Post by Tags

  • Home
  • >
  • Post by Tags

ಶಿರಾ : ಮನೆ ಮನೆಗೆ ಗಂಗೆ ಇದ್ರು ಕೂಡ ನೀರು ಮಾತ್ರ ಬರ್ತಾ ಇಲ್ಲ.... ?

ರಾಜ್ಯದ ಪ್ರತಿ ಜನರಿಗೂ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್‌ ಮಿಷನ್‌ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೆ ತಂದಿದೆ, ಆದರೆ ಅದೆಷ್ಟೋ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.

95 Views | 2025-01-29 14:30:57

More

ಶಿರಾ : ಶಿರಾದ ಕೆಲ ಮೆಡಿಕಲ್ ಸ್ಟೋರ್‌ ಗಳ ಮೇಲೆ ದಿಢೀರ್ ಪೊಲೀಸ್ ರೇಡ್

ಕೆಲವು ಮಾತ್ರೆಗಳನ್ನು ಮಾದಕ ವಸ್ತುಗಳ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಅಂತಹ ಮಾತ್ರೆಗಳ ಮಾರಾಟ, ಖರೀದಿ ಮೇಲೆ ಪೊಲೀಸ್‌ ಇಲಾಖೆ ಹಾಗೂ ಔಷಧಿ ನಿಯಂತ್ರಣ ಇಲಾಖೆ ನಿಗಾ ಇಟ್ಟಿದೆ.

136 Views | 2025-01-29 15:29:55

More

ಶಿರಾ : ಆಟೋ ಚಾಲಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸರು

ಶಿರಾ ನಗರ ಪೊಲೀಸ್‌‌ ಠಾಣೆಯ ಆವರಣದಲ್ಲಿ ನಿನ್ನೆ ಆಟೋ ಚಾಲಕರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ  ಆಟೋ ಚಾಲಕರಿಗೆ ಕಾನೂನು ನಿಯಮ ಪಾಲಿಸದಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

68 Views | 2025-01-30 14:24:40

More

ಶಿರಾ : ಹೊನ್ನಗೊಂಡನಹಳ್ಳಿ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು...!

ಕಾಲಿಟ್ಟರೇ ಸಾಕು ಬರೀ ಗುಂಡಿಗಳು ಗರ್ಭೀಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿ ಹೆರಿಗೆ ಆಗೋದು ಫಿಕ್ಸ್‌. ಇನ್ನು ಈ ರೋಡ್‌ನಲ್ಲಿ ಹೋಗೋ ಸವಾರರ ಜೀವಕ್ಕೆ ಮಾತ್ರ ಗ್ಯಾರಂಟಿ ಇಲ್ಲ.

62 Views | 2025-01-31 14:13:41

More

ಶಿರಾ : ಇದು ಪ್ರಜಾಶಕ್ತಿ ವರದಿ ಫಲಶೃತಿ | ಗಡಿ ಗ್ರಾಮದಲ್ಲಿ ಮನೆ ಮನೆಗೂ ಗಂಗೆ

ಕೇಂದ್ರ ಮತ್ತು ರಾಜ್ಯಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ ಜಲಜೀವನ್ ಮಿಷನ್ ಯೋಜನೆ ಹಳ್ಳಿ ಭಾಗಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿ ಮಾರ್ಪಡುತ್ತಿದೆ, ಈ ಜ್ವಲಂತ ಸಮಸ್ಯೆಗಳನ್ನು ವಿಸ್ತೃತವಾಗಿ ಪ್ರಜಾಶಕ್ತಿ ವರದಿ ಬಿತ್ತರಿಸಿತ್ತು

69 Views | 2025-01-31 19:03:29

More

SIRA: ಪಂಚಾಯ್ತಿ ಸದಸ್ಯರು- ಗ್ರಾಮಸ್ಥರ ನಡುವೆ ಜಟಾಪಟಿ

ಅಭಿವೃದ್ದೀ ವಿಚಾರವಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರ ನಡುವೆ ಜಟಾಪಡಿ ಶುರುವಾಗಿದೆ. ಹೌದು ಶಿರಾ ತಾಲೂಕಿನ ಭುವನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಗಲಾಟೆ ನಡೆದಿದೆ.

144 Views | 2025-02-05 19:42:54

More

ಶಿರಾ: ಅವ್ಯವಸ್ಥೆಯ ಆಗರವಾದ ಅಂಬೇಡ್ಕರ್‌ ಬಾಲಕರ ಹಾಸ್ಟೆಲ್‌

ಶಿರಾ ತಾಲ್ಲೂಕಿನ ತಾವರೆಕೆರೆ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಮನೆಯ ದುಸ್ಥಿತಿ ಶೋಚನೀಯವಾಗಿದೆ

97 Views | 2025-02-06 16:53:49

More

ಶಿರಾ : ಶಿರಾದಲ್ಲಿ ಲೋಡ್ ಶೆಡ್ಡಿಂಗ್ ಕಾಟ.. ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್‌ ಶೇಡ್ಡಿಂಗ್‌ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ.

90 Views | 2025-02-06 17:19:12

More

ಶಿರಾ: ಗುಂಡಿ ಬಿದ್ದ ರಸ್ತೆಗಳು, ಕೆಟ್ಟಿರೋ ಬೀದಿ ದೀಪಗಳು | ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು

ಶಿರಾ ಪಟ್ಟಣ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದು, ನಾನಾ ಕಾರ್ಖಾನೆಗಳು ತಲೆ ಎತ್ತಿದ್ದು ಬೆಳೆವಣಿಗೆಯ ಹಾದಿಯಲ್ಲಿದೆ.  ಆದರೆ ನಗರ ಸಭೆಯಲ್ಲಿ ಜನಪ್ರತಿನಿಧಿಗಳು ಇದ್ದರು ಕೂಡ ಇಲ್ಲದಂತಾಗಿದ್ದು, ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದೆ ಬಿದ

111 Views | 2025-02-07 14:24:43

More

ಶಿರಾ: ಶಿರಾ ನಗರದ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಂಜನ್‌ ಕುಮಾರ್‌ ಆಯ್ಕೆ

ಶಿರಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷರಾಗಿ ಅಂಜನ್ ಕುಮಾರ್ ಅಯ್ಕೆಯಾಗಿದ್ದಾರೆ. ನಗರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

115 Views | 2025-02-08 14:05:10

More

ಶಿರಾ: ಅದ್ಧೂರಿಯಾಗಿ ಜರುಗಿದ ಮಾಗೋಡು ರಂಗನಾಥ ಸ್ವಾಮಿ ರಥೋತ್ಸವ

ಶಿರಾ ತಾಲೂಕು ಮಾಗೋಡು ಗೊಲ್ಲರಹಟ್ಟಿಯಲ್ಲಿರುವ ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮುಖದಲ್ಲಿ ಜರುಗಿತು.

188 Views | 2025-02-08 19:16:13

More

ಶಿರಾ: ಶಿಕ್ಷಣ ಇಲಾಖೆಯ ಬೇಜವಾಬ್ದಾರಿ | ಶೋಚನೀಯ ಸ್ಥಿತಿಯಲ್ಲಿರೋ ಹಾಸ್ಟೆಲ್ ಗಳು

ಶಿರಾದಲ್ಲಿರೋ ಬಹುತೇಕ ವಸತಿ ನಿಲಯಗಳು ಶೋಚನೀಯ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳ ಸ್ಥಿತಿ ಹೇಳತೀರದಾಗಿದೆ. ಒಂದ್ಕಡೆ ಕಟ್ಡಡದ ಕೊರತೆ ಇದ್ದರೆ ಮತ್ತೊಂದು ಕಡೆ ಶುಚಿತ್ವ ಅನ್ನೋದು ಮರೀಚಿಕೆಯಾಗಿದ್ದು, ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅಡಚಣೆ ಆಗ

108 Views | 2025-02-09 16:12:00

More

ತುಮಕೂರು: ಮೂಲಭೂತ ಸೌಕರ್ಯಕ್ಕಾಗಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತುಮಕೂರು ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಇಂದು ಡಿಸಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದಾರೆ.

175 Views | 2025-02-10 16:45:52

More

ಶಿರಾ: ಶಿರಾದ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳ ಸ್ಥಿತಿ ಅಯೋಮಯ

ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತಾನೆ ಬಂದಿದೆ. ಇವತ್ತು ಕೂಡ ಮತ್ತೊಂದು ಹಾಸ್ಟೆಲ್‌ನ ಅವ್ಯವಸ್ಥೆಯ ಮೇಲೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು, ಈ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಮಲಗಲು ಮಂಚಗಳಿಲ್ಲ, ಅಲ್ಲದೇ

124 Views | 2025-02-12 10:45:39

More

ಶಿರಾ: ಶಿರಾದ ಅಂಬಾ ಭವಾನಿ ಅಮ್ಮನವರ ದೇಗುಲದಲ್ಲಿ ಯದುವೀರ್ ವಿಶೇಷ ಪೂಜೆ

ಶಿರಾದ ಶ್ರೀ ಅಂಬಾ ಭವಾನಿ ಅಮ್ಮನವರ ದೇವಾಲಯಕ್ಕೆ ಸಂಸದ, ಮೈಸೂರಿನ ಮಹಾರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

129 Views | 2025-02-10 18:35:42

More

ಶಿರಾ: ಅದ್ದೂರಿಯಾಗಿ ಜರುಗಿದ ಮಾಗೋಡು ರಂಗನಾಥ ಸ್ವಾಮಿಯ ಹೂವಿನ ರಥೋತ್ಸವ

ಶಿರಾ ತಾಲ್ಲೂಕಿನ ಮಾಗೋಡು ಕಂಬದ ರಂಗನಾಥ ಸ್ವಾಮಿ ಹೂವಿನ ರಥೋತ್ಸವ ಇಂದು ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.

135 Views | 2025-02-10 18:55:43

More

ಶಿರಾ: ಪ್ರಜಾ ಶಕ್ತಿ ವರದಿಯ ಫಲಶೃತಿ | ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಸ್ಟೆಲ್‌ ಗೆ ಭೇಟಿನೀಡಿ ಪರಿಶೀಲನೆ

ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತನೇ ಬಂದಿದೆ. ಹೌದು ನೆನ್ನೆ ಅಷ್ಟೇ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಡಾ. ಬಿ.ಆರ್‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಚಿತ್ರಣವನ್ನು 

94 Views | 2025-02-11 18:24:47

More

ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಮತ್ತೋರ್ವ ಭಕ್ತ ಸಾವು..!

ಕಳೆದ ಜನವರಿ 29 ರಂದು ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ ಭಾರಿ ಕಾಲ್ತುಳಿತದಿಂದ ಹಲವು ಜನರು ಸಾವನಪ್ಪಿದ್ದರು. ಅದರಲ್ಲಿ ಕರ್ನಾಟಕದ ನಾಲ್ಕು ಜನ ಸಾವನಪ್ಪಿದ್ದರು.

123 Views | 2025-02-12 14:03:30

More

ಶಿರಾ : ಶಿರಾದ ವಸತಿ ನಿಲಯದಲ್ಲಿ ದುರಂತ.. 20 ವಿದ್ಯಾರ್ಥಿಗಳು ಅಸ್ವಸ್ಥ

ಶಿರಾ ತಾಲೂಕಿನಲ್ಲಿರೋ ವಸತಿ ಶಾಲೆಯಲ್ಲಿನ ದುಸ್ಥಿತಿ ಬಗ್ಗೆ ಪ್ರಜಾಶಕ್ತಿ ಎಳೆ ಎಳೆಯಾಗಿ ಬಿತ್ತರಿಸುತ್ತಿದ್ದ ಬೆನ್ನಲ್ಲೇ, ಹಾಸ್ಟೆಲ್‌ನಲ್ಲೋಂದು ದುರಂತ ಸಂಭವಿಸಿದೆ.

