Post by Tags

  • Home
  • >
  • Post by Tags

England vs India : T20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಬರೆದ ಟೀಮ್‌ ಇಂಡಿಯಾ ಆಟಗಾರ ತಿಲಕ್‌ ವರ್ಮಾ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

84 Views | 2025-01-26 14:42:12

More

Interesting : ಸತ್ತ ನಂತರ ಅಘೋರಿಗಳು ಹಾಗೂ ನಾಗಾಸಾಧುಗಳನ್ನು ಸುಡುವುದಿಲ್ಲ ಯಾಕೆ...?

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಈಗಾಗಲೇ ನಡೆಯುತ್ತಿದೆ. ವಿಶ್ವದ ನಾನಾ  ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

87 Views | 2025-01-27 16:05:14

More

ತುಮಕೂರು: ಇದು ಪ್ರಜಾಶಕ್ತಿ ಟಿವಿಯ ಬಿಗ್ ಇಂಪ್ಯಾಕ್ಟ್ ! ನಗರದಲ್ಲಿ ಐದು ಕಡೆ ಮಾಂಸ ಮಾರುಕಟ್ಟೆ ನಿರ್ಮಾಣ

ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರವಾಗಿ ಸಾಮಾಜಿಕ ಕಳಕಳಿಯುಳ್ಳ ವರದಿಗಳನ್ನೇ ಬಿತ್ತರಿಸುತ್ತಾ ಬರುತ್ತಿದೆ. ಅದರಲ್ಲಿಯೂ ತುಮಕೂರು ನಗರವಾಸಿಗಳ ಸಮಸ್ಯೆಗಳನ್ನ ಎಳೆಎಳೆಯಾಗಿ ಬಿಚ್ಚಿಟ್ಟು ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

67 Views | 2025-01-27 16:45:57

More

Viral Post : ತನ್ನ ಮದುವೆಗೆ ತಾನೇ ಪುರೋಹಿತನಾದ ವರ

ಮದುವೆ ಅಂದರೆ ಗಟ್ಟಿ ಮೇಳ, ಪುರೋಹಿತರ ಮಂತ್ರಘೋಷ ಇರಲೇ ಬೇಕು. ಪುರೋಹಿತರಿಲ್ಲದೇ ಯಾವುದೇ ಮದುವೆ ಆಗುವುದಿಲ್ಲ.  ಮಂತ್ರ ಮಾಂಗಲ್ಯ, ಸ್ವಯಂ ಮದುವೆಗಳಂತವನ್ನೂ ಕೂಡ ನಾವು ನೋಡಿದ್ದೇವೆ. ‌

69 Views | 2025-01-28 14:29:45

More

ತುಮಕೂರು :ಸಿದ್ದಗಂಗಾ ಮಠದ ಜಾತ್ರೆಗೆ ಕ್ಷಣಗಣನೆ | ಕಿರಿಯ ಶ್ರೀಗಳಿಂದ ಭಿಕ್ಷಾಟನೆ

ನಡೆದಾಡುವ ದೇವರು, ತ್ರಿವಿಧ ದಾಸೋಹಿ ನೆಲೆಸಿರುವ ಪ್ರಸಿದ್ಧ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 20 ರಿಂದ ಮಾರ್ಚ್‌ 1ರವರೆಗೆ ನಡೆಯಲಿದೆ. 

152 Views | 2025-02-06 17:41:01

More

ವರ್ಷಕ್ಕೆ ಒಂದು ಬಾರಿ ದರ್ಶನ ನೀಡುವ ಹಾಸನಾಂಬ ದೇಗುಲದ ಇತಿಹಾಸ

ಹಾಸನ ನಗರದಲ್ಲಿ ನೆಲೆಸಿರುವ ಶ್ರೀ ಹಾಸನಾಂಬೆಯ ದೇವಸ್ಥಾನವು ಸುಮಾರು 12 ನೇ ಶತಮಾನದಲ್ಲಿ ಕೃಷ್ಣಪ್ಪನಾಯಕ ಮತ್ತು ಸಂಜೀವನಾಯಕ ಎಂಬ ಪಾಳೆಗಾರರ ಕಾಲದಲ್ಲಿ ಸ್ಥಾಪಿತ ವಾಗಿರುವ ಈ ದೇವಾಲಯವಾಗಿದೆ.

