೆ ಗ್ರಾಮಸ್ಥರನ್ನೇ ಊರು ಬಿಟ್ಟು ಹೋಗಿ ಅಂತಾ ಹೇಳ್ತಿದ್ದಾರಂತೆ.

31 Views | 2025-03-19 17:25:10

More

SIRA : ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಮರೀಚಿಕೆ

ನಮ್ಮ ದೇಶವನ್ನ ಸ್ವಚ್ಚ ಮತ್ತು ಸುಂದರವಾಗಿಸಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಚ ಭಾರತ್‌ ಮಿಷನ್‌ ಯೋಜನೆಯಡಿ ಕೋಟಿ ಕೋಟಿ ಹಣವನ್ನು ವ್ಯಯಿಸುತ್ತಿದೆ.

34 Views | 2025-03-19 17:37:27

More

TUMAKURU: ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್

ತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಕರ್ಮಕಾಂಡಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ವರದಿ ಬಿತ್ತರಿಸುತ್ತಲೇ ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ತಿಲ್ಲ.

28 Views | 2025-03-19 17:53:14

More

KORATAGERE: ಕೊರಟಗೆರೆಯಲ್ಲಿ ವಕೀಲರ ಸಂಘದ ಚುನಾವಣೆ

ಇಂದು ಕೊರಟಗೆರೆ ಪಟ್ಟಣದ ವಕೀಲರ ಸಂಘಕ್ಕೆ ಚುನಾವಣೆ ನಡೆದಿದೆ.

75 Views | 2025-03-19 18:04:08

More

TUMAKURU : ಜಮೀನಿಗೆ ಜೆಸಿಬಿ ನುಗ್ಗಿಸಿ ಅಗೆಯಲು ಮುಂದಾಗಿದ್ದ ಕಿಡಿಗೇಡಿಗಳು

ಬೇರೆಯವರ ಜಮೀನಿಗೆ ಅಕ್ರಮವಾಗಿ ಜೆಸಿಬಿಯನ್ನ ನುಗ್ಗಿಸಿ ತೋಟವನ್ನ ಅಗೆಯಲು ಮುಂದಾಗಿದ್ದಲ್ಲದೇ, ಇದನ್ನ ಪ್ರಶ್ನಿಸಲು ಹೋದವರ ಮೇಲೆಯೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿರುವ ಘಟನೆ ತುಮಕೂರು ತಾಲೂಕಿನ ಹೆತ್ತೇನಹಳ್ಳಿಯಲ್ಲಿ ನಡೆದಿದೆ.

38 Views | 2025-03-19 19:03:05

More

GUBBI: ಹೇರೂರು ಗ್ರಾಪಂ ಉಪಾಧ್ಯಕ್ಷರಾಗಿ ಪವನಾ ಅವಿರೋಧ ಆಯ್ಕೆ

ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಡೇಪಾಳ್ಯದ ಶ್ರೀಮತಿ ಪವನಾ ಅವಿರೋಧ ಆಯ್ಕೆಯಾದ್ರು.‍

39 Views | 2025-03-19 19:09:33

More

TUMAKURU: ತುಮಕೂರಿನಲ್ಲಿ ಮತ್ತೆ ಚಾಕು, ಚೂರಿ ಸದ್ದು... ಮನೆ ಎದುರೇ ಯುವಕನಿಗೆ ಚಾಕು ಇರಿದ ಪುಂಡರು

ತುಮಕೂರಿನಲ್ಲಿ ಪುಂಡ ಪೋಕರಿಗಳ ಅಟ್ಟಹಾಸ ಸ್ವಲ್ಪ ಕಡಿಮೆಯಾಯ್ತು, ಎಜುಕೇಷನ್‌ ಸಿಟಿಯಲ್ಲಿ ಕ್ರೈಂ ರೇಟ್‌ ಇಳಿಕೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಭಯಾನಕ ಘಟನೆ ನಡೆದುಹೋಗಿದೆ.

54 Views | 2025-03-19 19:22:02

More

SIRA : ಶಿರಾ ನಗರ ನಿವಾಸಿಗಳಿಗೆ ಯುಜಿಡಿ ನೀರಿನ ಸಮಸ್ಯೆ

ಶಿರಾ ನಗರದ ಬಹುತೇಕ ವಾರ್ಡ್‌ ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ.

38 Views | 2025-03-20 12:06:33

More

CHIKKABALLAPURA: ಚಿಕ್ಕಬಳ್ಳಾಪುರ ನಗರಸಭೆ ಎಡವಟ್ಟಿನಿಂದ ಬೀದಿಗೆ ಬಿದ್ದ ನಿರಾಶ್ರಿತರು

ಕಳೆದ ಹತ್ತು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಬಸಪ್ಪ ಛತ್ರದಲ್ಲಿ ವಾಸ ಮಾಡ್ತಾ ಇದ್ದ ನಿರಾಶ್ರಿತರನ್ನ ಮನೆ ನಿರ್ಮಾಣ ಮಾಡಲು ಸ್ಥಳ ಕೊಡಿಸೋದಾಗಿ ಹೇಳಿ ಖಾಸಗಿ ಜಮೀನಲ್ಲಿನಿರಾಶ್ರಿತರು ವಾಸ ಮಾಡೋದಕ್ಕೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಟ್ಟಿದ್ರು.

32 Views | 2025-03-20 12:24:14

More

SSLC EXAM: ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ದ್ವಿತೀಯ ಪಿಯುಸಿ ಪರೀಕ್ಷೆಯು ಇಂದು ಮುಕ್ತಾಯಗೊಂಡಿದ್ದು, ಈ ಬೆನ್ನಲ್ಲೇ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರಿಕ್ಷೆಗಳು ಆರಂಭವಾಗಲಿದೆ.

39 Views | 2025-03-20 13:30:56

More

KORATAGERE: ಪಾಳುಬಿದ್ದ ಹಿಂದೂ ಧಾರ್ಮಿಕ ಧತ್ತಿ ಇಲಾಖೆಯ ಸುಂದರ ಗುರುಭವನ

ಕರ್ನಾಟಕದ ಸುಪ್ರಸಿದ್ಧ ಪುಣ್ಯಕ್ಷೇತ್ರ ಅಂದ್ರೆ ಅದು ಸಿದ್ದರಬೆಟ್ಟ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಸ್ಯ ಸಂಜೀವಿನಿ ಕ್ಷೇತ್ರವೆಂದೇ ಸುಪ್ರಸಿದ್ಧಿ ಪಡೆದಿರೋ ಸಿದ್ದರಬೆಟ್ಟ ತಪೋಕ್ಷೇತ್ರದಲ್ಲಿ ಸಾಲು ಸಾಲು ಸಮಸ್ಯೆಗಳು ಕಾಣಿಸಿಕೊಂಡಿವೆ .

65 Views | 2025-03-20 13:40:57

More

ರಾಜ್ಯದಲ್ಲಿ ಜನರಿಗೆ ಕರೆಂಟ್‌ ಶಾಕ್‌ ಕೊಟ್ಟ ಸರ್ಕಾರ

ಉಚಿತ ಭಾಗ್ಯಗಳ ಕೊಟ್ಟ ಕಾಂಗ್ರೆಸ್‌ ರಾಜ್ಯದ ಜನರಿಗೆ ಶಾಕ್‌ ಮೇಲೆ ಶಾಕ್‌ ಕೊಡ್ತಾನೆ ಇದ್ದು, ಇದೀಗ ಮತ್ತೊಂದು ಶಾಕ್‌ ನೀಡಿದೆ. ಈವರೆಗೂ ಬಸ್‌ ದರ, ಮೆಟ್ರೋ ದರ, ಹಾಲಿನ ದರ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಇದೀಗ ಕರೆಂಟ್‌ ಶಾಕ್‌ನ ಭೀತಿ ಶರು.

43 Views | 2025-03-20 14:38:16

More

SIRA : ಮದುವೆಗೆ ಒಪ್ಪದ ಯುವತಿ ಬರ್ಬರ ಹತ್ಯೆ , ಆರೋಪಿಗೆ ಶಿಕ್ಷೆ

ನಾಲ್ಕು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ತುಮಕೂರು ನ್ಯಾಯಾಲಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ

40 Views | 2025-03-20 15:35:57

More

CHIKKABALLAPURA: ಬಡ್ಡಿದಂಧೆಕೋರರ ಕಾಟಕ್ಕೆ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಬಲಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳು ಹಾಗೂ ಬಡ್ಡಿದಂಧೆಕೊರರ ಕಿರುಕುಳ ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಜಾರಿ ತಂದ್ರು ಕೂಡ ಅಮಾಯಕರು ಸಾವನ್ನಪ್ಪತ್ತಿರೋದು ಮಾತ್ರ ಕಡಿಮೆ ಆಗ್ತಾ ಇಲ್ಲ.

2 Views | 2025-03-20 17:09:04

More

SIRA: ಶಿರಾ ನಗರದಲ್ಲಿ ತಾಂಡವವಾಡ್ತಿದೆ ಅಸ್ವಚ್ಛತೆ

ಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ. ಶಿರಾ ನಗರದ ಬಹುತೇಕ ಬಡಾವಣೆಗಳಲ್ಲಿ ಕಸದ ರಾಶಿ ತಾಂಡವ ಆಡ್ತಾ ಇದ್ದು, ಹಂದಿ, ನಾಯಿಗಳ ಆವಾಸ ಸ್ಥಾನವಾಗಿದೆ.

47 Views | 2025-03-20 16:35:14

More

TUMAKURU: ತುಮಕೂರು ಯುವಕನ ವಿಶೇಷ ಪ್ರಯತ್ನ... ಸೈಕಲ್‌ ಹತ್ತಿ ಹೊರಟ ಪರಿಸರ ಪ್ರೇಮಿ

ಯಾರು ಹೇಗಾದ್ರೂ ಇರಲಿ… ನಾವು ಚೆನ್ನಾಗಿದ್ರೆ ಸಾಕು.. ಈ ಪರಿಸರ ಪ್ರೇಮ ಯಾಕೆ..ಅರಣ್ಯ ರಕ್ಷಣೆ ಯಾಕೆ..

32 Views | 2025-03-20 19:22:52

More

TUMAKURU : ಜಿಲ್ಲಾಸ್ಪತ್ರೆಯ ಶ್ರೀ ಏಜೆನ್ಸಿ ಹಗರಣಕ್ಕೆ ಇತಿಶ್ರೀ ಹಾಡುತ್ತಾ ಲೋಕಾಯುಕ್ತ?

ಬಡರೋಗಿಗಳ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ತುಮಕೂರಿನ ಜಿಲ್ಲಾಸ್ಪತ್ರೆ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಭ್ರಷ್ಟಾಚಾರದ ಕೂಪವಾಗಿ ಬದಲಾಗಿಬಿಡ್ತಾ?

33 Views | 2025-03-20 19:36:31

More

PAVAGADA: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ನಡೆದಿದೆ.

64 Views | 2025-03-21 11:26:34

More

TUMAKURU: ಅಕ್ರಮವಾಗಿ ಸಾಕಾಣಿಕೆ ಮಾಡ್ತಿದ್ದ ಗೋವುಗಳ ರಕ್ಷಣೆ

ನಮ್ಮ ನಾಡಲ್ಲಿ ಗೋ ಮಾತೆಗೆ ಪೂಜ್ಯ ಸ್ಥಾನ ಕೊಟ್ಟಿದ್ದು, ದೇವರ ಸ್ವರೂಪಿಯಾಗಿ ಪೂಜೆ ಮಾಡಿಕೊಂಡು ಬರಲಾಗ್ತಿದೆ.

38 Views | 2025-03-21 14:29:10

More

CHIKKABALLAPURA: ಚಿಕ್ಕಬಳ್ಳಾಪುರ RTO ಅಧಿಕಾರಿಗಳಿಂದ ಹಗಲು ದರೋಡೆ

ಕ್ಕಬಳ್ಳಾಪುರ ಜಿಲ್ಲೆಯ ಆರ್‌ಟಿಒ ಅಧಿಕಾರಿಗಳ ಕಳ್ಳಾಟ ಕೊನೆಗೂ ಬಯಲಾಗಿದ್ದು, ಕಾಂಚಣ ಕೊಟ್ರೆ ಮಾತ್ರ ಸೇಫ್‌ ಇಲ್ಲ ಅಂದ್ರೆ ಗಾಡಿಗಳು ಸೀಜ್‌ ಆಗೋದು ಪಕ್ಕಾ ಆಗಿದೆ.

95 Views | 2025-03-21 16:36:43

More

KORATAGERE: ಗೂಡ್ಸ್‌ ವಾಹನದಲ್ಲೇ SSLC ಎಕ್ಸಾಂ ಬರೆಯಲು ಬಂದ ಸ್ಟೂಡೆಂಟ್ಸ್

ಗೃಹ ಸಚಿವರ ತವರು ಕ್ಷೇತ್ರದಲ್ಲೇ SSLC ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಗೂಡ್ಸ್‌ ವಾಹನದಲ್ಲಿ ಹೋಗಿದ್ದಾರೆ.

45 Views | 2025-03-21 17:04:34

More

HEALTH TIPS: ಅಪ್ಪಿತಪ್ಪಿಯೂ ಕಲ್ಲಂಗಡಿ ಹಣ್ಣಿನೊಂದಿಗೆ ಉಪ್ಪು ಸೇರಿಸಿ ತಿನ್ನಬೇಡಿ!

ಕಲ್ಲಂಗಡಿ ಹಣ್ಣನ್ನು ಕೆಲವು ಆಹಾರಗಳ ಜೊತೆಯಲ್ಲಿ ಸೇವಿಸಿದರೆ, ಜೀರ್ಣಕಾರಿ ಸಮಸ್ಯೆಗಳು, ಉಬ್ಬರ, ಅಜೀರ್ಣ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

78 Views | 2025-03-21 17:21:08

More

TUMAKURU: ನಾಳೆ ಕರ್ನಾಟಕ ಬಂದ್‌… ಬಂದ್‌..!ತುಮಕೂರಿನಲ್ಲಿ ಏನಿರುತ್ತೆ…? ಏನಿರಲ್ಲ..?

ಬೆಳಗಾವಿ ಗಡಿಯಲ್ಲಿ ಬಸ್‌ ಕಂಡಕ್ಟರ್‌ ಮೇಲೆ ಹಲ್ಲೆ, ಹಾಗೂ ಮರಾಠಿ ಪುಂಡರ ಹಾವಳಿ ವಿರೋಧಿಸಿ ಅಲ್ಲದೇ ರಾಜ್ಯದ ಹಿತಾಸಕ್ತಿ ಸಂಬಂಧಿಸಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು

43 Views | 2025-03-21 18:05:50

More

TUMAKURU: ಕೋತಿಗಳ ದಾಳಿಯಿಂದ ಭಯಭೀತರಾದ ಮರಳೂರು ದಿಣ್ಣೆಯ ಜನತೆ

ಇಷ್ಟು ದಿನ ಬೀದಿನಾಯಿಗಳು ಮತ್ತು ಹಂದಿಗಳ ಕಾಟದಿಂದ ಬೇಸತ್ತಿದ್ದ ತುಮಕೂರಿಗರಿಗೆ ಇದೀಗ ಕೋತಿಯ ಕಾಟವೂ ಶುರುವಾಗಿದೆ.

39 Views | 2025-03-22 11:20:33

More

SIRA: ಕಸ, ಹೂಳಿನಿಂದ ತುಂಬಿಕೊಂಡ ಶಿರಾದ ದೊಡ್ಡ ಕೆರೆ

ಶಿರಾ ನಗರದ ಜನತೆಗೆ ನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡುವ ದೊಡ್ಡ ಕೆರೆ ಅಕ್ಷರಶಃ ಹೂಳಿನಿಂದ ತುಂಬಿಕೊಂಡಿದ್ದು, ತ್ಯಾಜ್ಯ ವಿಲೇವಾರಿ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ.

47 Views | 2025-03-22 11:27:30

More

CHIKKABALLAPURA: ನಗರಸಭಾ ಚುನಾವಣೆಯಲ್ಲಿ ಅಡ್ಡ ಮತದಾನ.. 8 ಮಂದಿ ಕೈ ಸದಸ್ಯರು ಅನರ್ಹ

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಹಿನ್ನೆಲೆ ಕಾಂಗ್ರೆಸ್‌ನ 8 ಮಂದಿ ನಗರಸಭಾ ಸದಸ್ಯರನ್ನು ಅನರ್ಹ ಮಾಡಲಾಗಿದೆ.

44 Views | 2025-03-22 11:37:04

More

MADHUGIRI: ಇಫ್ತಿಯಾರ್‌ ಕೂಟದಲ್ಲಿ ಮುರಳೀಧರ್‌ ಹಾಲಪ್ಪ ಭಾಗಿ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್‌ ಪ್ರಯುಕ್ತ ಮಧುಗಿರಿ ತಾಲೂಕು ಮಿಡಿಗೇಶಿಯಲ್ಲಿ ಇಫ್ತಿಯಾರ್‌ ಕೂಟದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ಭಾಗಿಯಾಗಿದ್ದಾರೆ.

41 Views | 2025-03-22 13:28:44

More

CHIKKABALLAPURA: ಹಸಿದ ಹೊಟ್ಟೆ ತುಂಬಿಸಿಕೊಳ್ಳಲೋಗಿ ಕಾರು ಡಿಕ್ಕಿ ಭಿಕ್ಷುಕ ಸಾವು.!

ಅತ ಮಾನಸಿಕ ಅಸ್ವಸ್ಥ... ಯಾವ ಊರು.. ಅತ ಯಾರು ಎಂಬುದೆ ಯಾರಿಗೂ ಗೊತ್ತಿಲ್ಲ.. ಬಿಕ್ಷಟನೆ ಮಾಡಿ ಅವರು ಇವರು ಕೊಟ್ಟಂತಹ ಊಟವನ್ನು ತಿಂದು ರಸ್ತೆಯ ಬದಿ ಮಲಗುತ್ತಿದ್ದ.

40 Views | 2025-03-22 13:50:10

More

SIRA: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕ

ಗುರು ದೇವೋ ಭವ…ಅಂತಾ ಗುರುವನ್ನು ಪೂಜ್ಯ ಭಾವದಿಂದ ಕಾಣುತ್ತಾರೆ.

41 Views | 2025-03-22 14:19:15

More

KORATAGERE: SSLC ಎಕ್ಸಾಂಗೆ 56 ಮಂದಿ ಗೈರಿಗೆ ಕಾರಣ ತಿಳಿಸಿ BEO ಸಾಹೆಬ್ರೆ

ರಾಜ್ಯಾದ್ಯಂತ ನಿನ್ನೆಯಿಂದ SSLC ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ನಡೆದಿದೆ. ಆದ್ರೆ ಕೊರಟಗೆರೆ ತಾಲೂಕಿನಾದ್ಯಂತ ಕನ್ನಡ ಪರೀಕ್ಷೆಗೆ ಬರೋಬ್ಬರಿ 56 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ.

38 Views | 2025-03-22 16:32:38

More

TUMAKURU: ತುಮಕೂರಿನಲ್ಲಿ ಭುಗಿಲೆದ್ದ ಮಾಲ್‌ ಗದ್ದಲ...ಕೋಮು ಬಣ್ಣ ಬಳಿಯದಂತೆ ಆಗ್ರಹ

ತುಮಕೂರು ನಗರದ ಜೆ.ಸಿ ನಗರದಲ್ಲಿರೋ ಸಿದ್ದಿ ವಿನಾಯಕ ಮಾರ್ಕೆಟ್‌ ಜಾಗದ ವಿಚಾರ ದಿನದಿಂದ ದಿನಕ್ಕೆ ಗದ್ದಲ ಜೋರಾಗ್ತಾನೆ ಇದೆ.

41 Views | 2025-03-23 12:29:18

More

GUBBI: ಅದ್ಧೂರಿಯಾಗಿ ಜರುಗಿದ ಮಣ್ಣಮ್ಮ ದೇವಿ ರಥೋತ್ಸವ

ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಣ್ಣೇಮಾರಿ ಕಾವಲಿನ ಮಾದಪುರ ಶ್ರೀ ಮಣ್ಣಮ್ಮ ದೇವಿ ರಥೋತ್ಸವ ಮುಂಜಾನೆ ಮೂರು ಗಂಟೆ ಸುಮಾರಿಗೆ ಅದ್ಧೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

46 Views | 2025-03-23 12:36:26

More

MADHUGIRI: ಪರಸ್ಪರ ಕೊಂಡಾಡಿಕೊಂಡ ರಾಜೇಂದ್ರ ರಾಜಣ್ಣ- ಹೆಚ್‌.ವಿ ವೆಂಕಟೇಶ್

ತುಮುಲ್‌ ಚುನಾವಣೆ ಬಗ್ಗೆ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ತುಮುಲ್‌ ಅಧ್ಯಕ್ಷ ಹೆಚ್‌.ವಿ ವೆಂಕಟೇಶ್‌ ಪರಸ್ಪರ ಕೊಂಡಾಡಿಕೊಂಡಿದ್ದಾರೆ.