101 Views | 2025-02-12 15:54:57

More

ಶಿರಾ: ಒತ್ತುವರಿದಾರರಿಗೆ ಪಂಚಾಯ್ತಿ ಸದಸ್ಯರ ಬೆಂಬಲ..? ರಾತ್ರೋ ರಾತ್ರಿ ಚರಂಡಿ ಕಾಮಗಾರಿ

ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ರಸ್ತೆ ಹೆದ್ದಾರಿಯಾಗಿ ಮಾರ್ಪಡುತ್ತಿದೆ. ಆದರೆ ಈ ಹೆದ್ದಾರಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒ ಅಧಿಕಾರಿಗಳು ರಾತ್ರೋ ರಾತ್ರಿ ರಸ್ತೆಯ ಬಳಿ ಚರಂಡಿ ತೆಗೆದಿದ್ದು ಹಲವು

66 Views | 2025-02-12 16:27:31

More

ಶಿರಾ: ಕಳ್ಳತನ ಮಾಡಿದ್ದ ಆರೋಪಿ ಅಂದರ್ | ಆರೋಪಿಯಿಂದ 1.45 ಲಕ್ಷದ ಮೌಲ್ಯದ ಚಿನ್ನಾಭರಣ ವಶ

ಶಿರಾ ತಾಲೂಕಿನ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿದ್ದ ಖದೀಮನಿಂದ 1.45 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರ

89 Views | 2025-02-13 11:49:13

More

ಶಿರಾ : ನೀರು ಪೋಲಾಗುತ್ತಿದ್ರು ಅಧಿಕಾರಿಗಳು ಮಾತ್ರ ಮೌನ..! ಜನರಿಗೆ ಕುಡಿಯಕು ಕಲುಷಿತ ನೀರೇ ಪೂರೈಕೆ

ಶಿರಾ ತಾಲೂಕಿನ ಚಿನ್ನೆನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ನೀರು ಪೂರೈಸುವ ಮುಖ್ಯ ವಾಲ್ ಹೊಡೆದು ಅನಾವಶ್ಯಕ ರಸ್ತೆ ಪಕ್ಕದ ಕಾಲುವೆಗಳಿಗೆ ಸೇರಿ ಪೋಲಾಗುತ್ತಿದೆ

63 Views | 2025-02-16 14:19:08

More

ಶಿರಾ: ಶಿರಾದ ಆ ರಸ್ತೆಯಲ್ಲಿ ನಾಮಫಲಕವೂ ಇಲ್ಲ..ಲೈಟು ಇಲ್ಲ

ಶಿರಾ ನಗರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಳವಡಿಸಬೇಕಾದ ನಾಮಫಲಕ ಹಾಗೂ ಸುರಕ್ಷ ತಾ ಕ್ರಮಗಳಿಲ್ಲದೆ ಬೇಕಾಬಿಟ್ಟಿ ರಸ್ತೆ ಕಾಮಗಾರಿ ಕೆಲಸ ನಿರ್ಮಾಣ ಮಾಡಲಾಗುತ್ತಿದ್ದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಸವಾರರು ಆರೋಪಿಸಿದ್ದಾರೆ.

58 Views | 2025-02-17 13:11:36

More

ಶಿರಾ: ಶಿರಾದಲ್ಲಿ ಅರ್ಥಪೂರ್ಣ ಸೇವಾಲಾಲ್ ಜಯಂತಿ ಆಚರಣೆ

ಶಿರಾದ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸೇವಾಲಾಲ್‌ ಜಯಂತಿ ಆಚರಣೆ ಮಾಡಲಾಯಿತು.

136 Views | 2025-02-17 15:21:49

More

ಶಿರಾ: ಎರಡು ಬಾರಿ ಗ್ರಾಮ ಸಭೆ ಮುಂದೂಡಿಕೆ, ಕೆರಳಿದ ಗ್ರಾಮಸ್ಥರು

ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮ ಸಭೆಯಲ್ಲಿ ಸದಸ್ಯರು ಹಾಗೂ ಪಿಡಿಒ ಇಲ್ಲದ ಕಾರಣ ಗ್ರಾಮ ಸಭೆಯನ್ನು ಮುಂದೂಡಿಕೆ ಮಾಡಲಾಯಿತು.

53 Views | 2025-02-19 10:04:13

More

SIRA -ಸಾಗುವಳಿ ಪತ್ರಕ್ಕಾಗಿ ಬೀದಿಗಿಳಿದು ಅನ್ನದಾತರ ಆಕ್ರೋಶ

ಸಾಗುವಳಿ ಮಾಡ್ತಿರೋ ರೈತರಿಗೆ ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಶಿರಾದ ತಾಲೂಕು ಆಡಳಿತ ಕಚೇರಿ ಮುಂದೆ ನೂರಾರು ಮಂದಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು

92 Views | 2025-02-19 12:46:42

More

sira -ಪ್ರೆಸಿಡೆನ್ಸಿ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನ್ !! ಅಸ್ವಸ್ಥಗೊಂಡ ೬೦ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು..

ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಖಾಸಗಿ ವಸತಿ ಶಾಲೆಯ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು, ವಾಂತಿ-ಭೇದಿ ಕಾಣಿಸಿಕೊಂಡಿದ್ದು, ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ದಾಖಲಿಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ನಡೆದಿದೆ.

100 Views | 2025-02-19 15:08:05

More

ನಟ ಶ್ರೇಯಸ್ ಮಂಜು BMW ಕಾರು ಅಪಘಾತ | ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಕಾರು ಇಂದು ಹಿರಿಯೂರು ಶಿರಾ ಗಡಿ ಭಾಗದಲ್ಲಿ ಅಪಘಾತಕ್ಕೆ ಈಡಾಗಿದ್ದು, ಸದ್ಯ ನಟ ಮತ್ತು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

45 Views | 2025-02-20 14:10:39

More

ಶಿರಾ: ಗ್ರಾಮ ಪಂಚಾಯ್ತಿ ಸದಸ್ಯೆಯ ಪತಿಯಿಂದ ನರೇಗಾ ಹಣ ಗುಳುಂ..!

ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಹೆಂಡ್ತಿ ಸದಸ್ಯೆಆಗಿದ್ದು, ದರ್ಬಾರ್‌ ಮಾತ್ರ ಗಂಡ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

114 Views | 2025-02-21 10:06:31

More

SIRA - : ಫ್ಲೈ ಓವರ್ನಲ್ಲಿ ಬೆಳಗದ ದೀಪಗಳು, ಗಾಡಿಯ ಬೆಳಕೇ ಇವರಿಗೆ ದಾರಿದೀಪ

: ತುಮಕೂರು ಮೂಲಕ ಶಿರಾ ನಗರದ ಪ್ರವೇಶಿಸವ ಫ್ಲೈ ಓವರ್ನಲ್ಲಿ ಬೀದಿ ದೀಪಗಳು ಕೈಕೊಟ್ಟಿದ್ದು, ರಾತ್ರಿ ವೇಳೆ ಸವಾರರು ಪ್ರಯಾಣ ಮಾಡುವುದೇ ದೊಡ್ಡ ಸವಾಲಾಗಿದೆ.

50 Views | 2025-02-23 11:29:44

More

SIRA: ರಸ್ತೆ ಮೇಲೆ ಹರಿಯುತ್ತಿರೋ UGD ನೀರು.. ಗಬ್ಬು ನಾರುತ್ತಿರೋ ಇಡೀ ಏರಿಯಾ

ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು ಅಭಿವೃದ್ದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ.. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಮಾರ್ಪಾಡಾಗಿದೆ ಶಿರಾ ನಗರ.

49 Views | 2025-02-24 11:15:05

More

SIRA: ಭೂ ಸ್ವಾಧೀನ ಪ್ರಕ್ರಿಯೆಯ ಪರಿಹಾರ ನಿಗಧಿಯಲ್ಲಿ ತಾರತಮ್ಯ

ತುಮಕೂರು ನಗರದ ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಿದ್ದು, 5ನೇ ಹಂತದ ಅಭಿವೃದ್ಧಿಗೆ KIADB ಮುಂದಾಗಿದ್ದು ರೈತರ ಜಮೀನನ್ನು ಭೂ ಸ್ವಾಧೀನ ಪಡೆಸಿಕೊಂಡಿದೆ..

48 Views | 2025-02-25 17:56:20

More

ಶಿರಾ: ಆಸ್ಪತ್ರೆಯಲ್ಲಿ ಕರೆಂಟ್ ಕಟ್‌ | ಮೊಬೈಲ್ ಲೈಟ್ ನಲ್ಲೇ ಟ್ರೀಟ್ಮೆಂಟ್

ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಮಾಧ್ಯಮ ವರದಿ ಮಾಡುತ್ತಲೇ ಇದ್ದು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಮಾತ್ರ ಸರಿ ಹೋಗ್ತಾ ಇಲ್ಲ. ಹೌದು ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್‌ ಇಲ್ಲದೇ ವೈದ್ಯರು ಪರದಾಡುವಂತಾಗ

37 Views | 2025-02-27 15:26:53

More

ಶಿರಾ: ಶಿವರಾತ್ರಿ ಪ್ರಯುಕ್ತ ಪರಮೇಶ್ವರನಿಗೆ ಬೆಳಗಿನಿಂದ ಅಹೋರಾತ್ರಿ ವಿಶೇಷ ಪೂಜೆ

ಶಿರಾದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬುಧವಾರ ತಾಲೂಕಿನಾದ್ಯಂತ ಎಲ್ಲಾ ಶಿವಾಲಯಗಳಲ್ಲಿ ಪರಮೇಶ್ವರನಿಗೆ ಬೆಳಗಿನಿಂದ ಅಹೋರಾತ್ರಿ ವಿಶೇಷ ಪೂಜೆ, ರುದ್ರ, ಶಿವಸ್ತುತಿ ಜತೆಗೆ ವರ್ಣರಂಜಿತ ಪುಷ್ಪಾಲಂಕಾರ ಮಾಡಲಾಗಿತ್ತು.

43 Views | 2025-02-27 16:40:18

More

ಶಿರಾ: ಅಂಗನವಾಡಿ ಕಟ್ಟಡ ನಿರ್ಮಾಣದಲ್ಲೂ ಅಕ್ರಮದ ವಾಸನೆ

ಶಿರಾ ತಾಲೂಕಿನ ಶಾಗದಡು ಗ್ರಾಮದಲ್ಲಿ ನಿರ್ಮಾಣ ಆಗ್ತಿರೋ ಅಂಗನವಾಡಿ ಕೇಂದ್ರದ ನಿರ್ಮಾಣದಲ್ಲಿ ಅಕ್ರಮದ ವಾಸನೆ ಬಡಿದಿದೆ, ಹೌದು ಅಂಗನವಾಡಿ ಕೇಂದ್ರದ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು ಸೂಕ್ತ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾ

53 Views | 2025-02-27 16:55:33

More

ಶಿರಾ: ರಾತ್ರಿ ಇಡೀ ಶಿವರಾತ್ರಿ ಜಾಗರಣೆ ಬೆಳಗಿನ ಜಾವಗಳಲ್ಲಿ ರುದ್ರಾಭಿಷೇಕ ಸೇವೆ

ಶಿರಾದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬುಧವಾರ ರಾತ್ರಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಜಾಗರಣೆ ನಡೆಸಿದರು .ಇನ್ನು ಶಿರಾ ನಗರದ ದೊಡ್ಡ ಕೆರೆ ಶ್ರೀ ಪಲ್ಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಬುಧವಾರ ರಾತ

62 Views | 2025-02-27 17:04:28

More

ಶಿರಾ: ಪ್ರಜಾಶಕ್ತಿ ವರದಿಯ ಫಲಶೃತಿ | ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸದಾ ಜನಪರ ಕಾಳಜಿಯುಳ್ಳ ಸುದ್ದಿಗಳನ್ನೇ ಮಾಡುತ್ತಾ, ಸಮಾಜಮುಖಿಯಾಗಿಯೇ ಕೆಲಸ ಮಾಡುತ್ತಾ ಬರ್ತಿದೆ. ಬಡಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ, ವಿವಿಧ ಇಲಾಖೆಗಳಲ್ಲಿ ಆಗ್ತಿರೋ ಅನ್ಯಾಯ, ಅಕ್ರಮಗಳ ಬಗ್ಗೆ, ಕಳಪೆ ಕಾಮಗಾ

169 Views | 2025-02-28 15:22:50

More

ಶಿರಾ: ಗ್ರಾಮಸ್ಥರಿಂದಲೇ ಸ್ವಚ್ಛತಾ ಕಾರ್ಯ | ಅಧಿಕಾರಿಗಳು ತಲೆ ತಗ್ಗಿಸುವಂತೆ ಮಾಡಿದ ಜನರು

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಚಂಗಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಕೆ ಪಾಳ್ಯ ಗ್ರಾಮದಲ್ಲಿ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ, ಈ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿ ಅಧಿಕಾರಿಗಳು ವಿಫ

48 Views | 2025-03-01 15:49:46

More

ಶಿರಾ: ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾದ ವಸ್ತು ಪ್ರದರ್ಶನ

ಶಿರಾ ನಗರದ ಮಂಜು ಶ್ರೀ ಇಂಗ್ಲೀಷ್ ಸ್ಕೂಲ್‌ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

87 Views | 2025-03-01 17:06:53

More

ಶಿರಾ : ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ | ಗ್ರಾಮದ ಜನರಿಗೆ ಪ್ರಾಣಸಂಕಟ

ಬೇಸಿಗೆ ಆರಂಭಕ್ಕೂ ಮುನ್ನವೇ ರಣ ಬಿಸಿಲಿನ ಜೊತೆ ನೀರಿನ ಅಭಾವ ಶುರುವಾಗಿದೆ. ಹನಿ ನೀರಿಗಾಗಿ ಕಿಲೋ ಮೀಟರ್‌ ಗಟ್ಟಲೆ ಅಲೆಯುವಂತ ದುಸ್ಥಿತಿ ಎದುರಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದರೂ ಕೂಡ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗ

43 Views | 2025-03-02 15:39:11

More

ಶಿರಾ: ಜೋತು ಬಿದ್ದ ವಿದ್ಯುತ್ ತಂತಿ | ಭಯದಲ್ಲೇ ಗ್ರಾಮಸ್ಥರ ಬದುಕು

ಶಿರಾ ತಾಲೂಕಿನ ಕರಿದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿದ್ದು ನಿತ್ಯ ಭಯದಲ್ಲೇ ಜೀವನ ಮಾಡುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಜೋತು ಬಿದ್ದಿವೆ. 

