ನಮ್ಮ ತುಮಕೂರು ಸ್ಮಾರ್ಟ್ ಸಿಟಿ ಅಲ್ಲ ಗುಂಡಿಗಳ ಸಿಟಿ ಅಂತಾ ಕರೆದ್ರೆ ಅದಕ್ಕೆ ಸೂಕ್ತ ಅಂತಾ ಅನಿಸುತ್ತೆ.
46 Views | 2025-03-14 18:20:25
Moreಮಧುಗಿರಿ ತಾಲೂಕು ಹೇಳಿಕೇಳಿ ಬರಪೀಡಿತ ತಾಲೂಕು. ಸಾಮಾನ್ಯವಾಗಿ ಬಡಜನರೇ ಈ ತಾಲೂಕಿನಲ್ಲಿ ಹೆಚ್ಚಿದ್ದಾರೆ.
46 Views | 2025-03-15 14:21:05
Moreಶಿರಾ ತಾಲೂಕು ಬರದ ತಾಲೂಕಿಗೆ ಸೇರಲ್ಪಟಿದ್ದು, ಜಾಲಿ ಗಿಡಗಳು ಬೆಳೆದು ನಿಂತಿವೆ. ಖಾಲಿ ಜಾಗಗಳಲ್ಲಿ ಜಾಲಿಗಿಡಗಳು ಬೆಳೆದು ನಿಂತಿದ್ದು ಇಲ್ಲಿನ ಜನರಿಗೆ ಸಾಕಷ್ಟು ತೊಂದ್ರೆಯನ್ನು ಉಂಟು ಮಾಡುತ್ತಿವೆ.
58 Views | 2025-03-15 15:13:27
Moreಗೃಹ ಸಚಿವರ ತವರು ಜಿಲ್ಲೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲೊಂದು ಅಮಾನವೀಯ ದುರಂತವೊಂದಕ್ಕೆ ಸಾಕ್ಷಿಯಾಗಿದೆ.
51 Views | 2025-03-15 17:29:59
Moreಕರ್ನಾಟಕದಲ್ಲಿರೋ ಬಹುತೇಕ ಬ್ಯಾಂಕ್ಗಳಲ್ಲಿ ಕನ್ನಡ ಭಾಷೆಯೆ ಮಾಯವಾಗಿದ್ದು, ಕನ್ನಡಿಗರನ್ನು ಕೆರಳಿಸುವಂತೆ ಮಾಡುತ್ತಿದೆ.
83 Views | 2025-03-15 17:00:49
Moreಶಿರಾ ನಗರದಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಲಭ್ಯತೆ ಮತ್ತು ಜಾನುವಾರುಗಳ ಮೇವಿನ ಲಭ್ಯತೆ ಕುರಿತು ಶಾಸಕ ಟಿ.ಬಿ ಜಯಚಂದ್ರ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ರು.
53 Views | 2025-03-15 18:45:51
Moreತುಮಕೂರು ನಗರದಲ್ಲಿ ನಿನ್ನೆ ತಡರಾತ್ರಿ ಭಾರೀ ಅಗ್ನಿ ಅವಘಡವೊಂದು ನಡೆದುಹೋಗಿದೆ. ನಗರದ ಮಂಡಿಪೇಟೆಯ ಜೈ ಭಾರತ್ ಚಿತ್ರಮಂದಿರದ ಪಕ್ಕದಲ್ಲಿರುವ ಶ್ರೀ ಸಾಯಿ ಬೇಕರ್ಸ್ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
46 Views | 2025-03-16 14:02:00
Moreಇತಿಹಾಸ ಪ್ರಸಿದ್ದ ಗುಬ್ಬಿ ತಾಲೂಕಿನ ಹಾಗಲವಾಡಿ ಗ್ರಾಮದ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.
106 Views | 2025-03-18 14:07:07
Moreದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹನುಮಂತನಪಾಳ್ಯ ಕ್ರಾಸ್ ಬಳಿ ನಡೆದಿದೆ.
40 Views | 2025-03-19 11:55:19
Moreಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.
50 Views | 2025-03-19 12:00:59
Moreನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ, ಆದ್ರೂ ಕೂಡ ಜನರಿಗೆ ಶುದ್ದವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.
62 Views | 2025-03-19 12:48:10
Moreಸಿದ್ದರಬೆಟ್ಟ…ಸುಪ್ರಸಿದ್ದ ಪುಣ್ಯಕ್ಷೇತ್ರ, ಸಸ್ಯ ಸಂಜೀವಿನಿ ಎಂದೇ ಹೆಸರಾಗಿರೋ ಈ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತೆ.
57 Views | 2025-03-19 17:12:14
Moreಈ ಖಾಸಗಿ ಕಂಪನಿಯದ್ದು ಅದೆಂಥಾ ದರ್ಪ..ಅದೆಂಥಾ ಅಟ್ಟಹಾಸ ನೋಡಿ..ನಿನ್ನೆ ಮೊನ್ನೆ ಬಂದಿರೋ ಇವ್ರು ಇಡೀ ಊರಿಗೆ ಊರನ್ನೇ ಖಾಯಿಲೆಗೆ ತಳ್ಳುತ್ತಿರೋದಲ್ಲದೇ, ಅದನ್ನ ಪ್ರಶ್ನಿಸೋಕೆ ಹೋದ್ರೆ ಗ್ರಾಮಸ್ಥರನ್ನೇ ಊರು ಬಿಟ್ಟು ಹೋಗಿ ಅಂತಾ ಹೇಳ್ತಿದ್ದಾರಂತೆ.
36 Views | 2025-03-19 17:25:10
Moreನಮ್ಮ ದೇಶವನ್ನ ಸ್ವಚ್ಚ ಮತ್ತು ಸುಂದರವಾಗಿಸಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಕೋಟಿ ಕೋಟಿ ಹಣವನ್ನು ವ್ಯಯಿಸುತ್ತಿದೆ.
38 Views | 2025-03-19 17:37:27
Moreತುಮಕೂರು ಜಿಲ್ಲಾಸ್ಪತ್ರೆಯಲ್ಲಿನ ಕರ್ಮಕಾಂಡಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ವರದಿ ಬಿತ್ತರಿಸುತ್ತಲೇ ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಯನ್ನೇ ಕೆಡಿಸಿಕೊಳ್ತಿಲ್ಲ.
36 Views | 2025-03-19 17:53:14
Moreಗುಬ್ಬಿ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಡೇಪಾಳ್ಯದ ಶ್ರೀಮತಿ ಪವನಾ ಅವಿರೋಧ ಆಯ್ಕೆಯಾದ್ರು.
46 Views | 2025-03-19 19:09:33
Moreತುಮಕೂರಿನಲ್ಲಿ ಪುಂಡ ಪೋಕರಿಗಳ ಅಟ್ಟಹಾಸ ಸ್ವಲ್ಪ ಕಡಿಮೆಯಾಯ್ತು, ಎಜುಕೇಷನ್ ಸಿಟಿಯಲ್ಲಿ ಕ್ರೈಂ ರೇಟ್ ಇಳಿಕೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಭಯಾನಕ ಘಟನೆ ನಡೆದುಹೋಗಿದೆ.
80 Views | 2025-03-19 19:22:02
Moreಶಿರಾ ನಗರದ ಬಹುತೇಕ ವಾರ್ಡ್ ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ.
42 Views | 2025-03-20 12:06:33
Moreನಾಲ್ಕು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ತುಮಕೂರು ನ್ಯಾಯಾಲಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ
44 Views | 2025-03-20 15:35:57
Moreಯಾರು ಹೇಗಾದ್ರೂ ಇರಲಿ… ನಾವು ಚೆನ್ನಾಗಿದ್ರೆ ಸಾಕು.. ಈ ಪರಿಸರ ಪ್ರೇಮ ಯಾಕೆ..ಅರಣ್ಯ ರಕ್ಷಣೆ ಯಾಕೆ..
37 Views | 2025-03-20 19:22:52
Moreಬಡರೋಗಿಗಳ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ತುಮಕೂರಿನ ಜಿಲ್ಲಾಸ್ಪತ್ರೆ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಭ್ರಷ್ಟಾಚಾರದ ಕೂಪವಾಗಿ ಬದಲಾಗಿಬಿಡ್ತಾ?
37 Views | 2025-03-20 19:36:31
Moreನಮ್ಮ ನಾಡಲ್ಲಿ ಗೋ ಮಾತೆಗೆ ಪೂಜ್ಯ ಸ್ಥಾನ ಕೊಟ್ಟಿದ್ದು, ದೇವರ ಸ್ವರೂಪಿಯಾಗಿ ಪೂಜೆ ಮಾಡಿಕೊಂಡು ಬರಲಾಗ್ತಿದೆ.