40 Views | 2025-03-23 12:42:30

More

MOVIE: ಟಾಕ್ಸಿಕ್‌ ಸಿನಿಮಾ ಬಗ್ಗೆ ಸಿಹಿ ಸುದ್ದಿ ನೀಡಿದ ರಾಕಿಂಗ್‌ ಸ್ಟಾರ್‌ ಯಶ್

ಬಾಲಿವುಡ್ನ ಖ್ಯಾತ ಗಾಯಕ ರ್ಯಾಪರ್ನಿ ಸಿಂಗ್ ನಿನ್ನೆ ಬೆಂಗಳೂರಿಗೆ ಆಗಮಿಸಿ ಅದ್ಧೂರಿಯಾಗಿ ಲೈವ್ ಕಾನ್ಸರ್ಟ್ (ಸಂಗೀತ ಕಾರ್ಯಕ್ರಮ) ಮಾಡಿದ್ದಾರೆ.

39 Views | 2025-03-23 14:23:05

More

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಸಂಚಲನ

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸಂಚಲನವನ್ನು ಸೃಷ್ಟಿ ಮಾಡ್ತಾ ಇದೆ.

44 Views | 2025-03-23 16:39:40

More

CHIKKABALLAPURA: ರಾತ್ರಿ ಎಣ್ಣೆ ಹೊಡೆದು ಟೈಟ್ ಆಗಿ ಗಾಡಿ ಓಡಿಸೋ ಮುನ್ನ ಹುಷಾರ್

ವೀಕೆಂಡ್ ನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.

51 Views | 2025-03-23 16:46:01

More

VIJAYAPURA: ಹನಿಟ್ರ್ಯಾಪ್ ಅತ್ಯಂತ ಹೀನ ಕೆಲಸ – ಎಂ.ಬಿ ಪಾಟೀಲ್

ಹನಿಟ್ರ‍್ಯಾಪ್ ಎನ್ನುವಂತದ್ದು ಬಹಳ ಹೀನಾಯವಾದ ಕೆಲಸ, ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಿಜಯಪುರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದರು.

39 Views | 2025-03-23 17:23:01

More

GUBBI: ಗುಬ್ಬಿಯ ಕಳ್ಳಿಪಾಳ್ಯದ ಬಳಿ ಮೇಲ್ಸೇತುವೆ ನಿರ್ಮಿಸುವ ಭರವಸೆ ನೀಡಿದ ಸೋಮಣ್ಣ

ಗುಬ್ಬಿ ತಾಲೂಕಿನಾದ್ಯಂತ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಸಂಚಾರ ಕೈಗೊಂಡಿದ್ದು, ಬೈಪಾಸ್ ರಸ್ತೆಯಲ್ಲಿರುವ ಕಳ್ಳಿಪಾಳ್ಯ ಗೇಟ್ ಬಳಿ ಮೇಲ್ಸೆತುವೆ ನಿರ್ಮಾಣಕ್ಕೆ ಸ್ಥಳ ವೀಕ್ಷಣೆ ಮಾಡಿದ್ರು.

54 Views | 2025-03-23 17:32:59

More

GUBBI: ತುಮಕೂರು ಜಿ.ಪಂ ಸಿಇಒ ಜಿ. ಪ್ರಭು ವಿರುದ್ಧ ವ್ಯಾಪಕ ಟೀಕೆ

ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ಜಿ. ಪ್ರಭು ವಿರುದ್ಧ ದಲಿತ ಮುಖಂಡರು ನಿರಂತರವಾಗಿ ಟೀಕೆ ಮಾಡ್ತಾನೆ ಇದ್ದಾರೆ.

40 Views | 2025-03-23 17:46:58

More

PAVAGADA: ಟಿಸಿ ಕಳ್ಳತನ ಆಗ್ತಾ ಇದ್ರು ಕ್ರಮ ಕೈಗೊಳ್ಳಲು ಮೀನಾಮೇಷ

ಪಾವಗಡ ತಾಲೂಕಿನ ಕ್ವಾಡಗುಡ್ಡ ವ್ಯಾಪ್ತಿಯಲ್ಲಿ ಟಿಸಿಗಳ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದ್ರಿಂದ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿತ್ತು.

42 Views | 2025-03-23 17:56:49

More

SIRA: ಶಿರಾದಲ್ಲಿ ನಿರ್ಮಾಣ ಆಗ್ತಿರೋ ರಸ್ತೆಗಳಿಗೆ ಹಿಡಿದಿದ್ಯಾ ಗ್ರಹಣ?

ಉತ್ತರ ಕರ್ನಾಟಕದ ಪ್ರಯಾಣಿಕರು ಶಿರಾದ ಮೂಲಕವೇ ಪ್ರಯಾಣ ಮಾಡಬೇಕಿದೆ.

87 Views | 2025-03-23 18:54:34

More

TUMAKURU: ತುಮಕೂರಿನಲ್ಲಿ ಇಫ್ತಿಯಾರ್‌ ಸಂಭ್ರಮ... ಮಸೀದಿಯಲ್ಲಿ ಬಿರಿಯಾನಿ ಸವಿದ ಮುಸ್ಲಿಂ ಬಾಂಧವರು

ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್‌ ಮಾಸ ಬಂತೆಂದರೆ ಸಂಭ್ರಮ, ಸಡಗರ ಜೊತೆಗೆ ಅತ್ಯಂತ ಭಕ್ತಿ ಭಾವದಿಂದ ಉಪವಾಸ ಆಚರಿಸುತ್ತಾರೆ.

43 Views | 2025-03-23 19:43:32

More

MADHUGIRI: ಪ್ರಜಾಶಕ್ತಿ ಬಿಗ್‌ ಇಂಪ್ಯಾಕ್ಟ್... ಮಧುಗಿರಿ ಆಸ್ಪತ್ರೆಗೆ DHO ಧಿಡೀರ್‌ ಭೇಟಿ

ಪ್ರಜಾಶಕ್ತಿ ಟಿವಿ ಎಂದಿಗೂ ಸುದ್ದಿ ಮಾಡಿ ಸುಮ್ಮನೆ ಇರಲ್ಲ, ಸಮಸ್ಯೆಗಳ ಬಗ್ಗೆ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಗಮನ ಸೆಳೆಯುತ್ತಿದೆ.

44 Views | 2025-03-24 11:30:41

More

CHIKKABALLAPURA: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ

ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಗೋಪಸಂದ್ರ ಬಳಿ ನಡೆದಿದೆ

40 Views | 2025-03-24 11:39:16

More

BIGGBOSS KANNADA: ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿಗಳ ಮೇಲೆ ಎಫ್‌ಐಆರ್‌

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ.

42 Views | 2025-03-24 12:23:19

More

SIRA: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಠಿ

ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.

49 Views | 2025-03-24 15:23:52

More

TUMAKURU: ತುಮಕೂರಿನಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರಿಂದ ಪ್ರತಿಭಟನೆ

ಮೊನ್ನೆಯಷ್ಟೇ ಮುಕ್ತಾಯಗೊಂಡ ಬಜೆಟ್ ಅಧಿವೇಶನದ ವೇಳೆ ಸದನದಲ್ಲಿ ಗದ್ದಲವೆಬ್ಬಸಿ, ಮಸೂದೆಯ ಪ್ರತೀಗಳನ್ನ ಹರಿದು ಸ್ಪೀಕರ್ ಮೇಲೆ ಎಸೆದಿದ್ದ ೧೮ ಬಿಜೆಪಿ ಶಾಸಕರನ್ನ ಅಮಾನತುಗೊಳಿಸಿದ್ದರು.

42 Views | 2025-03-24 16:08:07

More

SIRA: ಶಿರಾ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಆಯ್ಕೆ

ಶಿರಾ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ಯೋಜನಾ ಪ್ರಾಧಿಕಾರವನ್ನ ನಗರಾಭಿವೃದ್ದಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಶಾಸಕ ಟಿ.ಬಿ ಜಯಚಂದ್ರರವರ ಪ್ರಯತ್ನ ಯಶಸ್ವಿಯಾಗಿದೆ.

49 Views | 2025-03-24 16:29:11

More

TUMAKURU: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಒಡಹುಟ್ಟಿದವರ ನಡುವೆ ಗಲಾಟೆ

ಹೆಣ್ಣು..ಹೊನ್ನು..ಮಣ್ಣಿನ ವಿಚಾರ ಬಂದ್ರೆ ಮನುಷ್ಯನಿಗೆ ಯಾರೂ ಕೂಡ ಹೆಚ್ಚಲ್ಲ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.

36 Views | 2025-03-24 16:46:41

More

DEVANAHALLI: ಶ್ರೀಮಂತ ಗ್ರಾ.ಪಂಯಲ್ಲಿ ಶೌಚಾಲಯಗಳೇ ಇಲ್ಲ.. ಪಂಚಾಯ್ತಿ ವಿರುದ್ಧ ಪ್ರತಿಭಟನೆಗಿಳಿದ ಮಹಿಳೆಯರು

ಕರ್ನಾಟಕದ ಶ್ರೀಮಂತ ಗ್ರಾಮ ಪಂಚಾಯ್ತಿ ಎಂದೇ ಖ್ಯಾತಿ ಪಡೆದಿರುವ ದೇವನಹಳ್ಳಿಯ ಅಣ್ಣೇಶ್ವರ ಗ್ರಾಮ ಪಂಚಾಯ್ತಿಯಲ್ಲಿ ದಲಿತರಿಗೆ ನೆರವಿಲ್ಲದಂತಾಗಿದೆ.

46 Views | 2025-03-24 17:11:45

More

GUBBI: ತುಮಕೂರಿನಲ್ಲಿ ಮತ್ತೆ ರಾಜಣ್ಣ vs ವಾಸಣ್ಣ? ರಾಜಣ್ಣ ಕಾಲೆಳೆದ ವಾಸಣ್ಣ ಫ್ಯಾನ್ ಪೇಜ್

ತುಮುಲ್ ಚುನಾವಣೆಯ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.

35 Views | 2025-03-24 18:17:03

More

KORATAGERE: ಕಸ ವಿಲೇವಾರಿ ಘಟಕದಂತೆ ಕಾಣ್ತಿರೋ ಜೇನುಕೃಷಿ ಕೇಂದ್ರ

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಸರ್ವೆ ನಂ.207ರಲ್ಲಿ 1975 ರಲ್ಲಿ ಲಕ್ಷ ಲಕ್ಷ ಖರ್ಚುಮಾಡಿ ಜೇನುಕೃಷಿ ಕಟ್ಟಡ ನಿರ್ಮಿಸಲಾಗಿದೆ,

53 Views | 2025-03-24 18:39:46

More

CHIKKABALLAPURA: ಹಿಂದೂ ಯುವಕನನ್ನ ಪ್ರೀತಿಸಿ ಮದುವೆಯಾದ ಮುಸ್ಲಿಂ ಯುವತಿ

ಒಂದೇ ಗ್ರಾಮದ ಬೇರೆ ಧರ್ಮದ ಯುವಕ ಯುವತಿ ಪರಸ್ಪರ ಪ್ರೀತಿಸಿ ಪ್ರೇಮವಿವಾಹವಾಗಿ ಬಳಿಕ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

40 Views | 2025-03-25 12:42:49

More

MADHUGIRI: ಮುರಳಿಧರ ಹಾಲಪ್ಪ ಪರ ಕುಂಚಿಟಿಗ ಸ್ವಾಮೀಜಿ ಬ್ಯಾಟಿಂಗ್!

ಮಧುಗಿರಿ ಪಟ್ಟಣದ ಸಿದ್ದಾಪುರದಲ್ಲಿ ಶ್ರೀ ಕುಡೂತಿ ವೇಣುಗೋಪಾಲ ಸ್ವಾಮಿ ಸಮುದಾಯ ಭವನದ ಉದ್ಘಾಟನೆ ಸಮಾರಂಭವನ್ನ ನೇರವೇರಿಸಲಾಯ್ತು.

43 Views | 2025-03-25 12:54:35

More

MADHUGIRI: ಮಹಿಳೆಯನ್ನ ಕೊಂದು ಒಡವೆ ಎಗರಿಸಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 60 ಸಾವಿರ ದಂಡ ವಿಧಿಸಿ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

49 Views | 2025-03-25 12:59:38

More

MADHUGIRI: ಮಧುಗಿರಿಯಲ್ಲಿ ಲೋಕಾಯುಕ್ತ ವತಿಯಿಂದ ಕುಂದುಕೊರತೆ ಸಭೆ

ಮಧುಗಿರಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ವತಿಯಿಂದ ಕುಂದು ಕೊರತೆ ಸಭೆಯನ್ನ ಏರ್ಪಡಿಸಲಾಗಿತ್ತು.

51 Views | 2025-03-25 13:57:49

More

SIRA: ಪ್ರಜಾಶಕ್ತಿ ಟಿವಿ ಇಂಪ್ಯಾಕ್ಟ್‌ | ಶಿರಾ ದೊಡ್ಡ ಕೆರೆ ಫುಲ್‌ ಕ್ಲೀನ್‌

ಪ್ರಜಾಶಕ್ತಿ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ.

36 Views | 2025-03-25 14:18:47

More

PAVAGADA : ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ | ದೂರು ನೀಡಿ 5 ತಿಂಗಳು ಕಳೆದ್ರೂ ಯಾವುದೇ ಕ್ರಮವಿಲ್ಲ

ಪಾವಗಡ ಪಟ್ಟಣದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ವೇಳೆ ಸಾಕಷ್ಟು ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸದೇ ಎಸಗಲಾಗಿತ್ತು.

40 Views | 2025-03-25 14:38:24

More

MOVIE: ಡಾಕ್ಟರೇಟ್ ಪದವಿ ಪಡೆದ ನಟಿ ಮೇಘನಾ ಗಾವಂಕರ್

ಚಾರ್‌ಮಿನಾರ್‌, ಛೂ ಮಂಥರ್‌ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಮೇಘನಾ ಗಾಂವ್ಕರ್‌ ಅವರಿಗೆ ಡಾಕ್ಟರೇಟ್‌ ಪದವಿ ದೊರೆತಿದೆ.

57 Views | 2025-03-25 15:33:08

More

CHAMARAJANAGARA: ಟಾಟಾಏಸ್-ಬಸ್‌ ನಡುವೆ ಭೀಕರ ಅಫಘಾತ | ಇಬ್ಬರು ಸಾವು

ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರದಲ್ಲಿ ನಡೆದಿದೆ.

34 Views | 2025-03-25 16:39:14

More

TUMAKURU: ಬ್ರೇಕ್‌ ಇಲ್ಲದ ಬಸ್ಸನ್ನ ರಸ್ತೆಗಿಳಿಸಿದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ?

ರ್ನಾಟಕದ ಮತ್ತು ಕರುನಾಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿರೋ ಕೆಎಸ್‌ಆರ್‌ಟಿಸಿಗೆ ಇಡೀ ದೇಶದಲ್ಲಿಯೇ ತನ್ನದೇ ಆದ ಘನತೆಯಿದೆ, ಗೌರವವಿದೆ.

36 Views | 2025-03-25 16:47:02

More

SIRA: ಹೆದ್ದಾರಿಯಲ್ಲಿ ಹರಿಯುವ ನೀರು, ವಾಹನ ಸವಾರರಲ್ಲಿ ಆತಂಕ

ದಿನಕಳೆದಂತೆ ಶಿರಾ ನಗರ ಸಮಸ್ಯೆಗಳ ಆಗರವಾಗಿ ಬದಲಾಗ್ತಿದೆ. ಜೊತೆಗೆ ಶಿರಾ ನಗರದಲ್ಲಿ ಸ್ವಚ್ಚತೆಯಂಥೂ ಮರಿಚೀಕೆಯಾಗಿಬಿಟ್ಟಿದೆ.

54 Views | 2025-03-25 17:19:38

More

PAVAGADA: ಮಣ್ಣು ತುಂಬಿದ್ದ ಟ್ರಾಕ್ಟರ್ ಹರಿದು ಐದು ವರ್ಷದ ಬಾಲಕ ಸಾವು

ಮಣ್ಣು ತುಂಬಿದ್ದ ಟ್ರಾಕ್ಟರ್ ಹರಿದು ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

34 Views | 2025-03-26 11:20:08

More

KORATAGERE: ಕೊರಟಗೆರೆಯಲ್ಲಿ ಭೀಮ್‌ ರೂರಲ್‌ ಡೆವಲಪ್ಮೆಂಟ್‌ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಆಚರಣೆ

ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರದ ಹಿಂಭಾಗದಲ್ಲಿರೋ ಭೀಮ್ ರೂರಲ್ ಡೆವಲಪ್ಮೆಂಟ್ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ.

46 Views | 2025-03-26 11:27:02

More

CHIKKABALLAPURA: ಪುನೀತ್ ರಾಜ್ ಕುಮಾರ್ ಪುತ್ಥಳಿ ಕೆಡವಲು ಸಂಚು

ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಅಪ್ಪು ಪುತ್ಥಳಿಗೆ ಇದೀಗ ಕಂಟಕ ಎದುರಾಗಿದೆ.

44 Views | 2025-03-26 11:45:05

More

GUBBI: ಗುಬ್ಬಿಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜನ ಸ್ಪಂದನ ಸಭೆ

ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಜನ ಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

45 Views | 2025-03-26 11:51:32

More

ತಾಯಿ ಚಾಮುಂಡೇಶ್ವರಿಗೆ ಡೈಲಾಗ್‌ನಲ್ಲಿ ಅಪಮಾನ ಆರೋಪ | ರಕ್ಷಕ್‌ ಬುಲೆಟ್‌ ವಿರುದ್ಧ ದೂರು ದಾಖಲು

ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ವಿನಯ್ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ವಿವಾದಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗೆ ರಕ್ಷಕ್ ಬುಲೆಟ್ ಧಕ್ಕೆಯುಂಟು ಮಾಡಿದ್ದಾರೆ ಎಂದು ಹಿಂದೂ ಸಂಘಟನ

36 Views | 2025-03-26 12:52:09

More

GUBBI: ತಹಶೀಲ್ದಾರ್‌ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ

ಗುಬ್ಬಿ ತಹಶೀಲ್ದಾರ್‌ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

41 Views | 2025-03-26 13:39:07

More

BELAGAVI: ಎತ್ತಿನ ಬಂಡಿ ಪಕ್ಕದಲ್ಲಿ ಓಡಲು ಹೋಗಿ ದುರಂತ ಅಂತ್ಯ

ಬಸವ ಕುಡಚಿ ಗ್ರಾಮ ದೇವರ ಜಾತ್ರೆಯಲ್ಲಿ ಎತ್ತಿನ ಓಟದ ಸ್ಪರ್ಧೆಯಲ್ಲಿ ಎತ್ತಿನ ಗಾಲಿಯಡಿ ಸಿಲುಕಿ ಅಪ್ಪಣ್ಣ ಪಾಟೀಲ್‌[27] ಎಂಬುವರು ಸಾವನ್ನಪ್ಪಿದ್ದಾರೆ.

35 Views | 2025-03-26 14:30:09

More

TUMAKURU: ಆಟೋಗೆ ಗುದ್ದಿ ಬಸ್ಗೆ ಬ್ರೇಕ್ ಇಲ್ಲ ಎಂದಿದ್ದ KSRTC ಡ್ರೈವರ್ | ಡ್ರೈವರ್ ವಿರುದ್ಧ ಆಯ್ತು ಕ್ರಮ

ತುಮಕೂರಿನ ಕಾಲ್ಟೆಕ್ಸ್ ವೃತ್ತದಲ್ಲಿ ಮೊನ್ನೆ ಅಪಘಾತವೊಂದು ನಡೆದಿತ್ತು. ಕುಣಿಗಲ್ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಚ ಮತ್ತು ಆಟೋ ನಡುವೆ ಡಿಕ್ಕಿಯಾಗಿತ್ತು.

29 Views | 2025-03-26 15:52:30

More

KORATAGERE: ಫೀಸ್ ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಇದೆಂಥಾ ಶಿಕ್ಷೆ?

ನಮ್ಮ ಜೀವನವಂತೂ ಹೀಗಾಗೋಯ್ತು. ನಮ್ಮ ಮಕ್ಕಳ ಜೀವನ ಹೀಗಾಗೋದು ಬೇಡ.

46 Views | 2025-03-26 18:53:02

More

TURUVEKERE: ಆನ್ಲೈನ್ ನಲ್ಲಿ ಶಾಪಿಂಗ್ ಮಾಡೋದಕ್ಕೂ ಮುನ್ನ ಎಚ್ಚರ!

ಇತ್ತೀಚಿನ ದಿನಗಳಲ್ಲಿ ಜನರಿಗೆ ಆನ್ಲೈನ್ ಶಾಪಿಂಗ್ನ ಗೀಳು ಹೆಚ್ಚಾಗಿದೆ. ಅಮೇಜಾನ್, ಫ್ಲಿಪ್ಕಾರ್ಟ್, ಮಿಂತ್ರಾ.. ಮತ್ತೊಂದು ಅಂತಾ ಜನರು ಮಾರುಹೋಗ್ತಿದ್ದಾರೆ. ಆನ್ಲೈನ್ ಆಪ್ಗಳಲ್ಲಿ ಆಫರ್ ಇರುತ್ತ

43 Views | 2025-03-27 13:19:29

More

CHIKKABALLAPURA: ಹೊಸತೊಡಕು ಬರ್ತಿದ್ದಂತೆ ಹೆಚ್ಚಾಯ್ತು ಹಂದಿ ಕಳ್ಳತನ

ಇನ್ನೇನು ಯುಗಾದಿ ಹಬ್ಬ ಬಂದೇ ಬಿಡ್ತು... ಯುಗಾದಿ ಹಬ್ಬದ ಮರುದಿನ ಬರೋದೇ ವರ್ಷದ ತೊಡಕು. ಹೊಸತೊಡಕು ಅಂತಲೂ ಕರೆಯುವ ಈ ದಿನ‌ ಮಾಂಸ ಪ್ರಿಯರಿಗೆ ಹಬ್ಬವೋ ಹಬ್ಬ.