118 Views | 2025-03-02 16:56:32

More

ಶಿರಾ : ಶಿರಾ ಜನರಿಗೆ ಮಾರ್ಕೆಟ್ ಕೊರತೆ | ರಸ್ತೆ ಬದಿಯೇ ಇವರ ವ್ಯಾಪಾರ

ಉತ್ತರ ಕರ್ನಾಟಕ ಮೂಲದ ಜಿಲ್ಲೆಗಳಿಗೆ ಹೋಗಬೇಕಂದರೆ ಶಿರಾ ನಗರದ ಮೂಲಕವೇ ಹಾದು ಹೋಗಬೇಕು. ಆದರೆ ಶಿರಾದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

70 Views | 2025-03-03 17:46:41

More

ಶಿರಾ : ಗೋಶಾಲೆಗಳಲ್ಲಿನ ಗೋವುಗಳ ಗೋಳು ಕೇಳುವವರು ಯಾರು..?

ಬಿಜೆಪಿ ಸರ್ಕಾರದ ಮಹತ್ವದ ಯೋಜನೆಯಾದ ಜಿಲ್ಲೆಗೊಂದು ಗೋ ಶಾಲೆ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಅದಕ್ಕೆ ಸ್ಪಷ್ಟ ಸಾಕ್ಷ್ಯದಂತಿದೆ ಶಿರಾ ತಾಲೂಕಿನ ಚಿಕ್ಕ ಬಾಣಗೆರೆಯಲ್ಲಿರೋ ಸರ್ಕಾರಿ ಗೋ ಶಾಲೆ.

56 Views | 2025-03-04 12:56:29

More

ಶಿರಾ : ಶಿಕ್ಷಕರ ಕೊರತೆಯಿಂದ ಮಕ್ಕಳ ಭವಿಷ್ಯ ಅತಂತ್ರ..!

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಬಹುತೇಕ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಬೇಕಿದೆ. ಕೆಲವೊಂದು ಶಾಲೆಗಳಲ್ಲಿ ಕಟ್ಟಡದ ಸಮಸ್ಯೆ ಇದ್ದರೆ ಇನ್ನು ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು ಮಕ್ಕಳ ವಿದ್ಯಾ

56 Views | 2025-03-04 16:43:03

More

ಶಿರಾ : ಶಿರಾದ ದೊಡ್ಡಕೆರೆಯಲ್ಲಿ ರುಂಡ ಇಲ್ಲದ ಶವ ಪತ್ತೆ..!

ಶಿರಾ ನಗರದ ದೊಡ್ಡಕೆರೆಯಲ್ಲಿ ರುಂಡ ಇಲ್ಲದ ದೇಹ ತೇಲುತ್ತಿದ್ದು, ಶಿರಾ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಬೆಳ್ಳಂ ಬೆಳಗ್ಗೆ ಕೆರೆಯಲ್ಲಿ ಶವ ತೇಲುತ್ತಿರೋದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

42 Views | 2025-03-05 12:23:11

More

ಶಿರಾ : ಶಿರಾದ ಜನರಿಗೆ ಸಂಚಕಾರ ತಂದ ಬಿಡಾಡಿ ದನಗಳು

ಶಿರಾ ನಗರದ ಜನತೆಗೆ ದಿನದಿಂದ ದಿನಕ್ಕೆ ಬಿಡಾಡಿ ದನಗಳ ಕಾಟ ಹೆಚ್ಚಾಗ್ತಾ ಇದ್ದು, ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕೂತಿದ್ದಾರೆ.

41 Views | 2025-03-05 17:37:09

More

ಶಿರಾ : ಪ್ರಜಾಶಕ್ತಿ ಟಿವಿ ವರದಿ ಬೆನ್ನಲ್ಲೇ ಅಧಿಕಾರಿಗಳ ದೌಡು ..!

ಪ್ರಜಾಶಕ್ತಿ ಟಿವಿ ತುಮಕೂರು ಜನರ ನಾಡಿ ಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡ್ತಾ ಇದೆ.

44 Views | 2025-03-05 17:59:10

More

ಶಿರಾ : ಶಿರಾ ರಾಗಿ ಖರೀದಿ ಕೇಂದ್ರಕ್ಕೆ ನೋಡಲ್ ಅಧಿಕಾರಿ ಭೇಟಿ..!

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.

108 Views | 2025-03-07 13:59:17

More

ತುಮಕೂರು : ಪೆಂಟಾವೆಲಂಟ್ ಲಸಿಕೆಗೆ ಜಿಲ್ಲೆಯಲ್ಲಿ ನಾಲ್ಕನೇ ಮಗು ಬಲಿ?

ಪುಟಾಣಿ ಮಕ್ಕಳಿಗೆ ನೀಡುವ ಪೆಂಟಾವೆಲಂಟ್‌ ಲಸಿಕೆ ತುಮಕೂರು ಜಿಲ್ಲೆಯಲ್ಲಿ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಕಳೆದ ಜನವರಿಯಿಂದ ಇಲ್ಲಿವರೆಗೆ ಈ ಪೆಂಟಾವೆಲಂಟ್‌ ಲಸಿಕೆಯ ರಿಯಾಕ್ಷನ್‌ನಿಂದಾಗಿ ಮೂವರು ಮಕ್ಕಳು ಬಲಿಯಾಗಿದ್ದರು.

65 Views | 2025-03-08 13:57:19

More

ಶಿರಾ : ಕಾರ್ಮಿಕರ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟ ಶಾಸಕ ಜಯಚಂದ್ರ

ಶಿರಾ ನಗರದ ಕೋಟೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಸಕ ಟಿ,ಬಿ ಜಯಚಂದ್ರ ಕಾರ್ಮಿಕರ ಕಿಟ್‌ ವಿತರಿಸಿದರು.

51 Views | 2025-03-09 16:41:25

More

ಶಿರಾ : ಸರ್ಕಾರಿ ಜಾಹೀರಾತು ಫಲಕಗಳ ಮೇಲೆ ಖಾಸಗಿ ದರ್ಬಾರ್..!

ಶಿರಾ ನಗರದಲ್ಲಿ ಜಾಹೀರಾತು ಫಲಕಗಳ ಹಾವಳಿ ದಿನೇ ದಿನೆ ಹೆಚ್ಚಾಗಿದ್ದು, ಜಾಹೀರಾತು ಫಲಕಗಳಿಗೆ ಬ್ರೇಕ್‌ ಹಾಕಲು ನಗರಸಭೆ ವಿಫಲವಾಗಿದೆ.

47 Views | 2025-03-09 17:46:21

More

ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಚರಂಡಿಗಳು

ಶಿರಾ ನಗರ ಅದೆಷ್ಟು ಬೆಳೆದರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ. ಅದರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.

62 Views | 2025-03-10 11:04:50

More

ಶಿರಾ : ಶಿರಾದ ಜನರಿಗೆ ಯುಜಿಡಿ ನೀರೇ ಕಂಟಕ..! ಗಬ್ಬು ವಾಸನೆಯಲ್ಲೇ ಬದುಕು

ಶಿರಾ ನಗರದ ಬಹುತೇಕ ವಾರ್ಡ್‌ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗ್ತಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ.

48 Views | 2025-03-10 19:01:23

More

ಶಿರಾ : ನವಜಾತ ಹೆಣ್ಣು ಮಗುವನ್ನು ಬಿಸಾಡಿದ ಪಾಪಿ ತಾಯಿ..!

ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರೂ ಇರ್ತಾರೆ. ಆದರೆ ಕೆಟ್ಟ ತಾಯಿಯನ್ನು ಎಂದಿಗೂ ಕಂಡಿರಲು ಸಾಧ್ಯವಿಲ್ಲ. ತನ್ನ ಪ್ರಾಣವನ್ನು ಪಣಕ್ಕಿಟ್ಟು ತನ್ನ ಮಗುವನ್ನು ಜೋಪಾನ ಮಾಡುವವಳು ತಾಯಿ. 

52 Views | 2025-03-10 18:57:21

More

ಶಿರಾ : ಆಕಸ್ಮಿಕ ಬೆಂಕಿ ತಗುಲಿ ರಸ್ತೆಯಲ್ಲೇ ಹೊತ್ತಿ ಉರಿದ ಕಾರು..!

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಧಗ ಧಗನೆ ಹೊತ್ತಿ ಉರಿದಿರುವ ಘಟನೆ ಶಿರಾ ತಾಲೂಕಿನ ದೇವರಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್‌ ರಸ್ತೆಯಲ್ಲಿ ನಡೆದಿದೆ.

52 Views | 2025-03-11 12:38:06

More

ಶಿರಾ : ಮೈಕ್ರೋ ಫೈನಾನ್ಸ್‌ ಕಾಟಕ್ಕೆ ಮತ್ತೋರ್ವ ಮಹಿಳೆ ಬಲಿ..!

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ ಕೂಡ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಮಿತಿ ಮೀರುತ್ತಿದೆ. ಬಡ್ಡಿ ದಂಧೆಕೋರರ ಹಾವಳಿಗೆ ಅಮಾಯಕ ಜೀವಿಗಳು ಬಲಿಯಾಗುತ್ತಿವೆ.

37 Views | 2025-03-11 13:13:15

More

ಶಿರಾ : ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಸಂಪತ್ತು ಧಗಧಗ..!

ಬೇಸಿಗೆಯ ಧಗೆಗೆ ಎಲ್ಲೆಲ್ಲೂ ಬೆಂಕಿ ದುರಂತಗಳು ಸಾಲು ಸಾಲಾಗಿ ನಡೆಯುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಶಿರಾ ತಾಲೂಕಿನ ಹೊನ್ನೇನಹಳ್ಳಿ ಚಿಕ್ಕಸಂದ್ರ ಕಾವಲ್  ಸಮೀಪಿದ ಅರಣ್ಯ ಪ್ರದೇಶಗೆ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ಪ್ರಮಾಣದ ಗಿಡ-ಮರಗಳು

56 Views | 2025-03-11 16:31:01

More

ಶಿರಾ : ಪೊದೆಯಲ್ಲಿ ಸಿಕ್ಕ ನವಜಾತ ಶಿಶು ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಶಿರಾ ತಾಲೂಕಿನ ಮಾಟನಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಪಾಪಿ ತಾಯಿಯೊಬ್ಬಳು ಹೆರಿಗೆಯಾದ ಬಳಿಕ ಹೆಣ್ಣು ಮಗು ಎಂದು ಬಟ್ಟೆ ಹಾಗೂ ಕವರ್‌ನಲ್ಲಿ ಸುತ್ತಿ ಪೊದೆಯಲ್ಲಿ ಎಸೆದು ಹೋಗಿದ್ದಳು.

36 Views | 2025-03-12 12:21:12

More

ಶಿರಾ : ಶಿರಾ ನಗರದ ಸೌಂದರ್ಯವನ್ನು ಹಾಳು ಮಾಡ್ತಿದೆ ಕಸದ ರಾಶಿ

ಶಿರಾ ನಗರದ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿ ಇದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗ್ತಾ ಇದೆ. ಈ ಹಿಂದೆ ಕೇಂದ್ರ ಸರ್ಕಾರದಿಂದ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಪಡೆದಿದ್ದ ಶಿರಾ ನಗರ ಇದೀಗ ಕಸದ ರಾಶಿಯಿಂದ ಸ್ವಚ್ಛ ನಗರ ಹಣೆಪಟ್ಟಿಯಿಂದ ಸರಿದ

43 Views | 2025-03-13 10:39:19

More

ಶಿರಾ : ನೀರಿನ ಹಾಹಾಕಾರಕ್ಕೆ ಶಿರಾದಲ್ಲಿ ಸಹಾಯವಾಣಿ ಆರಂಭ

ಇನ್ನೇನು ಬೇಸಿಗೆ ಆರಂಭವಾಗಿದ್ದು ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಶಿರಾ ತಾಲೂಕು ಹೇಳಿ ಕೇಳಿ ಬರದ ತಾಲೂಕಾಗಿದ್ದು ತಾಲೂಕಿನಲ್ಲಿ ನೀರಿಗೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ.

51 Views | 2025-03-13 12:00:39

More

ಶಿರಾ : ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಮರೀಚಿಕೆ..!

ನಮ್ಮ ದೇಶವನ್ನು ಸ್ವಚ್ಛ ಮತ್ತು ಸುಂದರವಾಗಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯನ್ನು ಕೈಗೆತ್ತಿಕೊಂಡಿದೆ.