42 Views | 2025-03-21 14:29:10
Moreಗೃಹ ಸಚಿವರ ತವರು ಕ್ಷೇತ್ರದಲ್ಲೇ SSLC ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನದಲ್ಲಿ ಹೋಗಿದ್ದಾರೆ.
50 Views | 2025-03-21 17:04:34
Moreಇಷ್ಟು ದಿನ ಬೀದಿನಾಯಿಗಳು ಮತ್ತು ಹಂದಿಗಳ ಕಾಟದಿಂದ ಬೇಸತ್ತಿದ್ದ ತುಮಕೂರಿಗರಿಗೆ ಇದೀಗ ಕೋತಿಯ ಕಾಟವೂ ಶುರುವಾಗಿದೆ.
43 Views | 2025-03-22 11:20:33
Moreತುಮಕೂರು ನಗರದ ಜೆ.ಸಿ ನಗರದಲ್ಲಿರೋ ಸಿದ್ದಿ ವಿನಾಯಕ ಮಾರ್ಕೆಟ್ ಜಾಗದ ವಿಚಾರ ದಿನದಿಂದ ದಿನಕ್ಕೆ ಗದ್ದಲ ಜೋರಾಗ್ತಾನೆ ಇದೆ.
45 Views | 2025-03-23 12:29:18
Moreಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಮಣ್ಣೇಮಾರಿ ಕಾವಲಿನ ಮಾದಪುರ ಶ್ರೀ ಮಣ್ಣಮ್ಮ ದೇವಿ ರಥೋತ್ಸವ ಮುಂಜಾನೆ ಮೂರು ಗಂಟೆ ಸುಮಾರಿಗೆ ಅದ್ಧೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
55 Views | 2025-03-23 12:36:26
Moreಸ್ಮಾರ್ಟ್ ಸಿಟಿ ತುಮಕೂರು ಎಷ್ಟು ಸ್ಮಾರ್ಟ್ ಆಗ್ತಿದೆ ಅನ್ನೋದನ್ನ ಒಮ್ಮೆ ನಗರದಲ್ಲಿ ಸಂಚಾರ ಮಾಡಿದರೆ ಬಯಲಾಗುತ್ತದೆ.
42 Views | 2025-03-23 18:31:40
Moreಉತ್ತರ ಕರ್ನಾಟಕದ ಪ್ರಯಾಣಿಕರು ಶಿರಾದ ಮೂಲಕವೇ ಪ್ರಯಾಣ ಮಾಡಬೇಕಿದೆ.
112 Views | 2025-03-23 18:54:34
Moreಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಮಾಸ ಬಂತೆಂದರೆ ಸಂಭ್ರಮ, ಸಡಗರ ಜೊತೆಗೆ ಅತ್ಯಂತ ಭಕ್ತಿ ಭಾವದಿಂದ ಉಪವಾಸ ಆಚರಿಸುತ್ತಾರೆ.
49 Views | 2025-03-23 19:43:32
Moreಪ್ರಜಾಶಕ್ತಿ ಟಿವಿ ಎಂದಿಗೂ ಸುದ್ದಿ ಮಾಡಿ ಸುಮ್ಮನೆ ಇರಲ್ಲ, ಸಮಸ್ಯೆಗಳ ಬಗ್ಗೆ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಗಮನ ಸೆಳೆಯುತ್ತಿದೆ.
56 Views | 2025-03-24 11:30:41
Moreಶಿರಾ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ಯೋಜನಾ ಪ್ರಾಧಿಕಾರವನ್ನ ನಗರಾಭಿವೃದ್ದಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಶಾಸಕ ಟಿ.ಬಿ ಜಯಚಂದ್ರರವರ ಪ್ರಯತ್ನ ಯಶಸ್ವಿಯಾಗಿದೆ.
58 Views | 2025-03-24 16:29:11
Moreಹೆಣ್ಣು..ಹೊನ್ನು..ಮಣ್ಣಿನ ವಿಚಾರ ಬಂದ್ರೆ ಮನುಷ್ಯನಿಗೆ ಯಾರೂ ಕೂಡ ಹೆಚ್ಚಲ್ಲ ಅನ್ನೋದಕ್ಕೆ ತುಮಕೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
42 Views | 2025-03-24 16:46:41
Moreತುಮುಲ್ ಚುನಾವಣೆಯ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.
42 Views | 2025-03-24 18:17:03
Moreರ್ನಾಟಕದ ಮತ್ತು ಕರುನಾಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿರೋ ಕೆಎಸ್ಆರ್ಟಿಸಿಗೆ ಇಡೀ ದೇಶದಲ್ಲಿಯೇ ತನ್ನದೇ ಆದ ಘನತೆಯಿದೆ, ಗೌರವವಿದೆ.
44 Views | 2025-03-25 16:47:02
Moreತುಮಕೂರು ತಾಲೂಕಿನ ಸಿದ್ದಲಿಂಗಯ್ಯನ ಪಾಳ್ಯದಲ್ಲಿ ನಡೆದಿರುವ ಘಟನೆಯಿದು. ಈ ಫೋಟೋದಲ್ಲಿ ಕಾಣಿಸ್ತಿದ್ದಾನಲ್ಲ ಈತನ ಹೆಸರು ಚಂದ್ರಶೇಖರ್ ಅಂತಾ..ಮೂಲತಃ ಚಾಮರಾಜನಗರ ಜಿಲ್ಲೆಯವನು.
58 Views | 2025-03-27 13:51:20
Moreಪಾವಗಡ ಪುರಸಭೆಯ ೨೦೨೫-೨೬ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಲಾಯ್ತು. ಬರೋಬ್ಬರಿ ೩೧ ಲಕ್ಷ ರೂಪಾಯಿ ಮೌಲ್ಯದ ಬಜೆಟನ್ನ ಪಾವಗಡ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್ ಮಂಡಿಸಿದ್ರು.
54 Views | 2025-03-27 14:12:08
Moreಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಸಾಧು ಧನಂಜಯ ಭೈರವ ಅಘೋರಿ ತುಮಕೂರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
62 Views | 2025-04-01 12:15:29
Moreವ್ಯಕ್ತಿಯೋರ್ವ ಆಯತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆತನನ್ನು ರಕ್ಷಿಸಲಾಗಿದೆ.
42 Views | 2025-04-02 12:07:42
Moreವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆಯೋ ಗೊತ್ತಿಲ್ಲ.. ಪೊಲೀಸರು ಅದೆಷ್ಟು ವಾರ್ನಿಂಗ್ ಕೊಟ್ರು ಕೂಡು ವ್ಹೀಲಿಂಗ್ ಮಾಡುವವರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.
61 Views | 2025-04-02 13:00:40
Moreಏಕಾಏಕಿ ಹೆಜ್ಜೆನು ದಾಳಿ ಮಾಡಿದ್ದು ಕೊರಟಗೆರೆ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ.
61 Views | 2025-04-02 17:00:48
Moreಇತ್ತೀಚಿನ ದಿನಗಳಲ್ಲಿ KSRTC ಬಸ್ಗಳ ಯಮಸ್ವರೂಪಿಯಾಗ್ತಿದ್ದು, ದಿನೇದಿನೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ.
47 Views | 2025-04-03 12:59:30
Moreಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
47 Views | 2025-04-04 14:21:40
Moreಗುಬ್ಬಿ ತಾಲೂಕು ನಿಟ್ಟೂರಿನ ಅಮಾನಿಕೆರೆಯ ಖಾಸಗಿ ಜಮೀನಿನಲ್ಲಿದ್ದ ತೆಂಗಿನ ಮರಕ್ಕೆ ಅಪರಿಚಿತ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
43 Views | 2025-04-04 14:47:47
Moreರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಭೂತ ಆಯ್ತು ಈಗ ಬಡ್ಡಿದಂಧೆಕೋರರ ಕಾಟ ಜನರ ರಕ್ತವನ್ನು ಹೀರುತ್ತಿದೆ.
49 Views | 2025-04-05 10:56:12
Moreತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ ಎಂದು ಮಾಜಿ ಶಾಸಕ ಗೌರಿಶಂಕರ್ ಗಂಭೀರ ಆರೋಪ ಮಾಡ್ತಾ ಇದ್ದಾರೆ.
46 Views | 2025-04-05 16:06:57
Moreಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.