49 Views | 2025-03-27 15:45:55

More

CHAMARAJANAGARA: ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ | ಇಂದಿನಿಂದ 3 ದಿನ ಬೆಟ್ಟಕ್ಕೆ ವಾಹನ ನಿಷೇಧ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಹಿನ್ನಲೆಯಲ್ಲಿ 3 ದಿನಗಳ ಕಾಲ ಬೆಟ್ಟಕ್ಕೆ ತೆರಳುವ ವಾಹನಗಳಿಗೆ ನಿಷೇಧ ಹೇರಲಾಗಿದೆ.

43 Views | 2025-03-29 12:08:04

More

CHIKKANAYAKANAHALLI: ಕಾರು, ಬೈಕ್‌ ನಡುವೆ ಭೀಕರ ಅಪಘಾತ | ಬೈಕ್‌ ಸವಾರನ ಎರಡು ಕಾಲುಗಳು ತುಂಡು

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರನ ಎರಡೂ ಕಾಲುಗಳು ತುಂಡಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಲಕಟ್ಟೆ ಕ್ರಾಸ್‌ ಬಳಿ ನಡೆದಿದೆ.

39 Views | 2025-03-29 12:29:30

More

CHITRADURGA : ಚಿತ್ರದುರ್ಗದಲ್ಲಿ ಭೀಕರ ಅಪಘಾತ | ಮೂವರು ದುರ್ಮರಣ

ಟಿಟಿ ವಾಹನಕ್ಕೆ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿಗೀಡಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ.

41 Views | 2025-03-29 13:20:08

More

MOVIE: ಧ್ರುವ ಸರ್ಜಾ ನಟನೆಯ KD ಸಿನಿಮಾದ ಸಾಂಗ್‌ ರಿಲೀಸ್‌

ಧ್ರುವ ಸರ್ಜಾ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ಕೆಡಿ ಸಿನಿಮಾದ ಸಾಂಗ್‌ ರಿಲೀಸ್‌ ಆಗಿದೆ.

37 Views | 2025-03-29 14:46:51

More

ಹಾಸನ: ದೇವಸ್ಥಾನದ ಜಾಗಕ್ಕಾಗಿ 2 ಗುಂಪುಗಳ ನಡುವೆ ಮಾರಾಮಾರಿ

ದೇವಸ್ಥಾನಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ ಅನ್ನೋ ಆರೋಪದ ಹಿನ್ನಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ.

33 Views | 2025-03-31 12:19:56

More

MOVIE: ಹಾಸನ ಜಿಲ್ಲೆಯ ಪ್ರಸಿದ್ಧ ಪುಷ್ಪಗಿರಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಾಲಿ ದಂಪತಿ

ನಟ ಡಾಲಿ ಧನಂಜಯ ಮತ್ತು ಧನ್ಯತಾ ದಂಪತಿ ಹಾಸನ ಜಿಲ್ಲೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

37 Views | 2025-03-31 14:05:53

More

ಚಿಕ್ಕಬಳ್ಳಾಪುರ : ಮೂಲಭೂತ ಸೌಕರ್ಯ ಇಲ್ಲದೇ ಸೊರಗುತ್ತಿದೆ ಪುರಾತನ ದೇಗುಲ

ಅದೊಂದು ಪುರಾತನ ದೇವಸ್ಥಾನ.. ಆದ್ರೆ ಅದು ದೇಗುಲವೋ… ಅಥವಾ ಕುಡುಕರ ಅಡ್ಡೆಯೋ… ಎಂಬಂತೆ ಮಾರ್ಪಾಡಾಗಿದೆ.

38 Views | 2025-04-01 10:47:54

More

ಉಡುಪಿ: ರಾಜ್ಯ ಸರ್ಕಾರದಿಂದ ಕರಾವಳಿ ಜಿಲ್ಲೆಗಳ ನಿರ್ಲಕ್ಷ್ಯ | ಬಿಜೆಪಿ ಪ್ರತಿಭಟನೆ

ಕರಾವಳಿ ಜಿಲ್ಲೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸಿದೆ.

33 Views | 2025-04-01 18:02:42

More

ರಾಯಚೂರು: ಗಾರಲದಿನ್ನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಹುಲ್ಲಿನ ಬಣೆವೆಗಳು

ಆಕಸ್ಮಿಕವಾಗಿ ಬೆಂಕಿ ತಗುಲಿ ಬಣೆವೆಗಳು ಹೊತ್ತಿ ಉರಿದಿರುವ ಘಟನೆ ರಾಯಚೂರು ತಾಲೂಕಿನ ಗಾರಲದಿನ್ನಿ ಗ್ರಾಮದ ತಾಯಮ್ಮ ಗುಡಿ ಹಿಂಭಾಗದಲ್ಲಿ ನಡೆದಿದೆ.

29 Views | 2025-04-01 18:29:34

More

RAIN ALERT: ರಾಜ್ಯದ ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ | ಇಲ್ಲಿದೆ ಹವಾಮಾನ ಇಲಾಖೆ ಮನ್ಸೂಚನೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಾಳಿ ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

50 Views | 2025-04-02 11:49:32

More

KICCHA SUDEEP: ಒಂದೇ ದಿನದಲ್ಲಿ ಕೀರ್ತನಾ ಅವರ ಚಿಕಿತ್ಸೆಗೆ ಲಕ್ಷ, ಲಕ್ಷ ಸಹಾಯ | ಕಿಚ್ಚ ಸುದೀಪ್ ಕರೆಗೆ ಸ್ಪಂದಿಸಿದ ಕನ್ನಡಿಗರು

ನಟ ಕಿಚ್ಚ ಸುದೀಪ್‌ ಮಾಡಿದ ಒಂದೇ ಒಂದು ಮನವಿಗೆ ಕನ್ನಡಿಗರ ಮನಸು ಕರಗಿದೆ. ಪುಟ್ಟ ಮಗು ಕೀರ್ತನಾ ಅವರ ಬದುಕಿಸೋ ಹೋರಾಟಕ್ಕೆ ಸಾವಿರಾರು ಅಭಿಮಾನಿಗಳು ಕೈ ಜೋಡಿಸಿದ್ದಾರೆ.

49 Views | 2025-04-02 12:43:22

More

ಬೆಳಗಾವಿ : ಅಕ್ಕನ ಮಗಳ ಮದುವೆಗೆ ರಜೆ ಕೊಡ್ಲಿಲ್ಲ ಅಂತ ಮನನೊಂದು ಬಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ…!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಔರಾದಿ ಎಂಬ ಗ್ರಾಮದ ಬಾಲಚಂದ್ರ ಹುಕ್ಕೋಜಿ ಎಂಬ ವ್ಯಕ್ತಿಯು ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

58 Views | 2025-04-02 15:23:58

More

ಗದಗ: ಬೀದಿ ನಾಯಿಗಳ ದಾಳಿ | ಮಹಿಳೆಗೆ ಗಂಭೀರ ಗಾಯ

ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಹಿಳೆಗೆ ಗಂಭೀರ ಗಾಯವಾದ ಘಟನೆ ನಡೆದಿದೆ. 45 ವರ್ಷದ ಜನ್ನತಬೀ ಎಂಬುವವರು ಗಾಯಗೊಂಡ ಮಹಿಳೆಯಾಗಿದ್ದಾರೆ.

47 Views | 2025-04-02 16:45:37

More

ಕಲಬುರಗಿ: ಕೌಟುಂಬಿಕ ಕಲಹಕ್ಕೆ ಹೆಂಡತಿ ಮಕ್ಕಳನ್ನು ಕೊಂದ ಪತಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲುಬರುಗಿ ನಗರದ ಗಾಬರೆ ಲೇಔಟ್ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ.

38 Views | 2025-04-03 12:35:20

More

ಮಂಡ್ಯ: ಐರಾವತ ಬಸ್ ಡಿಕ್ಕಿ | ನುಜ್ಜು ಗುಜ್ಜಾದ ಕಾರು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರಿಗೆ ಐರಾವತ ಬಸ್ ಡಿಕ್ಕಿಯಾದ ಪರಿಣಾಮ ಕಾರು ನಜ್ಜುಗುಜ್ಜಾಗಿ ನಾಲ್ಕು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಭೀಕರ ಅಪಘಾತ ಮಂಡ್ಯ ತಾಲ್ಲೂಕು ತೂಬಿನಕೆರೆ ಎ

38 Views | 2025-04-03 15:36:37

More

TUMAKURU: ತುಮಕೂರು ಸಿಟಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಗ್ರಾಹಕರಿಗೆ ಸಿಹಿ ಸುದ್ದಿ

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ, ತುಮಕೂರಿಗರ ಮೆಚ್ಚುಗೆಗೆ ಪಾತ್ರವಾಗಿರುವ ತುಮಕೂರು ಸಿಟಿ ಕ್ರೆಡಿಟ್‌ ಸೌಹಾರ್ಧ ಕೋ-ಆಪರೇಟಿವ್‌ ಸೊಸೈಟಿ.

31 Views | 2025-04-07 13:22:56

More

CHIKKABALLAPURA: ಇಶಾ ಪೌಂಡೇಷನ್‌ ಅಕ್ರಮ? ಸರ್ಕಾರಿ ಭೂಮಿ ನುಂಗಿ ಕಳ್ಳಾಟ?

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಬಳಿ ಇಶಾ ಫೌಂಡೇಷನ್‌ ವತಿಯಿಂದ ನಿರ್ಮಾಣಗೊಂಡಿರುವ ಆದಿಯೋಗಿ ಇಶಾ ಕೇಂದ್ರ ಪ್ರಖ್ಯಾತ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ.

37 Views | 2025-04-21 13:53:12

More

CHIKKABALLAPURA: ನಂದೀಶ್ವರ ವಿಗ್ರಹದ ತಲೆ ಧ್ವಂಸ ಮಾಡಿದ ದುಷ್ಕರ್ಮಿಗಳು

ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪೂಜೆ ಸಲ್ಲಿಸುತ್ತಿದ್ದ ದೇವಸ್ಥಾನದ ಬಳಿ ನಂದೀಶ್ವರನ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡದಿದೆ.

32 Views | 2025-04-21 14:24:34

More

TIPTUR : ತುಮಕೂರಿನ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಟಾಬಯಲು

ತುಮಕೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ ಮುಗಿಯುತ್ತಲೇ ಇಲ್ಲ. ಜಿಲ್ಲಾಸ್ಪತ್ರೆ ಒಂದು ರೀತಿ ಅದ್ವಾನ ಎದ್ದು ಹೋದ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಮತ್ತೊಂದು ರೀತಿಯದ್ದಾಗಿದ್ದು.

33 Views | 2025-04-21 16:34:48

More

GUBBI: ನಾನು ಯಾವನ್‌ಗೂ ಸಲಾಮ್‌ ಹೊಡಿಯೊಲ್ಲ ಹೀಗಂದಿದ್ಯಾಕೆ ಎಸ್‌.ಆರ್. ಶ್ರೀನಿವಾಸ್‌?

ಬ್ಬಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಲೆವೆಲ್ ಪಬ್ಲಿಕ್ ಹೆಲ್ತ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಭೂಮಿ ಪೂಜೆ ನೆರವೇರಿಸಿದರು.

35 Views | 2025-04-21 17:28:33

More

PAVAGADA: ಪಾವಗಡದ ಭಾಗಗಳಿಗೆ ನೀರು ಒದಗಿಸಲು ಹೋರಾಟ ಮಾಡಿದವರಿಗೆ ಸನ್ಮಾನ

ಪಾವಗಡ ಪಟ್ಟಣದ ರಂಗಮಂದಿರದಲ್ಲಿ ಸಮಗ್ರ ನೀರು ಹೋರಾಟ ವೇದಿಕೆ ವತಿಯಿಂದ ರೈತ ಹೋರಾಟಗಾರರಿಗೆ ಸನ್ಮಾನ ಮಾಡಲಾಯಿತು.

33 Views | 2025-04-21 18:30:41

More

MOVIE: ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್ ಬಾಬುಗೆ ಇಡಿ ಶಾಕ್

ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬುಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಏಪ್ರಿಲ್‌ 27ಕ್ಕೆ ವಿಚಾರಣೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

23 Views | 2025-04-22 13:51:38

More

KORATAGERE: ಕೊಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಭರವಸೆ ಕೊಟ್ಟ ಪರಂ

ಕೊಟಗೆರೆಯ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

38 Views | 2025-04-22 14:34:14

More

TUMAKURU: ಇಂದು ವಿಶ್ವ ಭೂ ದಿನ | ಪರಿಸರ ಪ್ರೇಮಿಗಳಿಂದ ಆಚರಣೆ

ನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದ್ರೆ, ಜೀವನ ನೀಡುವುದು ಈ ಭೂಮಿ ತಾಯಿ ಅಂತೀವಿ.. ಭೂಮಿ ಹಾಗೂ ಪರಿಸರದಿಂದಾಗಿ ನಾವೆಲ್ಲಾ ಇಂದು ಬದುಕುತ್ತಿದ್ದೇವೆ.

0 Views | 2025-04-22 15:02:13

More

MADHUGIRI: ಗಡಿನಾಡಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ಗಂಧದ ಉತ್ಸವ

ಗಡಿಭಾಗ ಮಧುಗಿರಿಯಲ್ಲಿ ಧಾರ್ಮಿಕ ಹಾಗೂ ಸೌಹಾರ್ದತೆಯ ಸಂಕೇತವಾಗಿ ಪ್ರತಿ ವರ್ಷದಂತೆ ನಡೆಯುವ ಗಂಧದ ಉತ್ಸವ ಹಾಗೂ ಉರುಸ್ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

37 Views | 2025-04-22 15:28:37

More

TUMAKURU: ಕೇಂದ್ರ ಸರ್ಕಾರದ ವಿರುದ್ಧ ನಿಕೇತ್‌ ರಾಜ್‌ ಮೌರ್ಯ ಆಕ್ರೋಶ

ಹಿಂದೂ-ಮುಸ್ಲಿಂ ಎನ್ನದೆ ನಾವೆಲ್ಲರೂ ಒಗ್ಗೂಡಿ ಸರ್ಕಾರ ವಿರುದ್ಧ ಹೋರಾಡಬೇಕಿದೆ. ನಮ್ಮಗಳ ನಡುವೆ ತಂದಿಟ್ಟು ಖುಷಿ ನೋಡ್ತಾ ಇರೋರಿಗೆ ಸಂದೇಶ ಸಾರಬೇಕಿದೆ ಎಂದು ನಿಕೇತ್‌ ರಾಜ್‌ ಮೌರ್ಯ

47 Views | 2025-04-22 16:09:00

More

TUMAKURU: ಡಿಸಿ ವಿರುದ್ಧ ಭುಗಿಲೆದ್ದ ಜನಾಕ್ರೋಶ ನ್ಯಾಯಕ್ಕಾಗಿ ಡಿಸಿ ವಿರುದ್ಧ ಪ್ರತಿಭಟನೆ

ತುಮಕೂರಿನಲ್ಲಿ ನಿನ್ನೆಯಿಂದ ತಮ್ಮ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕಾರ್ಯಕರ್ತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

63 Views | 2025-04-22 16:37:18

More

TIPTUR: ತೋಟಗಾರಿಕೆ ಇಲಾಖೆಯ ಸವಲತ್ತು ಬಳಸಿಕೊಳ್ಳಲು ರೈತರಿಗೆ ಮಾಹಿತಿ

ತಿಪಟೂರು ತಾಲೂಕಿನ ಅನಗೊಂಡನಹಳ್ಳಿ ಗ್ರಾಮದ ಮೋಹನ್ ಎಂಬ ಜಮೀನಿನಲ್ಲಿ ರೈತರಿಗೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಅವರು ಜೇನು ಸಾಕಾಣಿಕೆ ಕುರಿತಾಗಿ ಮಾಹಿತಿ ನೀಡಿದರು.

27 Views | 2025-04-22 17:08:53

More

GUBBI: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಶಿಕ್ಷಕ ಬಲಿ ಪ್ರಕರಣ | ಶಿಕ್ಷಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಕಳೆದ ವಾರ ಅಂದ್ರೆ ಏಫ್ರಿಲ್‌ 16 ರಂದು ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯಕ್ಕೆ ಶಿಕ್ಷಕ ಲೋಕೇಶ್‌ ಸಾವನ್ನಪ್ಪಿದ್ದರು.

50 Views | 2025-04-22 18:13:24

More

SIRA: ಲೇಔಟ್‌ ನಿರ್ಮಾಣಕ್ಕೆ ಸ್ಮಶಾನದಲ್ಲಿದ್ದ ಸಮಾಧಿಗಳ ಧ್ವಂಸ ಪ್ರಕರಣ| ಆಸ್ತಿ ಮುಟ್ಟುಗೋಲು ಹಾಕಲು ಆಗ್ರಹ

ಭೂಕಳ್ಳರು ಲೇಔಟ್‌ ನಿರ್ಮಾಣಕ್ಕಾಗಿ ಪುರಾತನವಾದ ಸಮಾಧಿಗಳನ್ನು ಜೆಸಿಬಿ ಮೂಲಕ ಏಕಾಏಕಿ ಧ್ವಂಸ ಮಾಡಿದ್ದು, ಸ್ಥಳೀಯರನ್ನು ಕೆರಳಿಸುವಂತೆ ಮಾಡಿತ್ತು.

33 Views | 2025-04-22 19:06:35

More

SIRA: ಅಧಿಕಾರಿಗಳಿಗೆ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್‌ ಖಡಕ್‌ ವಾರ್ನಿಂಗ್‌

ಶಿರಾ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಸಾರ್ವಜನಿಕ ಕುಂದು ಕೊರತೆ ಸಭೆ ಏರ್ಪಡಿಸಿದ್ದರು.

25 Views | 2025-04-23 14:43:48

More

MOVIE: ದೊಡ್ಮನೆ ಕುಡಿಗೆ ಜನ್ಮದಿನದ ಸಂಭ್ರಮ

ದೊಡ್ಮನೆಯ ಯುವರಾಜ್‌ಕುಮಾರ್32 ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ.

37 Views | 2025-04-23 14:49:07

More

SIRA: ಬುಕ್ಕಾಪಟ್ಟಣದಲ್ಲಿ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥ?

ಬೀದಿ ಬದಿ ಮಾರಾಟವಾಗ್ತಿದ್ದ ಪಾನಿಪುರಿ ಆರೋಗ್ಯಕ್ಕೆ ಹಾನಿಕಾರಕ ಅಂತಾ ಆಗ್ಗಾಗೆ ವರದಿ ಆಗ್ತಾ ಇದ್ರು ಕೂಡ ಜನರು ಮಾತ್ರ ಕೇರ್ ಮಾಡದೇ ಪಾನಿಪುರಿಯನ್ನು ಇಷ್ಟಪಟ್ಟು ತಿಂತ್ತಾರೆ.

35 Views | 2025-04-23 15:31:57

More

TUMAKURU: ಉಗ್ರರ ದಾಳಿ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ

ಉಗ್ರರ ಅಟ್ಟಹಾಸವನ್ನು ಖಂಡಿಸಿ ತುಮಕೂರು ನಗರದಲ್ಲಿ ಬಿಜೆಪಿ ಮುಖಂಡರು  ಪ್ರತಿಭಟನೆ ನಡಸಿದರು.

55 Views | 2025-04-23 15:40:06

More

KORATGERE: ಏಪ್ರಿಲ್‌ 25ರ ಶುಕ್ರವಾರ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ

ಕಾಂಗ್ರೆಸ್‌ ಸರ್ಕಾರ ಜನ ಸಾಮಾನ್ಯರ ಮೇಲೆ ನಿತ್ಯ ಬೆಲೆ ಏರಿಕೆ ಬರೆ ಹಾಕ್ತಿದ್ದು, ಬೆಲೆ ಏರಿಕೆ ವಿರುದ್ಧ ಬಿಜೆಪಿ ಬೃಹತ್‌ ಮಟ್ಟದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.

44 Views | 2025-04-23 15:52:25

More

CHIKKABALLAPURA: 8 ನೇ ವಾರ್ಡ್‌ಗೆ ವಿಸಿಟ್‌ ಕೊಟ್ಟು ಜನ್ರ ಸಮಸ್ಯೆ ಆಲಿಸಿದ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರದ ಯಂಗ್‌ ಅಂಡ್‌ ಎನರ್ಜೆಟಿಕ್‌ ಅಂದ್ರೆ ಅದು ಬೇರಾರು ಅಲ್ಲ ಪ್ರದೀಪ್‌ ಈಶ್ವರ್‌. ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿರೋ ವ್ಯಕ್ತಿ.