91 Views | 2025-02-07 12:42:17

More

RBI : ಮನೆ, ವಾಹನ ಲೋನ್ ತಗೋತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಗಗನಕ್ಕೇರುತ್ತಿರುವ ಬೆಲೆಗಳ ನಡುವೆ ಜನ ಸಾಮಾನ್ಯರು ಬದುಕಲು ಕಷ್ಟ ಪಡ್ತಾ ಇದ್ರು.. ಜೊತೆಗೆ ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ಸಾಲ ಮಾಡಿ ಸಾಲದ ಮೇಲಿನ ಬಡ್ಡಿದರ ಹೆಚ್ಚಳದಿಂದ ಬಡವರು, ಮಧ್ಯಮ ವರ್ಗದವರು ಕಷ್ಟ ಪಡ್ತಾ ಇದ್ದರು, 

110 Views | 2025-02-07 16:58:16

More

ಬೆಂಗಳೂರು : ಏರ್ ಶೋನಲ್ಲಿ ತುಮಕೂರು ಹೆಲಿಕಾಫ್ಟರ್ ಗಳ ಕಮಾಲ್

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್‌ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಇಂದಿನಿಂದ ಫೆಬ್ರವರಿ 14ರವರೆಗೂ ಏರ್‌ ಶೋ ನಡೆಯಲಿದೆ. ಏರ್‌ಶೋ ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಚಾಲನೆ ನೀಡಿದರು.

141 Views | 2025-02-10 19:08:36

More

PM MODI : US ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್‌ ಆಯ್ಕೆ| ಮೋದಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ  ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಗುರುವಾರ ಬೆಳಗ್ಗೆ ವಾಷಿಂಗ್ಟನ್‌ ಡಿಸಿಗೆ ಬಂದಿಳಿದ ಅವರು ಹೊಸದಾಗಿ ಆಯ್ಕೆಯಾದ ಯುಎಸ್‌ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌ ಅವರನ್ನು ಭೇಟಿಯಾಗಿದ್ದಾರೆ.

88 Views | 2025-02-13 16:08:17

More

ಮಹಾಕುಂಭಮೇಳ 2025 : ಮಹಾಕುಂಭಮೇಳಕ್ಕೇ ಹರಿದು ಬರ್ತಿದೆ ಭಕ್ತರ ದಂಡು..!

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದಿನದಿಂದ ದಿನಕ್ಕೆ ಭಕ್ತರ ದಂಡು ಸಾಗರದಂತೆ ಹರಿದುಬರುತ್ತಿದೆ. ನೆನ್ನೆ ಮಾಘ ಪೌರ್ಣಮಿ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪವಿತ್ರ ಸ್ನಾನದಲ್ಲಿ ತೊಡಗಿದ್ದರ

116 Views | 2025-02-13 18:17:09

More

ಚಿತ್ರದುರ್ಗ: ಗತ ವೈಭವ ಸಾರುವ ಚಿತ್ರದುರ್ಗದ ಕಲ್ಲಿನ ಕೋಟೆ ಬಗ್ಗೆ ನಿಮಗೆಷ್ಟು ಗೊತ್ತು..?

ಚಿತ್ರದುರ್ಗವು ಏಳು ಸುತ್ತಿನ ಕಲ್ಲಿನ ಕೋಟೆಗೆ ಹೆಸರುವಾಸಿಯಾಗಿದೆ. ಸುಮಾರು ೩೫ ರಹಸ್ಯ ಪ್ರವೇಶದ್ವಾರಗಳನ್ನು ಹೊಂದಿರುವ ಭದ್ರ ಕೋಟೆ ಇದಾಗಿದ್ದು. ಕೋಟೆಯ ಅಂಕು ಡೊಂಕಾದ ಮಾರ್ಗಗಳು ಶತ್ರು ಸೈನಿಕರಿಗೆ ಕ್ಲಿಷ್ಟ ಪರಿಸ್ಥಿತಿಗೆ ಒಳಗಾಗುವಂತೆ ಮಾಡುತ್

229 Views | 2025-02-14 09:50:10

More

PM MODI : ಭಾರತ ಹಾಗೂ ಅಮೆರಿಕ ನಡುವೆ‌ ಮಹತ್ವದ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಮುಗಿದಿದ್ದು. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ.

109 Views | 2025-02-15 18:05:24

More

ನವದೆಹಲಿ: ರಿಷಿ ಸುನಕ್‌ ಭಾರತದ ಉತ್ತಮ ಸ್ನೇಹಿತ ಎಂದ ಪ್ರಧಾನಿ ಮೋದಿ..!