40 Views | 2025-04-07 11:57:07
Moreಹೆಣ್ಣು ಮನೆಯ ಕಣ್ಣು ಆದ್ರೆ ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋದು ಮತ್ತೆ ಪ್ರೂ ಆಗ್ತಾನೆ ಇದೆ.. ಅದ್ರಲ್ಲೂ ಅತ್ತೆ ಸೊಸೆಯಂದಿರು ಬದ್ಧ ವೈರಿಗಳಂತೆ ಹಗೆ ಸಾಧಿಸೋದನ್ನ ಅಲ್ಲಲ್ಲಿ ನೋಡುತ್ತಿರುತ್ತೀವಿ
37 Views | 2025-04-07 12:34:02
Moreಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ, ತುಮಕೂರಿಗರ ಮೆಚ್ಚುಗೆಗೆ ಪಾತ್ರವಾಗಿರುವ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿ.
39 Views | 2025-04-07 13:22:56
Moreರಾಜ್ಯದ್ಯಂತ ಇಂದು ಮತ್ತು ನಾಳೆ ಸಿಇಟಿ ಎಕ್ಸಾಮ್ ನಡೆಯುತ್ತಿದ್ದು, ತಿಪಟೂರಿನ ಪ್ರಥಮದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಸೆಂಟರ್ಗಳ ಮುಂದೆಜಮಾಯಿಸಿದ್ದರು.
47 Views | 2025-04-16 11:45:25
Moreತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಮುತ್ತುರಾಯಸ್ವಾಮಿ, ಗುಗ್ರಿಮಾರಮ್ಮ, ಈರಮಾಸ್ತಮ್ಮ ಹಾಗೂ ಹುಲ್ಲೂರಮ್ಮ ದೇವರುಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
105 Views | 2025-04-16 12:00:13
Moreರಾಜ್ಯದಲ್ಲಿ ಏಪ್ರಿಲ್1 ರಿಂದ ಕರೆಂಟ್ ಬಿಲ್ ಹೆಚ್ಚಳವಾಗಿದ್ದು ಜನರಿಗೆ ಸರ್ಕಾರ ವಿದ್ಯುತ್ ಶಾಕ್ ನೀಡಿದೆ.
63 Views | 2025-04-16 12:59:45
Moreತುಮಕೂರನ್ನು ಎರಡನೇ ಬೆಂಗಳೂರು ಎಂದು ಕರೆತಾರೆ. ಆದ್ರೆ ಇಲ್ಲಿ ಸಮಸ್ಯೆಗಳ ಸರಮಾಲೆ ಹಾಸುಹೊಕ್ಕಾಗಿವೆ.
82 Views | 2025-04-16 15:19:54
Moreಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪೂಜೆ ಸಲ್ಲಿಸುತ್ತಿದ್ದ ದೇವಸ್ಥಾನದ ಬಳಿ ನಂದೀಶ್ವರನ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡದಿದೆ.
64 Views | 2025-04-21 14:24:34
Moreನಾವು ಹುಟ್ಟಿದಾಗಿನಿಂದಲೂ ನಮ್ಮ ಬದುಕು ಬೀದಿಯಲ್ಲಿಯೇ ಇದೆ. ಇದುವರೆವಿಗೂ ನಮಗೆ ಸ್ವಂತ ಮನೆಯಿಲ್ಲ. ಮನೆಯಿದ್ದವರಿಗೆ ಸರಿಯಾಗಿ ಹಕ್ಕುಪತ್ರವಿಲ್ಲ.
57 Views | 2025-04-21 16:23:11
Moreನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದ್ರೆ, ಜೀವನ ನೀಡುವುದು ಈ ಭೂಮಿ ತಾಯಿ ಅಂತೀವಿ.. ಭೂಮಿ ಹಾಗೂ ಪರಿಸರದಿಂದಾಗಿ ನಾವೆಲ್ಲಾ ಇಂದು ಬದುಕುತ್ತಿದ್ದೇವೆ.
0 Views | 2025-04-22 15:02:13
Moreಒಂದು ಕಡೆ ಯುಜಿಡಿ ಗಬ್ಬೆದ್ದು ನಾರುತ್ರಿದ್ರೆ ಮತ್ತೊಂದೆಡೆ ಜನರುನ ಓಪನ್ ಆಗಿದ್ದ ಯುಜಿಡಿಗೆ ಪೂಜೆಸಲ್ಲಿಸುತ್ತಿರೋ ದೃಶ್ಯ. ಈ ರೀತಿಯಾಗಿ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವಿಶಿಷ್ಟ
56 Views | 2025-04-22 15:42:44
Moreತುಮಕೂರಿನಲ್ಲಿ ನಿನ್ನೆಯಿಂದ ತಮ್ಮ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕಾರ್ಯಕರ್ತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
80 Views | 2025-04-22 16:37:18
Moreತಿಪಟೂರು ತಾಲೂಕಿನ ಅನಗೊಂಡನಹಳ್ಳಿ ಗ್ರಾಮದ ಮೋಹನ್ ಎಂಬ ಜಮೀನಿನಲ್ಲಿ ರೈತರಿಗೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಅವರು ಜೇನು ಸಾಕಾಣಿಕೆ ಕುರಿತಾಗಿ ಮಾಹಿತಿ ನೀಡಿದರು.
52 Views | 2025-04-22 17:08:53
Moreತುಮಕೂರು ನಗರಾದ್ಯಂತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಿದ್ದಾರೆ.
79 Views | 2025-04-22 17:19:30
Moreಉಗ್ರರ ಅಟ್ಟಹಾಸವನ್ನು ಖಂಡಿಸಿ ತುಮಕೂರು ನಗರದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡಸಿದರು.
76 Views | 2025-04-23 15:40:06
Moreಕಾಶ್ಮೀರದ ಪುಹಲ್ಗಾಮ್ನಲ್ಲಿ ಉಗ್ರರ ದಾಳಿ ಖಂಡಿಸಿ ತುಮಕೂರು ನಗರದಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
75 Views | 2025-04-24 17:12:51
Moreತುಮಕೂರಿನ ತಾಲ್ಲೂಕಿನ ದುರ್ಗದಳ್ಳಿ, ತಿಮ್ಮನಾಯಕನಹಳ್ಳಿ, ಹಳೆಕೋಟೆ ಗ್ರಾಮಗಳಲ್ಲಿ ಬಹುತೇಕವಾಗಿ ವಾಸಿಸುತ್ತಿರೋರು ದಲಿತರೇ
49 Views | 2025-04-24 17:41:19
Moreಪಾಳು ಬೀಳ್ತಿರೋ ಬೈಕ್.. ಕಾರು… ಟ್ರ್ಯಾಕ್ಟರ್ಗಳು,, ಇದೆನೂ ಗ್ಯಾರೇಜೋ ಅಥವಾ ಗೋಡಾನ್ ಏನೋ ಅಂತಾ ಕನ್ಫೂಸ್ ಆಗಬೇಡಿ…
63 Views | 2025-04-24 17:49:25
Moreದೇಶದಲ್ಲಿ ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದ್ರೂ ಕೂಡ ಗೋಹತ್ಯೆ ಪ್ರಕರಣಗಳು ಬೆಳಕಿಗೆ ಬರ್ತಾನೆ ಇವೆ.
86 Views | 2025-04-26 14:02:25
Moreತುಮಕೂರು ನಗರದಲ್ಲಿ ನಿರ್ಮಾಣಗೊಂಡಿದ್ದ ಪೊಲೀಸ್ ಚೌಕಿಗಳು ಇದೀಗ ಇದ್ದೂ ಇಲ್ಲದಂತಾಗಿವೆ.
49 Views | 2025-04-30 16:19:26
Moreತುಮಕೂರು ಈಗಾಗಲೇ ಸ್ಮಾರ್ಟ್ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ.
77 Views | 2025-04-30 18:27:40
Moreಮೇ 13ರಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಸಕಲ ತಯಾರಿ ಮಾಡಲಾಗ್ತಿದೆ.
43 Views | 2025-05-01 17:23:24
Moreಇಂದು ವಿಶ್ವ ಕಾರ್ಮಿಕ ದಿನಾಚರಣೆ ಇದ್ದು, ದೇಶಾದ್ಯಂತ ಆಚರಣೆ ಮಾಡಲಾಗ್ತಿದೆ.
97 Views | 2025-05-01 17:45:39
Moreಸರ್ಕಾರಗಳು ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದಕ್ಕೆಂದೆ ಕೋಟ್ಯಾಂತರ ರೂಪಾಯಿಗಳನ್ನು ಕೂಡ ವೆಚ್ಚ ಮಾಡ್ತಿದೆ.