31 Views | 2025-04-24 16:14:40

More

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ರಕ್ಷಣೆಗೆ ಹೋಗಿ ಪ್ರಾಣಬಿಟ್ಟ ಕುದುರೆ ಸವಾರ

ಭಾರತದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಧಕ್ಕೆ ತಂದು ಕೆಲವರು ಖುಷಿ ಪಡ್ತಾರೆ. ಮುಸ್ಲಿಂ ಮತ್ತು ಹಿಂದೂಗಳು ಎಷ್ಟೇ ಅನ್ಯೂನ್ಯವಾಗಿದ್ರು ಅವ್ರಲ್ಲಿ ಹುಳಿ ಇಂಡೋ ಕೆಲ್ಸ ಮಾಡ್ತಾರೆ.

35 Views | 2025-04-24 16:39:59

More

TUMAKURU: ಉಗ್ರರ ದುಷ್ಕೃತ್ಯದ ವಿರುದ್ಧ ತುಮಕೂರಿನಲ್ಲಿ ಯೂತ್‌ ಕಾಂಗ್ರೆಸ್‌ ಪ್ರೊಟೆಸ್ಟ್‌

ಕಾಶ್ಮೀರದ ಪುಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ತುಮಕೂರು ನಗರದಲ್ಲಿ ಯೂತ್‌ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

56 Views | 2025-04-24 17:12:51

More

HEBBURU: ಗೆದ್ದಲು ಹತ್ತಿ ತುಕ್ಕು ಹಿಡಿಯುತ್ತಿವೆ ಸೀಜ್ ಆದ ಬೈಕ್, ಕಾರ್ ಗಳು

ಪಾಳು ಬೀಳ್ತಿರೋ ಬೈಕ್.. ಕಾರು… ಟ್ರ್ಯಾಕ್ಟರ್ಗಳು,, ಇದೆನೂ ಗ್ಯಾರೇಜೋ ಅಥವಾ ಗೋಡಾನ್ ಏನೋ ಅಂತಾ ಕನ್ಫೂಸ್ ಆಗಬೇಡಿ…

50 Views | 2025-04-24 17:49:25

More

CHIKKABALLAPURA: ರೈತನ ಮೇಲೆ ಫೈರಿಂಗ್ ಖಂಡಿಸಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರೆ ವಿರೋಧಿಸಿದ ರೈತನ ಮೇಲೆ ಉದ್ಯಮಿ ಸಕಲೇಶ್‌ ಫೈರಿಂಗ್‌ ಮಾಡಿ ದರ್ಪ ಮೆರೆದಿದ್ರು.

30 Views | 2025-04-25 14:34:09

More

GUBBI: ಗಂಟೆ ಬಸವಣ್ಣನಿಗೆ ಬಸವನನ್ನೇ ಹರಕೆಯಾಗಿ ನೀಡಿದ ಭಕ್ತ

ನಿಮಗೆ ಏನೇ ಕಷ್ಟ ಇರಲಿ..ಅದು ಆರ್ಥಿಕ ಸಂಕಷ್ಟವೇ ಇರಲಿ..ಅಥವಾ ಜನ, ಜಾನುವಾರಿನ ಆರೋಗ್ಯದ ಸಮಸ್ಯೆಯೇ ಇರಲಿ.

41 Views | 2025-04-25 14:41:41

More

MOVIE: ಕೊಡವ ಸೀರೆಯಲ್ಲಿ ಮಿಂಚಿದ ನಟಿ ರೀಷ್ಮಾ ನಾಣಯ್ಯ

ರೀಷ್ಮಾ ನಾಣಯ್ಯ ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.

40 Views | 2025-04-25 14:56:17

More

SIRA: ಸಿಡಿಲಿನ ಬಡಿತಕ್ಕೆ ಗುಡಿಸಲು ಸುಟ್ಟುಭಸ್ಮ | ಕುಟುಂಬ ಬದುಕುಳಿದಿದ್ದೇ ರೋಚಕ

ಶಿರಾ ತಾಲೂಕಿನ ಎರಡು ಕಡೆ ನಿನ್ನೆ ರಾತ್ರಿ ಸಿಡಿಲಿನ ಅಬ್ಬರಕ್ಕೆ ಭಾರೀ ಅವಘಡಗಳು ಸಂಭವಿಸಿವೆ. ಯರದಕಟ್ಟೆ ಗ್ರಾಮದಲ್ಲಿ ಸಿಡಿಲಿಗೆ ಗುಡಿಸಲು ಭಸ್ಮವಾಗಿದೆ.

29 Views | 2025-04-26 13:54:09

More

TUMAKURU: ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ | 10ಕ್ಕೂ ಹೆಚ್ಚು ಗೋವುಗಳ ರಕ್ಷಣೆ

ದೇಶದಲ್ಲಿ ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದ್ರೂ ಕೂಡ ಗೋಹತ್ಯೆ ಪ್ರಕರಣಗಳು ಬೆಳಕಿಗೆ ಬರ್ತಾನೆ ಇವೆ.

68 Views | 2025-04-26 14:02:25

More

MADHUGIRI: ಮಧುಗಿರಿಯಲ್ಲಿ 40 ಕೋಟಿ ವೆಚ್ಚದ ಕಾಮಗಾರಿಗಳಿಗೆ ರಾಜೇಂದ್ರ ರಾಜಣ್ಣ ಚಾಲನೆ

ಮಧುಗಿರಿ ಪಟ್ಟಣದಲ್ಲಿ ಅಮೃತಯೊಜನೆಯಡಿ ಸುಮಾರು 40 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಚಾಲನೆ ನೀಡಿದರು.

45 Views | 2025-04-26 18:43:00

More

MADHUGIRI: ವ್ಯಕ್ತಿಯ ಸಾವಿಗೆ ಬೆಚ್ಚಿಬಿದ್ದ ಕಾಳೇನಹಳ್ಳಿ ಗ್ರಾಮಸ್ಥರು

ಕಳೆದ 15 ದಿನಗಳ ಹಿಂದೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

31 Views | 2025-04-27 13:27:51

More

MOVIE: ಮಗನ ಫೋಟೋ ರಿವೀಲ್‌ ಮಾಡಿದ ಹರಿಪ್ರಿಯಾ ದಂಪತಿ

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

41 Views | 2025-04-27 14:09:13

More

SIRA: ಮಳೆಗಾಲ ಆರಂಭಕ್ಕೂ ಮುನ್ನವೇ ಶಿರಾದಲ್ಲಿ ಮಳೆ ಅವಾಂತರ

ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

42 Views | 2025-04-27 15:52:27

More

TIPTUR: ಡಯಾಲಿಸಿಸ್ ರೋಗಿಗಳ ಗೋಳು ಕೇಳೋರ್ಯಾರು..?

ತಿಪಟೂರು ಅಂದ್ರೆ ಥಟ್ ಅಂತಾ ನೆನಪಾಗೋದು ಕೊಬ್ಬರಿ… ಹೌದು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಪೇಮಸ್ ಆಗಿರೋ ತಾಲೂಕು.

38 Views | 2025-04-27 16:33:59

More

HONNUDIKE: ಹೊನ್ನುಡಿಕೆ ಗ್ರಾಮಸ್ಥರೇ ಎಚ್ಚರ | ನೀವು ಕುಡಿತ್ತಿರೋ ನೀರು ಎಷ್ಟು ಶುದ್ಧ ಇದೆ ಗೊತ್ತಾ..?

ಹೊನ್ನುಡಿಕೆ ಗ್ರಾಮ, ಜನ ಸಂಖ್ಯೆ ಬೆಳೆದಂತೆ ಗ್ರಾಮ ಪಂಚಾಯ್ತಿಯಾಗಿ ಮಾರ್ಪಡುಗೊಂಡಿದೆ. ಈ ಗ್ರಾಮದಲ್ಲಿ ಸುಮಾರು 2 ರಿಂದ ಮೂರು ಸಾವಿರ ಮಂದಿ ಗ್ರಾಮಸ್ಥರು ವಾಸವಾಗಿದ್ದಾರೆ.

54 Views | 2025-04-27 17:50:40

More

BALLARI : ಬಳ್ಳಾರಿಯಲ್ಲಿ ಸುರಿದ ಭಾರೀ ಮಳೆಗೆ ಬೆಳೆಗಳು ನಾಶ

ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಯಿಂದ ಬೆಳೆಗಳು ಹಾಳಾಗಿದ್ದು ಅನ್ನದಾತರು ಸಂಕಷ್ಟಕ್ಕೀಡಾಗಿದ್ದಾರೆ.

47 Views | 2025-04-27 18:04:46

More

IPL 2025: ಸೂರ್ಯವಂಶಿ ವೈಭವಕ್ಕೆ ಫಿದಾ ಆಯ್ತು ಕ್ರಿಕೆಟ್‌ ದುನಿಯಾ

ಪಿಂಕ್‌ ಸಿಟಿ ಅಂತಲೇ ಕರೆಸಿಕೊಳ್ಳೋ ಜೈಪುರ ನಿನ್ನೆ ಮತ್ತಷ್ಟು ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿತ್ತು

39 Views | 2025-04-29 14:42:47

More

CHIKKABALLAPURA: 3 ಕೋಟಿ ಮೌಲ್ಯದ ಮೊಬೈಲ್‌ ಕಳವು | 7 ಜನರ ಬಂಧನ

ಚಿಕ್ಕಬಳ್ಳಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 7 ಜನ ಮೊಬೈಲ್‌ಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

44 Views | 2025-04-29 14:56:23

More

GUBBI: ಸಿಎಂ ಕುರಿ ಕಾಯುವಾಗ ಮಾಡಿದ ಸಮೀಕ್ಷೆ | ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯ

ಸಿಎಂ ಕುರಿ ಕಾಯುವಾಗ ಆಲದ ಮರದ ಕೆಳಗೆ ಕುಳಿತು ಬರೆದಿದ್ದ ಜಾತಿ ಸಮೀಕ್ಷೆ ಇಂದು ಸರ್ಕಾರದ ಮುಂದೆ ಬಂದಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಲೇವಡಿ ಮಾಡಿದ್ದಾರೆ.

51 Views | 2025-04-29 16:28:02

More

ದೇಶ: ಪಾಕಿಸ್ತಾನದ ರಕ್ಷಣ ಸಚಿವನ ಎಕ್ಸ್‌ ಖಾತೆ ಭಾರತದಲ್ಲಿ ಬ್ಲಾಕ್

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ರು.

38 Views | 2025-04-29 17:13:41

More

KORATAGERE: ಕೋಟೆ ಮಾರಮ್ಮ ದೇವಿಯ ದರ್ಶನ ಪಡೆದ ಶಾಸಕ ಟಿ.ಬಿ. ಜಯಚಂದ್ರ

ಕೊರಟಗೆರೆ ಪಟ್ಟಣದಲ್ಲಿ 2 ಕೋಟಿಯಲ್ಲಿ ನಿರ್ಮಾಣಗೊಂಡಿರು ಇತಿಹಾಸ ಪ್ರಸಿದ್ದ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ಶಿರಾ ಶಾಸಕ ಟಿ.ಬಿ.ಜಯಚಂದ್ರ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

37 Views | 2025-04-30 13:18:55

More

MOVIE: ದಚ್ಚು ಹೊಸ ಗೆಟಪ್‌ಗೆ ಫ್ಯಾನ್ಸ್‌ ಫಿದಾ

ನಟ ದರ್ಶನ್ ಡೆವಿಲ್ ಸಿನಿಮಾದ ಸೆಟ್‌ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

33 Views | 2025-04-30 13:41:50

More

DEVANAHALLI: ರಿಸೆಪ್ಷನ್‌ ನಲ್ಲಿ ನಗ್ತಾ ನಿಂತಿದ್ದವ ತಾಳಿ ಕಟ್ಟೋ ಟೈಮಲ್ಲಿ ಕೈಕೊಟ್ಟ

ಋಣನೂ ಬಂದ ರೂಪೇಣ, ಪತಿ- ಪತ್ನಿ ಸುತಾಲಯ ಅನ್ನೋ ಮಾತು ಕೇಳಿರ್ತೀವಿ.. ಋಣನೂ ಬಂಧದಿಂದಲೇ ಮದುವೆ ನಿಶ್ಚಯವಾಗಿದೆ ಅಂತಾ ಸಂಭ್ರಮದಿಂದ ಮದುವೆ ತಯಾರಿ ನಡೆದಿರುತ್ತೆ.

46 Views | 2025-04-30 18:04:19

More

RAIN ALERT: ಇಂದಿನಿಂದ ಮೂರು ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಬಿರು ಬೇಸಿಗೆಯಿಂದ ಜನರು ಜನರು ಬಳಲಿ ಬೆಂಡಾಗಿದ್ದಾರೆ. ಈ ನಡುವೆ ರಾಜ್ಯದಕೆಲವು ಜಿಲ್ಲೆಗಳಲ್ಲಿ ಆಗಾಗ ವರುಣನ ಸಿಂಚನ ಆಗ್ತಾ ಇದೆ.

30 Views | 2025-04-30 16:27:00

More

ಮಂಗಳೂರು: ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳ

ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಕಾಣಿಕೆ ಹುಂಡಿಯನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಮಂಗಳೂರು ನಗರದ ಮೇರಿಹಿಲ್‌ನ ಕೊರಗಜ್ಜನ ಕಟ್ಟೆಯಲ್ಲಿ ನಡೆದಿದೆ.

39 Views | 2025-04-30 17:34:47

More

TUMAKURU: ತುಮಕೂರಿನ ಜನರಿಗೆ ತಪ್ಪಿಲ್ಲ ಯುಜಿಡಿ ಸಮಸ್ಯೆಯ ಗೋಳು

ತುಮಕೂರು ಈಗಾಗಲೇ ಸ್ಮಾರ್ಟ್‌ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ.

60 Views | 2025-04-30 18:27:40

More

SIRA: ವಕ್ಪ್‌ ತಿದ್ದುಪಡಿ ವಿರುದ್ಧ ದೀಪ ಆರಿಸಿ ಪ್ರತಿಭಟನೆ ನಡೆಸಿದ ಮುಸ್ಲಿಂರು

ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್‌ ತಿದ್ದುಪಡಿ ಮಸೂದೆಯ ವಿರುದ್ಧ ಶಿರಾದಲ್ಲಿ ಮುಸ್ಲಿಂ ಭಾಂದವರು ವಿದ್ಯುತ್‌ ದೀಪಗಳನ್ನು ಆರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದ್ರು.

40 Views | 2025-05-01 13:03:05

More

ರಾಜ್ಯ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್

ಡೀಸೆಲ್, ಹಾಲು, ಹಾಗೂ ವಿದ್ಯುತ್ ದರ ಏರಿಕೆಯ ನಡುವೆಯೇ, ರಾಜ್ಯ ಸರ್ಕಾರವು ಮದ್ಯದ ದರ ಹೆಚ್ಚಿಸಲು ತೀರ್ಮಾನಿಸಿದೆ.

39 Views | 2025-05-01 15:37:12

More

ರಾಜ್ಯ: ನಾಳೆ ಎಸ್ಎಸ್ಎಲ್ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

SSLC ಪರೀಕ್ಷೆ ಅನ್ನೋದು ವಿದ್ಯಾರ್ಥಿಗಳ ಭವಿಷ್ಯದ ಬಹಳ ದೊಡ್ಡ ತಿರುವು.

47 Views | 2025-05-01 16:11:54

More

TUMAKURU: ಕ್ಷೇತ್ರ ಬದಲಿಸಲ್ಲ, ಪಕ್ಷ ಬಿಡಲ್ಲ ಎಂದು ಗೌರಿಶಂಕರ್‌ ಸ್ಪಷ್ಟನೆ

ಮೇ 13ರಂದು ಸಹಕಾರಿ ಸಚಿವ ಕೆ.ಎನ್‌ ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತುಮಕೂರಿನ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಸಕಲ ತಯಾರಿ ಮಾಡಲಾಗ್ತಿದೆ.

34 Views | 2025-05-01 17:23:24

More

PAVAGADA: ಕಾರ್ಮಿಕ ದಿನಾಚರಣೆಯ ಬಗ್ಗೆ ಕಾರ್ಮಿಕರಿಗೆ ಗೊತ್ತೇ ಇಲ್ಲ |ಎಂದಿನಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪುರಸಭೆ ಸಿಬ್ಬಂದಿ

ಇಂದು ಮೇ ಒಂದನೇ ತಾರೀಖು. ದೇಶದಾದ್ಯಂತ ಇವತ್ತು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಣೆ ಮಾಡ್ತಿದ್ದು, ಸರ್ಕಾರಿ ರಜೆಯನ್ನ ಕೂಡ ಘೋಷಿಸಲಾಗಿದೆ.

56 Views | 2025-05-01 18:30:26

More

NELAMANGALA: ದೇವರಿಗೆ ದೀಪ ಹಚ್ಚವ ವೇಳೆ ಸಿಲಿಂಡ್ ಸ್ಪೋಟ

ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಹೊತ್ತಿಕೊಂಡಿರೋ ಬೆಂಕಿ… ಬೆಂಕಿಯಿಂದ ತಪ್ಪಿಸಿಕೊಳ್ಳಲು ರೋಡಿಗೆ ಓಡೋಡಿ ಬಂದು ಕಾಪಾಡಿ ಕಾಪಾಡಿ ಎಂದು ಕೂಗಾಡುತ್ತಿರೋ ಮನೆಯವರು..

56 Views | 2025-05-01 19:14:47

More

SIRA: ಶಿರಾ ಪೊಲೀಸ್‌ ಠಾಣೆಯ ಗೋಳು ಕೇಳೋರ್ಯಾರು

ರಾ ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರೋ ನಗರ ಅಂತಾನೇ ಕರೆಸಿಕೊಳ್ತಿದೆ.

45 Views | 2025-05-02 13:11:51

More

CHIKKABALLAPURA: ಸರ್ಕಾರಗಳು ಶ್ರಮಿಕನ ಕೆಲಸ ಕಸಿಯುತ್ತಿವೆ| ಕೆ.ವಿ.ನವೀನ್‌ ಆತಂಕ

ಯಾವುದೇ ಕ್ಷೇತ್ರ ಮುಂದುವರೆಯಲು ಶ್ರಮಿಕ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಸಮಾಜಕ್ಕೆ ಕಾರ್ಮಿಕರ ಕೊಡುಗೆ ಅಪಾರ.

23 Views | 2025-05-02 13:24:31

More

SSLC RESULT: ಕರ್ನಾಟಕದ ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ

ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದ್ರೆ ಅದು 10 ನೇ ತರಗತಿ ಆದ್ರೆ ಎಸ್‌ಎಸ್ಎಲ್‌ಸಿ‌ ವಾರ್ಷಿಕ ಪರೀಕ್ಷೆ.

56 Views | 2025-05-02 17:35:32

More

TIPTUR: ಹಿಂದೂಗಳ ಹತ್ಯೆ ಖಂಡನೀಯ | ಬಿ.ಸಿ.ನಾಗೇಶ್‌ ಹೇಳೀದ್ದೇನು?

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ತಿಪಟೂರಿನಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು.

38 Views | 2025-05-03 12:57:30

More

VIJAYAPURA: ಸೂಸೈಡ್‌ ಬಾಂಬರ್‌ ಆಗ್ತಿನಿ | ಜಮೀರ್‌ ಅಹಮದ್‌ ಹೀಗಂದಿದ್ಯಾಕೆ?

"ಪಾಕಿಸ್ತಾನ ನಮ್ಮ ವಿರೋಧಿ ರಾಷ್ಟ್ರ. ಅದರ ಮೇಲೆ ಕೇಂದ್ರ ಸರ್ಕಾರ ಯುದ್ಧ ಸಾರಿದರೆ, ನನಗೆ ಅವಕಾಶ ನೀಡಲಿ.

37 Views | 2025-05-03 13:59:09

More

RAMANAGARA: ಮಂಗಳೂರು ಬೆನ್ನಲ್ಲೇ ರಾಮನಗರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ

ಹಾಡಹಗಲೇ ರೌಡಿಶೀಟರ್ವೊಬ್ಬನನ್ನು ಮಧ್ಯೆ ರಸ್ತೆಯಲ್ಲೇ ಲಾಂಗು ಹಾಗೂ ಮಚ್ಚಿನಿಂದ ಕೊಚ್ಚಿ, ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

63 Views | 2025-05-03 17:13:12

More

TUMAKURU: ಶ್ರೀದೇವಿ ಕರ್ಮಕಾಂಡದ ವಿಚಾರದಲ್ಲಿ ನಾಟಕವಾಡ್ತಿದ್ಯಾ ತುಮಕೂರು ಜಿಲ್ಲಾಡಳಿತ?

ತುಮಕೂರು ಜಿಲ್ಲಾಡಳಿತ ಆಡ್ತಾ ಇರೋ ಈ ಆಟಕ್ಕೆ ನಾಟಕ ಅನ್ಬೇಕೋ, ಮತ್ತಿನ್ನೇನು ಹೇಳ್ಬೇಕೋ ನಮಗಂತೂ ಗೊತ್ತಾಗ್ತಿಲ್ಲ.

26 Views | 2025-05-04 13:33:00

More

TUMAKURU: ತುಮಕೂರಿನ ಕ್ಯಾತಸಂದ್ರ ಬಳಿ ಲಾರಿ ಸಂಪೂರ್ಣ ಸುಟ್ಟು ಭಸ್ಮ

ಚಲಿಸುತ್ತಿದ್ದ ಲಾರಿವೊಂದರ ಇಂಜಿನ್‌ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸ್ಥಳದಲ್ಲಿಯೇ ಲಾರಿ ಸುಟ್ಟು ಭಸ್ಮವಾಗಿದೆ.