ಪ್ರಧಾನಿ ನರೇಂದ್ರ ಮೋದಿರವರು ಬ್ರಿಟನ್‌ ನ ಮಾಜಿ ಪ್ರಧಾನಿ ರಿಷಿ ಸುನಕ್‌ ಅವರನ್ನು ನಿನ್ನೆ ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ, ರಿಷಿ ಸುನಕ್ ಅವರನ್ನು ಭಾರತದ ಉತ್ತಮ ಸ್ನೇಹಿತ ಎಂದು‌ ಪ್ರಧಾನಿ ಹೊಗಳಿದ್ದಾರೆ.

56 Views | 2025-02-19 18:01:47

More

CHAMPIONS TROPHY 2025 : ಇಂದು ಭಾರತ-ಬಾಂಗ್ಲಾ ಮುಖಾಮುಖಿ

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಚಾಲನೆ ದೊರೆತಿದೆ. ಕರಾಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ನ್ಯೂಝಿಲೆಂಡ್ ತಂಡ ಶುಭಾರಂಭ ಮಾಡಿದೆ. ಇ

60 Views | 2025-02-20 11:41:23

More

ಡೊನಾಲ್ಡ್ ಟ್ರಂಪ್ ನ ಮತ್ತೊಂದು ವಿವಾದಾತ್ಮಕ ಹೇಳಿಕೆ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಭಾರತದ ಜೊತೆಗೆ ಕಿರಿಕ್ ತೆಗೆಯುತ್ತಿದ್ದು, ಭಾರತದ ಬಗ್ಗೆಯೇ ಹೊಗಳುತ್ತಾ, ಭಾರತ ಮೂಲದ ಮತದಾರರ ಬೆಂಬಲ ಪಡೆದು ಅಮೆರಿಕ ಅಧ್ಯಕ್ಷರಾಗಿದ್ದರೂ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಮ್ಮೆ ಟ್ರಂಪ್ ಅವರು ಭಾರತ

44 Views | 2025-02-20 13:42:36

More

ನವದೆಹಲಿ: AICC ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದಿಢೀರ್ ಆಸ್ಪತ್ರೆಗೆ ದಾಖಲು..!

ಕಾಂಗ್ರೆಸ್ ಮುಖಂಡೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅನಾರೋಗ್ಯ ಹಿನ್ನೆಲೆ ನವದೆಹಲಿಯ ಸರ್‌ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

98 Views | 2025-02-21 11:02:47

More

ಟ್ಯಾಕ್ಸ್‌ ವಿಷಯದಲ್ಲಿ ಭಾರತ - ಚೀನಾ ಎರಡೂ ಒಂದೇ ಎಂದ ಅಮೆರಿಕ!

ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರಕ್ಕೆ ಬಂದ ಮೇಲೆ ಹೊಸ ಮಾದರಿಯ ಆರ್ಥಿಕ ನೀತಿಯನ್ನು ಜಾರಿ ಮಾಡುತ್ತಿದ್ದಾರೆ. 

62 Views | 2025-02-23 16:55:52

More

ಉದ್ಯೋಗಕಾಂಕ್ಷಿಗಳಿಗೆ ಗುಡ್ ನ್ಯೂಸ್ | ಭಾರತೀಯ ರೈಲ್ವೆ ಇಲಾಖೆ ನೇಮಕಾತಿ ಅರ್ಜಿಸಲ್ಲಿಕೆ ದಿನಾಂಕ ವಿಸ್ತರಣೆ

ಭಾರತೀಯ ರೈಲ್ವೆ ಇಲಾಖೆ ಖಾಲಿಯಿರುವ 32,438 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆಗೊಳಿಸಿತ್ತು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜನವರಿ 23ರಿಂದ ಆರಂಭಿಸಲಾಗಿದ್ದು, ಫೆಬ್ರವರಿ 22ಕ್ಕೆ ಕೊನೆಗೊಂಡಿತ್ತು. ಆದರೆ, ಇದೀಗ ಈ ದಿನಾಂಕವನ್ನು ಮತ

74 Views | 2025-02-24 13:28:22

More

PM ಕಿಸಾನ್‌ ಯೋಜನೆಯಡಿ ರೈತರ ಖಾತೆಗೆ 19 ನೇ ಕಂತಿನ ಹಣ..!

ಕೇಂದ್ರ ಸರ್ಕಾರದಿಂದ ದೇಶದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರದ ಭಾಗ್ಪುರದಲ್ಲಿ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ.