54 Views | 2025-05-03 18:07:21
Moreನಮ್ಮ ತುಮಕೂರು ಎರಡನೇ ರಾಜಧಾನಿಯಾಗಿ ಬದಲಾಗ್ತಿದ್ದು, ದಿನೇ ದಿನೆ ಅಭಿವೃದ್ಧಿಯತ್ತ ಸಾಗ್ತಾ ಇದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ನಗರದಲ್ಲಿ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
39 Views | 2025-05-04 16:11:51
Moreಅಬ್ಬಬ್ಬ.. ಹೀಗೆ ಎಲ್ಲೆಂದ್ರೆಲ್ಲಿ ಬಿದ್ದಿರೋ ಎಣ್ಣೆಯ ಬಾಟಲ್, ಟೆಟ್ರ ಪ್ಯಾಕೆಟ್ಗಳು. ಗುಟುಕ ಏಟಿಗೆ ಕಾಪೌಂಡ್ ಸುತ್ತ ಗಬ್ಬೆದ್ದು ನಾರ್ತಿರೋ ಜಾಗ.
28 Views | 2025-05-04 17:40:40
Moreಮಧುಗಿರಿ, ಪಾವಗಡ, ಶಿರಾ ಈ ಭಾಗಗಳನ್ನು ಬರದ ನಾಡೆಂದೆ ಕರಿತಾರೆ. ಇಂತಹ ಸ್ಥಳಗಳಲ್ಲಿ ನೀರಿನ ಅಭಾವ ಸ್ವಲ್ಪ ಜಾಸ್ತಿನೇ ಇರುತ್ತೆ.
67 Views | 2025-05-05 15:37:38
Moreರೈತರಿಂದ ಪಶು ಆಸ್ಪತ್ರೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪಶು ಅಸ್ಪತ್ರೆಗಳನ್ನು ಪ್ರಾರಂಭಿಸಲಾತ್ತಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.
48 Views | 2025-05-10 11:41:44
Moreರಾಜವೀರ ಮದಕರಿ ನಾಯಕರ ಸ್ಮಾರಕ ನಿರ್ಮಾಣದ ಬೇಡಿಕೆಗೆ ಬಲ ನೀಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ರಥಯಾತ್ರೆ ಇಂದು ತುಮಕೂರಿಗೆ ಆಗಮಿಸಿತ್ತು.
37 Views | 2025-05-12 12:54:48
Moreರಾಜ್ಯ ಸರ್ಕಾರ ಪ್ರತಿ ತಾಲೂಕು ಆಡಳಿತವತಿಯಿಂದ ಶ್ರೀ ಭಗವಾನ್ ಬುದ್ಧ ಜಯಂತೋತ್ಸವ ಆಚರಣೆಗೆ ಸೂಚನೆ ನೀಡಿ ಆದೇಶ ನೀಡಲಾಗಿತ್ತು.
35 Views | 2025-05-12 17:34:07
Moreತುಮಕೂರು ನಗರ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವೇ ಕಳೆದುಹೋಗಿದೆ. ಮತ್ತೊಂದು ಕಡೆ ತುಮಕೂರು ನಗರ ಸ್ಮಾರ್ಟ್ ಸಿಟಿ ಹೆಗ್ಗಳಿಕೆಗೂ ಪಾತ್ರವಾಗಿದೆ.
42 Views | 2025-05-13 12:51:52
Moreಇತ್ತೀಚಿನ ದಿನಗಳಲ್ಲಿ ಮಧುಗಿರಿಯಲ್ಲಿ ಕೊಲೆಗಳಂತಹ ಘಟನೆಗಳು ನಡೆಯುತ್ತಿದ್ದು, ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡ್ತಿದೆ.
50 Views | 2025-05-13 12:58:40
Moreಶಿರಾದಲ್ಲಿ ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ರು. ಆದ್ರೆ ಸಂಜೆ ಸಣ್ಣದಾಗಿ ಶುರುವಾದ ಮಳೆ 7 ನಂತರ ಭರ್ಜರಿಯಾಗಿ ಸುರಿಯಿತು.
38 Views | 2025-05-13 13:10:56
Moreಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರು ಇನ್ನು ಅದೆಷ್ಟೋ ಗ್ರಾಮಗಳೂ ಇನ್ನು ಬಸ್ನನ್ನೇ ಕಂಡಿಲ್ಲ.. ನಿತ್ಯ ಹತ್ತಾರು ಕಿಲೋ ಮೀಟರ್ ನಡೆದುಕೊಂಡೆ ಓಡಾಡುವ ದುಸ್ಥಿತಿ ಇದೆ.
63 Views | 2025-05-13 13:32:18
Moreಜನರಿಗೆ ಶುದ್ಧ ಕುಡಿಯುವ ನೀರನ್ನ ಒದಗಿಸುವುದು ಮಹಾನಗರ ಪಾಲಿಕೆಯ ಆದ್ಯ ಕರ್ತವ್ಯ. ಅದ್ರಂತೆ ಪಾಲಿಕೆಯ ವತಿಯಿಂದ ನಗರಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರೆಯಲಾಗಿದೆ.
43 Views | 2025-05-13 17:03:01
Moreಹಳ್ಳಿಗಳ ಬಡ ಜನರಿಗಾಗಿ ವಿಶೇಷವಾಗಿ ನಿರುದ್ಯೋಗಿಗಳಿಗಾಗಿ ಕೂಲಿ ಕೊಟ್ಟು ಅವರನ್ನು ಉದ್ಯೋಗದಲ್ಲಿ ತೊಡಗಿಸುವ ಮೂಲಕ ವಿವಿಧ ಕಾಮಗಾರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ನರೇಗಾ ಯೋಜನೆಯನ್
72 Views | 2025-05-14 12:42:20
Moreಗುಬ್ಬಿ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಂ.ಟಿ ಕೃಷ್ಣಪ್ಪ ಉದ್ಘಾಟಿಸಿದ್ರು.
38 Views | 2025-05-14 12:54:04
Moreಮೇ 10 ನೇ ತಾರೀಖು ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿನ ರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನ ದೇವಾಲಯದಿಂದ ಹೊರಗಡೆ ಕಳುಹಿಸಿದ್ರು.
36 Views | 2025-05-14 13:06:44
Moreಇಂದು ಶಿರಾ ನಗರದ ಉಪ ವಿಭಾಗದ ಕಚೇರಿ ಆವರಣದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ರೌಡಿ ಪರೇಡ್ ನಡೆಸಿದರು.
252 Views | 2025-05-14 13:35:13
Moreಗ್ರಾಮೀಣ ಮಟ್ಟದಲ್ಲಿ ವಾಸಿಸುವ ಜನರಿಗೆ ಕೆಲಸ ಕೊಡಬೇಕು ಅನ್ನೋ ದೃಷ್ಟಿಯಿಂದ ನರೇಗಾ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ.
39 Views | 2025-05-14 14:02:49
Moreಗುಬ್ಬಿ ತಾಲೂಕಿನ ಬೆನಕನಗೊಂದಿ, ಕಲ್ಲಹಳ್ಳಿ, ನರಸಿಂಹದೇವರಹಟ್ಟಿ, ಅಡಿಕೆ ಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಶಾಸಕ ಎಂ.ಟಿ ಕೃಷ್ಣಪ್ಪ ಭೂಮಿ ಪೂಜೆ ನೆರವೇರಿಸಿದರು.
32 Views | 2025-05-14 14:19:02
Moreಪಾವಗಡ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಮೊದಲಿಗೆ ಬರೋದು ಬರದ ನಾಡು, ಬಿಸಿಲ ನಾಡು ಅಂತ. ಇಂತಹ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
63 Views | 2025-05-14 17:31:14
Moreಶಿರಾ ತಾಲೂಕಿನ ಚಂಗಾವರ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ವಾಸನೆ ಬಡಿದಿದೆ.
72 Views | 2025-05-15 12:34:10
Moreಪ್ರತಿ ವಾರ್ಡ್ ಮತ್ತು ಅಡ್ಡ ರಸ್ತೆಗೆ ನಾಮಫಲಕ ಹಾಕುವುದು ಪ್ರತಿಯೊಂದು ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ಆದ್ಯ ಕರ್ತವ್ಯ.
37 Views | 2025-05-15 12:42:32
Moreಶಿರಾ ನಗರದಲ್ಲಿ ಎಲ್ಟಿಎಬಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.
195 Views | 2025-05-15 14:55:37
Moreಹೀಗೆ ಡಿಸಿ ಕಚೇರಿ ಮುಂದೆ ಮನವಿ ಪತ್ರ ಇಟ್ಟುಕೊಂಡು ನ್ಯಾಯಕ್ಕಾಗಿ ಮೊರೆ ಹಿಡುತ್ತಿರೋ ಯುವಕನ ಹೆಸರು ದೇವರಾಜ್ ಅಂತಾ..