38 Views | 2025-05-04 13:37:51

More

CHIKKABALLAPURA: ಕೋಳಿ ಜೂಜಾಟದ ವೇಳೆ ಇಬ್ಬರ ಬರ್ಬರ ಹತ್ಯೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ನಡೆದ ಕೋಳಿ ಪಂದ್ಯ ಗಲಾಟೆಗೆ ಮೂವರು ಚಾಕು ಇರಿತಕ್ಕೆ ಒಳಗಾಗಿದ್ದರು,

50 Views | 2025-05-04 13:50:55

More

MOVIE: ಸೋನು ನಿಗಮ್‌ ಯೂ ಟರ್ನ್

ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

55 Views | 2025-05-04 14:07:50

More

HASSAN: ಹಾಸನದಲ್ಲಿ ಭೀಕರ ಅಪಘಾತ | ಪೊಲೀಸ್ ಕಾನ್ಸ್‌ಟೇಬಲ್‌ ದುರ್ಮರಣ

ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ, ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಹಾಸನ  ಹೊರವಲಯದ ಕೆಂಚನಹಳ್ಳಿ ಬಳಿ  ನಡೆದಿದೆ.

36 Views | 2025-05-04 14:52:24

More

TUMAKURU: ಅನೈತಿಕ ಚಟುವಟಿಕೆಗಳ ತಾಣಗಳಾಗ್ತಿವೆ ತುಮಕೂರಿನ ಪಾರ್ಕ್‌ಗಳು

ನಮ್ಮ ತುಮಕೂರು ಎರಡನೇ ರಾಜಧಾನಿಯಾಗಿ ಬದಲಾಗ್ತಿದ್ದು, ದಿನೇ ದಿನೆ ಅಭಿವೃದ್ಧಿಯತ್ತ ಸಾಗ್ತಾ ಇದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ನಗರದಲ್ಲಿ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

30 Views | 2025-05-04 16:11:51

More

TUMAKURU: ಇದ್ದು ಇಲ್ಲದಂತಾದ ಎನ್‌.ಆರ್‌.ಕಾಲೋನಿಯ ಶೈಕ್ಷಣಿಕ ಭವನ

ಅಬ್ಬಬ್ಬ.. ಹೀಗೆ ಎಲ್ಲೆಂದ್ರೆಲ್ಲಿ ಬಿದ್ದಿರೋ ಎಣ್ಣೆಯ ಬಾಟಲ್‌, ಟೆಟ್ರ ಪ್ಯಾಕೆಟ್‌ಗಳು. ಗುಟುಕ ಏಟಿಗೆ ಕಾಪೌಂಡ್‌ ಸುತ್ತ ಗಬ್ಬೆದ್ದು ನಾರ್ತಿರೋ ಜಾಗ.

21 Views | 2025-05-04 17:40:40

More

SIRA: ಸೀಬಿ ಅರಣ್ಯ ಪ್ರದೇಶ ಕಬಳಿಕೆ ವಿಚಾರ | ಈಶ್ವರ್‌ ಖಂಡ್ರೆ ಆಕ್ರೋಶ?

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಸೀಬಿ ಅರಣ್ಯ ಪ್ರದೇಶಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿದ್ದರು.

30 Views | 2025-05-04 18:12:35

More

MADHUGIRI: ಎಸ್‌ಎಸ್‌ಎಲ್‌ಸಿಯಲ್ಲಿ ಮುರಾರ್ಜಿ ದೇಸಾಯಿ ಶಾಲೆಗೆ ಉತ್ತಮ ಫಲಿತಾಂಶ

ಮಧುಗಿರಿಯ ಶ್ರಾವಂಡನಹಳ್ಳಿ ಮುರಾರ್ಜಿ ವಸತಿ ಶಾಲೆ 2015ರಲ್ಲಿ ಆರಂಭವಾಗಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡ್ತಾನೆ ಬಂದಿದೆ.

34 Views | 2025-05-05 12:42:25

More

ರಾಯಚೂರು: ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ತಡವಾಗಿ ಮನೆಗೆ ಬರುತ್ತಿದ್ದ ಕಾರಣ ಪೋಷಕರಿಂದ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

38 Views | 2025-05-05 16:25:31

More

MOVIE: ಸ್ಟಾರ್ ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು

ಸ್ಯಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

44 Views | 2025-05-05 16:46:26

More

ರಾಜ್ಯ: ಇಂದಿನಿಂದ ಜಾತಿ ಗಣತಿ ಸರ್ವೇ ಕಾರ್ಯ ಆರಂಭ

ಜಾತಿಗಣತಿ ಪರ- ವಿರೋಧದ ಚರ್ಚೆ ನಡುವೆಯೇ ಕರ್ನಾಟಕದಲ್ಲಿ ಇಂದಿನಿಂದ ಜಾತಿಗಣತಿ ಆರಂಭಿಸಲಾಗಿದೆ.

45 Views | 2025-05-05 17:01:52

More

ಶಿರಾ: ಶಿರಾದಲ್ಲಿ ಪಶು ಆಸ್ಪತ್ರೆಗಳ ಸ್ಥಾಪನೆ | ಟಿ.ಬಿ.ಜಯಚಂದ್ರ ಹೇಳಿದ್ದೇನು?

ರೈತರಿಂದ ಪಶು ಆಸ್ಪತ್ರೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪಶು ಅಸ್ಪತ್ರೆಗಳನ್ನು ಪ್ರಾರಂಭಿಸಲಾತ್ತಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

36 Views | 2025-05-10 11:41:44

More

ವಿಜಯಪುರ: ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಸಾವು

ಆಟವಾಡುತ್ತಿದ್ದ ಮಗು ತೆರೆದ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.

42 Views | 2025-05-10 16:35:17

More

ತುಮಕೂರು : ಮದಕರಿ ನಾಯಕರ ಸ್ಮಾರಕ ರಥಯಾತ್ರೆ | ತುಮಕೂರಲ್ಲಿ ಅದ್ದೂರಿ ಸ್ವಾಗತ

ರಾಜವೀರ ಮದಕರಿ ನಾಯಕರ ಸ್ಮಾರಕ ನಿರ್ಮಾಣದ ಬೇಡಿಕೆಗೆ ಬಲ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ರಥಯಾತ್ರೆ ಇಂದು ತುಮಕೂರಿಗೆ ಆಗಮಿಸಿತ್ತು.

24 Views | 2025-05-12 12:54:48

More

ಸಿನಿಮಾ-ಟಿವಿ : ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ ಇನ್ನಿಲ್ಲ

ಜೀ ಕನ್ನಡದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ್ದಾರೆ.

52 Views | 2025-05-12 13:30:36

More

ಮೈಸೂರು : ಕಾರ್ತಿಕ್ ಹತ್ಯೆಗೆ ಸೇಡು..! ಬೆಂಬಲಿಗರಿಂದ ಭೀಕರ ಎಚ್ಚರಿಕೆ

ಇತ್ತೀಚೆಗೆ ಮೈಸೂರಿನ ವರುಣ ಗ್ರಾಮದ ಹೊರವಲಯದಲ್ಲಿ ಕ್ಯಾತಮಾರನಹಳ್ಳಿ ಮೂಲದ ರೌಡಿಶೀಟರ್ ಕಾರ್ತಿಕ್ ಬರ್ಬರವಾಗಿ ಕೊಲೆಯಾದ ಘಟನೆ ಭಾರೀ ಸಂಚಲನ ಮೂಡಿಸಿತ್ತು.

40 Views | 2025-05-12 15:57:44

More

ಕೊರಟಗೆರೆ : ಕೊರಟಗೆರೆಯಲ್ಲಿ ಅರ್ಥಪೂರ್ಣ ಬುದ್ಧ ಜಯಂತಿ

ರಾಜ್ಯ ಸರ್ಕಾರ ಪ್ರತಿ ತಾಲೂಕು ಆಡಳಿತವತಿಯಿಂದ ಶ್ರೀ ಭಗವಾನ್‌ ಬುದ್ಧ ಜಯಂತೋತ್ಸವ ಆಚರಣೆಗೆ ಸೂಚನೆ ನೀಡಿ ಆದೇಶ ನೀಡಲಾಗಿತ್ತು.

23 Views | 2025-05-12 17:34:07

More

ಚಿಕ್ಕಬಳ್ಳಾಪುರ: ಬಿ ಖಾತಾ ಮಾಡಿಕೊಡಲು ನಗರಸಭಾ ಅಧಿಕಾರಿಗಳು ಹಿಂದೇಟು

ಶಾಸಕ ಪ್ರದೀಪ್‌ ಈಶ್ವರ್‌ ಅವರೇ ಒಮ್ಮೆ ಈ ಸ್ಟೋರಿ ನೋಡಿಕೊಂಡು ಬಿಡಿ… ಯಾಕೆಂದ್ರೆ ಹೋದಲ್ಲಿ ಬಂದಲ್ಲಿ ಬಿ ಖಾತಾ ಆಂದೋಲನದ ಬಗ್ಗೆ ಬೊಬ್ಬೆ ಹೊಡೆಯುವ ನೀವು.

21 Views | 2025-05-13 12:42:40

More

ತುಮಕೂರು: ತುಮಕೂರು ನಗರವಾಸಿಗಳಿಗೆ ತಪ್ಪುತ್ತಿಲ್ಲ ಕಸದ ಸಮಸ್ಯೆ

ತುಮಕೂರು ನಗರ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವೇ ಕಳೆದುಹೋಗಿದೆ. ಮತ್ತೊಂದು ಕಡೆ ತುಮಕೂರು ನಗರ ಸ್ಮಾರ್ಟ್‌ ಸಿಟಿ ಹೆಗ್ಗಳಿಕೆಗೂ ಪಾತ್ರವಾಗಿದೆ.

33 Views | 2025-05-13 12:51:52

More

ಮಧುಗಿರಿ: ಕೊಲೆಯಾದ ಸ್ಥಿತಿಯಲ್ಲಿ ರೈತನೋರ್ವನ ಶವ ಪತ್ತೆ

ಇತ್ತೀಚಿನ ದಿನಗಳಲ್ಲಿ ಮಧುಗಿರಿಯಲ್ಲಿ ಕೊಲೆಗಳಂತಹ ಘಟನೆಗಳು ನಡೆಯುತ್ತಿದ್ದು, ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡ್ತಿದೆ.

37 Views | 2025-05-13 12:58:40

More

ಶಿರಾ: ಕೃತಿಕಾ ಮಳೆ ಅವಾಂತರ |ಕೊಳಚೆ ನೀರಲ್ಲಿ ಜನರ ಪರದಾಟ

ಶಿರಾದಲ್ಲಿ ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ರು. ಆದ್ರೆ ಸಂಜೆ ಸಣ್ಣದಾಗಿ ಶುರುವಾದ ಮಳೆ 7 ನಂತರ ಭರ್ಜರಿಯಾಗಿ ಸುರಿಯಿತು.

24 Views | 2025-05-13 13:10:56

More

ರಾಜ್ಯ: ವಿಷಪೂರಿತ ಮದ್ಯ ಸೇವನೆ | 14 ಜನರ ದಾರುಣ ಸಾವು

ಇಂದಿಗೂ ಎಲ್ಲೆಡೆ ನಕಲಿ ಮದ್ಯ ಮಾರಾಟ ಜಾಲ ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ನಕಲಿ ಮದ್ಯವನ್ನು ಸೇವಿಸಿ ಸಾವನ್ನಪ್ಪುತ್ತಿರುವ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

25 Views | 2025-05-13 13:23:36

More

ಶಿರಾ: ಸ್ವಾತಂತ್ರ್ಯ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಸರ್ಕಾರಿ ಬಸ್‌ ಎಂಟ್ರಿ

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರು ಇನ್ನು ಅದೆಷ್ಟೋ ಗ್ರಾಮಗಳೂ ಇನ್ನು ಬಸ್‌ನನ್ನೇ ಕಂಡಿಲ್ಲ.. ನಿತ್ಯ ಹತ್ತಾರು ಕಿಲೋ ಮೀಟರ್‌ ನಡೆದುಕೊಂಡೆ ಓಡಾಡುವ ದುಸ್ಥಿತಿ ಇದೆ.

41 Views | 2025-05-13 13:32:18

More

ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಖುಷಿ ಸುದ್ದಿ| ಚಿನ್ನದ ಬೆಲೆ ಇಳಿಕೆ

ಸಾಮಾನ್ಯವಾಗಿ ಚಿನ್ನ ಎಂದರೆ ಹೆಣ್ಣು ಮಕ್ಕಳಿಗೆ ಬಹಳ ಅಚ್ಚುಮೆಚ್ಚು.ಯಾವುದೇ ಶುಭ ಸಮಾರಂಭವಿದ್ದರೂ ಮನೆಯಲ್ಲಿ ಚಿನ್ನದ ಖರೀದಿ ಜೋರಾಗಿ ನಡೆಯುತ್ತದೆ.

33 Views | 2025-05-13 14:52:53

More

ಪಾವಗಡ: ಪಾಪಿ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದ ಜನರು

ಕದನ ವಿರಾಮ ಘೋಷಣೆ ಆಗಿದ್ರು ಕುತಂತ್ರಿ ಬುದ್ಧಿ ತೋರಿಸಿದ ಪಾಪಿ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರೆಸಿತ್ತು.

40 Views | 2025-05-13 15:35:16

More

ಹೆಬ್ಬೂರು : ಗ್ರಾ.ಪಂ ನೂತನ ಅಧ್ಯಕ್ಷರಾಗಿ ದಿವ್ಯ ಆರ್‌ ಆಯ್ಕೆ

ಹೆಬ್ಬೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ದಿವ್ಯ ಆರ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

34 Views | 2025-05-13 16:08:27

More

ತುಮಕೂರು: ಪಾಲಿಕೆಯ ನಿರ್ಲಕ್ಷ್ಯಕ್ಕೆ ಕುಡಿಯಲು ನೀರಿಲ್ಲದ ಕ್ರೀಡಾಪಟುಗಳ ಪರದಾಟ

ಜನರಿಗೆ ಶುದ್ಧ ಕುಡಿಯುವ ನೀರನ್ನ ಒದಗಿಸುವುದು ಮಹಾನಗರ ಪಾಲಿಕೆಯ ಆದ್ಯ ಕರ್ತವ್ಯ. ಅದ್ರಂತೆ ಪಾಲಿಕೆಯ ವತಿಯಿಂದ ನಗರಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ.

29 Views | 2025-05-13 17:03:01

More

RAIN ALERT: ಇಂದು ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರೀ ಮಳೆ

ಮುಂದಿನ 7 ದಿನಗಳ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಇಂದಿನಿಂದ ಮೇ 16 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ &ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

38 Views | 2025-05-13 17:54:58

More

ಶಿರಾ : ನರೇಗಾ ಕಾಮಗಾರಿಯಲ್ಲಿ ಅಕ್ರಮ | ಗ್ರಾ.ಪಂ ಕಚೇರಿಗೆ ಬೀಗ ಜಡಿದು ಆಕ್ರೋಶ

ಹಳ್ಳಿಗಳ ಬಡ ಜನರಿಗಾಗಿ ವಿಶೇಷವಾಗಿ ನಿರುದ್ಯೋಗಿಗಳಿಗಾಗಿ ಕೂಲಿ ಕೊಟ್ಟು ಅವರನ್ನು ಉದ್ಯೋಗದಲ್ಲಿ ತೊಡಗಿಸುವ ಮೂಲಕ ವಿವಿಧ ಕಾಮಗಾರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ನರೇಗಾ ಯೋಜನೆಯನ್

53 Views | 2025-05-14 12:42:20

More

ಗುಬ್ಬಿ : ಕ್ಷೇತ್ರದ ಜನರ ಬವಣೆ ನೀಗಿಸಿದ ಶಾಸಕ ಎಂ,ಟಿ ಕೃಷ್ಣಪ್ಪ

ಗುಬ್ಬಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಂ.ಟಿ ಕೃಷ್ಣಪ್ಪ ಉದ್ಘಾಟಿಸಿದ್ರು.

19 Views | 2025-05-14 12:54:04

More

ಮಧುಗಿರಿ : ದೇಗುಲದಿಂದ ದಲಿತ ಯುವಕನನ್ನ ಹೊರಕ್ಕೆ ಕಳುಹಿಸಿದ ಪ್ರಕರಣ | FIR ಆಗಿ 4 ದಿನಗಳ ಕಳೆದರು ಆರೋಪಿಗಳ ಬಂಧನವಿಲ್ಲ

ಮೇ 10 ನೇ ತಾರೀಖು ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿನ ರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನ ದೇವಾಲಯದಿಂದ ಹೊರಗಡೆ ಕಳುಹಿಸಿದ್ರು.

19 Views | 2025-05-14 13:06:44

More

ಶಿರಾ : ಪರೇಡ್‌ನಲ್ಲಿ ರೌಡಿಗಳು ಭಾಗಿ | DYSP ಖಡಕ್‌ ವಾರ್ನಿಂಗ್‌

ಇಂದು ಶಿರಾ ನಗರದ ಉಪ ವಿಭಾಗದ ಕಚೇರಿ ಆವರಣದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ರೌಡಿ ಪರೇಡ್ ನಡೆಸಿದರು.

230 Views | 2025-05-14 13:35:13

More

ಗುಬ್ಬಿ : ಸ್ಥಳೀಯ ಚುನಾವಣೆ ನಡೆಸಲು ತಾಕತ್ತಿಲ್ಲ | ಸರ್ಕಾರದ ವಿರುದ್ಧ ಎಂ.ಟಿ ಕೃಷ್ಣಪ್ಪ ಕಿಡಿ

ಗುಬ್ಬಿ ತಾಲೂಕಿನ ಬೆನಕನಗೊಂದಿ, ಕಲ್ಲಹಳ್ಳಿ, ನರಸಿಂಹದೇವರಹಟ್ಟಿ, ಅಡಿಕೆ ಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಾಸಕ ಎಂ.ಟಿ ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.

20 Views | 2025-05-14 14:19:02

More

ಯಾದಗಿರಿ : ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್ | ಜಾಫರ್ ಖಾನ್ ಬಂಧನ

ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕೆಲವು ಘಟನೆಗಳು ವರದಿಯಾಗಿವೆ.

24 Views | 2025-05-14 15:28:17

More

ಕೊಪ್ಪಳ: ಕೊಪ್ಪಳದಲ್ಲಿ ಟಾಟಾ ಏಸ್​ ವಾಹನ ಪಲ್ಟಿ | ನರೇಗಾ ಕಾರ್ಮಿಕರಿಗೆ ಗಾಯ

ಇತ್ತೀಚಿನ ದಿನಗಳಲ್ಲಿ,ಯಾವಾಗ ಎಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂದು ಊಹಿಸಲು ಸಾಧ್ಯವಿಲ್ಲ. ಕರ್ನಾಟಕದ ಹಲವಾರು ಕಡೆಗಳಲ್ಲಿ ಅಪಘಾತಗಳು ಅಂಭವಿಸುತ್ತಿವೆ.

26 Views | 2025-05-14 17:22:29

More

ಶಿರಾ : ಶಿರಾದ ಹೊಸೂರು ಗ್ರಾ.ಪಂಚಾಯ್ತಿಯಲ್ಲಿ ಅಕ್ರಮದ ಘಾಟು

ಶಿರಾ ತಾಲೂಕಿನ ಚಂಗಾವರ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ವಾಸನೆ ಬಡಿದಿದೆ.

43 Views | 2025-05-15 12:34:10

More

ತಿಪಟೂರು : ನಾಮಫಲಕಗಳಿಲ್ಲದ ನಗರ | ವಿಳಾಸ ಹುಡುಕಲು ಜನರ ಪರದಾಟ

ಪ್ರತಿ ವಾರ್ಡ್ ಮತ್ತು ಅಡ್ಡ ರಸ್ತೆಗೆ ನಾಮಫಲಕ ಹಾಕುವುದು ಪ್ರತಿಯೊಂದು ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ಆದ್ಯ ಕರ್ತವ್ಯ.

24 Views | 2025-05-15 12:42:32

More

ದಾವಣಗೆರೆ : ಬೈಕ್‌ಗೆ ಡಿಕ್ಕಿ ಹೊಡೆದ ಕಾರು | ಇಬ್ಬರು ಯುವತಿಯರು ಸ್ಥಳದಲ್ಲೇ ಸಾವು

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ.

26 Views | 2025-05-15 13:46:12

More

ಉಡುಪಿ : ಉಡುಪಿಯಲ್ಲಿ ಸಾಲಬಾಧೆಯಿಂದ ತಂದೆ ಮಗನ ಸಾವು

ಸಾಲಬಾಧೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪೆಕ್ಕಟ್ಟೆಯಲ್ಲಿ ನಡೆದಿದೆ.

30 Views | 2025-05-15 14:46:47

More

ಶಿರಾ : ಎಲ್‌ಟಿಎಬಿ ವಿದ್ಯುತ್ ಕೇಬಲ್ | ರಾಜ್ಯದಲ್ಲಿಯೇ ಇದೇ ಮೊದಲು

ಶಿರಾ ನಗರದಲ್ಲಿ ಎಲ್ಟಿಎಬಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.