39 Views | 2025-03-13 14:25:54

More

ಶಿರಾ : ಪಾದಯಾತ್ರೆ ಮಾಡ್ತಿದ್ದ ನಾಲ್ವರು ಬಿಸಿಲಿನ ಬೇಗೆಗೆ ಅಸ್ವಸ್ಥ

ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಿಂದ ಬೆಂಗಳೂರಿಗೆ ನಾಲ್ವರು ಪಾದಯಾತ್ರೆ ಕೈಗೊಂಡಿದ್ದರು. ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಪಾದಯಾತ್ರೆ ಮಾಡ್ತಿದ್ದ ವೇಳೆ ರಸ್ತೆಯಲ್ಲೇ ನಾಲ್ವರು ಅಸ್ವಸ್ಥಗೊಂಡಿರೋ ಘಟನೆ ಶಿರಾ

37 Views | 2025-03-14 12:39:46

More

ಶಿರಾ: ತಪ್ಪನ್ನು ಮರೆ ಮಾಚಲು ಹಳೆ ಫೋಟೋ ಕಳುಹಿಸಿದ ಅಧಿಕಾರಿ..!

ಪ್ರಜಾಶಕ್ತಿ ಪ್ರತಿ ಹಳ್ಳಿ ಹಳ್ಳಿಗಳ ವಸ್ತು ಸ್ಥಿತಿಯನ್ನು ಅಧಿಕಾರಿಗಳ ಮುಂದಿಡುವ ಕೆಲಸವನ್ನು ಮಾಡ್ತಾ ಇದೆ. ಆದರೆ ನಿಖರವಾಗಿ ಸುದ್ದಿ ಮಾಡುವ ಪ್ರಜಾಶಕ್ತಿ ಹಾದಿಯನ್ನೇ ದಾರಿ ತಪ್ಪಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಪಿಡಿಒ ಮಾಡಿದ್ದಾರೆ.

53 Views | 2025-03-14 13:55:31

More

SIRA: ಮಾದವ ವಿದ್ಯಾಲಯದಲ್ಲಿ ದೀಪ ಪ್ರಧಾನ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ

ಶಿರಾ ನಗರದ ಮಾಧವ ವಿದ್ಯಾಲಯದಲ್ಲಿ ದೀಪ ಪ್ರಧಾನ ಕಾರ್ಯಕ್ರಮ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. 

50 Views | 2025-03-14 15:43:32

More

ಶಿರಾ : ಶಿರಾ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಶಿರಾ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗೀತಾಂಜಲಿ ಅವರು ಉದ್ಘಾಟಿಸಿದರು.

51 Views | 2025-03-16 13:00:59

More

ಶಿರಾ : ಶಿರಾ ಜನರಿಗೆ ಗುಡ್ ನ್ಯೂಸ್‌ | ನಗರಕ್ಕೆ ಬರಲಿವೆ ಹೈವೇಗಳು

ಶಿರಾ ತಾಲೂಕಿಗೆ ಮತ್ತೆರಡು ಹೈವೇಗಳು ಬರುವುದಾಗಿ ಶಾಸಕ ಟಿ.ಬಿ. ಜಯಚಂದ್ರ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶಿರಾ ತಾಲ್ಲೂಕಿನಲ್ಲಿ ₹750 ಕೋಟಿ ವೆಚ್ಚದಲ್ಲಿ 2 ಪ್ರತ್ಯೇಕ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್

46 Views | 2025-03-17 17:31:38

More

ಶಿರಾ : ಮನೆ ಮನೆಗೆ ನಳಸಂಪರ್ಕ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಪಂಚಾಯತಿ ಮುಖ್ಯ ನಿರ್ವಾಹಕ ಅಧಿಕಾರಿ

ಶಿರಾ ತಾಲೂಕಿನ ತಡಕಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಡಕಲೂರು ಪಾಳ್ಯ, ಎಂಜಿ ಪಾಳ್ಯ ಗ್ರಾಮದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ನಿರ್ಮಾಣವಾಗಿರೋ ಮನೆ ಮನೆಗೆ ಗಂಗೆ ನಳಸಂಪರ್ಕ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕ ಅಧಿಕ

130 Views | 2025-03-18 12:41:04

More

ಶಿರಾ : ಚಂಗಾವರ ಗ್ರಾ.ಪಂ ಸ್ವಚ್ಛತಾ ಸಿಬ್ಬಂದಿ ಪರದಾಟ | ೧೦ ತಿಂಗಳಾದರೂ ಪೌರ ಕಾರ್ಮಿಕರಿಗಿಲ್ಲ ವೇತನ

ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಲಕ್ಷ ವೆಚ್ಚದ ಸ್ವಚ್ಛ ಸಂಕೀರ್ಣ, ಲಕ್ಷ ಮೌಲ್ಯದ ಕಸ ವಿಲೇವಾರಿ ವಾಹನ, ಒಣ ಕಸ, ಹಸಿ ತ್ಯಾಜ್ಯ ಸಂಗ್ರಹಣೆಗೆ ಪ್ರತಿ ಮನೆಗಳಿಗೆ  ಬಕೆಟ್‌ಗಳನ್ನು ಒದಗಿಸಿ ಸ್ವಚ್ಛತೆಯಡೆಗೆ ಹೆಜ್ಜೆ ಇಡಲಾಗಿದೆ.

49 Views | 2025-03-18 15:30:30

More

ಶಿರಾ : ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ನಡೆಯುತ್ತಿರೋ ಸರ್ಕಾರಿ ಶಾಲೆ

ಸರ್ಕಾರಿ ಶಾಲೆಯಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗ್ತಾರೆ. ಅಷ್ಟೇ ಅಲ್ಲ ಇಂಗ್ಲೀಷ್‌ ಮೀಡಿಯಂನಲ್ಲೇ ತಮ್ಮ ಮಕ್ಕಳು ಓದಬೇಕು,

60 Views | 2025-03-18 15:49:48

More

ಶಿರಾ : ಪೆನ್ನು, ಬುಕ್ಕು ಹಿಡಿಯುವ ಮಕ್ಕಳ ಕೈಯಲ್ಲಿ ಕೆಲಸ

ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಅಂತಾ ಶಾಲೆಗೆ ಕಳುಹಿಸ್ತಾರೆ. ಆದರೆ ಮಕ್ಕಳ ಕೈಯಲ್ಲಿ ನೀರು ತರಿಸೋದು, ಶಾಲಾ ಆವರಣದಲ್ಲಿ ಇರೋ ಕಸವನ್ನು ಪಂಚಾಯ್ತಿ ಕಚೇರಿ ಆವರಣದಲ್ಲಿರೋ ಕಸ ವಿಲೇವಾರಿ ವಾಹನಕ್ಕೆ ಹಾಕಿಸುವ ಕೆಲಸವನ್ನು ಇಲ್ಲಿನ ಶಿಕ್ಷಕರು

52 Views | 2025-03-18 18:38:06

More

SIRA : ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆಯೇ ಮರೀಚಿಕೆ

ನಮ್ಮ ದೇಶವನ್ನ ಸ್ವಚ್ಚ ಮತ್ತು ಸುಂದರವಾಗಿಸಬೇಕು ಅನ್ನೋ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಚ ಭಾರತ್‌ ಮಿಷನ್‌ ಯೋಜನೆಯಡಿ ಕೋಟಿ ಕೋಟಿ ಹಣವನ್ನು ವ್ಯಯಿಸುತ್ತಿದೆ.

38 Views | 2025-03-19 17:37:27

More

ಶಿರಾ : ಇದು ಪ್ರಜಾಶಕ್ತಿ ಬಿಗ್ ಇಂಪ್ಯಾಕ್ಟ್ | ಪೌರ ಕಾರ್ಮಿಕರಿಗೆ ಸಿಗ್ತು ಸಂಬಳ

ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ, ಬದಲಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆ ಅನ್ನೋದನ್ನ ಸಾಬೀತು ಮಾಡ್ತಾನೆ ಬರ್ತಾ ಇದೆ.

36 Views | 2025-03-21 12:21:07

More

SIRA: ಕಸ, ಹೂಳಿನಿಂದ ತುಂಬಿಕೊಂಡ ಶಿರಾದ ದೊಡ್ಡ ಕೆರೆ

ಶಿರಾ ನಗರದ ಜನತೆಗೆ ನಿತ್ಯ ಕುಡಿಯುವ ನೀರನ್ನು ಪೂರೈಕೆ ಮಾಡುವ ದೊಡ್ಡ ಕೆರೆ ಅಕ್ಷರಶಃ ಹೂಳಿನಿಂದ ತುಂಬಿಕೊಂಡಿದ್ದು, ತ್ಯಾಜ್ಯ ವಿಲೇವಾರಿ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ.

51 Views | 2025-03-22 11:27:30

More

SIRA: ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕ

ಗುರು ದೇವೋ ಭವ…ಅಂತಾ ಗುರುವನ್ನು ಪೂಜ್ಯ ಭಾವದಿಂದ ಕಾಣುತ್ತಾರೆ.

45 Views | 2025-03-22 14:19:15

More

SIRA: ಶಿರಾದಲ್ಲಿ ನಿರ್ಮಾಣ ಆಗ್ತಿರೋ ರಸ್ತೆಗಳಿಗೆ ಹಿಡಿದಿದ್ಯಾ ಗ್ರಹಣ?

ಉತ್ತರ ಕರ್ನಾಟಕದ ಪ್ರಯಾಣಿಕರು ಶಿರಾದ ಮೂಲಕವೇ ಪ್ರಯಾಣ ಮಾಡಬೇಕಿದೆ.

97 Views | 2025-03-23 18:54:34

More

ಶಿರಾ : ಶಿರಾ ನಗರದಲ್ಲಿ ಜಯಚಂದ್ರ ಅವರಿಂದ ಮುಸ್ಲಿಂ ಭಾಂದವರಿಗೆ ಇಫ್ತಿಯಾರ್ ಕೂಟ

ಪವಿತ್ರ ರಂಜಾನ್‌ ಮಾಸ ಬಂತೆಂದೆರೆ ಸಾಕು ಮುಸ್ಲಿಂ ಭಾಂದವರಿಗೆ ಸಂಭ್ರಮವೋ ಸಂಭ್ರಮ,  ಸಂಭ್ರಮ ಸಡಗರದ ಜೊತೆಗೆ ಮುಸ್ಲಿಂ ಭಾಂದವರು ಅತ್ಯಂತ ಭಕ್ತಿ ಭಾವದಿಂದ ಉಪವಾಸ ಆಚರಿಸುತ್ತಾ ಇದ್ದು. ಇದರ ಪ್ರಯು

48 Views | 2025-03-24 11:43:25

More

ಶಿರಾ : ಗ್ರಾಮ ಪಂಚಾಯ್ತಿ ಸಹಯೋಗದಡಿ ಸ್ವಚ್ಚತಾ ಆಂದೋಲನ ಸಮಾರೋಪ ಕಾರ್ಯಕ್ರಮ

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬಡಮಾರನಹಳ್ಳಿ ಗ್ರಾಮದಲ್ಲಿ ಪರಿಸರ ರಕ್ಷಕ ಪೊರಕೆ ಮಂಜುನಾಥ್‌ ಅವರ ನೇತೃತ್ವದಲ್ಲಿ ಹಂದಿಕುಂಟೆ ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ಸ್ವಚ್ಚತಾ ಆಂದೋಲನ ಸಮಾರೋಪ ಸ

41 Views | 2025-03-24 14:43:42

More

SIRA: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಠಿ

ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.

53 Views | 2025-03-24 15:23:52

More

SIRA: ಶಿರಾ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಆಯ್ಕೆ

ಶಿರಾ ನಗರ ವೇಗವಾಗಿ ಬೆಳೆಯುತ್ತಿದ್ದು, ನಗರ ಯೋಜನಾ ಪ್ರಾಧಿಕಾರವನ್ನ ನಗರಾಭಿವೃದ್ದಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸುವ ಶಾಸಕ ಟಿ.ಬಿ ಜಯಚಂದ್ರರವರ ಪ್ರಯತ್ನ ಯಶಸ್ವಿಯಾಗಿದೆ.

53 Views | 2025-03-24 16:29:11

More

SIRA: ಪ್ರಜಾಶಕ್ತಿ ಟಿವಿ ಇಂಪ್ಯಾಕ್ಟ್‌ | ಶಿರಾ ದೊಡ್ಡ ಕೆರೆ ಫುಲ್‌ ಕ್ಲೀನ್‌

ಪ್ರಜಾಶಕ್ತಿ ಟಿವಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ.

40 Views | 2025-03-25 14:18:47

More

SIRA: ಬರಗೂರು ಗ್ರಾಮದಲ್ಲಿಲ್ಲ ಬಸ್ ನಿಲ್ದಾಣ ನಿತ್ಯವೂ ಗ್ರಾಮಸ್ಥರ ಪರದಾಟ

ಶಿರಾ ನಗರ ಅದೆಷ್ಟು ಬೆಳೆದ್ರೂ ಕೂಡ ತಾಲೂಕಿನ ಅಭಿವೃದ್ದಿಯ ವಿಚಾರದಲ್ಲಿ ಮಾತ್ರ ಹಿಂದೆಯೇ ಉಳಿದಿದೆ.

41 Views | 2025-03-25 17:14:28

More

SIRA: ಹೆದ್ದಾರಿಯಲ್ಲಿ ಹರಿಯುವ ನೀರು, ವಾಹನ ಸವಾರರಲ್ಲಿ ಆತಂಕ

ದಿನಕಳೆದಂತೆ ಶಿರಾ ನಗರ ಸಮಸ್ಯೆಗಳ ಆಗರವಾಗಿ ಬದಲಾಗ್ತಿದೆ. ಜೊತೆಗೆ ಶಿರಾ ನಗರದಲ್ಲಿ ಸ್ವಚ್ಚತೆಯಂಥೂ ಮರಿಚೀಕೆಯಾಗಿಬಿಟ್ಟಿದೆ.