37 Views | 2025-05-15 17:36:50
Moreತುಮಕೂರನ್ನ ಸ್ಮಾರ್ಟ್ ಸಿಟಿ, ಅಭಿವೃದ್ಧಿ ಹೊಂದುತ್ತಿರುವ ನಗರ, 2 ನೇ ಬೆಂಗಳೂರು ಅಂತಾನು ಕರೆಯಲಾಗುತ್ತೆ. ಆದ್ರೆ ತುಮಕೂರು ನಗರಾದ್ಯಂತ ಸಮಸ್ಯೆಗಳ ಆಗರವೇ ಅಡಗಿದೆ.
42 Views | 2025-05-15 18:18:17
Moreದಿನೇ ದಿನೆ ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರಿ ಅಂತಾ ಹೆಸರು ಪಡೆದಿರೋ ತುಮಕೂರು ನಗರ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿ ಪಡೆದುಕೊಳ್ತಿದೆ.
33 Views | 2025-05-16 11:14:55
Moreಬಿರು ಬಿಸಲಿನ ನಡುವೆ ರಾಜ್ಯದ ಸಲವೆಡೆ ಮಳೆ ಆಗ್ತಿದೆ ಪೂರ್ವ ಮುಂಗಾರು ಮಳೆ ಆಗ್ತಿದ್ದು ಹಲವೆಡೆ ಮಳೆ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.
51 Views | 2025-05-16 12:04:08
Moreತುಮಕೂರು ನಗರವು ಭಾನುವಾರ, ಮೇ 18ರಂದು ಒಂದು ಮಹತ್ವಪೂರ್ಣ ಘಟನೆಗೆ ಸಾಕ್ಷಿಯಾಗಲಿದ್ದು, “ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ” ಬೃಹತ್ ತಿರಂಗ ಯಾತ್ರೆ ಏರ್ಪಡಿಸಲಾಗಿದೆ.
52 Views | 2025-05-16 13:31:08
Moreಪಾವಗಡ ಅಂದ್ರೆ ಸಮಸ್ಯೆ, ಸಮಸ್ಯೆ ಅಂದ್ರೆ ಪಾವಗಡ ಅನ್ನುವಂತಾಗಿದೆ ಆ ತಾಲೂಕಿನ ಪರಿಸ್ಥಿತಿ, ಒಂದು ಕಡೆ ಅಭಿವೃದ್ಧಿಯ ಕೆಲಸಗಳು ಆಗ್ತಿವೆ ಅನ್ನೊ ಮಾತು ಕೇಳಿಬರ್ತಿದ್ರೆ.
39 Views | 2025-05-16 14:06:49
Moreಇಂದು ಮಣ್ಣು ವಿಜ್ಞಾನಿ ರಮೇಶ್ ಬೆಳಿಗ್ಗೆ ಇತಿಹಾಸ ಪ್ರಸಿದ್ಧವಾದ ಹೊನ್ನಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡ್ರು.
31 Views | 2025-05-16 15:55:05
Moreತುಮಕೂರು ಜಿಲ್ಲೆ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರೋ ಪೋಕ್ಸೋ ಪ್ರಕರಣಗಳನ್ನು ಜಿಲ್ಲಾ ಘನ ನ್ಯಾಯಾಲಯ ಇತ್ಯರ್ಥ ಮಾಡ್ತಿದ್ದು, ದೌರ್ಜನ್ಯಕ್ಕೆಒಳಗಾದವರಿಗೆ ನ್ಯಾಯ ದೊರಕಿಸುವ ಕೆಲಸ ಆಗುತ್ತಿದೆ
37 Views | 2025-05-16 16:50:48
Moreಗುಬ್ಬಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ 7 ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಸದಸ್ಯೆ ಆಯಿಷಾ ತಾಸಿನ್ ನೂತನ ಅಧ್ಯಕ್ಷರಾಗಿದ್ದಾರೆ.
45 Views | 2025-05-16 17:01:52
Moreನಿಮ್ಮ ಪ್ರಜಾಶಕ್ತಿ ಟಿವಿ ಜನಪರವಾದ ಕೆಲಸಗಳನ್ನು ಮಾಡುತ್ತಾ, ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು ಎಚ್ಚರಿಸುವಂತಹ ಕೆಲಸ ಮಾಡ್ತಾ ಇದೆ.
30 Views | 2025-05-16 18:15:36
Moreಗೃಹ ಸಚಿವರ ತವರು ಜಿಲ್ಲೆಯಲ್ಲೇ ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ತೋರಿದ್ರಾ ಎಂಬ ಅನುಮಾನಕ್ಕೆ ಪುಷ್ಠಿ ನೀಡಿರೋದು ತುಮಕೂರಿನ ಡಿಸಿ ಹೊರಡಿಸಿರೋ ಆದೇಶದಿಂದ.
32 Views | 2025-05-16 18:32:38
Moreಇಂದು ಪಾವಗಡ ತಾಲೂಕಿನ ಪಟ್ಟಣ ಪಂಚಾಯ್ತಿಯಲ್ಲಿ ಸಂಸದ ಗೋವಿಂದ ಕಾರಜೋಳ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
33 Views | 2025-05-17 10:42:36
Moreತಿಪಟೂರು ಅಂದ್ರೆ ಶೈಕ್ಷಣಿಕವಾಗಿ ಬೆಳೆಯುತ್ತಿರುವ ತಾಲೂಕು ಅಂತಾಲೇ ಹೆಸರುವಾಸಿ. ಇಲ್ಲಿ ತಲೆಎತ್ತಿರುವ ಶೈಕ್ಷಣಿಕ ಸಂಸ್ಥೆಗಳಿಂದಾಗಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆ ಆದ ಹೆಸರು ಮಾಡಿದೆ.
40 Views | 2025-05-17 11:33:21
Moreಬೆಂಗಳೂರು ಮತ್ತು ತುಮಕೂರಿನ ನಡುವಿನ ಮೆಟ್ರೋ ಸಂಪರ್ಕ ಯೋಜನೆ ಇದೀಗ ರಾಜಕೀಯ ವಾದ ವಿವಾದಗಳಿಗೆ ಕಾರಣವಾಗುತ್ತಿದೆ.
55 Views | 2025-05-17 13:28:02
Moreಕಳೆದ ತಿಂಗಳು ತುಮಕೂರು ಜಿಲ್ಲೆಯ 8 ಕಡೆಗಳಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವ ಸೋಮಣ್ಣ ಮಾಡಿದ್ದಾರೆ.
37 Views | 2025-05-17 14:27:04
Moreರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರಕ್ಕೆ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯ ದಿನಾಂಕವನ್ನು ಮೇ25ರ ವರೆಗೂ ವಿಸ್ತರಿಸಿದೆ.
34 Views | 2025-05-17 18:03:42
Moreಗುತ್ತಿಗೆದಾರರ ಬೇಜಬ್ದಾರಿಯಿಂದ ಅದೆಷ್ಟೋ ಕಾಮಗಾರಿಗಳು ನೆಲಕಚ್ಚಿರೋದು ಆಗ್ಗಾಗೆ ಕಂಡು ಬರುತ್ತಿರುತ್ತದೆ. ಈಗ ಅಂತಹದ್ದೇ ಅವೈಜ್ಞಾನಿಕ ಕಾಮಗಾರಿಗೆ ತಿಪಟೂರು ನಗರಸಭೆ ಸಾಕ್ಷಿಯಾಗಿದೆ.
40 Views | 2025-05-18 10:36:32
Moreಮಧುಗಿರಿಯ ಕೊಡಿಗೇನಹಳ್ಳಿಯ ಕೆಂಪಾಪುರ ಗ್ರಾಮದ 78 ವರ್ಷದ ಲಕ್ಷ್ಮಣ ರೆಡ್ಡಿ, 70 ವರ್ಷದ ಶಾರದಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮಳೆಯ ನೀರನ್ನೇ ನಂಬಿ 5 ಕ್ವಿಂಟಾಲ್ ತೊಗರಿಯನ್ನು ಬೆಳೆದಿದ್ದಾರೆ.
48 Views | 2025-05-18 16:15:03
Moreತುಮಕೂರು ನಗರ ಶರವೇಗದಲ್ಲಿ ಅಭಿವೃದ್ಧಿ ಆಗ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗ್ತಾ ಇವೆ.
43 Views | 2025-05-18 17:37:27
Moreತುಮಕೂರಿನ ದಕ್ಷ ಎಸ್ಪಿ ಅಂತಾನೆ ಕರೆಸಿಕೊಳ್ಳೋ ಎಸ್ಪಿ ಕೆ.ವಿ ಅಶೋಕ್ ವೆಂಕಟ್ಗೆ ಪದಕವೊಂದಕ್ಕೆ ಭಾಜನರಾಗಿದ್ದಾರೆ.
