Post by Tags

  • Home
  • >
  • Post by Tags

KORATAGERE: ಕೊಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಭರವಸೆ ಕೊಟ್ಟ ಪರಂ

ಕೊಟಗೆರೆಯ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

14 Views | 2025-04-22 14:34:14

More

TUMAKURU: ಇಂದು ವಿಶ್ವ ಭೂ ದಿನ | ಪರಿಸರ ಪ್ರೇಮಿಗಳಿಂದ ಆಚರಣೆ

ನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದ್ರೆ, ಜೀವನ ನೀಡುವುದು ಈ ಭೂಮಿ ತಾಯಿ ಅಂತೀವಿ.. ಭೂಮಿ ಹಾಗೂ ಪರಿಸರದಿಂದಾಗಿ ನಾವೆಲ್ಲಾ ಇಂದು ಬದುಕುತ್ತಿದ್ದೇವೆ.

0 Views | 2025-04-22 15:02:13

More

TIPTUR: ಉಗ್ರರ ದಾಳಿ ಖಂಡಿಸಿ ಹಿಂದೂ-ಮುಸ್ಲಿಂರ ಪ್ರತಿಭಟನೆ

ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ.

13 Views | 2025-04-25 13:46:16

More

GUBBI: ಭೀಕರ ರಸ್ತೆ ಅಪಘಾತ| ಮಹಿಳೆ ದಾರುಣ ಸಾವು

ಕಾರು ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ರೈಲ್ವೆ ಗೇಟ್‌ ಬಳಿ ನಡೆದಿದೆ.

9 Views | 2025-04-25 14:27:16

More

GUBBI: ಗಂಟೆ ಬಸವಣ್ಣನಿಗೆ ಬಸವನನ್ನೇ ಹರಕೆಯಾಗಿ ನೀಡಿದ ಭಕ್ತ

ನಿಮಗೆ ಏನೇ ಕಷ್ಟ ಇರಲಿ..ಅದು ಆರ್ಥಿಕ ಸಂಕಷ್ಟವೇ ಇರಲಿ..ಅಥವಾ ಜನ, ಜಾನುವಾರಿನ ಆರೋಗ್ಯದ ಸಮಸ್ಯೆಯೇ ಇರಲಿ.

12 Views | 2025-04-25 14:41:41

More

TUMAKURU: ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ | 10ಕ್ಕೂ ಹೆಚ್ಚು ಗೋವುಗಳ ರಕ್ಷಣೆ

ದೇಶದಲ್ಲಿ ಸದ್ಯ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದ್ರೂ ಕೂಡ ಗೋಹತ್ಯೆ ಪ್ರಕರಣಗಳು ಬೆಳಕಿಗೆ ಬರ್ತಾನೆ ಇವೆ.

20 Views | 2025-04-26 14:02:25

More

MOVIE: ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟಕ್ಕೇರಿದ ಯಶ್

ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.

11 Views | 2025-04-26 14:08:00

More

PAVAGADA: ಕೊಳಚೆ ನೀರಿನ ದುರ್ನಾತಕ್ಕೆ ಜನ ಸಾಯ್ತಿದ್ರು ಅಧಿಕಾರಿಗಳು ಡೋಂಟ್‌ ಕೇರ್‌

ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ  ಪಂಚಾಯತಿ ವ್ಯಾಪ್ತಿಯ ಚಿಕ್ಕಜಾಲಾಡು ಗ್ರಾಮದಲ್ಲಿ  ಹಲವಾರು  ತಿಂಗಳಿನಿಂದ ಚರಂಡಿ ಸಮಸ್ಯೆ ಇದೆ.

18 Views | 2025-04-26 18:31:17

More

MADHUGIRI: ಮಧುಗಿರಿಯಲ್ಲಿ 40 ಕೋಟಿ ವೆಚ್ಚದ ಕಾಮಗಾರಿಗಳಿಗೆ ರಾಜೇಂದ್ರ ರಾಜಣ್ಣ ಚಾಲನೆ

ಮಧುಗಿರಿ ಪಟ್ಟಣದಲ್ಲಿ ಅಮೃತಯೊಜನೆಯಡಿ ಸುಮಾರು 40 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಚಾಲನೆ ನೀಡಿದರು.