56 Views | 2025-02-25 14:31:25

More

ಬೆಂಗಳೂರು: ಅಖಿಲ ಭಾರತ ಪೊಲೀಸ್ ಡ್ಯೂಟಿಯಲ್ಲಿ ಚಿನ್ನದ ಪದಕ ಪಡೆದ ಬೈಶಾ

ಜಾರ್ಖಂಡ್ ನ  ರಾಂಚಿಯಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಡ್ಯೂಟಿ ಮೀಟ್ ಸ್ಪರ್ದೆಯಲ್ಲಿ ಒಂದು ಶ್ವಾನ ಚಿನ್ನದ ಪದಕವನ್ನು ಗೆದ್ದಿದೆ. ನಾರ್ಕೋಟಿಕ್ಸ್  ಡಿಟೆಕ್ಷನ್ ವಿಭಾಗದಲ್ಲಿ CRPPFನ ಬೈಶಾ ಎಂಬ ಶ್ವಾನ ಚಿನ್ನದ ಪದಕವನ್ನು ಪಡೆಯುವುದರ ಮೂಲಕ

55 Views | 2025-02-27 13:57:22

More

ಆರ್‌ಸಿಬಿ ವಿರುದ್ಧ ಸುಲಭ ಜಯ ಸಾಧಿಸಿದ ಗುಜರಾತ್‌ ಟೈಟನ್ಸ್

ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

106 Views | 2025-02-28 12:07:32

More

Cricket : ಭಾರತ ತಂಡದಲ್ಲಿ ಕಣಕ್ಕಿಳಿಯಲು ಸಜ್ಜಾದ ಮತ್ತೋಬ್ಬ ಆಟಗಾರ

ಭಾನುವಾರ ದುಬೈ ನಲ್ಲಿ ಚಾಂಪಿಯನ್ಸ್‌ ಟ್ರೋಫಿ 2025 ರ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ದ ಭಾರತ ಸೆಣೆಸಾಡಲಿದೆ. ಹೀಗಾಗಿ ಭಾರತ ನ್ಯೂಜಿಲೆಂಡ್‌ ಮಣಿಸಲು ಕಠಿಣ ಅಭ್ಯಾಸ ನಡೆಸುತ್ತಿದೆ.

139 Views | 2025-03-01 19:02:26

More

IND V/S AUS ಇಂದು ಸೆಮಿಫೈನಲ್

2025 ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್​ ಪಂದ್ಯ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದೆ.

54 Views | 2025-03-04 13:11:40

More

ಗೋವಾ : ಮಾದಕ ದ್ರವ್ಯ ಸಾಗಿಸುತ್ತಿದ್ದ ಯುವಕನ ಬಂಧನ..!

11 ಕೋಟಿ ರೂ ಮೌಲ್ಯದ ಡ್ರಗ್ಸ್‌ ಸಾಗಿಸುತ್ತಿದ್ದ ಬೆಂಗಳೂರು ಮೂಲದ ಯುವಕನನ್ನು ಬಂಧಿಸಿರುವಂತಹ ಘಟನೆ ಗೋವಾದಲ್ಲಿ ನಡೆದಿದೆ. ಮಾದಕ ದ್ರವ್ಯ ವಿರುದ್ದ ನಡೆಸಿದ ಕಾರ್ಯಚರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

50 Views | 2025-03-09 17:40:36

More

CHAMPIONS TROPHY 2025: ದುಬೈನಲ್ಲಿ ಗೆದ್ದು ಬೀಗಿದ ಭಾರತ

ದುಬೈನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನೂಜಿಲ್ಯಾಂಡ್‌ ವಿರುದ್ಧ ಭಾರತ ತೃತೀಯ ಬಾರಿಗೆ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದೆ.

45 Views | 2025-03-10 11:47:13

More

CHAMPIONS TROPHY 2025: ಟೀಂ ಇಂಡಿಯಾಗೆ 58 ಕೋಟಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 58 ಕೋಟಿ ರೂ. ನಗದು ಬಹುಮಾನ ಘೋಷಣೆ ಮಾಡಿದೆ.