80 Views | 2025-05-18 18:44:50
Moreಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುನ್ನವೇ ಭರ್ಜರಿ ಮಳೆಯಾಗಿತ್ತು. ಇದೀಗ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
254 Views | 2025-05-19 11:27:14
Moreರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದೆ. ಭರ್ಜರಿ ಮಳೆಯ ಕಾರಣಕ್ಕೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
51 Views | 2025-05-19 12:03:19
Moreಸರ್ಕಾರ ನರೇಗಾ ಯೋಜನೆಯಲ್ಲಿ ಗ್ರಾಮೀಣ ಭಾಗದ ಬಡವರಿಗೆ ಕೂಲಿ ಕೆಲಸವೇನೋ ಕೊಟ್ಟಿತ್ತು. ಕೂಲಿಗೆ ಹೋಗುವ ವೇಳೆಯಲ್ಲಿ ಮಕ್ಕಳನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.
227 Views | 2025-05-19 12:45:30
Moreತುಮಕೂರಿನಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಸತತವಾಗಿ ಮಳೆಯಾಗಿದ್ದು ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.
47 Views | 2025-05-19 13:59:00
Moreತುಮಕೂರಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಮೊನ್ನೆ ರಾತ್ರಿ ಭಾರಿ ಮಳೆಯಗಿದ್ದು ರಸ್ತೆಗಳು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದವು.
66 Views | 2025-05-20 10:55:12
Moreಸುಮಾರು 25 ಪ್ರಯಾಣಿಕರು ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ವೊಂದು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡಿದೆ.
657 Views | 2025-05-20 11:18:11
Moreತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಳೆ ಉದ್ಯೋಗ ಮೇಳ ನಡೆಯಲಿದೆ.
40 Views | 2025-05-20 13:42:37
Moreತುಮಕೂರನ್ನು ನಾವು ಸ್ಮಾಟಿ ಸಿಟಿ, ಬೆಳೆಯುತ್ತಿರುವ ನಗರ, ಸ್ವಚ್ಛ ನಗರ ಅಂತ ಕರೆತಾ ಇದ್ವಿ ಆದ್ರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ನಗರವೇ ಇಂದು ಗಬ್ಬೆದ್ದು ನಾರುತ್ತಿದೆ.
36 Views | 2025-05-21 12:18:44
Moreಶಿರಾದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿ ನೀಡಬೇಕು ಎಂದು ಪ್ರತಿಭಟನೆ ಮಾಡಿದರು.
345 Views | 2025-05-21 18:29:21
Moreಗುಬ್ಬಿ ತಾಲ್ಲೋಕಿನ ಕಸಬಾ ಹೋಬಳಿಯ ಮಡೇನಹಳ್ಳಿ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆಸಿರುವ ಆದಿಶಕ್ತಿ ದುರ್ಗಾ ಪರಮೇಶ್ವರಿ ಅಮ್ಮನವರ 2 ದಿನಗಳ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು.
49 Views | 2025-05-22 11:53:26
Moreಶಿರಾ ತಾಲೂಕಿನ ಯಲಿಯೂರು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ ಬಹುಗ್ರಾಮ ಕುಡಿಯುವ ಯೋಜನೆಯು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿತ್ತು.
172 Views | 2025-05-22 12:22:10
Moreಸಮಾಜದಲ್ಲಿ ಬಡವರಿಗೆ ನ್ಯಾಯ ಎಲ್ಲಿದೆ ಅನ್ನೋ ಪ್ರಶ್ನೆಯಾಗಿಯೇ ಉಳಿದಿದೆ. ಸತ್ಯ ಯಾವತ್ತಿದ್ರು ಕಹಿನೇ ಅನ್ನೋದಕ್ಕೆ ಇದೊಂದು ಸಾಕ್ಷಿ..
27 Views | 2025-05-22 17:38:34
Moreಪಾವಗಡದಲ್ಲಿ ಪುರಸಭೆ ವ್ಯಾಪ್ತಿಯಲ್ಲಿದ್ದ ತರಕಾರಿ ಮಾರುಕಟ್ಟೆ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿತ್ತು.
172 Views | 2025-05-24 15:58:57
Moreತುಮಕೂರು-ಕುಣಿಗಲ್ ಮಾರ್ಗವಾಗಿ ಮೈಸೂರ್ , ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಂತಹ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.
39 Views | 2025-05-24 18:22:26
Moreಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಡ್ಡಾಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗುತ್ತದೆ.
38 Views | 2025-05-25 12:42:02
Moreಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಮೇ ಅಂತ್ಯದವರೆಗೆ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
48 Views | 2025-05-26 12:54:53
Moreಇವತ್ತಿನಿಂದ SSLC ಪರೀಕ್ಷೆ ಆರಂಭವಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿರೋ ಮಕ್ಕಳು ಎರಡನೇ ಪರೀಕ್ಷೆ ಬರೆದು ಪಾಸ್ ಆಗಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ.
114 Views | 2025-05-26 17:27:08
Moreಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ದಿನಗಣಗೆ ಶುರುವಾಗಿದ್ದು, ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಲಾಗ್ತಿದೆ.
38 Views | 2025-05-26 18:43:25
Moreಈ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಬೇಕು ಅಂತಲೇ ಹೀಗೆ ಮಾಡ್ತಾರೋ ಏನೋ ಗೊತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡೋದೇ ಅವ್ರ ಉದ್ದೇಶವೋ ಏನೋ ಅದು ಕೂಡ ಅರ್ಥ ಆಗ್ತಿಲ್ಲ.
72 Views | 2025-05-27 12:39:57
Moreಗುಬ್ಬಿಪಟ್ಟಣದ ಹೊರವಲಯದ ಹೇರೂರು ಬಳಿಯ ಭೂಮಿ ಪಬ್ಲಿಕ್ ಸ್ಕೂಲ್ನ ಪಕ್ಕದ ರಸ್ತೆಯಲ್ಲಿದ್ದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
50 Views | 2025-05-27 12:52:30
Moreರಾಜ್ಯದಲ್ಲಿ ಮಳೆ ಅಬ್ಬರದ ಜೊತೆಗೆ ಕೊರೊನಾ ರಣಕೇಕೆ ಹಾಕುತ್ತಿದೆ. ಸದ್ದಿಲ್ಲದೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.
185 Views | 2025-05-27 13:28:39
Moreತುಮಕೂರಿನಲ್ಲಿ ಇಂದು ರೌಡಿಶೀಟರ್ಗಳ ಪರಿವರ್ತನಾ ಸಭೆ ನಡೆದಿದ್ದು, ಸನ್ನಡತೆ ಆಧಾರದಲ್ಲಿ ಬರೋಬ್ಬರಿ 74 ಮಂದಿಯ ವಿರುದ್ಧದ ರೌಡಿಶೀಟರ್ ಪ್ರಕರಣವನ್ನ ರದ್ದುಗೊಳಿಸಲಾಗಿದೆ.
31 Views | 2025-05-27 16:28:08
Moreರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರಿಸಿದ್ದು, ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
52 Views | 2025-05-28 14:00:13
Moreಇತ್ತೀಚಿನ ದಿನಗಳಲ್ಲಿ KSRTC ಬಸ್ಗಳು ಯಮಸ್ವರೂಪಿಯಾಗ್ತಿದ್ದು, ಅಮಾಯಕ ಜೀವಗಳು ಬಲಿಯಾಗ್ತಿವೆ,, KSRTC ಬಸ್ ಚಾಲಕರಿಗೆ ಸ್ಟೀಡ್ ಬ್ರೇಕರ್ಗಳೇ ಇಲ್ವಾ ಎಂಬ ಪ್ರಶ್ನೆ ಮೂಡಿದೆ.
51 Views | 2025-05-28 17:01:08
Moreಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬಕ್ಕೆ ದಿನಗಣನೆ ಶುರುವವಾಗಿದ್ದು, ಎಲ್ಲೆಡೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗ್ತಿದೆ.
62 Views | 2025-05-29 12:23:19
Moreತುಮಕೂರು ತಾಲೂಕು ತೋಟಗಾರಿಕೆ ಇಲಾಖೆ 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ವಿವಿಧ ಬೆಳೆಗೆ ಸಹಾಯಧನನೀಡಲು ಅರ್ಜಿ ಆಹ್ವಾನಿಸಿದೆ
63 Views | 2025-05-29 19:01:49
Moreತುಮಕೂರು ನಗರದ ಭಾರತಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಇರುವ ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಕೊಳಚೆ ನೀರಿನಲ್ಲಿ ಪತ್ತೆಯಾಗಿದೆ.