183 Views | 2025-05-15 14:55:37

More

HEBBURU : ಕಾಡುಗೊಲ್ಲ ಜನಾಂಗದ ಜನರಿರೋ ಗ್ರಾಮಕ್ಕೆ ಮೂಲಸೌಕರ್ಯವೇ ಇಂದಿಗೂ ಮರೀಚಿಕೆ

ಅದ್ಯಾಕೋ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೆಲವೊಂದು ಗ್ರಾಮಗಳು ಕಣ್ಣಿಗೆ ಕಾಣಿಸಲ್ಲ ಅಂತಾ ಕಾಣುತ್ತೆ.. ಸ್ವ

20 Views | 2025-05-15 17:20:22

More

ಚಿಕ್ಕನಾಯಕನಹಳ್ಳಿ :ಗೃಹ ಸಚಿವರ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಕಾನೂನಿನ ಭಯ ಇಲ್ವಾ?

ಹೀಗೆ ಡಿಸಿ ಕಚೇರಿ ಮುಂದೆ ಮನವಿ ಪತ್ರ ಇಟ್ಟುಕೊಂಡು ನ್ಯಾಯಕ್ಕಾಗಿ ಮೊರೆ ಹಿಡುತ್ತಿರೋ ಯುವಕನ ಹೆಸರು ದೇವರಾಜ್‌ ಅಂತಾ..

19 Views | 2025-05-15 17:36:50

More

ಆನಂದ್ ಗುರೂಜಿಗೆ ದಿವ್ಯಾ ವಸಂತ್ ಬ್ಲ್ಯಾಕ್ಮೇಲ್ ಮಾಡಿದ್ರಾ..?

ಖ್ಯಾತ ಜ್ಯೋತಿಷಿ ಮಮಹರ್ಷಿ ಆನಂದ್ ಗುರೂಜಿಗೆ ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

39 Views | 2025-05-15 18:09:56

More

ತುಮಕೂರು : ತುಮಕೂರಿಗರೇ ಹುಷಾರ್‌..ಹುಷಾರ್‌.. |ಡೇಂಜರ್‌ ಆಗಿವೆ ವಿದ್ಯುತ್‌ ಬಾಕ್ಸ್‌ಗಳು

ತುಮಕೂರನ್ನ ಸ್ಮಾರ್ಟ್‌ ಸಿಟಿ, ಅಭಿವೃದ್ಧಿ ಹೊಂದುತ್ತಿರುವ ನಗರ, 2 ನೇ ಬೆಂಗಳೂರು ಅಂತಾನು ಕರೆಯಲಾಗುತ್ತೆ. ಆದ್ರೆ ತುಮಕೂರು ನಗರಾದ್ಯಂತ ಸಮಸ್ಯೆಗಳ ಆಗರವೇ ಅಡಗಿದೆ.

16 Views | 2025-05-15 18:18:17

More

ತುಮಕೂರು : ಪ್ರತಿಷ್ಠಿತ ಶಾಲೆಯ ಬಳಿ ಕಸವೋ..ಕಸ | ದುರ್ನಾತದಲ್ಲೇ ಮಕ್ಕಳಿಗೆ ಪಾಠ

ದಿನೇ ದಿನೆ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರಿ ಅಂತಾ ಹೆಸರು ಪಡೆದಿರೋ ತುಮಕೂರು ನಗರ ಗಾರ್ಬೇಜ್‌ ಸಿಟಿ ಎಂಬ ಹಣೆಪಟ್ಟಿ ಪಡೆದುಕೊಳ್ತಿದೆ.

21 Views | 2025-05-16 11:14:55

More

ತುಮಕೂರು : ತುಮಕೂರಿನಲ್ಲಿ ಮಳೆ ಅಬ್ಬರ | ಹಲವೆಡೆ ನಾನಾ ಅವಾಂತರ

ಬಿರು ಬಿಸಲಿನ ನಡುವೆ ರಾಜ್ಯದ ಸಲವೆಡೆ ಮಳೆ ಆಗ್ತಿದೆ ಪೂರ್ವ ಮುಂಗಾರು ಮಳೆ ಆಗ್ತಿದ್ದು ಹಲವೆಡೆ ಮಳೆ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

25 Views | 2025-05-16 12:04:08

More

ಮಂಗಳೂರು :ಮುಳುಗುತ್ತಿದ್ದ ಸರಕು ಹಡಗಿನಲ್ಲಿದ್ದ 6 ಮಂದಿ ರಕ್ಷಣೆ

ಮಂಗಳೂರು ಕರಾವಳಿಯಿಂದ ಸುಮಾರು 60-70 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಎಂಎಸ್ವಿ ಸಲಾಮತ್ ಹೆಸರಿನ ಹಡಗು ಮುಳುಗಿರುವ ಘಟನೆ ಇತ್ತೀಚೆಗೆ ನಡೆದಿದೆ.

21 Views | 2025-05-16 12:21:22

More

ಚಿಕ್ಕಬಳ್ಳಾಪುರ : ನಾಗಲಮುದ್ದಮ್ಮ ದೇವಿ ವಾರ್ಷಿಕೋತ್ಸವ |ಇಲ್ಲಿ ಬಂದ್ರೆ ನಿಮ್ಮ ಕಷ್ಟಗಳೆಲ್ಲ ಮಾಯ

ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಾಗಲಮುದ್ದಮ್ಮ ದೇವಿ ದೇವಾಲಯದ 9 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

29 Views | 2025-05-16 12:35:44

More

ತುಮಕೂರು : ಮೇ 18 ರಂದು ತಿರಂಗ ಯಾತ್ರೆ | ತುಮಕೂರಲ್ಲಿ ಹೇಗಿದೆ ಸಿದ್ಧತೆ?

ತುಮಕೂರು ನಗರವು ಭಾನುವಾರ, ಮೇ 18ರಂದು ಒಂದು ಮಹತ್ವಪೂರ್ಣ ಘಟನೆಗೆ ಸಾಕ್ಷಿಯಾಗಲಿದ್ದು, “ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ” ಬೃಹತ್ ತಿರಂಗ ಯಾತ್ರೆ ಏರ್ಪಡಿಸಲಾಗಿದೆ.

37 Views | 2025-05-16 13:31:08

More

ಪಾವಗಡ : ನೀರಿಗಾಗಿ ನಾರಿಯರ ಪಟ್ಟು | ಖಾಲಿ ಕೊಡ ಹಿಡಿದು ಆಕ್ರೋಶ

ಪಾವಗಡ ಅಂದ್ರೆ ಸಮಸ್ಯೆ, ಸಮಸ್ಯೆ ಅಂದ್ರೆ ಪಾವಗಡ ಅನ್ನುವಂತಾಗಿದೆ ಆ ತಾಲೂಕಿನ ಪರಿಸ್ಥಿತಿ, ಒಂದು ಕಡೆ ಅಭಿವೃದ್ಧಿಯ ಕೆಲಸಗಳು ಆಗ್ತಿವೆ ಅನ್ನೊ ಮಾತು ಕೇಳಿಬರ್ತಿದ್ರೆ.

25 Views | 2025-05-16 14:06:49

More

ಬೆಂಗಳೂರು : ಬೆಂಗಳೂರು ಇಸ್ಕಾನ್‌ಗೆ ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಜಯ

ಬೆಂಗಳೂರು: ನಗರದ ಇಸ್ಕಾನ್ ದೇವಾಲಯದ ಆಸ್ತಿ ಒಡೆತನದ ವಿವಾದಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ.

29 Views | 2025-05-16 14:57:01

More

ದೇಶ : ಭಾರತದ ಜೊತೆಗೆ ನಾನು ಶಾಂತಿ ಮಾತುಕತೆಗೆ ಸಿದ್ಧ - ಪಾಕ್‌ ಪ್ರಧಾನಿ

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಪಾಕ್‌ ಉಗ್ರರ ಹತ್ಯೆ ಮಾಡಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.

25 Views | 2025-05-16 15:03:50

More

ತುಮಕೂರು : ನಿನ್ನೆ ತುಮಕೂರಿನಲ್ಲಿ ಲೋಕಾ ಅಧಿಕಾರಿಗಳ ಮೆಗಾ ರೇಡ್‌

ನಿನ್ನೆ ತುಮಕೂರಿನಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮೆಗಾ ರೇಡ್‌ ನಡೆಸಿದ್ದು, ಭ್ರಷ್ಟ ಅಧಿಕಾರಿಗೆ ಚಳಿ ಬಿಡಿಸಿದ್ರು.

20 Views | 2025-05-16 15:49:25

More

ಹೊನ್ನುಡಿಕೆ: ಫಲವತ್ತಾದ ಮಣ್ಣು ಹೇಗಿರುತ್ತೆ? |ವಿಜ್ಞಾನಿಯಿಂದ ರೈತರಿಗೆ ಮಾಹಿತಿ

ಇಂದು ಮಣ್ಣು ವಿಜ್ಞಾನಿ ರಮೇಶ್‌ ಬೆಳಿಗ್ಗೆ ಇತಿಹಾಸ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡ್ರು.

18 Views | 2025-05-16 15:55:05

More

ತುಮಕೂರು : ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ತುಮಕೂರು ಜಿಲ್ಲೆ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರೋ ಪೋಕ್ಸೋ ಪ್ರಕರಣಗಳನ್ನು ಜಿಲ್ಲಾ ಘನ ನ್ಯಾಯಾಲಯ ಇತ್ಯರ್ಥ ಮಾಡ್ತಿದ್ದು, ದೌರ್ಜನ್ಯಕ್ಕೆಒಳಗಾದವರಿಗೆ ನ್ಯಾಯ ದೊರಕಿಸುವ ಕೆಲಸ ಆಗುತ್ತಿದೆ

28 Views | 2025-05-16 16:50:48

More

ಗುಬ್ಬಿ : ಗುಬ್ಬಿ ಪಟ್ಟಣ ಪಂಚಾಯಿತಿಗೆ ನೂತನ ಸಾರಥಿ ಆದ ಆಯಿಷಾ

ಗುಬ್ಬಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ 7 ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಸದಸ್ಯೆ ಆಯಿಷಾ ತಾಸಿನ್ ನೂತನ ಅಧ್ಯಕ್ಷರಾಗಿದ್ದಾರೆ.

28 Views | 2025-05-16 17:01:52

More

DISHA MADAN : ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡತಿ ದಿಶಾ ಮದನ್

ಪ್ರತಿ ವರ್ಷದಂತೆ ಈ ವರ್ಷವೂ ಮೇ 13ರಿಂದ 24ರವರೆಗೆ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಚಲನಚಿತ್ರ ಹಬ್ಬ ಕಾನ್ ಫಿಲ್ಮ್ ಫೆಸ್ಟಿವಲ್ 2025 ಗೆ ಭರ್ಜರಿ ಚಾಲನೆ ಸಿಕ್ಕಿದೆ.

46 Views | 2025-05-16 17:52:05

More

ತುಮಕೂರು : ಪ್ರಜಾಶಕ್ತಿ ಟಿವಿ ಒಂದೇ ವರದಿಗೆ ಓಡೋಡಿ ಬಂದ ಬೆಸ್ಕಾಂ ಅಧಿಕಾರಿಗಳು

ನಿಮ್ಮ ಪ್ರಜಾಶಕ್ತಿ ಟಿವಿ ಜನಪರವಾದ ಕೆಲಸಗಳನ್ನು ಮಾಡುತ್ತಾ, ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು ಎಚ್ಚರಿಸುವಂತಹ ಕೆಲಸ ಮಾಡ್ತಾ ಇದೆ.

15 Views | 2025-05-16 18:15:36

More

ರಾಯಚೂರು : ಮನೆಗಳ್ಳತನ ಮಾಡುತ್ತಿದ್ದ ಕಳ್ಳ ಅರೆಸ್ಟ್‌ | 7.89 ಲಕ್ಷ ರೂ ಮೌಲ್ಯದ ವಸ್ತು ಜಪ್ತಿ

ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ರಾಯಚೂರು ಗ್ರಾಮೀಣ, ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

24 Views | 2025-05-16 18:25:26

More

ತುಮಕೂರು : ಸರ್ಕಾರ, ಗೃಹ ಸಚಿವರ ತಲೆ ಬಿಸಿ ಮಾಡಿದ ಡಿಸಿ ಆದೇಶ

ಗೃಹ ಸಚಿವರ ತವರು ಜಿಲ್ಲೆಯಲ್ಲೇ ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ತೋರಿದ್ರಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿರೋದು ತುಮಕೂರಿನ ಡಿಸಿ ಹೊರಡಿಸಿರೋ ಆದೇಶದಿಂದ.

19 Views | 2025-05-16 18:32:38

More

ಪಾವಗಡ : ಪಾವಗಡ ಆಸ್ಪತ್ರೆಗೆ ಸಂಸದ ದಿಢೀರ್‌ ವಿಸಿಟ್‌ | ವೈದ್ಯಾಧಿಕಾರಿಗಳ ವಿರುದ್ಧ ಕಾರಜೋಳ ಗರಂ

ಇಂದು ಪಾವಗಡ ತಾಲೂಕಿನ ಪಟ್ಟಣ ಪಂಚಾಯ್ತಿಯಲ್ಲಿ ಸಂಸದ ಗೋವಿಂದ ಕಾರಜೋಳ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

16 Views | 2025-05-17 10:42:36

More

ಚಿಕ್ಕಬಳ್ಳಾಪುರ : ರೈತನ ತೋಟಕ್ಕೆ ವಾಮಾಚರ | ಚಿನ್ನದ ಬೆಲೆಯ ದಾಕ್ಷಿ ನಾಶ

ರೈತನ ದ್ರಾಕ್ಷಿ ತೋಟಕ್ಕೆ ಯಾರೋ ವಾಮಾಚಾರ ಮಾಡಿ ಹೋಗಿದ್ದು, ದ್ರಾಕ್ಷಿ ಬೆಳೆ ಕಟಾವು ಮಾಡಲು ಯಾರು ಬರ್ತಿಲ್ಲ ಅಂತಾ ರೈತ ಕಂಗಾಲಾಗಿ ಕೂತಿದ್ದಾನೆ.

70 Views | 2025-05-17 10:51:16

More

ಬಳ್ಳಾರಿ : ಕೃಷಿಹೊಂಡದಲ್ಲಿ ಬಿದ್ದು ಬಾಲಕನ ದಾರುಣ ಅಂತ್ಯ

ಕೃಷಿ ಹೊಂಡಕ್ಕೆ ಬಿದ್ದು 13 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

44 Views | 2025-05-17 11:02:53

More

ತಿಪಟೂರು : ಕಲ್ಪತರು ನಾಡಲ್ಲಿ ಚರಂಡಿ ಅವಾಂತರ | ಜನರ ಜೀವಕ್ಕೆ ಬೆಲೆ ಇಲ್ವಾ?

ತಿಪಟೂರು ಅಂದ್ರೆ ಶೈಕ್ಷಣಿಕವಾಗಿ ಬೆಳೆಯುತ್ತಿರುವ ತಾಲೂಕು ಅಂತಾಲೇ ಹೆಸರುವಾಸಿ. ಇಲ್ಲಿ ತಲೆಎತ್ತಿರುವ ಶೈಕ್ಷಣಿಕ ಸಂಸ್ಥೆಗಳಿಂದಾಗಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿದೆ.

30 Views | 2025-05-17 11:33:21

More

SPORTS : ಐಪಿಎಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಿಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಆಭರಣಗಳು ದಾನ

ವಿಶ್ವವಿಖ್ಯಾತ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಗೆ 3.36 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳನ್ನುಸಂಜೀವ್ ಗೋಯೆಂಕಾ ದಾನ ಮಾಡಿದ್ದಾರೆ.

28 Views | 2025-05-17 12:07:14

More

ಬೆಂಗಳೂರು : ಕೋರಮಂಗಲ ಹೋಟೆಲ್‌ನಲ್ಲಿ ಬಳಸಿರೋ ಪದಕ್ಕೆ ಕನ್ನಡಿಗರು ಕೆಂಡಾಮಂಡಲ

ಕೋರಮಂಗಲದ ಹೋಟೆಲ್ಗಳಲ್ಲಿ ಕನ್ನಡಿಗರ ವಿರುದ್ಧ ಅವಹೇಳನಕಾರಿ ಬರಹ ಪ್ರಸಾರವಾಗಿದ್ದು, ಇದರಿಂದ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ.

45 Views | 2025-05-17 12:42:12

More

ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ವಿರುದ್ಧ ತುಮಕೂರಿಗರ ಆಕ್ರೋಶ

ಬೆಂಗಳೂರು ಮತ್ತು ತುಮಕೂರಿನ ನಡುವಿನ ಮೆಟ್ರೋ ಸಂಪರ್ಕ ಯೋಜನೆ ಇದೀಗ ರಾಜಕೀಯ ವಾದ ವಿವಾದಗಳಿಗೆ ಕಾರಣವಾಗುತ್ತಿದೆ.

30 Views | 2025-05-17 13:28:02

More

ಬೆಂಗಳೂರು : ಬೆಂಗಳೂರಿನಲ್ಲಿ ಇಂದು RCB VS KKR ಹೈವೋಲ್ಟೇಜ್ ಪಂದ್ಯ | ಮಧ್ಯರಾತ್ರಿವರೆಗೆ ಮೆಟ್ರೋ ಸೇವೆ

ಭಾರತ-ಪಾಕಿಸ್ತಾನ ನಡುವಿನ ಯುದ್ಧ ಸಂಘರ್ಷದ ಹಿನ್ನೆಲೆ ಅರ್ಧಕ್ಕೆ ನಿಲ್ಲಿಸಲಾಗಿದ್ದ ಐಪಿಎಲ್ 2025 ಇಂದು ಮರು ಆರಂಭವಾಗುತ್ತಿದೆ. ಇದೀಗ ಟೂರ್ನಮೆಂಟ್ ಮತ್ತೆ ಪ್ರಾರಂಭವಾಗಿದೆ.

33 Views | 2025-05-17 14:16:45

More

ತುಮಕೂರು : ತುಮಕೂರಿನಲ್ಲಿ ಸಚಿವ ಸೋಮಣ್ಣ ಫುಲ್‌ ಆಕ್ಟಿವ್‌

ಕಳೆದ ತಿಂಗಳು ತುಮಕೂರು ಜಿಲ್ಲೆಯ 8 ಕಡೆಗಳಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವ ಸೋಮಣ್ಣ ಮಾಡಿದ್ದಾರೆ.

19 Views | 2025-05-17 14:27:04

More

ಬಾಗಲಕೋಟೆ : ಜಮಖಂಡಿಯಲ್ಲಿ ವರನಿಗೆ ಆರತಕ್ಷತೆಯ ಮುನ್ನವೇ ಹೃದಯಾಘಾತ | ಸಂಭ್ರಮ ಕಿತ್ತುಕೊಂಡ ವಿಧಿ

ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತವಾಗುತ್ತಿರುವ ಘಟನೆಗಳು ಆತಂಕವನ್ನು ಮೂಡಿಸುತ್ತಿವೆ.

41 Views | 2025-05-17 16:19:00

More

ಪಾವಗಡ : ಜಾತಿಗಣತಿದಾರರು ಬಂದಾಗ ಛಲವಾದಿ ಎಂದು ನಮೂದಿಸಿ | ಛಲವಾದಿ ಸಮುದಾಯದ ಜಿಲ್ಲಾಧ್ಯಕ್ಷ ಭಾನುಪ್ರಕಾಶ್‌ ಕರೆ

ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರಕ್ಕೆ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯ ದಿನಾಂಕವನ್ನು ಮೇ25ರ ವರೆಗೂ ವಿಸ್ತರಿಸಿದೆ.

16 Views | 2025-05-17 18:03:42

More

ರಾಜ್ಯ : ದ್ವಿತೀಯ ಪಿಯುಸಿ 3ನೇ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಮೇ 16 ರಂದು ಕರ್ನಾಟಕದ ದ್ವಿತೀಯ ಪಿಯುಸಿ 2ನೇ ಫಲಿತಾಂಶ ಪ್ರಕಟವಾಗಿದೆ.

18 Views | 2025-05-17 18:39:36

More

ತಿಪಟೂರು : ಗುತ್ತಿಗೆದಾರರ ಚೆಲ್ಲಾಟ | ಸಾರ್ವಜನಿಕರ ಜೀವಕ್ಕೆ ಕಂಟಕ

ಗುತ್ತಿಗೆದಾರರ ಬೇಜಬ್ದಾರಿಯಿಂದ ಅದೆಷ್ಟೋ ಕಾಮಗಾರಿಗಳು ನೆಲಕಚ್ಚಿರೋದು ಆಗ್ಗಾಗೆ ಕಂಡು ಬರುತ್ತಿರುತ್ತದೆ. ಈಗ ಅಂತಹದ್ದೇ ಅವೈಜ್ಞಾನಿಕ ಕಾಮಗಾರಿಗೆ ತಿಪಟೂರು ನಗರಸಭೆ ಸಾಕ್ಷಿಯಾಗಿದೆ.