58 Views | 2025-03-25 17:19:38

More

ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಬಹುತೇಕ ವಾರ್ಡ್‌ಗಳು

ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು, ಅಭಿವೃದ್ದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಮಾರ್ಪಾಡಾಗಿದೆ ಶಿರಾ ನಗರ. ಹೌದು ನಗರದ ಬಹುತೇಕ ಬಡಾವಣೆಗಳಲ್ಲ

51 Views | 2025-03-27 17:43:57

More

ಶಿರಾ : ಶಿರಾದ ಕಗ್ಗಲಡುವಿನಲ್ಲಿ ಬಣ್ಣದ ಕೊಕ್ಕರೆಗಳ ಕಲರವ

ಶಿರಾ ನಗರದ ಕಗ್ಗಲಡು ಗ್ರಾಮದಲ್ಲಿ ಇದೀಗ ವಿದೇಶಿ ಹಕ್ಕಿಗಳ ಕಲರವ. ಬಣ್ಣಬಣ್ಣದ ಕೊಕ್ಕರೆಗಳು ಇಲ್ಲಿಗೆ ವಲಸೆ ಬರ್ತಾ ಇದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

48 Views | 2025-03-28 13:44:39

More

ಶಿರಾ : ಶಿರಾ ನಗರದಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಣೆ

ಶಿರಾ ನಗರದಲ್ಲಿ ತಾಲೂಕು ಆಡಳಿತ ವತಿಯಿಂದ ಆಡಳಿತ ಸೌದ ಕಚೇರಿಯಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಆಚರಿಸಲಾಯಿತು. ಈ ವೇಳೆ ಕಂದಾಯ ಇಲಾಖೆ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ತಿಗಳ ಸಮುದಾಯದ ಮು

45 Views | 2025-03-28 16:00:43

More

ಶಿರಾ : ಶಿರಾ ತಾಲೂಕಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ

ಶಿರಾ ನಗರದ ಉಪವಿಭಾಗ ಪೊಲೀಸ್‌ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಶಿರಾ ಡಿವೈಎಸ್‌ಪಿ ಬಿ.ಕೆ ಶೇಖರ್ ನೇತೃತ್ವದಲ್ಲಿ ಶಾಂತಿ ಸಭೆಯನ್ನು 

45 Views | 2025-03-29 16:14:03

More

ಶಿರಾ : ಹಬ್ಬದ ದಿನವೇ ಅಗ್ನಿ ದುರಂತ ಬೀದಿಗೆ ಬಿದ್ದ ಬಡ ಕುಟುಂಬ

ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬದ ಆಚರಣೆಗಾಗಿ ತಯಾರಿ ನಡೆಸಿದ್ದ ಕುಟುಂಬವೊಂದು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿ ಶೋಕಾಚರಣೆ ಮಾಡುವ ಸ್ಥಿತಿಗೆ ಒಳಗಾದ ಘಟನೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋ

41 Views | 2025-03-30 15:10:24

More

ಶಿರಾ : ಶಿರಾ ನಗರದಲ್ಲಿ ಅಗ್ನಿ ಶಾಮಕ ವಾಹನಗಳ ಕೊರತೆ ..!

ಬೇಸಿಗೆ ತಾಪಮಾನ ಹೆಚ್ಚಾಗಿ ಶಿರಾದಲ್ಲಿ ಸಾಲು ಸಾಲು ಬೆಂಕಿ ದುರಂತಗಳು ಸಂಭವಿಸುತ್ತುವೆ. ಅದರಲ್ಲೂ ನಿನ್ನೆ ಯುಗಾದಿ ಹಬ್ಬದ ದಿನವೇ ಶಿರಾ ತಾಲೂಕಿನ ವಿವಿಧೆಡೆ ಬೆಂಕಿ ಅನಾಹುತಗಳು ಜರುಗಿದ್ದು, ಬೆಂಕ

41 Views | 2025-03-31 18:20:17

More

ಶಿರಾ : ಶಿರಾ ಉಡುಸಲಮಯ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿದ ನಾಗಸಾಧು ಧನಂಜಯ

ಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ್ದ ನಾಗಸಾಧು ಧನಂಜಯ ಭೈರವ ಅಘೋರಿ ತುಮಕೂರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

55 Views | 2025-04-01 12:15:29

More

ಶಿರಾ: ಆಯತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿ | ಬಾವಿಗೆ ಬಿದ್ದವನನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವ್ಯಕ್ತಿಯೋರ್ವ ಆಯತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆತನನ್ನು ರಕ್ಷಿಸಲಾಗಿದೆ.

37 Views | 2025-04-02 12:07:42

More

ಶಿರಾ: ವ್ಹೀಲಿಂಗ್‌ ಪುಂಡರಿಗೆ ಬಿಸಿ ಮುಟ್ಟಿಸಿದ ಶಿರಾ ಪೊಲೀಸರು

ವ್ಹೀಲಿಂಗ್‌ ಪುಂಡರ ಅಟ್ಟಹಾಸಕ್ಕೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆಯೋ ಗೊತ್ತಿಲ್ಲ.. ಪೊಲೀಸರು ಅದೆಷ್ಟು ವಾರ್ನಿಂಗ್‌ ಕೊಟ್ರು ಕೂಡು ವ್ಹೀಲಿಂಗ್‌ ಮಾಡುವವರು ಮಾತ್ರ ಬುದ್ಧಿ ಕಲಿಯುತ್ತಿಲ್ಲ.

51 Views | 2025-04-02 13:00:40

More

ಶಿರಾ: ಕಾಮಗಾರಿ ಮುಗಿಯೋ ಮುನ್ನವೇ ಬಿರುಕು ಬಿಟ್ಟ ಮನೆಗಳು

ಕಾಮಗಾರಿ ಮುಗಿಯುವ ಮುನ್ನವೇ ಬಿರುಕು ಬಿಟ್ಟ ಮನೆಗಳು.

48 Views | 2025-04-04 11:59:41

More

ಶಿರಾ: ಮನೆ ಮನೆಗೆ ಗಂಗೆ ಇದ್ರೂ | ನೀರು ಮಾತ್ರ ಬರ್ತಿಲ್ಲ !!

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆ ಗಂಗೆ ಯೋಜನೆಯನ್ನು ಜಾರಿಗೆ ತರಲಾಗಿದೆ.

51 Views | 2025-04-04 12:28:58

More

ಶಿರಾ: ರಸ್ತೆ ಅಗಲೀಕರಣ ಕಾಮಗಾರಿಯಿಂದ ಅವಾಂತರ ಸೃಷ್ಟಿ

ಶಿರಾ ತಾಲೂಕಿನ ಗಡಿಗ್ರಾಮವಾದ ಲೆಕ್ಕನಹಳ್ಳಿ ರಸ್ತೆಯು ಒಂದು ಕಡೆ ಕರ್ನಾಟಕ ಮತ್ತೊಂದು ಕಡೆ ಆಂದ್ರಪ್ರದೇಶ ಆಗಿರುವುದರಿಂದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

48 Views | 2025-04-04 17:14:36

More

ಶಿರಾ: ಶಿರಾದಲ್ಲಿ ಕುಡಿಯುವ ನೀರಿನ ಸಂಸ್ಕರಣಾ ಘಟಕದ ಶಂಕು ಸ್ಥಾಪನೆ

ಶಿರಾ ನಗರದ ದೊಡ್ಡಕೆರೆ ಬಳಿ ಅಮೃತ ಯೋಜನೆಯಡಿ ಕುಡಿಯುವ ನೀರಿನ ಸಂಸ್ಕರಣಾ ಘಟಕ ಕಟ್ಟಡಕ್ಕೆ ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ. ಟಿ.ಬಿ ಜಯಚಂದ್ರ ಭೂಮಿ ಪೂಜೆಯನ್ನು ನೇರವೇರಿಸಿದ್ರು,

53 Views | 2025-04-04 17:57:54

More

ಶಿರಾ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಡೆಡ್ಲಿ ಆಕ್ಸಿಡೆಂಟ್ | ಬೈಕ್ ನಲ್ಲಿ ತೆರಳ್ತಿದ್ದ ದಂಪತಿಯ ದಾರುಣ ಸಾವು

ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.

52 Views | 2025-04-05 11:15:39

More

ಶಿರಾ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮೃತರ ಕುಟುಂಬಸ್ಥರ ಪ್ರತಿಭಟನೆ

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ದಂಪತಿ ಸಾವನ್ನಪ್ಪಿದರು.

39 Views | 2025-04-05 16:13:03

More

ಶಿರಾ : ತಿಂಗಳುಗಳೇ ಕಳೆದ್ರೂ ಕಾರ್ಮಿಕರಿಗೆ ಬಾರದ ಪಿಂಚಣಿ

ಅಸಂಘಟಿತ ವಲಯದ ಕಾರ್ಮಿಕರು ಸ್ವಾಭಿಮಾನಿ ಜೀವನ ನಡೆಸಬೇಕು, ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್‌ ಧನ್‌ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

36 Views | 2025-04-06 16:52:10

More

ಶಿರಾ : ನಿಂತಿದ್ದ ಲಾರಿಗೆ ಕ್ಯಾಂಟರ್ ವಾಹನ ಡಿಕ್ಕಿ | ಕ್ಯಾಂಟರ್‌ ನಲ್ಲಿದ್ದ 3 ಹಸುಗಳು ದುರ್ಮರಣ

ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ನಡೆಯುತ್ತಲೇ ಇದ್ದು, ಸವಾರರು ಬಲಿಯಾಗುತ್ತಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಂಭವಿಸಿದ್ದು ಮೂರು ಹಸುಗಳು ದುರ್ಮರಣ ಹೊಂದಿದ್ದರೆ,

34 Views | 2025-04-09 12:58:16

More

ಶಿರಾ : ಶಿರಾ ನಗರದಲ್ಲಿ ಸಾಲು ಸಾಲು ಸಮಸ್ಯೆಗಳು

ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ. 

43 Views | 2025-04-10 12:19:07

More

ಶಿರಾ : ರತ್ನದಂತೆ ಹೊಳೆಯುತ್ತಿದೆ ರತ್ನಸಂದ್ರ ಗ್ರಾ.ಪಂ ನೂತನ ಕಚೇರಿ

ಗ್ರಾಮ ಪಂಚಾಯ್ತಿಗಳನ್ನು ಪ್ರಜಾಪ್ರಭುತ್ವದ ಬುನಾದಿ ಅಂತಲೇ ಕರೆಯಲಾಗುತ್ತೆ. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯ್ತಿಗಳಿಗೆ ತನ್ನದೇ ಆದಂತಹ ಅಧಿಕಾರವಿದೆ.

41 Views | 2025-04-12 18:22:35

More

ಶಿರಾ : ಗಾಳಿಮಳೆಗೆ ನೆಲಕಚ್ಚಿದ ಬಾಳೆ | ಬಡ ರೈತ ಕಂಗಾಲು

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ವಿವಿಧೆಡೆ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗಾಳಿಮಳೆಯಿಂದಾಗಿ ಕಟಾವಿಗೆ ಬಂದಿದ್ದ ಒಂದು ಸಾವಿರ ಬಾಳೆಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾ

45 Views | 2025-04-13 17:04:04

More

ಶಿರಾ : ವರ್ಷಗಳೇ ಕಳೆದ್ರು ಕಾಮಗಾರಿ ಮುಕ್ತಾಯ ಇಲ್ಲ | ನನಸಾಗದ ಸ್ವಂತ ಮನೆಯ ಕನಸು

ಶಿರಾ ನಗರಸಭೆ ವ್ಯಾಪ್ತಿಯಲ್ಲಿನ ಕಲ್ಲುಕೋಟೆಯಲ್ಲಿ ನಗರಸಭೆಗೆ ಒಳಪಡುವ 8 ಎಕರೆ ಜಾಗದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆ ಮತ್ತು ಹೌಸಿಂಗ್‌ ಫಾರ್‌ ಆಲ್‌ ಎಂಬ ಯೋಜನೆ ಅಡಿಯಲ್ಲಿ ಬಡಜನರಿಗೆಂದು 100

45 Views | 2025-04-13 18:18:24

More

ಶಿರಾ : ಟೋಲ್ ಬಳಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್, ಸವಾರರು ಹೈರಾಣು

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದ ಉದ್ಯೋಗಿಗಳು ತಮ್ಮ ಊರಿನತ್ತ ಆಗಮಿಸಿದರು.

44 Views | 2025-04-14 18:28:30

More

ಶಿರಾ : ಶಿರಾ ನಗರದಲ್ಲಿ ಕಡಿಮೆ ಆಗ್ತಿಲ್ಲ ಕಸದ ಸಮಸ್ಯೆ.. ಜನರ ಪರದಾಟ

ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ.