16 Views | 2025-04-26 18:43:00

More

MADHUGIRI: ವ್ಯಕ್ತಿಯ ಸಾವಿಗೆ ಬೆಚ್ಚಿಬಿದ್ದ ಕಾಳೇನಹಳ್ಳಿ ಗ್ರಾಮಸ್ಥರು

ಕಳೆದ 15 ದಿನಗಳ ಹಿಂದೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

5 Views | 2025-04-27 13:27:51

More

MOVIE: ಮಗನ ಫೋಟೋ ರಿವೀಲ್‌ ಮಾಡಿದ ಹರಿಪ್ರಿಯಾ ದಂಪತಿ

ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

11 Views | 2025-04-27 14:09:13

More

SIRA: ಮಳೆಗಾಲ ಆರಂಭಕ್ಕೂ ಮುನ್ನವೇ ಶಿರಾದಲ್ಲಿ ಮಳೆ ಅವಾಂತರ

ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

5 Views | 2025-04-27 15:52:27

More

KOLARA: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ | ಓರ್ವ ಆರೋಪಿ ಬಂಧನ

ಆನ್ಲೈನ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಕೋಲಾರ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

4 Views | 2025-04-27 16:21:01

More

TIPTUR: ಡಯಾಲಿಸಿಸ್ ರೋಗಿಗಳ ಗೋಳು ಕೇಳೋರ್ಯಾರು..?

ತಿಪಟೂರು ಅಂದ್ರೆ ಥಟ್ ಅಂತಾ ನೆನಪಾಗೋದು ಕೊಬ್ಬರಿ… ಹೌದು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಪೇಮಸ್ ಆಗಿರೋ ತಾಲೂಕು.

3 Views | 2025-04-27 16:33:59

More

HONNUDIKE: ಹೊನ್ನುಡಿಕೆ ಗ್ರಾಮಸ್ಥರೇ ಎಚ್ಚರ | ನೀವು ಕುಡಿತ್ತಿರೋ ನೀರು ಎಷ್ಟು ಶುದ್ಧ ಇದೆ ಗೊತ್ತಾ..?

ಹೊನ್ನುಡಿಕೆ ಗ್ರಾಮ, ಜನ ಸಂಖ್ಯೆ ಬೆಳೆದಂತೆ ಗ್ರಾಮ ಪಂಚಾಯ್ತಿಯಾಗಿ ಮಾರ್ಪಡುಗೊಂಡಿದೆ. ಈ ಗ್ರಾಮದಲ್ಲಿ ಸುಮಾರು 2 ರಿಂದ ಮೂರು ಸಾವಿರ ಮಂದಿ ಗ್ರಾಮಸ್ಥರು ವಾಸವಾಗಿದ್ದಾರೆ.

9 Views | 2025-04-27 17:50:40

More

BALLARI : ಬಳ್ಳಾರಿಯಲ್ಲಿ ಸುರಿದ ಭಾರೀ ಮಳೆಗೆ ಬೆಳೆಗಳು ನಾಶ

ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಯಿಂದ ಬೆಳೆಗಳು ಹಾಳಾಗಿದ್ದು ಅನ್ನದಾತರು ಸಂಕಷ್ಟಕ್ಕೀಡಾಗಿದ್ದಾರೆ.

9 Views | 2025-04-27 18:04:46

More

CHIKKANAYAKANAHALLI: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಬಲಿ | ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಮೊಮ್ಮಗನ ಶವದ ಮುಂದೆ ಕೂತು ಕಣ್ಣೀರಿಡುತ್ತಿರುವ ಅಜ್ಜಿ. ಅತ್ತ ಮಗನನ್ನು ಕಳದೆಕೊಂಡ ಅಪ್ಪ ಶಾಸಕ ಸುರೇಶ್‌ ಬಾಬು ಅತ್ರ ಮಗನ ಸಾವನ್ನ ನೋಡಲಾಗ್ತಿಲ್ಲ ಸಾರ್‌.

9 Views | 2025-04-29 13:42:23

More

PAVAGADA: ಪಾವಗಡದ ಚಳ್ಳಕೆರೆ ಕ್ರಾಸ್ ನಲ್ಲಿ ಅಪ್ಪು ಪುತ್ಥಳಿ ಅನಾವರಣಕ್ಕೆ ಸಿದ್ಧತೆ

ಪಾವಗಡದಿಂದ ಚಳ್ಳಕೆರೆ ಹೋಗುವ ವೃತ್ತಕ್ಕೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಿಳಿಸಿದರು.

3 Views | 2025-04-29 14:02:23

More

ದೇಶ: ಕಾಶ್ಮೀರದಲ್ಲಿ ಉಗ್ರರ ದಾಳಿ | ಮೋದಿಗೆ ಖರ್ಗೆ ಪತ್ರ ಬರೆದಿದ್ದೇಕೆ?

ಪಹಲ್ಗಾಮ್​ ಉಗ್ರರ ದಾಳಿ ಕೃತ್ಯದ ಬಗ್ಗೆ ಚರ್ಚಿಸಲು & ಪಾಕಿಸ್ತಾನದ ವಿರುದ್ಧ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಅಧಿವೇಶನ ಕರೆಯಲೇಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮೋದಿ ಪತ್ರ ಬರೆದಿದ್ದಾರೆ.

4 Views | 2025-04-29 14:10:33

More

BELAGAVI: ಪ್ರವಾಸಿ ತಾಣ ಪಹಾಲ್ಗಾಮ್‌ ನಲ್ಲಿ ಪೊಲೀಸರು ಯಾಕೆ ಇರಲಿಲ್ಲ ಎಂದ ರಣದೀಪ್‌ ಸುರ್ಜೆವಾಲ

ದೇಶದಲ್ಲಿ ಬಿಜೆಪಿ ಸರಕಾರ ಇದ್ದಾಗಲೇ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳಾಗಿವೆ.

6 Views | 2025-04-29 14:23:27

More

CHIKKABALLAPURA: 3 ಕೋಟಿ ಮೌಲ್ಯದ ಮೊಬೈಲ್‌ ಕಳವು | 7 ಜನರ ಬಂಧನ

ಚಿಕ್ಕಬಳ್ಳಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 7 ಜನ ಮೊಬೈಲ್‌ಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

6 Views | 2025-04-29 14:56:23

More

KOLAR : ತಂದೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮಗ ನೇಣಿಗೆ ಶರಣು

ಮನೆಯಲ್ಲಿ ತಂದೆ ತಾಯಿ ಬುದ್ಧಿವಾದ ಹೇಳಿದ ಹಿನ್ನೆಲೆ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

6 Views | 2025-04-29 16:01:41

More

GUBBI: ಸಿಎಂ ಕುರಿ ಕಾಯುವಾಗ ಮಾಡಿದ ಸಮೀಕ್ಷೆ | ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯ

ಸಿಎಂ ಕುರಿ ಕಾಯುವಾಗ ಆಲದ ಮರದ ಕೆಳಗೆ ಕುಳಿತು ಬರೆದಿದ್ದ ಜಾತಿ ಸಮೀಕ್ಷೆ ಇಂದು ಸರ್ಕಾರದ ಮುಂದೆ ಬಂದಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಲೇವಡಿ ಮಾಡಿದ್ದಾರೆ.

6 Views | 2025-04-29 16:28:02

More

BIDAR: ಬೀದರ್ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ | ನೆಲಕ್ಕುರುಳಿದ ಮರ

ಬೀದರ್ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ.

0 Views | 2025-04-29 16:57:22

More

SIRA: ಶಿರಾದ ಬುಕ್ಕಾಪಟ್ಟಣದಲ್ಲಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥ ಕೇಸ್‌ | ಬೀದಿ ಬದಿ ಆಹಾರ ತಪಾಸಣೆಗೆ ಮುಂದಾದ ಮುಂದಾದ ನಗರಸಭೆ

ಕಳೆದ ವಾರ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥರಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

3 Views | 2025-04-29 17:07:23

More

ದೇಶ: ಪಾಕಿಸ್ತಾನದ ರಕ್ಷಣ ಸಚಿವನ ಎಕ್ಸ್‌ ಖಾತೆ ಭಾರತದಲ್ಲಿ ಬ್ಲಾಕ್

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ರು.

3 Views | 2025-04-29 17:13:41

More

KITCHEN: ರುಚಿಕರವಾದ ಎಗ್ ಸ್ಯಾಂಡ್ವಿಚ್ ಮಾಡುವ ವಿಧಾನ...

ಎಗ್ ಸ್ಯಾಂಡ್ವಿಚ್ ರೆಸಿಪಿ

5 Views | 2025-04-29 17:27:11

More