27 Views | 2025-05-18 10:36:32

More

ಬೆಂಗಳೂರು : ಕನ್ನಡಿಗರಿಗೆ ಅಪಮಾನ ಮಾಡಿದ್ದ ಹೋಟೆಲ್ ಸೀಜ್ | ಮ್ಯಾನೇಜರ್ ಬಂಧನ

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕೋರಮಂಗಲದಲ್ಲೊಂದು ವಿವಾದ ಉಂಟುಮಾಡಿದ ಘಟನೆ ಬೆಳಕಿಗೆ ಬಂದಿದೆ.

34 Views | 2025-05-18 11:16:05

More

ಮಂಗಳೂರು : ಪಂಜಾಬ್​​ನಲ್ಲಿ ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಆಕಾಂಕ್ಷ ಎಂಬ ಯುವತಿ ಪಂಜಾಬ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವಂತಹ ಘಟನೆ ನೆನ್ನೆ ಸಂಜೆ ನಡೆದಿದೆ.

47 Views | 2025-05-18 11:52:24

More

ಬೆಂಗಳೂರು : 93ನೇ ವಸಂತಕ್ಕೆ ಹೆಚ್.ಡಿ. ದೇವೇಗೌಡರು | ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ವಿಶ್

ಇಂದು ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ತಮ್ಮ 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

25 Views | 2025-05-18 12:34:43

More

SHAMNTH GOWDA : ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಖ್ಯಾತಿಯ ಶಮಂತ್‌ ಗೌಡ

ಇಷ್ಟು ದಿನ ಸಿಂಗಲ್ ಆಗಿದ್ದ ಶಮಂತ್ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

34 Views | 2025-05-18 12:58:36

More

ರಾಮನಗರ : ರಾಮನಗರ ಬಾಲಕಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | FSL ವರದಿಯಲ್ಲಿ ಸ್ಫೋಟಕ ಅಂಶ ಬಯಲು

ರಾಮನಗರ ಜಿಲ್ಲೆಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೋನಿಯಲ್ಲಿ 14 ವರ್ಷದ ದಿವ್ಯಾಂಗ ಬಾಲಕಿಯ ಸಾವು ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಘಟನೆಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

43 Views | 2025-05-18 13:45:16

More

ಚಿಕ್ಕಬಳ್ಳಾಪುರ : ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು

ಚಿಕ್ಕಬಳ್ಳಾಪುರದ ಅಭಯ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರೋಶದ ಕಟ್ಟೆಹೊಡೆದಿತ್ತು.

28 Views | 2025-05-18 13:59:59

More

ಕೊಪ್ಪಳ : ಪ್ರೀತಿಸಿ ಮದುವೆಯಾಗಿದ್ದಕ್ಕೆ 8 ವರ್ಷ ಬಹಿಷ್ಕಾರ ಶಿಕ್ಷೆ

ಕೊಪ್ಪಳ ಜಿಲ್ಲೆಯ ಚಿಲಕಮುಖಿ ಗ್ರಾಮ ಕಲಮುಖಿ ಗ್ರಾಮದ ಈ ಪ್ರಕರಣ ಅನಿಷ್ಟ ಪದ್ಧತಿ ಇನ್ನೂ ಜೀವಂತವಿರುವುದನ್ನು ಪುನಾರೂಢಗೊಳಿಸುತ್ತದೆ.

31 Views | 2025-05-18 14:46:22

More

Cannes Film Festival 2025 : ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಿಂಚಿದ ನಟಿ ದಿಶಾ ಮದನ್

ಕನ್ನಡ ಕಿರುತೆರೆಯಲ್ಲಿ ದಿಶಾ ಮದನ್ ಅವರು ಫೇಮಸ್ ಆಗಿದ್ದಾರೆ. ಇವರು ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಜನಮೆಚ್ಚುಗೆಯನ್ನು ಪಡೆದಿದ್ದರು.

45 Views | 2025-05-18 15:43:13

More

ಮಧುಗಿರಿ : ಇತರೆ ರೈತರಿಗೆ ಮಾದರಿಯಾದ ವೃದ್ಧ ರೈತ ದಂಪತಿ

ಮಧುಗಿರಿಯ ಕೊಡಿಗೇನಹಳ್ಳಿಯ ಕೆಂಪಾಪುರ ಗ್ರಾಮದ 78 ವರ್ಷದ ಲಕ್ಷ್ಮಣ ರೆಡ್ಡಿ, 70 ವರ್ಷದ ಶಾರದಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮಳೆಯ ನೀರನ್ನೇ ನಂಬಿ 5 ಕ್ವಿಂಟಾಲ್‌ ತೊಗರಿಯನ್ನು ಬೆಳೆದಿದ್ದಾರೆ.

32 Views | 2025-05-18 16:15:03

More

ತುಮಕೂರು : ಪಾಳು ಬಿದ್ದ ಸ್ಥಿತಿಯಲ್ಲಿವೆ ತುಮಕೂರು ನಗರದ ಪಾರ್ಕ್‌ಗಳು

ತುಮಕೂರು ನಗರ ಶರವೇಗದಲ್ಲಿ ಅಭಿವೃದ್ಧಿ ಆಗ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗ್ತಾ ಇವೆ.

21 Views | 2025-05-18 17:37:27

More

ತುಮಕೂರು : ಎಸ್‌ಪಿ ಅಶೋಕ್‌ಗೆ DG& IGP ಕಮೆಂಡೇಶನ್‌ ಡಿಸ್ಕ್‌ ಪದಕ

ತುಮಕೂರಿನ ದಕ್ಷ ಎಸ್‌ಪಿ ಅಂತಾನೆ ಕರೆಸಿಕೊಳ್ಳೋ ಎಸ್‌ಪಿ ಕೆ.ವಿ ಅಶೋಕ್‌ ವೆಂಕಟ್‌ಗೆ ಪದಕವೊಂದಕ್ಕೆ ಭಾಜನರಾಗಿದ್ದಾರೆ.

45 Views | 2025-05-18 18:44:50

More

IPL 2025 : 4 ವರ್ಷಗಳ ನಂತರ ಐಪಿಎಲ್‌ನಲ್ಲಿ ಕೊರೊನಾ ಸದ್ದು

ಐಪಿಎಲ್ 2025 ಮತ್ತೆ ಪುನರಾರಂಭವಾಗಿದೆ, ಆದರೆ ಪುನರಾರಂಭದ ಹಿಂದೆಯೇ ಒಂದು ಆಘಾತಕಾರಿ ಬೆಳವಣಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ.

22 Views | 2025-05-18 18:56:52

More

DARSHAN : ಇಂದು ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ | ಹೊಸ ಲುಕ್‌ನಲ್ಲಿ ದಾಸ

ಮೇ 19, 2003ರಂದು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

48 Views | 2025-05-19 10:47:08

More

ಮಂಗಳೂರು : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವಿಗೆ ಟ್ವಿಸ್ಟ್

ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್ ಪಂಜಾಬ್ ಕಾಲೇಜಿನಲ್ಲಿ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

48 Views | 2025-05-19 11:20:53

More

ಶಿರಾ : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ | ಜೀವಭಯದಲ್ಲಿ ಜನರ ಓಡಾಟ

ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುನ್ನವೇ ಭರ್ಜರಿ ಮಳೆಯಾಗಿತ್ತು. ಇದೀಗ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

215 Views | 2025-05-19 11:27:14

More

ಕೊಡಗು : ಕೊಡಗಿನಲ್ಲಿ ಹೃದಯವಿದ್ರಾವಕ ಘಟನೆ | ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮಪಂಚಾಯತ್ ವ್ಯಾಪ್ತಿಯ ಯಡವಾರೆ ಗ್ರಾಮದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಕೊಂಡಿರುವ ಘಟನೆ ನಡೆದಿದೆ

36 Views | 2025-05-19 11:52:35

More

ತಿಪಟೂರು : ಹೆದ್ದಾರಿಗೆ ಬಿದ್ದ ಮರದ ಕೊಂಬೆ | ದೊಡ್ಡ ಮರಗಳಿಂದ ಜೀವಕ್ಕೆ ಕುತ್ತು

ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಭರ್ಜರಿ ಮಳೆಯ ಕಾರಣಕ್ಕೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

39 Views | 2025-05-19 12:03:19

More

ಶಿರಾ : ಕೂಸಿನ ಮನೆʼ ಯೋಜನೆಯಲ್ಲಿ ಲೂಟಿ? |ಅಧಿಕಾರಿಗಳ ವಿರುದ್ಧ ಆಕ್ರೋಶ

ಸರ್ಕಾರ ನರೇಗಾ ಯೋಜನೆಯಲ್ಲಿ ಗ್ರಾಮೀಣ ಭಾಗದ ಬಡವರಿಗೆ ಕೂಲಿ ಕೆಲಸವೇನೋ ಕೊಟ್ಟಿತ್ತು. ಕೂಲಿಗೆ ಹೋಗುವ ವೇಳೆಯಲ್ಲಿ ಮಕ್ಕಳನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

194 Views | 2025-05-19 12:45:30

More

ರಾಮನಗರ : ಬೈಕ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ KSRTC ಬಸ್‌ | ಸಬ್ ಇನ್ಸ್‌ಪೆಕ್ಟರ್ ಸಾವು

ತಿರುವಿನಲ್ಲಿ ನಿಯಂತ್ರಣ ತಪ್ಪಿ ಎರಡು ಬೈಕ್ಗಳಿಗೆ ಗುದ್ದಿ ಕೆಎಸ್ಆರ್ಟಿಸಿ ಬಸ್ ಹಳ್ಳಕ್ಕೆ ಮಗುಚಿದ ಪರಿಣಾಮ ಬೈಕ್ನಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

49 Views | 2025-05-19 13:10:14

More

ಬೆಂಗಳೂರು : ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರ | ಗೋಡೆ ಕುಸಿದು ಮಹಿಳೆ ಸಾವು

ನಿನ್ನೆ ರಾತ್ರಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದ್ದು, ನಗರದಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿದೆ.

39 Views | 2025-05-19 13:47:27

More

ತುಮಕೂರು : ತುಮಕೂರಿನಲ್ಲಿ ಒಂದೇ ಒಂದು ಮಳೆಗೆ ಯುಜಿಡಿ ಬ್ಲಾಕ್‌

ತುಮಕೂರಿನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಸತತವಾಗಿ ಮಳೆಯಾಗಿದ್ದು ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.

31 Views | 2025-05-19 13:59:00

More

ಮಹಾರಾಷ್ಟ್ರ : ಮಹಾರಾಷ್ಟ್ರದ ಸೋಲಾಪುರದ ಕಾರ್ಖಾನೆಯಲ್ಲಿ ಬೆಂಕಿ ಅವಘಡ | 8 ಮಂದಿ ಸಜೀವ ದಹನ

ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಎಂಟು ಜನರು ಪ್ರಾಣ ಕಳೆದುಕೊಂಡ ಘಟನೆ ಸಂಭವಿಸಿದೆ .

27 Views | 2025-05-19 14:29:07

More

ಬೆಳಗಾವಿ : ಯೋಧನ ಅಂತ್ಯಕ್ರಿಯೆಗಾಗಿ ಸರ್ಕಾರದ ಜಾಗವನ್ನು ಕೇಳಿದ್ದಕ್ಕೆ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್

ಬೈಲಹೊಂಗಲ ತಾಲ್ಲೂಕಿನ ಮುರಗೋಡ ಗ್ರಾಮದಲ್ಲಿಕರ್ತವ್ಯದಲ್ಲಿರುವಾಗ ಗಾಯಗೊಂಡು ದೆಹಲಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ವಿಷ್ಣು ಕಾರಜೋಳ ಅಂತ್ಯಕ್ರಿಯೆ ವಿವಾದಕ್ಕೆ ಕಾರಣವಾಗಿದೆ

37 Views | 2025-05-19 16:05:41

More

ತುಮಕೂರು : ಪ್ರಜಾಶಕ್ತಿ ಟಿವಿ ಒಂದೇ ಸುದ್ದಿಗೆ ಮಹಾನಗರ ಪಾಲಿಕೆ ಫುಲ್‌ ಅಲರ್ಟ್

ಪ್ರಜಾಶಕ್ತಿ ಟಿವಿಯು ತುಮಕೂರಿನಲ್ಲಿರುವ ಜನರ ಧ್ವನಿಯಾಗಿ ಕೆಲಸ ಮಾಡ್ತಿದೆ. ಜನರ ಸಮಸ್ಯೆಗಳನ್ನ ಆಲಿಸಿ ಅದನ್ನು ಅಧಿಕಾರಿಗಳ ಮುಂದಿಟ್ಟು ಬಗೆಹರಿಸುವ ಕಾರ್ಯಕ್ಕೆ ಮುಂದಾಗಿದೆ.

22 Views | 2025-05-19 17:17:57

More

ಬೆಂಗಳೂರು : ಬೆಂಗಳೂರು ಮಳೆ ನೀರಿನಲ್ಲಿ ಸರ್ಫಿಂಗ್ ಆಡುತ್ತಿರುವ ಡಿ.ಕೆ. ಶಿವಕುಮಾರ್ | ವಿಡಿಯೋ ವೈರಲ್‌

ಬೆಂಗಳೂರು ಮಹಾನಗರದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯು ನಗರವಾಸಿಗಳ ಜಿವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.

51 Views | 2025-05-19 17:43:51

More

ಬೆಂಗಳೂರು : ಬೆಂಗಳೂರು ಮಳೆ ಅನಾಹುತ |ಸಿಎಂ ಸಿಟಿ ರೌಂಡ್ಸ್ ರದ್ದು

ಬೆಂಗಳೂರಿನಲ್ಲಿ ಭಾರೀ ಮಳೆಯ ಪರಿಣಾಮವಾಗಿ ನಗರದೆಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ.

36 Views | 2025-05-19 18:22:19

More

ರಾಯಚೂರು : ರಾಯಚೂರಿನಲ್ಲಿ ಭಾರೀ ಮಳೆ | ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಂಭೀರ ಗಾಯ

ರಾಯಚೂರು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಹಿನ್ನಲೆಯಲ್ಲಿ ಅನೇಕ ಅವಾಂತರಗಳು ಸಂಭವಿಸುತ್ತಿದ್ದು, ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಗಂಭೀರ ಘಟನೆ ನಡೆದಿದೆ.

33 Views | 2025-05-19 18:38:19

More

ತುಮಕೂರು : ಸಂಚಾರಿ ಪೊಲೀಸ್‌ ಠಾಣೆಗೆ ಹೋಗಲು ಸರಿಯಾದ ರಸ್ತೆಯೇ ಇಲ್ಲ

ತುಮಕೂರಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಮೊನ್ನೆ ರಾತ್ರಿ ಭಾರಿ ಮಳೆಯಗಿದ್ದು ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದವು.

54 Views | 2025-05-20 10:55:12

More

ರಾಜ್ಯ : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿಕೆ | ಮೇ 24ರವರೆಗೆ ತೀವ್ರ ಮಳೆಯ ಮುನ್ಸೂಚನೆ

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ತೀವ್ರತೆಗೆ ತಲುಪಿದ್ದು, ಹವಾಮಾನ ಇಲಾಖೆ ಮೇ 24ರವರೆಗೂ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

60 Views | 2025-05-20 11:09:38

More

ಶಿರಾ : ಮೂರು ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡ KSRTC ಬಸ್‌

ಸುಮಾರು 25 ಪ್ರಯಾಣಿಕರು ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡಿದೆ.

530 Views | 2025-05-20 11:18:11

More

ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡುಸುವುದಾಗಿ ನಂಬಿಸಿ ಲಕ್ಷಾಂತರ ರೂ ವಂಚನೆ | ಆರೋಪಿ ಸಿಸಿಬಿ ವಶಕ್ಕೆ

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.

45 Views | 2025-05-20 11:51:47

More

‌ಚಿಕ್ಕಮಗಳೂರು : ಭಾರೀ ಮಳೆ | ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಜಾರಿದ KSRTC ಬಸ್

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಇಂದು ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ KSRTC ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ.

46 Views | 2025-05-20 12:20:40

More

ಬೆಂಗಳೂರು : ದರ್ಶನ್ ಕೊಲೆ ಪ್ರಕರಣದ ವಿಚಾರಣೆ ಮುಂದೂಡಿಕೆ | ಕೋರ್ಟ್ ಹಾಲ್ನಲ್ಲಿ ಅಕ್ಕ-ಪಕ್ಕ ನಿಂತ ದರ್ಶನ್ ಪವಿತ್ರ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾದರು.

38 Views | 2025-05-20 12:57:35

More

ತುಮಕೂರು : ಗಾರ್ಡನ್‌ ರಸ್ತೆಯತ್ತ ತಿರುಗಿ ನೋಡ್ತಾ ಇಲ್ಲ ಪಾಲಿಕೆ

ಬ್ಬಬ್ಬಾ.. ಮಹಾನಗರ ಪಾಲಿಕೆಯ ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷ್ಯ, ಸೋಂಬೇರಿತನ. ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆ ಅನ್ನೋದಕ್ಕೆ ಗಾರ್ಡನ್‌ ರಸ್ತೆ ಒಂದು ದೊಡ್ಡ ಉದಾಹರಣೆ.

21 Views | 2025-05-20 13:11:40

More

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದ ಪೀಠಾಧ್ಯಕ್ಷ ಶ್ರೀ ಪಟ್ಟದ ಗುರುಸ್ವಾಮೀಜಿ ಲಿಂಗೈಕ್ಯ

ಚಾಮರಾಜನಗರದ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ ಮಠದ 17ನೇ ಪೀಠಾಧ್ಯಕ್ಷರಾದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ

25 Views | 2025-05-20 13:26:51

More

ತಿಪಟೂರು : ನಾಳೆ ತಿಪಟೂರಿನ ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಮೇಳ

ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ಉದ್ಯೋಗ ಮೇಳ ನಡೆಯಲಿದೆ.

30 Views | 2025-05-20 13:42:37

More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮಳೆ ಅಬ್ಬರಕ್ಕೆ ನಾನಾ ಅವಾಂತರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಭಾರೀ ಮಳೆಯಾಗ್ತಿದ್ದು, ಜಿಲ್ಲೆಯಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.

20 Views | 2025-05-20 15:28:41

More

VISHAL : 47ನೇ ವಯಸ್ಸಿನಲ್ಲಿ ನಟ ವಿಶಾಲ್​ ಮದುವೆ ಫಿಕ್ಸ್​

ಕಾಲಿವುಡ್ನ ಖ್ಯಾತ ನಟ ವಿಶಾಲ್ ತಮ್ಮ ಆಪ್ತ ಸ್ನೇಹಿತೆ ಆಗಿರುವ ನಟಿ ಸಾಯಿ ಧನ್ಶಿಕಾ ಜೊತೆ ಹೊಸ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.

28 Views | 2025-05-20 16:05:22

More

ಬೆಂಗಳೂರು : ಗಂಡನ ನಿರ್ಲಕ್ಷ್ಯಕ್ಕೆ ಪತ್ನಿ ನೇಣಿಗೆ ಶರಣು

ನಗರದ ಹೆಚ್ಬಿಆರ್ ಲೇಔಟ್ನಲ್ಲಿ ನಡೆದ ದುರ್ಭಾಗ್ಯಕರ ಘಟನೆ ಒಂದು ಕುಟುಂಬವನ್ನು ಆಘಾತಕ್ಕೆ ನೂಕಿದೆ.

32 Views | 2025-05-20 16:41:13

More

ಕಲಬುರಗಿ : ಕಲುಬುರಗಿಯಲ್ಲಿ ಭಾರೀ ಮಳೆಗೆ ಮನೆ ಕುಸಿತ

ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ತೀವ್ರಗೊಂಡಿದ್ದು ವರುಣನ ಆರ್ಭಟ ಜೋರಾಗಿದೆ.

40 Views | 2025-05-20 17:16:38

More

ವಿಜಯಪುರ : ವಿಜಯಪುರದಲ್ಲಿ ಮಹೇಂದ್ರ TUV, ಲಾರಿ, VRL ಬಸ್ ಮಧ್ಯೆ ಸರಣಿ ಅಪಘಾತ | 5 ಮಂದಿ ಸ್ಥಳದಲ್ಲೇ ದುರ್ಮರಣ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನುಗೂಳಿ ಪಟ್ಟಣದ ಸಮೀಪದ ಎನ್ಎಚ್‌-50ರಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ.

33 Views | 2025-05-21 10:59:07

More

ರಾಯಚೂರು : ಮಂತ್ರಾಲಯದಲ್ಲಿ ಹುಂಡಿ ಎಣಿಕೆ | 20 ದಿನದಲ್ಲಿ ಕೋಟಿ ಕೋಟಿ ಹಣ ಸಂಗ್ರಹ

ಭಕ್ತರ ಕಲ್ಪವೃಕ್ಷ ಎಂದೇ ಹೆಸರಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಠದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ತೋರಿದಂತಾಗಿದೆ.

43 Views | 2025-05-21 11:19:18

More

ತುಮಕೂರು : ನಜರಾಬಾದ್‌ ಕಸಕ್ಕೆ ಮುಕ್ತಿ ಇಲ್ವಾ? | ಪಾಲಿಕೆ ವಿರುದ್ಧ ಜನರ ಆಕ್ರೋಶ

ತುಮಕೂರನ್ನು ನಾವು ಸ್ಮಾಟಿ ಸಿಟಿ, ಬೆಳೆಯುತ್ತಿರುವ ನಗರ, ಸ್ವಚ್ಛ ನಗರ ಅಂತ ಕರೆತಾ ಇದ್ವಿ ಆದ್ರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ನಗರವೇ ಇಂದು ಗಬ್ಬೆದ್ದು ನಾರುತ್ತಿದೆ.