37 Views | 2025-05-30 13:50:04
Moreರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರೋ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ನೀಡಿದ್ದು,ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ
31 Views | 2025-05-30 14:11:42
Moreಹೇಮಾಗ್ನಿಯ ಜ್ವಾಲೆಗೆ ನಿನ್ನೆ ತುಮಕೂರು ಹೊತ್ತಿ ಉರಿಯುವುದೊಂದು ಬಾಕಿ ಇತ್ತು. ನಿಷೇಧಾಜ್ಞೆಯ ನಡುವೆಯೂ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಸಾವಿರಾರು ರೈತರು ಬೀದಿಗಿಳಿದಿದ್ರು.
27 Views | 2025-06-01 14:51:07
Moreರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯರಾದ ಸಚಿವ ಸತೀಶ್ ಜಾರಕಿಹೊಳಿ, ಇಂದು ತುಮಕೂರಿನ ತನ್ನ ಸಂಪುಟ ಸಹೋದ್ಯೋಗಿ ಸಚಿವ ಕೆ.ಎನ್. ರಾಜಣ್ಣರವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
46 Views | 2025-06-01 19:12:16
Moreಅಬ್ಬಬ್ಬಬ್ಬಾ…ಎಂತೆಂಥಾ ಪೊಲೀಸರು ಇದ್ದಾರೆ ನೋಡಿ..ಖಾಕಿ ತೊಟ್ಟ ಪೊಲೀಸರನ್ನ ನೋಡಿದ್ರೆ ಜನರಿಗೆ ಒಂದು ರೀತಿಯ ಭಯ, ಭಕ್ತಿ ಎಲ್ಲವೂ ಇದೆ.
193 Views | 2025-06-02 12:21:39
Moreಅನಾರೋಗ್ಯ ಹಾಗೂ SSLC ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಬಾಲಕನೋರ್ವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
37 Views | 2025-06-03 12:00:48
Moreಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಬಳಿ ಇರುವ ತುಂಗಭದ್ರಾ ನೀರಿನ ಶೇಖರಣೆ ಘಟಕ ಹಾಗೂ ಜೆ.ಜೆ.ಎಂ ಕಾಮಗಾರಿಯನ್ನು ಕೇಂದ್ರ ತಂಡ ಭೇಟಿ ನೀಡಿ ವೀಕ್ಷಣೆ ಮಾಡಿದ್ರು.
32 Views | 2025-06-03 12:09:06
Moreಸರ್ಕಾರಿ ಶಾಲೆಗಳು ಅಂದ್ರೆ ಮೂಗು ಮರಿಯೋರೆ ಹೆಚ್ಚು, ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದಿರಲಿ, ಅತ್ತ ತಲೆ ಹಾಕಿಕೂಡ ನೋಡಲ್ಲ.
31 Views | 2025-06-03 12:30:43
Moreಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ, ನಿಷೇಧಾಜ್ಞೆ ಕಾನೂನನ್ನು ಉಲ್ಲಂಘಿಸಿದ್ದಾರೆಂದು ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಾಗಿತ್ತು.
39 Views | 2025-06-03 12:57:46
Moreಮನುಷ್ಯನ ಅತಿಯಾಸೆಯಿಂದಾಗಿ ಇಂದು ಕಾಡು ನಾಶವಾಗುತ್ತಿದೆ. ಕಾಡನಲ್ಲಿ ಸಿಗುತ್ತಿದ್ದ ಆಹಾರ ತಿಂದು ಪ್ರಾಣಿಗಳು ಹೇಗೋ ಜೀವಿಸುತ್ತಿದ್ದವು.
42 Views | 2025-06-03 13:34:44
Moreಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ಮುದಿಗೆರೆ ಗ್ರಾಮದ ರಸ್ತೆ ಪಕ್ಕದ ಚಿಕ್ಕಕಟ್ಟೆಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವ ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
33 Views | 2025-06-04 13:50:27
Moreಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಈ ಕಾರಣದಿಂದ ಇಂದು ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನ ಆಚರಿಸಲಾಯಿತು.
42 Views | 2025-06-05 15:03:52
Moreಪಾರ್ಕ್ಗಳು ಅಂದ್ರೆನೆ ಜನರಿಗೆ ಒಂದು ರೀತಿಯ ಖುಷಿ. ಬೆಳಗ್ಗೆ ಸಂಜೆ ಪಾರ್ಕ್ ಗೆ ಹೋದ್ರೆ ಅದೇನೋ ಸಂಭ್ರಮ. ಅಲ್ಲಿ ಸಿಗುವ ಗಾಳಿ,ಬೆಳಕು, ಹಕ್ಕಿಗಳ ಇಂಚರ ಆಹಾ.. ಅನ್ನಿಸುತ್ತೆ.
33 Views | 2025-06-05 18:30:59
Moreತ್ಯಾಗ ಹಾಗೂ ದಾನದ ಪ್ರತೀಕವಾಗಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಿದ್ದು, ಪಾವಗಡದಲ್ಲಿ ಸಾವಿರಾರುಮಂದಿ ಮುಸ್ಲಿಂರು ಅರ್ಥಪೂರ್ಣವಾಗಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಿದ್ರು
32 Views | 2025-06-07 13:25:29
Moreತುಮಕತುಮಕೂರು ಜಿಲ್ಲಾಸ್ಪತ್ರೆಯಲ್ಲಿರೋ ಅವ್ಯವಸ್ಥೆಯನ್ನ, ಅಲ್ಲಿ ರೋಗಿಗಳು, ಕುಟುಂಬಸ್ಥರು ಅನುಭವಿಸುತ್ತಿರೋ ಸಂಕಷ್ಟವನ್ನು ಪ್ರಜಾಶಕ್ತಿ ವರದಿ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗ್ತಿದೆ.
38 Views | 2025-06-07 17:34:24
Moreಗುಬ್ಬಿ ತಾಲೂಕಿನ ಕುನ್ನಾಲ ಗ್ರಾಮ ಪಂಚಾಯ್ತಿಯ ಸದಸ್ಯೆಯೊಬ್ಬರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಲ್ಲದೇ, ನಿಯಮ ಮೀರಿ ಸಿಹಿ ನೀರಿನ ಫ್ಯಾಕ್ಟರಿ ನಡೆಸುತ್ತಿದ್ದಾರೆ.
43 Views | 2025-06-08 14:13:09
Moreತುಮಕೂರಿನಲ್ಲಿ ಹೇಮೆ ಹೋರಾಟದ ಸಂಬಂಧವಾಗಿ ಸ್ವಾಮೀಜಿಗಳ ವಿರುದ್ಧ ದಾಖಲಾದ ಎಫ್ಐಆರ್ ಈಗ ಹೊಸ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ.
45 Views | 2025-06-08 18:35:02
Moreಪ್ರತಿ ನಗರದಲ್ಲಿಯೂ ವಾಹನಗಳ ಸುಗಮ ಸಂಚಾರಕ್ಕಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯಬಾರದೆಂದು ಸಿಗ್ನಲ್ ಲೈಟ್ಗಳನ್ನು ಹಾಕಿರುತ್ತಾರೆ.
311 Views | 2025-06-09 12:19:05
Moreಬೆಂಗಳೂರಿನಿಂದ ತುಮಕೂರಿಗೆ ಬರುವ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸ್ವಾಗತ ಕಮಾನು ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
94 Views | 2025-06-09 13:14:32
Moreಮಧುಗಿರಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ಅಸ್ತ್ರ ರೂರಲ್ ಡೆವಲೆಪಮೆಂಟ್ ಸೂಸೈಟಿ ಉದ್ಘಾಟನಾ ಸಮಾರಂಭ ನಡೆಯಿತು.
39 Views | 2025-06-09 14:00:12
Moreತುಮಕೂರು ಗ್ರಾಮಾಂತರ ಕ್ಷೇತ್ರದ ಗುಳೂರು ಹೋಬಳಿಯ ಮಸ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರ ಕೆರೆ ಎಂದು ಹೆಸರುವಾಸಿಯಾಗಿರೋ ಕೆರೆಯತ್ತ ಅಧಿಕಾರಿಗಳಾಗಲಿ ಅಥವಾ ಶಾಸಕರಾಗಲಿ ತಿರುಗಿ ನೋಡ್ತಾ ಇಲ್ಲ
37 Views | 2025-06-09 14:17:14
MoreRCB ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತ ವೇಳೆ 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ರು.
38 Views | 2025-06-09 14:50:24
Moreಉಪ್ಪಾರ ಸಮಾಜ ಸ್ವಹಿತಕ್ಕಿಂತಲೂ ಸರ್ವರ ಹಿತವನ್ನು ಬಯಸುವ ಸಮಾಜವಾಗಿದೆ.