48 Views | 2025-04-15 17:29:59

More

ಶಿರಾ : ಇದ್ದು ಇಲ್ಲದಂತಾದ ಶಿರಾದ ನಗರದ ಬಸ್ ನಿಲ್ದಾಣ | ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ಸವಾರರ ಉಪಟಳ

ಶಿರಾ ನಗರದ ವೇಗವಾಗಿ ಏನೋ ಬೆಳೆಯುತ್ತಿದೆ. ಮೂಲ ಸೌಕರುಗಳು ಇದ್ರು ಕೂಡ ಇಲ್ಲದಂತಾಗಿದೆ. ಜನರಿಗಂಥಾ ನಾನಾ ಸೌಲಭ್ಯಗಳನ್ನು ಒದಗಿಸಿದ್ರು ಕೂಡ ಆ ಸೌಲಭ್ಯಗಳ ಅನುಕೂಲ ಜನರಿಗೆ ಸಿಗ್ತಾ ಇಲ್ಲ ಅಂತಾನೇ

53 Views | 2025-04-15 18:15:00

More

SIRA: ವೃದ್ಧನಿಗೆ ಕರೆಂಟ್ ಬಿಲ್ ಶಾಕ್ ಶೆಡ್ ಅಂಗಡಿಗೆ ಬಂತು ದುಬಾರಿ ಬಿಲ್

ರಾಜ್ಯದಲ್ಲಿ ಏಪ್ರಿಲ್1 ರಿಂದ ಕರೆಂಟ್‌ ಬಿಲ್‌ ಹೆಚ್ಚಳವಾಗಿದ್ದು ಜನರಿಗೆ ಸರ್ಕಾರ ವಿದ್ಯುತ್‌ ಶಾಕ್ ನೀಡಿದೆ.

54 Views | 2025-04-16 12:59:45

More

ಶಿರಾ : ವಿವಿಧ ಕಾಮಗಾರಿ ಉದ್ಘಾಟಿಸಿದ ಶಾಸಕ ಡಾ.ಟಿ.ಬಿ. ಜಯಚಂದ್ರ

ಗ್ರಾಮ ಅಭಿವೃದ್ಧಿ ಆದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ. ನೇರವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಗ್ರಾಮ ಪಂಚಾಯಿತಿ ಮೂಲಕ ಸಿಗಬೇಕು.

46 Views | 2025-04-16 18:12:22

More

ಶಿರಾ : ನೀರಿಲ್ಲದೇ ಸೊರಗಿ ಹೋಗ್ತಿದೆ ಸಾಮಾಜಿಕ ಅರಣ್ಯ ಪ್ರದೇಶದ ಗಿಡಗಳು

ಕಾಲ ಕಾಲಕ್ಕೆ ಮಳೆಯಾಗಬೇಕೆಂದರೆ ಮರ- ಗಿಡಗಳು ಹೆಚ್ಚಾಗಿ ಇರಬೇಕು. ಇಲ್ಲವಾದರೆ ಮಳೆ ಇಲ್ಲದೇ ಬರ ಪೀಡಿತ ಪ್ರದೇಶವಾಗಲಿದೆ. ಹೇಳಿ ಕೇಳಿ ಶಿರಾ ತಾಲೂಕು ಬರ ಪೀಡಿತ ಪ್ರದೇಶಕ್ಕೆ ಸೇರಲಿದೆ.

33 Views | 2025-04-21 13:32:05

More

ಶಿರಾ : ವೀಕೆಂಡ್ ಮುಗಿಸಿ ವಾಪಸ್ ತೆರಳುತ್ತಿದ್ದವರಿಗೆ KSRTC ಶಾಕ್..!

ಶಿರಾದ ಬಸ್‌ ನಿಲ್ದಾಣದಲ್ಲಿ ಸಾಲು ಸಾಲು ರಜೆ ಮುಗಿಸಿ ನಗರಗಳಿಗೆ ಹಿಂತಿರುಗುತ್ತಿದ್ದ ಕಾರಣ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

42 Views | 2025-04-21 13:38:00

More

ಶಿರಾ : ಸ್ಮಶಾನದ ಮೇಲೂ ಭೂಕಳ್ಳರ ಕಣ್ಣು | ಏಕಾಏಕಿ ಸಮಾಧಿ ಧ್ವಂಸ

ಒಂದಿಂಚೂ ಜಾಗವನ್ನು ಬಿಡದ ಜನರು. ಇದೀಗ ಸ್ಮಶಾನವನ್ನು ಬಿಡದೇ ಭೂ ಒಡೆಯಲು ಮುಂದಾಗಿದ್ದಾರೆ. ಖಾಲಿ ನಿವೇಶನ ಇದ್ದರೆ ಸಾಕು ರಾತ್ರೋ ರಾತ್ರಿ ಆ ಜಾಗವನ್ನು ಹೊಡೆಯಲು ಮುಂದಾಗ್ತಾರೆ. 

45 Views | 2025-04-21 14:03:37

More

SIRA: ಲೇಔಟ್‌ ನಿರ್ಮಾಣಕ್ಕೆ ಸ್ಮಶಾನದಲ್ಲಿದ್ದ ಸಮಾಧಿಗಳ ಧ್ವಂಸ ಪ್ರಕರಣ| ಆಸ್ತಿ ಮುಟ್ಟುಗೋಲು ಹಾಕಲು ಆಗ್ರಹ

ಭೂಕಳ್ಳರು ಲೇಔಟ್‌ ನಿರ್ಮಾಣಕ್ಕಾಗಿ ಪುರಾತನವಾದ ಸಮಾಧಿಗಳನ್ನು ಜೆಸಿಬಿ ಮೂಲಕ ಏಕಾಏಕಿ ಧ್ವಂಸ ಮಾಡಿದ್ದು, ಸ್ಥಳೀಯರನ್ನು ಕೆರಳಿಸುವಂತೆ ಮಾಡಿತ್ತು.

35 Views | 2025-04-22 19:06:35

More

SIRA: ಅಧಿಕಾರಿಗಳಿಗೆ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್‌ ಖಡಕ್‌ ವಾರ್ನಿಂಗ್‌

ಶಿರಾ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಸಾರ್ವಜನಿಕ ಕುಂದು ಕೊರತೆ ಸಭೆ ಏರ್ಪಡಿಸಿದ್ದರು.

25 Views | 2025-04-23 14:43:48

More

SIRA: ಬುಕ್ಕಾಪಟ್ಟಣದಲ್ಲಿ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥ?

ಬೀದಿ ಬದಿ ಮಾರಾಟವಾಗ್ತಿದ್ದ ಪಾನಿಪುರಿ ಆರೋಗ್ಯಕ್ಕೆ ಹಾನಿಕಾರಕ ಅಂತಾ ಆಗ್ಗಾಗೆ ವರದಿ ಆಗ್ತಾ ಇದ್ರು ಕೂಡ ಜನರು ಮಾತ್ರ ಕೇರ್ ಮಾಡದೇ ಪಾನಿಪುರಿಯನ್ನು ಇಷ್ಟಪಟ್ಟು ತಿಂತ್ತಾರೆ.

45 Views | 2025-04-23 15:31:57

More

SIRA: ಜಗತ್ತಿನಲ್ಲಿ ಭಯೋತ್ಪಾದನೆ ತೊಲಗಬೇಕು ಶಿರಾ ಶಾಸಕ ಟಿ.ಬಿ.ಜಯಚಂದ್ರ ಆಕ್ರೋಶ

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಜನ ಪ್ರವಾಸಿಗರನ್ನ ಹತ್ಯೆ ಮಾಡಿರುವ ಉಗ್ರರ ದಾಳಿಯನ್ನು ಖಂಡಿಸಿ ಶಿರಾ ನಗರದಲ್ಲಿ ಪ್ರತಿಭಟನೆ ನಡೆಸಿದರು.

66 Views | 2025-04-24 17:05:52

More

SIRA: ಜನರನ್ನ ರಕ್ಷಣೆ ಮಾಡೋ ಆರಕ್ಷಕ ಕುಟುಂಬಗಳಿಗೆ ರಕ್ಷಣೆಯೇ ಇಲ್ಲ

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಆರಕ್ಷಕ ಸಿಬ್ಬಂದಿಗಳ ವಸತಿ ಗೃಹದ ದುಸ್ಥಿತಿ.

33 Views | 2025-04-25 14:12:09

More

SIRA: ಸಿಡಿಲಿನ ಬಡಿತಕ್ಕೆ ಗುಡಿಸಲು ಸುಟ್ಟುಭಸ್ಮ | ಕುಟುಂಬ ಬದುಕುಳಿದಿದ್ದೇ ರೋಚಕ

ಶಿರಾ ತಾಲೂಕಿನ ಎರಡು ಕಡೆ ನಿನ್ನೆ ರಾತ್ರಿ ಸಿಡಿಲಿನ ಅಬ್ಬರಕ್ಕೆ ಭಾರೀ ಅವಘಡಗಳು ಸಂಭವಿಸಿವೆ. ಯರದಕಟ್ಟೆ ಗ್ರಾಮದಲ್ಲಿ ಸಿಡಿಲಿಗೆ ಗುಡಿಸಲು ಭಸ್ಮವಾಗಿದೆ.

30 Views | 2025-04-26 13:54:09

More

ಶಿರಾ : ವೈಜ್ಞಾನಿಕ ವಿಸ್ಮಯಕ್ಕೆ ಬೆರಗಾದ ವಿದ್ಯಾರ್ಥಿಗಳು, ಶಿಕ್ಷಕರು...!

ಬಿಸಿಲ ಬೇಗೆ ಹೆಚ್ಚಾಗ್ತಾ ಇದ್ದಂತೆ ಖಗೋಳ ವಿಸ್ಮಯವೊಂದು ನಡೆದಿದ್ದು, ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಮೂಕವಿಸ್ಮಿತರಾದರು.

28 Views | 2025-04-26 16:31:57

More

SIRA: ಮಳೆಗಾಲ ಆರಂಭಕ್ಕೂ ಮುನ್ನವೇ ಶಿರಾದಲ್ಲಿ ಮಳೆ ಅವಾಂತರ

ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

45 Views | 2025-04-27 15:52:27

More

ಶಿರಾ : ಶಿರಾ ಅಭಿವೃದ್ಧಿಗೆ ಶಕ್ತಿ ಮೀರಿ ಅನುದಾನ ತರ್ತೀನಿ ಎಂದ ಜಯಚಂದ್ರ

ಶಿರಾ ತಾಲೂಕಿನ ಹೆಂದೊರೆ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಸಹ ಯೋಗದೊಂದಿಗೆ  ಶಿರಾ ತಾಲೂಕಿನ 7.ನೇ ಸುತ್ತಿನ ಕಾಲುಬಾಯಿ ಜ್ವರ

54 Views | 2025-04-28 19:01:59

More

SIRA: ಶಿರಾದ ಬುಕ್ಕಾಪಟ್ಟಣದಲ್ಲಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥ ಕೇಸ್‌ | ಬೀದಿ ಬದಿ ಆಹಾರ ತಪಾಸಣೆಗೆ ಮುಂದಾದ ಮುಂದಾದ ನಗರಸಭೆ

ಕಳೆದ ವಾರ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥರಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

29 Views | 2025-04-29 17:07:23

More

SIRA: ವಕ್ಪ್‌ ತಿದ್ದುಪಡಿ ವಿರುದ್ಧ ದೀಪ ಆರಿಸಿ ಪ್ರತಿಭಟನೆ ನಡೆಸಿದ ಮುಸ್ಲಿಂರು

ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್‌ ತಿದ್ದುಪಡಿ ಮಸೂದೆಯ ವಿರುದ್ಧ ಶಿರಾದಲ್ಲಿ ಮುಸ್ಲಿಂ ಭಾಂದವರು ವಿದ್ಯುತ್‌ ದೀಪಗಳನ್ನು ಆರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದ್ರು.

41 Views | 2025-05-01 13:03:05

More

ಶಿರಾ : ಶಿರಾ ನಗರದಲ್ಲಿ ಮತ್ತೇ ಆರ್ಭಟಿಸಿದ ಮಳೆ | ಸಾಲು ಸಾಲು ಅವಾಂತರಗಳು

ಶಿರಾ ನಗರ ಸೇರಿದಂತೆ ತಾಲೂಕಿನ ಹಲವೆಡೆ ಇಂದು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಚಿತ್ರದುರ್ಗ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಕಾಣದಂತಾಗಿ ಸವಾರರು ಪರದಾಡುವಂತಾಯಿ

37 Views | 2025-05-01 18:58:08

More

SIRA: ಶಿರಾ ಪೊಲೀಸ್‌ ಠಾಣೆಯ ಗೋಳು ಕೇಳೋರ್ಯಾರು

ರಾ ಎರಡನೇ ರಾಜಧಾನಿಯಾಗಿ ಬೆಳೆಯುತ್ತಿರೋ ನಗರ ಅಂತಾನೇ ಕರೆಸಿಕೊಳ್ತಿದೆ.