18 Views | 2025-05-21 12:18:44

More

ಸಿನಿಮಾ : ದರ್ಶನ್ ಮತ್ತು ಗ್ಯಾಂಗ್ ಸದಸ್ಯರಿಗೆ ಜುಲೈ 14ರವರೆಗೆ ತಾತ್ಕಾಲಿಕ ರಿಲೀಫ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜುಲೈ 14ರವರೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

29 Views | 2025-05-21 12:39:09

More

ಬೆಂಗಳೂರು : ನಾನು ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿ

ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯಲ್ಲಿ ನಡೆದ ಒಂದು ಭಾಷಾ ವಿವಾದ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

45 Views | 2025-05-21 13:14:31

More

ಪಾವಗಡ : ಪಾವಗಡದಲ್ಲಿ ನೀರು ಪೋಲು | ಅಧಿಕಾರಿಗಳು ಡೋಂಟ್‌ ಕೇರ್

ಪಾವಗಡ ಅಂದರೆ ನಮಗೆ ನೆನಪಾಗೋದು ಬರದ ನಾಡು ಅಂತ. ಇಂತಹ ಬರದ ನಾಡಲ್ಲಿ ಕುಡಿಯುವ ನೀರಿನದ್ದು ದೊಡ್ಡ ಸಮಸ್ಯೆ. ಪಾವಗಡ ಜನರು ಕ್ಲೋರೈಡ್‌ಯುಕ್ತ ನೀರನ್ನೆ ಕುಡಿದು ಬದುಕುತ್ತಿದ್ದಾರೆ.

14 Views | 2025-05-21 13:24:03

More

ಗದಗ : SSLC ಫಲಿತಾಂಶದಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ರಾಕೇಶ್ ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.

16 Views | 2025-05-21 15:49:03

More

ತುಮಕೂರು : ಫುಟ್‌ಪಾತ್‌ ಹೆಸರಲ್ಲಿ ಕೋಟಿ ಕೋಟಿ ಸುರಿದಿದೆ ಸ್ಮಾರ್ಟ್‌ ಸಿಟಿ

ತುಮಕೂರು ನಗರ ಶರವೇಗದಲ್ಲಿ ಬೆಳೆಯುತ್ತಿದೆ. ನಗರ ಬೆಳೆದಂತೆಲ್ಲಾ ಇಲ್ಲಿನ ಸಮಸ್ಯೆಗಳು ಕೂಡ ಹೆಚ್ಚಾಗ್ತಿವೆ.

22 Views | 2025-05-21 16:34:20

More

ಮೈಸೂರು : ಮೈಸೂರಿನಲ್ಲಿ ಯುವತಿಯ ಶವ ಪತ್ತೆ | ರೇಪ್ & ಮರ್ಡರ್ ಶಂಕೆ

ಮೈಸೂರು ನಗರದ ಹೊರವಲಯದಲ್ಲಿರುವ ಕಾಲೇಜು ಪ್ರದೇಶದ ಬಳಿ ಯುವತಿಯೊಬ್ಬಳ ಶವ ಅನುಮಾನಾಸ್ಪದ ರೀತಿಯಲ್ಲಿ ಇಂದು ಪತ್ತೆಯಾಗಿದೆ.

29 Views | 2025-05-21 16:50:35

More

ಬೆಂಗಳೂರು : ಜಯಹೇ ಕರ್ನಾಟಕ ಮಾತೆ ಎಂದು ಕನ್ನಡದಲ್ಲೇ ಮಾತನಾಡಿದ ಪವನ್ ಕಲ್ಯಾಣ್

ವಿಧಾನಸೌಧದ ಮೆಟ್ಟಿಲುಗಳಲ್ಲಿ ಇಂದು ನಡೆದ ಪೂರ್ಣಕಾರ್ಯಕ್ರಮದಲ್ಲಿ ಕರ್ನಾಟಕದ ಅರಣ್ಯ ಇಲಾಖೆ ಆಯೋಜಿಸಿದ್ದಸಮಾರಂಭದಲ್ಲಿ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು

24 Views | 2025-05-21 17:31:42

More

ಚಾಮರಾಜನಗರ : ಚಾಮರಾಜನಗರದಲ್ಲಿ ಚಾಕು ಇರಿದು ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಳ್ಳದ ಬಯಲು ಗ್ರಾಮದಲ್ಲಿ ನಡೆದಿದೆ.

36 Views | 2025-05-21 17:54:54

More

KARNATAKA RAIN : ಮುಂದಿನ 3 ಗಂಟೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ವರುಣಾರ್ಭಟ ಶುರು

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

21 Views | 2025-05-21 18:56:07

More

ಹಾಸನ : ಹಾಸನದಲ್ಲಿ ಹೃದಯಾಘಾತದಿಂದ ಯುವತಿಯ ದುರ್ಮರಣ

ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯಲ್ಲಿ ಶೋಕಾಂತಿಕ ಘಟನೆ ನಡೆದಿದ್ದು, 19 ವರ್ಷದ ಸಂಧ್ಯಾ ಎಂಬ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.

32 Views | 2025-05-22 10:54:42

More

ಗುಬ್ಬಿ : ಗುಬ್ಬಿಯ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಗುಬ್ಬಿ ತಾಲ್ಲೋಕಿನ ಕಸಬಾ ಹೋಬಳಿಯ ಮಡೇನಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಆದಿಶಕ್ತಿ ದುರ್ಗಾ ಪರಮೇಶ್ವರಿ ಅಮ್ಮನವರ 2 ದಿನಗಳ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು.

20 Views | 2025-05-22 11:53:26

More

ಶಿರಾ : ಒಂದೇ ವರದಿ ಎಚ್ಚೆತ್ತ ಅಧಿಕಾರಿಗಳು | ಕುಡಿಯುವ ನೀರಿನ ಯೋಜನೆಗೆ ಮುಕ್ತಿ

ಶಿರಾ ತಾಲೂಕಿನ ಯಲಿಯೂರು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ ಬಹುಗ್ರಾಮ ಕುಡಿಯುವ ಯೋಜನೆಯು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿತ್ತು.

141 Views | 2025-05-22 12:22:10

More

ಬಾಗಲಕೋಟೆ : ಪತಿ ನಾಪತ್ತೆ ಪತ್ನಿಯನ್ನು ಗೃಹಬಂಧನಲ್ಲಿಟ್ಟ ಪೋಷಕರು

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಮನುಷ್ಯತ್ವವನ್ನೇ ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ.

28 Views | 2025-05-22 14:14:07

More

ಬೆಳಗಾವಿ : ಡೀಸೆಲ್‌ ಟ್ಯಾಂಕ್‌ ಸ್ಪೋಟಗೊಂಡು ಟೋಲ್‌ ಪ್ಲಾಜಾದಲ್ಲಿ ಹೊತ್ತಿ ಉರಿದ ಲಾರಿ

ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಪ್ಪಾಣಿ ಹೊರವಲಯದ ಕೊಗನೊಳ್ಳಿ ಟೋಲ್ ಪ್ಲಾಜಾದಲ್ಲಿನ ನೆನ್ನೆ ರಾತ್ರಿ ಗಂಭೀರ ಘಟನೆ ನಡೆದಿದೆ.

30 Views | 2025-05-22 15:46:57

More

ಬಾಗಲಕೋಟೆ : ಚಿಕಿತ್ಸೆ ಪಡೆಯಲು ಸೀದಾ ಪಶು ಆಸ್ಪತ್ರೆಗೆ ಬಂದ ಮಂಗಣ್ಣ

ಮಂಗನಿಂದ ಮಾನವ" ಎನ್ನುವ ಮಾತು ಅರ್ಥಪೂರ್ಣವಾಗುವಂತಹ ಅಪರೂಪದ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ.

18 Views | 2025-05-22 16:58:56

More

ಚಿಕ್ಕಬಳ್ಳಾಪುರ : ರಸ್ತೆಯಲ್ಲಿ ಡೆಡ್ಲಿ ಬೈಕ್‌ ವ್ಹೀಲಿಂಗ್‌ | ಪುಂಡರ ವಿರುದ್ಧ ಎಫ್‌ಐಆರ್‌

ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಅಡ್ಡದಾರಿಗಳನ್ನು ಹಿಡಿದು ಗಾಂಜಾ, ಅಫೀಮ್‌, ಡ್ರಿಂಕ್ಸ್‌ ಅಂತ ಅಡಿಕ್ಟ್‌ ಆಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ.

21 Views | 2025-05-22 17:33:05

More

ರಾಯಚೂರು : ಮಂತ್ರಾಲಯದಲ್ಲಿ ಗುರು ರಾಯರ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಇಂದು ಧಾರ್ಮಿಕ ಭಕ್ತಿಯಿಂದ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

22 Views | 2025-05-22 18:43:49

More

ಚಿಕ್ಕಬಳ್ಳಾಪುರ : ವಿವಾದಿತ ಅಂಬೇಡ್ಕರ್‌ ಪುತ್ಥಳಿ ತೆರವು | ಸುಧಾಕರ್‌ ವಿರುದ್ಧ ದಲಿತರ ಆಕ್ರೋಶ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಬಾಲಕರ ಶಾಲೆಯಲ್ಲಿ ನಿರ್ಮಿಸಿದ್ದ ವಿವಾದಿತ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವುಗೊಳಿಸಿದ್ದರು.

18 Views | 2025-05-22 18:49:13

More

ಹಾಸನ : ತಾಳಿ ಕಟ್ಟುವ ವೇಳೆ ಮುರಿದು ಬಿದ್ದ ಮದುವೆ

ಸಿನಿಮಾ ದೃಶ್ಯದಂತೆ ತಾಳಿ ಕಟ್ಟುವ ವೇಳೆ ವಧು ಮದುವೆಯನ್ನೇ ನಿಲ್ಲಿಸಿದ ಘಟನೆ ಹಾಸನ ನಗರದಲ್ಲಿ ನಡೆದಿದೆ.

46 Views | 2025-05-23 13:04:46

More

ಬೆಂಗಳೂರು : ತಮನ್ನಾ ಆಯ್ಕೆಗೆ ಸಚಿವ ಎಂ.ಬಿ ಪಾಟೀಲ್‌ ಸ್ಪಷ್ಟನೆ

ಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿಯಾಗಲು ಕನ್ನಡ ಮೂಲದ ನಟಿಯರನ್ನು ಸಂಪರ್ಕಿಸಲಾಗಿತ್ತು.

39 Views | 2025-05-23 14:11:37

More

ಹಾಸನ : ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವು

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

40 Views | 2025-05-23 14:55:28

More

ಕಾಸರಗೋಡು : ಆಕಸ್ಮಿಕ ಬೆಂಕಿಯಿಂದಾಗಿ ಹೆದ್ದಾರಿ ಮಧ್ಯೆ ಹೊತ್ತಿ ಉರಿದ ಕಾರು

ಚಲಿಸುತ್ತಿದ್ದ ಕಾರೊಂದು ಇಂದು ಬೆಳಿಗ್ಗೆ ಬೆಂಕಿಗೆ ಆಹುತಿಯಾದ ಘಟನೆ ಕಾಸರಗೋಡು ಜಿಲ್ಲೆ ಚೆರ್ಕಳ ಸಮೀಪದ ಬೇವಿಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

66 Views | 2025-05-23 15:11:21

More

ಮೈಸೂರು : ಮೈಸೂರ್ ಸ್ಯಾಂಡಲ್ ಸೋಪಿಗೆ ತಮನ್ನಾ ರಾಯಭಾರಿ- ಸಂಸದ ಯದುವೀರ್ ಕಿಡಿ

ಮೈಸೂರಿನ ರಾಜಕುಟುಂಬದ ಸದಸ್ಯ ಯದುವೀರ್ ಒಡೆಯರ್, ಮೈಸೂರು ಸೋಪ್ಸ್ ಸಂಸ್ಥೆಗೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ

33 Views | 2025-05-23 16:25:54

More

ದಕ್ಷಿಣ ಕನ್ನಡ : ಪತ್ನಿಯ ಸೀಮಂತದ ಸಂಭ್ರಮದ ದಿನವೇ ಪತಿ ಸಾವು

ಸೀಮಂತದ ಸಂಭ್ರಮದಿಂದ ಕುಟುಂಬ, ಕ್ಷಣಾರ್ಧದಲ್ಲಿ ಶೋಕಸಾಗರಕ್ಕೆ ಮುಳುಗಿದ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಟ್ವಾಳ ತಾಲೂಕಿನ ವಿಟ್ಲ ಪಟ್ಟಣದ ಸಮೀಪದ ಕನ್ಯಾನ ಮಿತ್ತನಡ್ಕದಲ್ಲಿ ನಡೆದಿದೆ.

28 Views | 2025-05-23 16:32:32

More

ರಾಮನಗರ : ತಮನ್ನಾ ಬೇಡ, ಸುಮನ್ನಾ ಬೇಡ, ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ | ವಾಟಾಳ್ ನಾಗರಾಜ್

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಮೈಸೂರು ಸ್ಯಾಂಡಲ್ ಸೋಪ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ನೇಮಕಗೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

28 Views | 2025-05-23 17:51:42

More

ರಾಜ್ಯ : ನಾಳೆ ಮಧ್ಯಾಹ್ನ 2 ಗಂಟೆಗೆ CET-2025 ಫಲಿತಾಂಶ ಪ್ರಕಟ

2025ರ CET ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್.

28 Views | 2025-05-23 18:14:45

More

COVID : ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ | ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಕರ್ನಾಟಕದಲ್ಲಿ ಕೊರೊನಾ (COVID-19) ಮಹಾಮಾರಿಯ ಆತಂಕ ಮತ್ತೆ ಹೆಚ್ಚುತ್ತಿದೆ.

46 Views | 2025-05-24 11:53:00

More

ರಾಜ್ಯ : ಮದ್ಯಪ್ರಿಯರಿಗೆ ಶಾಕ್ ಮೇಲೆ ಶಾಕ್! ಮೇ 29 ರಿಂದ ಮದ್ಯದಂಗಡಿ ಬಂದ್

ಕರ್ನಾಟಕದಲ್ಲಿ ಮದ್ಯದ ದರ ಏರಿಕೆ ಮತ್ತು ಲೈಸೆನ್ಸ್ ಶುಲ್ಕದ ದುಪ್ಪಟ್ಟು ಹೆಚ್ಚಳದ ವಿರುದ್ಧ ರಾಜ್ಯದ ಮದ್ಯ ಮಾರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

43 Views | 2025-05-24 12:00:35

More

ವಿಜಯಪುರ : ವಿಜಯಪುರದಲ್ಲಿ ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಯುವಕನಿಗೆ ಹೃದಯಾಘಾತ

ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹೃದಯಾಘಾತದಿಂದ ಯೌವನದಲ್ಲೇ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆ ವಿಜಯಪುರದಲ್ಲಿ ಮತ್ತೊಂದು ದುಃಖದ ಘಟನೆ ನಡೆದಿದೆ.

36 Views | 2025-05-24 15:51:52

More

ಪಾವಗಡ : ತರಕಾರಿ ಮಾರುಕಟ್ಟೆ ಫುಲ್‌ ಕ್ಲೀನ್‌ | ಪ್ರಜಾಶಕ್ತಿ ಟಿವಿ ವರದಿಯ ಇಂಪ್ಯಾಕ್ಟ್‌

ಪಾವಗಡದಲ್ಲಿ ಪುರಸಭೆ ವ್ಯಾಪ್ತಿಯಲ್ಲಿದ್ದ ತರಕಾರಿ ಮಾರುಕಟ್ಟೆ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿತ್ತು.

124 Views | 2025-05-24 15:58:57

More

ಮೈಸೂರು : ಪ್ರೀತಿಸಿದವನ ಜೊತೆ ಮನೆಬಿಟ್ಟು ಹೋದ ಯುವತಿ | ಮನನೊಂದ ಕುಟುಂಸ್ಥರು ಆತ್ಮಹತ್ಯೆಗೆ ಶರಣು

ಮೈಸೂರಿನಲ್ಲಿ ಪ್ರೀತಿಸಿದ ಯುವಕನೊಂದಿಗೆ ಮನೆಬಿಟ್ಟು ಹೋದ ಮಗಳ ಘಟನೆ ಮನನೊಂದು, ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

7 Views | 2025-05-24 16:15:35

More

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಎಚ್ಚರಿಕೆ | ಸಚಿವ ದಿನೇಶ್ ಗುಂಡೂರಾವ್ ಪ್ರಮುಖ ಆದೇಶ

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಕ್ರಮ ಕೈಗೊಂಡಿದ್ದಾರೆ.

14 Views | 2025-05-24 16:37:54

More

ಚಿಕ್ಕನಾಯಕನಹಳ್ಳಿ : ಪೋಕ್ಸೋ ಪ್ರಕರಣ ಸಾಬೀತು | ಆರೋಪಿಗೆ 20 ವರ್ಷ ಜೈಲೂಟ

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಿಕ್ಷೆಯ ತೀರ್ಪು ಪ್ರಕಟ ಕೂಡ ಅಷ್ಟೆ ವೇಗವಾಗಿ ನಡೆತಾ ಇದೆ.

9 Views | 2025-05-24 17:33:39

More

ಬೆಂಗಳೂರು : ಡೆಲಿವರಿ ಬಾಯ್‌ನಿಂದ ಗ್ರಾಹಕನ ಮೇಲೆ ಹಲ್ಲೆ

ಅಡ್ರೆಸ್ನಲ್ಲಿ ಸಿಂಗಲ್ ಡಿಜಿಟ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.

22 Views | 2025-05-24 17:43:44

More

ತಮಿಳುನಾಡು : ಚಾಲಕನಿಗೆ ಬಸ್ ಚಲಾಯಿಸುವಾಗ ಹೃದಯಾಘಾತ | ಪ್ರಯಾಣಿಕರನ್ನು ರಕ್ಷಿಸಿದ ಕಂಡಕ್ಟರ್‌

ಬದಲಾಗುತ್ತಿರುವ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಹೃದಯಾಘಾತದಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ.

27 Views | 2025-05-24 18:02:52

More

ತುಮಕೂರು : ಕುಣಿಗಲ್‌ ಅಂಡರ್‌ ಪಾಸ್‌ಗೆ ಮುಕ್ತಿ | 1 ತಿಂಗಳು ಯಾರು ಓಡಾಡೋಗಿಲ್ಲ

ತುಮಕೂರು-ಕುಣಿಗಲ್‌ ಮಾರ್ಗವಾಗಿ ಮೈಸೂರ್‌ , ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಂತಹ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.

12 Views | 2025-05-24 18:22:26

More

ಬೆಂಗಳೂರು : ಕೊರೊನಾ ಟೆನ್ಷನ್| ಬೆಂಗಳೂರಿನಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್

ಮಹಾಮಾರಿ ಕೊರೊನಾ ರಾಜ್ಯದಲ್ಲಿ ಮತ್ತೆ ತಲೆ ಎತ್ತಿದ್ದು, ಬೆಂಗಳೂರಿನ ಮಲ್ಲೇಶ್ವರಂ ಹಾಗೂ ರಾಜಾಜಿನಗರದಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

133 Views | 2025-05-25 10:50:15

More

RAIN ALERT : ಭಾರೀ ಮಳೆ | ಕರ್ನಾಟಕದ ಕರಾವಳಿ ಸೇರಿ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್

ರಾಜ್ಯದಾದ್ಯಂತ ಮುಂಗಾರು ಚುರುಕುಗೊಳ್ಳಲಿದ್ದು, ಇಂದಿನಿಂದ ಭಾರಿ ಮಳೆಯ ಮುನ್ಸೂಚನೆ ಇದೆ.

63 Views | 2025-05-25 11:22:36

More

ಹಾಸನ : ಸಕಲೇಶಪುರದಲ್ಲಿ ಮೀನು ಸಾಗಿಸುತ್ತಿದ್ದ ಲಾರಿ ಪಲ್ಟಿ

ಹಾಸನ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಸಕಲೇಶಪುರ ತಾಲೂಕಿನಲ್ಲಿ ಭಾರಿ ಮಳೆ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡಿದೆ.

57 Views | 2025-05-25 11:50:51

More

ಬಳ್ಳಾರಿ : ಹೊಸಪೇಟೆ ಪೊಲೀಸ್ ಠಾಣೆಯ ಮುಖ್ಯ ಪೇದೆ ಹೃದಯಾಘಾತದಿಂದ ನಿಧನ

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ= ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

42 Views | 2025-05-25 12:27:22

More

ಪಾವಗಡ : ರಜೆ ದಿನವೂ ನೋಂದಣಿ ಕಚೇರಿ ಓಪನ್‌ | ಪ್ರಶ್ನಿಸಿದಕ್ಕೆ ಜನರ ಮೇಲೆ ದರ್ಪ ತೋರಿದ ಮಹಿಳೆ

ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಡ್ಡಾಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗುತ್ತದೆ.

3 Views | 2025-05-25 12:42:02

More