157 Views | 2025-06-09 16:22:38
Moreಬರದ ನಾಡು ಶಿರಾ ತಾಲ್ಲೂಕಿನ ಹಲವೆಡೆ ಮಳೆರಾಯ ಆರ್ಭಟವನ್ನು ಮಧ್ಯಾಹ್ನದಿಂದ ಕೊಂಚ ಹೆಚ್ಚಾಗಿಯೇ ಇತ್ತು. ಇಷ್ಟು ದಿನ ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ದಿಢೀರನೇ ಬಂದ ಮಳೆರಾಯ ತಂಪೇರೆದಿದ್ದಾನೆ.
3589 Views | 2025-06-09 16:43:07
Moreಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತ ದೇಶದಾದ್ಯಂತ ಶೋಕದ ಛಾಯೆ ಮೂಡಿಸಿದೆ.
106 Views | 2025-06-09 17:00:00
Moreಪರವಾನಗಿ ಇಲ್ಲದೆ ಗೃಹ ಬಳಕೆ ಕೀಟನಾಶಕಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ದಿನಸಿ ಅಂಗಡಿಯ ಮೇಲೆ ಕೃಷಿ ಇಲಾಖೆಯ ಜಾರಿ ದಳ ದಾಳಿ ನಡೆಸಿದೆ.
141 Views | 2025-06-09 17:15:18
Moreತುಮಕೂರು ಜಿಲ್ಲೆಯಲ್ಲಿ ಇಂದು ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-3ರ ಕನ್ನಡ ವಿಷಯ ಪರೀಕ್ಷೆಗೆ ಒಟ್ಟು 279 ವಿದ್ಯಾರ್ಥಿಗಳು ಹಾಜರಾಗಿದ್ದು, 187 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
97 Views | 2025-06-09 17:32:07
Moreಶನಿವಾರ, ಭಾನುವಾರ ಬಂತೆಂದ್ರೆ ಬೆಂಗಳೂರಿನಲ್ಲಿರೋ ತುಮಕೂರು ಭಾಗದ ಜನರ ತಮ್ಮ ಗ್ರಾಮದತ್ತ ಮುಖ ಮಾಡುವುದು ಕಾಮನ್.
51 Views | 2025-06-09 17:38:27
More2025-26ನೇ ಸಾಲಿಗೆ ತೋಟಗಾರಿಕೆ ಇಲಾಖೆ ವತಿಯಿಂದ PMKSYಯೋಜನೆಯಡಿಯಲ್ಲಿ ಅಡಿಕೆ ಹೊರತುಪಡಿಸಿ ತೋಟಗಾರಿಕೆ ಬೆಳೆಗಳಿಗೆ ಸೂಕ್ಷ್ಮ ಹನಿ ನೀರಾವರಿ ಘಟಕ ಅಳವಡಿಕಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ
126 Views | 2025-06-09 17:50:01
Moreಗುಬ್ಬಿ ತಾಲೂಕಿನ ಕಸಬ ಹೋಬಳಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಎಲ್ಕೆಜಿ, ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಯನ್ನು ಶಾಸಕ ಎಸ್.ಆರ್ ಶ್ರೀನಿವಾಸ್ ಉದ್ಘಾಟಿಸಿದ್ರು.
41 Views | 2025-06-09 18:27:13
Moreವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
63 Views | 2025-06-10 12:45:22
Moreಬಾಲಕಾರ್ಮಿಕ ಪದ್ದತಿ ಒಂದು ದೊಡ್ಡ ಪಿಡುಗಾಗಿದೆ. ಬಾಲಕಾರ್ಮಿಕ ಪದ್ದತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿವೆ.
29 Views | 2025-06-10 12:58:32
Moreಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂಬಂತೆ ಮತ್ತೆ ರಾಜ್ಯದಲ್ಲಿ ಕೋವಿಡ್ ವಕ್ಕರಿಸಿಕೊಂಡಿದೆ.
36 Views | 2025-06-10 13:10:25
Moreಶಿರಾ ನಗರ ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರೋ ತುಮಕೂರಿನಿಂದ ಕೇವಲ 50 ಕಿಲೋ ಮೀಟರ್ ದೂರದಲ್ಲಿದೆ. ವೇಗವಾಗಿಗೂ ಶಿರಾ ನಗರ ಬೆಳೆಯುತ್ತಿದೆ,
38 Views | 2025-06-10 16:02:17
Moreತಿಪಟೂರಿನಲ್ಲಿ 23-24 ಮೇಲ್ ಸೇತುವೆ ಹಾಗೂ ಕೆಲ ಸೇತುವೆಗಳು ಕೆಲಸ ಪ್ರಾರಂಭವಾಗಿದೆ. ನ್ಯಾಷನಲ್ ಹೈವೇ ಪಕ್ಕದ ಹೊನ್ನವಳ್ಳಿ ಮಾರ್ಗದ ಮೇಲ್ ಸೇತುವೆ ಸುಮಾರು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು.
25 Views | 2025-06-10 16:08:54
Moreಕೇಂದ್ರ ಸಚಿವ ವಿ. ಸೋಮಣ್ಣ ನಾಳೆ ಸುಂಕಾಪುರದಲ್ಲಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಲಿದ್ದು,ಈ ಕುರಿತು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ
32 Views | 2025-06-10 18:11:27
Moreರಾಜ್ಯಾದ್ಯಂತ ಮತ್ತೆ ಭರ್ಜರಿ ಮಳೆಯಾಗುತ್ತೆ ಅಂತ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
120 Views | 2025-06-11 13:22:47
Moreಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಅಲ್ಲಿನ ಸ್ತಳೀಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
62 Views | 2025-06-11 16:04:16
Moreಬೇಸಿಗೆ ರಜೆ ಮುಗಿದಿದ್ದು ಶಾಲೆ ಪುನರಾರಂಭವಾಗಿದೆ. ಮಕ್ಕಳು ಕೂಡ ಖುಷಿಖುಷಿಯಿಂದ ಶಾಲೆ ಕಡೆ ಮುಖ ಮಾಡ್ತಿದ್ದು, ಶಿಕ್ಷಕರು ತರಗತಿಗಳನ್ನ ಕೂಡ ಶುರು ಮಾಡ್ತಿದ್ದಾರೆ.
28 Views | 2025-06-11 17:52:05
Moreತಿಪಟೂರು ವಲಯ–1 ಹಾಗೂ 2ರ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣಗಳಲ್ಲಿ ಎಲ್ಲ ಆಟೋ ಚಾಲಕರಿಗೆ ದುಡಿಮೆಗೆ ಅವಕಾಶವಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ.
19 Views | 2025-06-13 12:20:03
Moreಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು ನಿಮ್ಮ ಕರ್ತವ್ಯ. ಅಧಿಕಾರಿಗಳೇ ಜನರ ಬಳಿಗೆ ಹೋಗಿ ಕೆಲಸ ಮಾಡಿ, ಕೆಲಸ ಮಾಡುವ ಮನಸ್ಸು ಇಲ್ಲದಿದ್ದರೆ, ಕ್ಷಮಿಸಿ, ಈ ಕ್ಷೇತ್ರವನ್ನು ಬಿಟ್ಟು ತೊಲಗಿ.
35 Views | 2025-06-13 13:12:26
Moreಅದ್ಯಾಕೋ ಅಧಿಕಾರಿಗಳಿಗೆ, ಇಲಾಖೆಗಳಿಗೆ ಗ್ರಾಮಗಳು ಅಂದ್ರೆ ಅಷ್ಟೊಂದು ನಿರ್ಲಕ್ಷ್ಯ.
26 Views | 2025-06-13 13:33:24
Moreಕೊರಟಗೆರೆ ತಾಲೂಕನ್ನ ಕೆಲವು ಗಣಿ ಮಾಲೀಕರು ಮಿನಿ ಬಳ್ಳಾರಿ ಮಾಡಲು ಹೊರಟಿದ್ದಾರಾ? ಹೀಗೊಂದು ಅನುಮಾನ ಮೂಡೋದಕ್ಕೆ ಶುರುವಾಗಿದೆ.
21 Views | 2025-06-13 14:56:33
Moreತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ದುಃಖದ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
65 Views | 2025-06-13 15:08:01
Moreತುಮಕೂರಿನ ಹೈಸ್ಕೂಲ್ ಫೀಲ್ಡ್ ಹೇಳಿ ಕೇಳಿ ಆಟದ ಮೈದಾನ. ಅಲ್ಲಿ ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ವಾಕಿಂಗ್ ಬರ್ತಾರೆ.
11 Views | 2025-06-13 15:23:00
Moreಪ.ವರ್ಗದ ಜನಾಂಗದ ಫಲಾನುಭವಿಗಳಿಗೆ ಸರ್ಕಾರದ ಸೇವೆ ಕಲ್ಪಿಸಲು ಡಿಸಿ ಸೂಚನೆ
15 Views | 2025-06-13 18:29:27
More