46 Views | 2025-05-02 13:11:51

More

ಶಿರಾ : ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಶಿರಾದಲ್ಲಿ ಬಿಜೆಪಿ ಪ್ರತಿಭಟನೆ

ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆಯನ್ನು ಖಂಡಿಸಿ ಇಂದು ಶಿರಾ ನಗರದಲ್ಲಿ ಬಿಜೆಪಿ ವತಿಯಿಂದ ನಗರದ ಸರಕಾರಿ ಆಸ್ಪತ್ರೆ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ ಸರ್ಕಾರದ ವಿರುದ್

49 Views | 2025-05-02 18:11:39

More

SIRA: 110 ಗ್ರಾಮಗಳಿಗೆ ಕುಡಿಯೋ ನೀರಿಲ್ಲ | 35 ಕೋಟಿ ರೂಪಾಯಿ ಎಲ್ಲೊಯ್ತು?

ಸರ್ಕಾರಗಳು ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದಕ್ಕೆಂದೆ ಕೋಟ್ಯಾಂತರ ರೂಪಾಯಿಗಳನ್ನು ಕೂಡ ವೆಚ್ಚ ಮಾಡ್ತಿದೆ.

45 Views | 2025-05-03 18:07:21

More

ಶಿರಾ : ಶಿರಾದಲ್ಲಿ ಮಹರ್ಷಿ ಭಗೀರಥ ಜಯಂತಿ ಆಚರಣೆ

ಶಿರಾ ನಗರದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಇಂದು ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

54 Views | 2025-05-04 14:31:04

More

SIRA: ಸೀಬಿ ಅರಣ್ಯ ಪ್ರದೇಶ ಕಬಳಿಕೆ ವಿಚಾರ | ಈಶ್ವರ್‌ ಖಂಡ್ರೆ ಆಕ್ರೋಶ?

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ಸೀಬಿ ಅರಣ್ಯ ಪ್ರದೇಶಕ್ಕೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಭೇಟಿ ನೀಡಿದ್ದರು.

35 Views | 2025-05-04 18:12:35

More

SIRA: ಜನ ಜಾನುವಾರುಗಳ ಜೀವದ ಜೊತೆ ನಗರಸಭೆ ಚೆಲ್ಲಾಟ

ಮಧುಗಿರಿ, ಪಾವಗಡ, ಶಿರಾ ಈ ಭಾಗಗಳನ್ನು ಬರದ ನಾಡೆಂದೆ ಕರಿತಾರೆ. ಇಂತಹ ಸ್ಥಳಗಳಲ್ಲಿ ನೀರಿನ ಅಭಾವ ಸ್ವಲ್ಪ ಜಾಸ್ತಿನೇ ಇರುತ್ತೆ.

58 Views | 2025-05-05 15:37:38

More

ಶಿರಾ : ಪಿಡಿಒ ವಿರುದ್ಧ ಗ್ರಾಮ ಪಂಚಾಯ್ತಿ ಸದಸ್ಯರ ರೋಷಾವೇಶ...!

ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಅವರು ಸರ್ವಾಧಿಕಾರ ಧೋರಣೆ ತೋರುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ಗ್ರಾಮ ಪಂಚಾಯ್ತಿ ಸದಸ್ಯರೇ ಈ ಆರೋಪ ಮಾಡ್ತಾ ಇರೋ

37 Views | 2025-05-06 15:22:04

More

ಶಿರಾ : ಜೀನಿ ಕಂಪನಿ ಮಾಲೀಕನ ಮತ್ತೊಂದು ಆಡಿಯೋ ವೈರಲ್

ಜೀನಿ ಕಂಪನಿ ಮಾಲೀಕ ದಿಲೀಪ್‌ ಕುಮಾರ್‌ ವಿರುದ್ಧ ಆತನ ಕಂಪನಿಯ ಉದ್ಯೋಗಿಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿಚಾರ ನಿಮಗೆಲ್ಲಾ ಗೊತ್ತಿದೆ.

46 Views | 2025-05-06 16:57:21

More

ಶಿರಾ : ರಸ್ತೆಗೆ ಮುಳ್ಳಿನ ಬೇಲಿ ಹಾಕಿದ ಭೂಪ | ಓಡಾಡಲು ಜನರ ಪರದಾಟ

ಈ ರಸ್ತೆ ಜಾಗ ನನಗೆ ಸೇರಿದ್ದು, ತಲಾ ತಲಾಂತರದಿಂದ ನಮಗೆ ಸೇರಿದ ರಸ್ತೆ ಇದು ಅಂತ ವ್ಯಕ್ತಿಯೋರ್ವ ರಸ್ತೆ ಮೇಲೆ ಜಾಲಿ ಮುಳ್ಳಿನ ಬೇಲಿಯನ್ನು ಹಾಕಿರುವ ಘಟನೆ ಶಿರಾ ತಾಲೂಕಿನ ಕಸಬಾ ಹೋಬಳಿಯ ಮಾಗೋಡು ಗ

30 Views | 2025-05-07 15:05:31

More

ಶಿರಾ : ಜಾತಿಗಣತಿಗೆ ಬಂದ ಗಣತಿದಾರರಿಗೆ ಜನರಿಂದ ಅದ್ದೂರಿ ಸ್ವಾಗತ

ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಾದ ಸಮೀಕ್ಷೆಗೆ ಸಂಬಂಧಿಸಿದಂತೆ ನ್ಯಾ.ಎಚ್.ಎನ್. ನಾಗ ಮೋಹನ್‌ ದಾಸ್ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಜಾತಿಗಣತಿ ನಡೆಯುತ್ತಿದ್ದು.

32 Views | 2025-05-08 15:23:29

More

ಶಿರಾ : 11 ವರ್ಷದ ಬಳಿಕ ಹಿರೇಕೊನ್ನಲ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ

ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿಕ್ಕ ತಿಮ್ಮನಹಳ್ಳಿ ಗ್ರಾಮದಲ್ಲಿ ಹಿರೇಕೊನ್ನಲ ಕರಿಯಮ್ಮ ಜಾತ್ರಾ ಮಹೋತ್ಸವ ಸುಮಾರು 11 ವರ್ಷಗಳ ಬಳಿಕ ಸಪ್ತ ಗ್ರಾಮಗಳ ಸಹಯೋಗದಿಂದ ಸುಮಾರು ಐದು ದಿನಗಳ ಕಾಲ

24 Views | 2025-05-08 15:36:17

More

ಶಿರಾ : ಚಿಕ್ಕನಹಳ್ಳಿ ಗ್ರಾ.ಪಂ.ಯಲ್ಲಿ PDO ಆಯ್ತು | ಈಗ ಅಧ್ಯಕ್ಷೆಯ ಪತಿಯ ದಬ್ಬಾಳಿಕೆ

ಶಿರಾ ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ದಬ್ಬಾಳಿಕೆ, ಸರ್ವಾಧಿಕಾರ ಧೋರಣೆ ಮುಂದುವರೆಯುತ್ತಲೇ ಇದ್ದು, ಇಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

65 Views | 2025-05-09 15:09:01

More

ಶಿರಾ : 15 ವರ್ಷದಿಂದ ರಸ್ತೆ ಇಲ್ಲದೆ ಗ್ರಾಮಸ್ಥರ ಪರದಾಟ

ಶಿರಾ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ತಾಲೂಕು ಆದರೆ ಇಂತಹ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಅಭಿವೃದ್ಧಿ ಅನ್ನೋ ಕಾಣ್ತಾನೇ ಇಲ್ಲ.

41 Views | 2025-05-09 16:34:12

More

ಶಿರಾ: ಶಿರಾದಲ್ಲಿ ಪಶು ಆಸ್ಪತ್ರೆಗಳ ಸ್ಥಾಪನೆ | ಟಿ.ಬಿ.ಜಯಚಂದ್ರ ಹೇಳಿದ್ದೇನು?

ರೈತರಿಂದ ಪಶು ಆಸ್ಪತ್ರೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪಶು ಅಸ್ಪತ್ರೆಗಳನ್ನು ಪ್ರಾರಂಭಿಸಲಾತ್ತಿದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು.

41 Views | 2025-05-10 11:41:44

More

ಶಿರಾ : ತಮ್ಮ ಕ್ಷೇತ್ರದ ಜನರ ಆರೋಗ್ಯಕ್ಕೆ ಒತ್ತು ಕೊಟ್ಟ ಶಾಸಕ ಜಯಚಂದ್ರ

ಶಿರಾ ತಾಲೂಕಿನ ಕಸಬಾ ಹೋಬಳಿಯ ಪಂಜಿಗಾನಹಳ್ಳಿ ಗ್ರಾಮದಲ್ಲಿ ನೂತನ ಆರೋಗ್ಯ ಹಾಗೂ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಸಕ ಟಿ.ಬಿ ಜಯಚಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

33 Views | 2025-05-11 13:23:52

More

ಶಿರಾ : ಫೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಕಳೆದ ಒಂದೂವರೆ ಎರಡು ತಿಂಗಳಿನಿಂದ ತುಮಕೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣಗಳ ತೀರ್ಪನ್ನು ನ್ಯಾಯಾಲಯ ಪ್ರಕಟಿಸುತ್ತಿದ್ದು,

51 Views | 2025-05-11 16:35:07

More

ಶಿರಾ: ಸ್ವಾತಂತ್ರ್ಯ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಸರ್ಕಾರಿ ಬಸ್‌ ಎಂಟ್ರಿ

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರು ಇನ್ನು ಅದೆಷ್ಟೋ ಗ್ರಾಮಗಳೂ ಇನ್ನು ಬಸ್‌ನನ್ನೇ ಕಂಡಿಲ್ಲ.. ನಿತ್ಯ ಹತ್ತಾರು ಕಿಲೋ ಮೀಟರ್‌ ನಡೆದುಕೊಂಡೆ ಓಡಾಡುವ ದುಸ್ಥಿತಿ ಇದೆ.

53 Views | 2025-05-13 13:32:18

More

ಶಿರಾ : ನರೇಗಾ ಕಾಮಗಾರಿಯಲ್ಲಿ ಅಕ್ರಮ | ಗ್ರಾ.ಪಂ ಕಚೇರಿಗೆ ಬೀಗ ಜಡಿದು ಆಕ್ರೋಶ

ಹಳ್ಳಿಗಳ ಬಡ ಜನರಿಗಾಗಿ ವಿಶೇಷವಾಗಿ ನಿರುದ್ಯೋಗಿಗಳಿಗಾಗಿ ಕೂಲಿ ಕೊಟ್ಟು ಅವರನ್ನು ಉದ್ಯೋಗದಲ್ಲಿ ತೊಡಗಿಸುವ ಮೂಲಕ ವಿವಿಧ ಕಾಮಗಾರಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ನರೇಗಾ ಯೋಜನೆಯನ್

67 Views | 2025-05-14 12:42:20

More

ಶಿರಾ : ಶ್ರೀ ಬಾಲಕೃಷ್ಣ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಂಭ್ರಮ

ಶಿರಾ ತಾಲ್ಲೂಕಿನ ಮೆಲ್ಕುಂಟೆ ಶ್ರೀ ಬಾಲಕೃಷ್ಣ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿತು.

38 Views | 2025-05-14 13:04:58

More

ಬುಕ್ಕಾಪಟ್ಟಣ : ಪೊಲೀಸ್‌ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದ ಪರಂ

ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ನಿನ್ನೆ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗೃಹ ಸಚಿವ ಪರಮೇಶ್ವರ್‌,

123 Views | 2025-05-14 13:28:58

More

ಶಿರಾ : ಪರೇಡ್‌ನಲ್ಲಿ ರೌಡಿಗಳು ಭಾಗಿ | DYSP ಖಡಕ್‌ ವಾರ್ನಿಂಗ್‌

ಇಂದು ಶಿರಾ ನಗರದ ಉಪ ವಿಭಾಗದ ಕಚೇರಿ ಆವರಣದಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಗಳಿಗೆ ಪೊಲೀಸರು ರೌಡಿ ಪರೇಡ್ ನಡೆಸಿದರು.

242 Views | 2025-05-14 13:35:13

More

ಶಿರಾ : ಅತ್ಯಾಚಾರವೆಸಗಿದ್ದ ಆರೋಪಿಗೆ ಬರೋಬ್ಬರಿ 40 ವರ್ಷ ಜೈಲು ಶಿಕ್ಷೆ

ಪ್ಲೋಕ್ಸೋ ಪ್ರಕರಣ ಸಾಬೀತಾದ ಹಿನ್ನಲೆ ಆರೋಪಿಗೆ ಬರೋಬ್ಬರಿಗೆ 40 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷದ 50 ಸಾವಿರ ದಂಡ ವಿಧಿಸಿರುವ

142 Views | 2025-05-14 17:15:37

More

ಶಿರಾ : ಶಿರಾದ ಹೊಸೂರು ಗ್ರಾ.ಪಂಚಾಯ್ತಿಯಲ್ಲಿ ಅಕ್ರಮದ ಘಾಟು

ಶಿರಾ ತಾಲೂಕಿನ ಚಂಗಾವರ ಹೋಬಳಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ವಾಸನೆ ಬಡಿದಿದೆ.

61 Views | 2025-05-15 12:34:10

More

ಶಿರಾ : ಎಲ್‌ಟಿಎಬಿ ವಿದ್ಯುತ್ ಕೇಬಲ್ | ರಾಜ್ಯದಲ್ಲಿಯೇ ಇದೇ ಮೊದಲು

ಶಿರಾ ನಗರದಲ್ಲಿ ಎಲ್ಟಿಎಬಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ.ಜಯಚಂದ್ರ ಚಾಲನೆ ನೀಡಿದರು.

186 Views | 2025-05-15 14:55:37

More

ಶಿರಾ : ಗ್ರಾಚ್ಯುಟಿಗಾಗಿ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಶಿರಾದಲ್ಲಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಗ್ರಾಚ್ಯುಟಿ ನೀಡಬೇಕು ಒತ್ತಾಯಿಸಿ ತಹಶೀಲ್ದಾರ್‌  ಕಚೇರಿ ಎದುರು ಪ್ರತಿಭಟನೆ ನಡೆಸಿ  ತಹಶೀಲ್ದಾರ್‌ ಮೂಲಕ ಸಿಎಂ ಗೆ

123 Views | 2025-05-17 17:14:00

More

ಚಿತ್ರದುರ್ಗ : ಪ್ರತ್ಯೇಕ ಸರಕು ಸಾಗಣೆ ರೈಲ್ವೆ ಮಾರ್ಗಕ್ಕೆ ಶಿರಾ ಶಾಸಕರ ಒತ್ತಾಯ

ತುಮಕೂರು-ಶಿರಾ-ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ನಿರ್ಮಾಣವಾಗಲಿರುವ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗದ ಜೊತೆಗೆ ಪ್ರತ್ಯೇಕ ಸರಕು ಸಾಗಣೆ ಮಾರ್ಗವನ್ನು ನಿರ್ಮಿಸಲು ಶಿರಾ ಶಾಸಕ ಟಿ.ಬಿ. ಜಯಚಂ

82 Views | 2025-05-17 17:34:09

More

ಶಿರಾ : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ | ಜೀವಭಯದಲ್ಲಿ ಜನರ ಓಡಾಟ

ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲಕ್ಕೂ ಮುನ್ನವೇ ಭರ್ಜರಿ ಮಳೆಯಾಗಿತ್ತು. ಇದೀಗ ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

239 Views | 2025-05-19 11:27:14

More

ಶಿರಾ : ಕೂಸಿನ ಮನೆʼ ಯೋಜನೆಯಲ್ಲಿ ಲೂಟಿ? |ಅಧಿಕಾರಿಗಳ ವಿರುದ್ಧ ಆಕ್ರೋಶ

ಸರ್ಕಾರ ನರೇಗಾ ಯೋಜನೆಯಲ್ಲಿ ಗ್ರಾಮೀಣ ಭಾಗದ ಬಡವರಿಗೆ ಕೂಲಿ ಕೆಲಸವೇನೋ ಕೊಟ್ಟಿತ್ತು. ಕೂಲಿಗೆ ಹೋಗುವ ವೇಳೆಯಲ್ಲಿ ಮಕ್ಕಳನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

209 Views | 2025-05-19 12:45:30

More

ಶಿರಾ : ಮೂರು ಗಂಟೆಗಳ ಕಾಲ ಕೆಸರಿನಲ್ಲಿ ಸಿಲುಕಿಕೊಂಡ KSRTC ಬಸ್‌

ಸುಮಾರು 25 ಪ್ರಯಾಣಿಕರು ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡಿದೆ.

580 Views | 2025-05-20 11:18:11

More

ಶಿರಾ : ಶಿರಾ ತಾಲೂಕಿನಲ್ಲಿ ಭರ್ಜರಿ ಮಳೆ | ರೈತರ ಮೊಗದಲ್ಲಿ ಮಂದಹಾಸ

ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಈ ಮಳೆ ಒಂದು ಕಡೆ ರೈತರಿಗೆ ಸಂತಸ ತಂದರೆ ಮತ್ತೊಂದು ಕಡೆ ಅವಾಂತರ ಸೃಷ್ಠಿಯಾಗಿ ಜನರು ಪರದಾಡುತ್ತಿದ್ದಾರೆ.

79 Views | 2025-05-20 11:42:29

More

ಶಿರಾ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ನರ್ಸ್ ಗಳದ್ದೆ ಕಾರುಬಾರು

ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ  ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಆ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಜನ ರೋಗಿಗಳು ಬರ್ತಾರೆ.

138 Views | 2025-05-21 15:55:26

More

ಶಿರಾ : ಪ್ರತಿಭಟನೆ ಹೆಸರಲ್ಲಿ ಹಣ ವಸೂಲಿ? | ಹಣ ಕೇಳಿರುವ ಆಡಿಯೋ ವೈರಲ್‌

ಶಿರಾದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುಟಿ ನೀಡಬೇಕು ಎಂದು ಪ್ರತಿಭಟನೆ ಮಾಡಿದರು.

322 Views | 2025-05-21 18:29:21

More

ತುಮಕೂರು : ಕೆಮಿಕಲ್ ಸಂಪು ಸ್ವಚ್ಛಗೊಳಿಸಲು ಹೋಗಿ ಇಬ್ಬರು ಸಾವು | ಮತ್ತಿಬ್ಬರು ಅಸ್ವಸ್ಥ

ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೈಗಾರಿಕಾ ವಸಾಹತು ಅಂತಲೇ ಖ್ಯಾತಿ ಪಡೆದಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯೊಂದರಲ್ಲಿ ಇಂದು ಭಾರೀ ಅವಘಡವೊಂದು ನಡೆದುಹೋಗಿದೆ.

35 Views | 2025-05-21 18:48:22

More

ಶಿರಾ : ಒಂದೇ ವರದಿ ಎಚ್ಚೆತ್ತ ಅಧಿಕಾರಿಗಳು | ಕುಡಿಯುವ ನೀರಿನ ಯೋಜನೆಗೆ ಮುಕ್ತಿ

ಶಿರಾ ತಾಲೂಕಿನ ಯಲಿಯೂರು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದ್ದ ಬಹುಗ್ರಾಮ ಕುಡಿಯುವ ಯೋಜನೆಯು ಸಾರ್ವಜನಿಕರ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿಯುತ್ತಿತ್ತು.

157 Views | 2025-05-22 12:22:10

More

ಶಿರಾ : ನಿಂತಿದ್ದ ಲಾರಿಗೆ BMTC ಬಸ್ ಡಿಕ್ಕಿ | ನಾಲ್ವರಿಗೆ ಗಂಭೀರ ಗಾಯ

ಶಿರಾ ನಗರದ ಸರ್ಕಾರಿ ಆಸ್ಪತ್ರೆ ಎದುರು ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು,

412 Views | 2025-05-22 18:31:21

More

ಶಿರಾ : ಮತ್ತೆ ಶಿರಾ ನಗರಸಭೆ ಕೈ ಸೇರಿದ ಕೋಟಿ ಕೋಟಿ ಬೆಲೆಬಾಳುವ ಸ್ವತ್ತು..!

ಪಟ್ಟಣ ಪಂಚಾಯಿತಿ ಆಗಲಿ, ನಗರಸಭೆಯಾಗಲಿ, ಮಹಾನಗರ ಪಾಲಿಕೆಯೇ ಆಗಲಿ, ಇಲ್ಲಿ ಮಾಜಿ ಅಧ್ಯಕ್ಷರು ಮತ್ತು ಮಾಜಿ ಉಪಾಧ್ಯಕ್ಷರು ಒಂದೇ ಪಕ್ಷದವರಾದರೇ ಅಕ್ರಮಗಳನ್ನು ಮುಚ್ಚಿ ಹಾಕಲು ನೋಡುತ್ತಾರೆ ಹಾಲಿಗಳು

3161 Views | 2025-05-23 15:17:37

More

ಶಿರಾ : ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಜಲಾವೃತ | ಸುತ್ತಮುತ್ತಲಿನ ಗ್ರಾಮಸ್ಥರ ಪರದಾಟ

ಶಿರಾ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕಳ್ಳಂಬೆಳ್ಳ ಹೋಬಳಿಯ ತರೂರು ಗೇಟ್ ಮತ್ತು ಕುಂಟೇಗೌಡನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅಂಡರ್ ಪಾಸ್‌ಗಳಲ್ಲಿ ಮಳೆ

86 Views | 2025-05-23 15:54:47

More

ಶಿರಾ : ಜಾಜಮ್ಮನಕಟ್ಟೆ ಪುನಶ್ಚೇತನಕ್ಕೆ ಚಾಲನೆ | ಶಾಸಕರ ಜಯಚಂದ್ರ ಅಧ್ಯಕ್ಷತೆಯಲ್ಲಿ ಜಂಟಿ ಸಭೆ

ಶಿರಾ ನಗರದ ಹೆಸರಾಂತ ಜಾಜಮ್ಮನಕಟ್ಟೆ ಕೆರೆಯ ಪುನಶ್ಚೇತನ ಕಾರ್ಯಕ್ಕೆ ನಾಂದಿ ದೊರೆತಿದ್ದು, ಈ ಸಂಬಂಧ ಶಾಸಕ ಟಿ.ಬಿ. ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ನಗರ ಆಡಳಿತ ಅಧಿಕಾರಿಗಳು ಹಾಗೂ ಶ್ರೀ ಕ್ಷೇತ್ರ

220 Views | 2025-05-23 16:31:13

More

ಶಿರಾ : ವೃದ್ಧ ದಂಪತಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ ಶಾಸಕ ಟಿ.ಬಿ ಜಯಚಂದ್ರ

ಮೇ.7 ರಂದು ವೃದ್ಧ ದಂಪತಿಗಳು ಶಾಸಕ ಬಳಿ ಬಂದು ತಮ್ಮ ಜಮೀನು ವಿಚಾರವಾಗಿ ಅಳಲನ್ನು ತೋಡಿಕೊಂಡಿದ್ದರು. ಈ ವೇಳೆ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆಯನ್ನ ನೀಡಿದ್ದರು.

25 Views | 2025-05-24 13:58:18

More

ಶಿರಾ : ಶಿರಾದಲ್ಲಿ ತಿರಂಗಾ ಯಾತ್ರೆ ಸಂಭ್ರಮ | ಬೃಹತ್ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ

ಆಪರೇಷನ್ ಸಿಂಧೂರ್‌ ಕಾರ್ಯಾಚರಣೆಯ ನಂತರ ದೇಶದ ಸೈನಿಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ತಿರಂಗಯಾತ್ರೆ ಮಾಡಲಾಗ್ತಿದೆ.

24 Views | 2025-05-24 14:30:03

More

ಶಿರಾ : ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಚಿಕಿತ್ಸೆಗಾಗಿ ರೋಗಿಗಳ ಅಲೆದಾಟ

ರಾಜ್ಯದಲ್ಲಿ ಮಳೆ ಅಬ್ಬರದ ಜೊತೆಗೆ ಕೊರೊನಾ ರಣಕೇಕೆ ಹಾಕುತ್ತಿದೆ. ಸದ್ದಿಲ್ಲದೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.

168 Views | 2025-05-27 13:28:39

More

ಶಿರಾ : ಶಿರಾ ಕಡೆಗೆ ಹೇಮಾವತಿ ನದಿಯ ನೀರು ಬಿಡುಗಡೆ

ರಾಜ್ಯದ ಹಲವೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯಕ್ಕೆ ಪ್ರವಾಹದ ಮಟ್ಟಿನ ಒಳಹರಿವು ಆಗುತ್ತಿದೆ.

85 Views | 2025-05-27 18:47:06

More

ಶಿರಾ : ಸಂಜೆ ಆಗುತ್ತಿದ್ದಂತೆ ಬಸ್‌ಗಳೇ ಬರಲ್ಲ | ಶಿರಾ ಪ್ರಯಾಣಿಕರು ಸುಸ್ತೋ ಸುಸ್ತು

ಶಿರಾ ನಗರ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿದೆ. ನಾನಾಉದ್ಯಮಗಳು ಇರುವುದರ ಜೊತೆಗೆ ಉತ್ತರ ಕರ್ನಾಟಕ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ತಾಲೂಕಾಗಿದೆ.

1862 Views | 2025-05-28 19:02:46

More

ಶಿರಾ : ಶಿರಾದಲ್ಲಿ ಮೊದಲ ಬಾರಿಗೆ ಕುರಿ - ಮೇಕೆ ಮೇಳೆ

ಮುಸ್ಲಿಂ ಬಾಂಧವರ ಬಕ್ರೀದ್‌ ಹಬ್ಬಕ್ಕೆ ದಿನಗಣನೆ ಶುರುವವಾಗಿದ್ದು, ಎಲ್ಲೆಡೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗ್ತಿದೆ.

39 Views | 2025-05-29 12:23:19

More

ಶಿರಾ : ಸರ್ಕಾರಿ ಶಾಲೆಗೆ ಮಗನನ್ನು ಸೇರಿಸಿದ ನ್ಯಾಯಾಧೀಶೆ ಝರೀಫ ಬಾನು

ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಅದ್ರಲ್ಲೂ ಸ್ವಲ್ಪ ಶ್ರೀಮಂತಿಕೆ ಇದೆ ಅಂದ್ರೆ ಇತ್ತ ಮೂಸಿಯು ನೋಡಲ್ಲ.

106 Views | 2025-05-31 14:03:53

More