48 Views | 2025-03-20 12:45:28

More

IPL 2025 : ಚೆನ್ನೈ ವಿರುದ್ಧದ ಪಂದ್ಯಕ್ಕೆ ಆರ್‌ ಸಿಬಿಯಲ್ಲಿ ಸಣ್ಣ ಬದಲಾವಣೆ | ಕಣಕ್ಕಿಳಿಯಲಿದ್ದಾರೆ ಸ್ವಿಂಗ್ ಕಿಂಗ್

18ನೇ ಆವೃತ್ತಿಯ ಐಪಿಎಲ್‌ ನಲ್ಲಿ ಆರ್‌ಸಿಬಿ ಭರ್ಜರಿ ಶುಭಾರಂಭ ಮಾಡಿದೆ. ಉದ್ಘಾಟನಾ ಪಂದ್ಯದಲ್ಲಿಯೇ ಕೆಕೆಆರ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಬ್ಬರಿಸಿ ಬೊಬ್ಬಿರಿದಿದೆ.

50 Views | 2025-03-26 18:12:47

More

ತುಮಕೂರು : ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಗೆ ವಿರೋಧ | ಕಪ್ಪು ಪಟ್ಟಿ ಧರಿಸಿ ನಮಾಜ್ ಮಾಡಿ ಪ್ರತಿಭಟನೆ

ದೇಶದಾದ್ಯಂತ ವಕ್ಫ್‌ ತಿದ್ದುಪಡಿ ಮಸೂದೆಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಈ ಮಸೂದೆಯನ್ನು ವಿರೋಧಿಸಿ ದೇಶದಲ್ಲಿ ಅಲ್ಲಲ್ಲಿ ಬೃಹತ್‌ ಪ್ರತಿಭಟನೆಗಳು ನಡೆಯುತ್ತಲೇ ಇವೆ.

50 Views | 2025-03-28 16:58:48

More

IPL 2025 : ಇಂದು ಬದ್ದವೈರಿ ಸಿಎಸ್‌ ಕೆ ವಿರುದ್ದ ಸೆಣೆಸಾಡಲಿದೆ ಆರ್‌ ಸಿಬಿ ತಂಡ

ಐಪಿಎಲ್ ​2025ರ ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಬದ್ಧ ವೈರಿಗಳಾದ ಚೆನ್ನೈ ಮತ್ತು ಬೆಂಗಳೂರು, ಇಂದು ಚೆನ್ನೈ ಅಂಗಳದಲ್ಲಿ ಎದುರಾಗಲಿದೆ. ಈ ಕಾದಾಟವನ್ನು ಕಣ್ತುಂಬಿಕೊಳ್ಳಲು ಉಭಯ ತಂಡದ ಅಭಿಮಾನಿಗಳ

60 Views | 2025-03-28 17:45:23

More

ತುಮಕೂರು : ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಎಐಎಂಐಎಂ ಜಿಲ್ಲಾಧ್ಯಕ್ಷ ಕಿಡಿ

ಸಂಸತ್‌ ನಲ್ಲಿ ವಕ್ಫ್ ತಿದ್ದುಪಡಿ 2024 ಮಸೂದೆಯನ್ನು ಮಂಡಿಸಲಾಗಿದ್ದು, ಈ ಮಸೂದೆ ಸಂವಿಧಾನ ವಿರೋಧಿಯಾಗಿದೆ. ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವಂತಿದೆ ಎಂದು ಎಐಎಂಐಎಂ ತುಮಕೂರು ಜಿಲ್ಲಾಧ್ಯಕ್ಷ ಸ

545 Views | 2025-04-05 18:18:29

More

CSK : ಗೆಲುವಿನ ಬೆನ್ನಲ್ಲೇ ಸಿಎಸ್ ಕೆ ವಿರುದ್ಧ ಫಿಕ್ಸಿಂಗ್ ಆರೋಪ

ಸತತ 5 ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಗೆಲುವಿನ ನಗೆ ಬೀರಿದೆ. ಕೊನೆಗೂ ಗ್ರೇಟ್ ಫಿನಿಷರ್ ಖ್ಯಾತಿಗೆ ತಕ್ಕಂತೆ ಧೋನಿ ಆಟವಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸ

54 Views | 2025-04-15 16:28:35

More

Salman Khan : ಸಲ್ಲುಗೆ ಮತ್ತೆ ಜೀವ ಬೆದರಿಕೆ ಬಂದಿದ್ದೆಲ್ಲಿಂದ..?

ಸಲ್ಮಾನ್ ಖಾನ್ ಬಾಲಿವುಡ್‌ ನ ಸೂಪರ್ ಸ್ಟಾರ್ ಬ್ಯಾಡ್ ಬಾಯ್ ಅಂತಲೇ ಫೇಮಸ್ ಆಗಿರೋ ನಟ. ಸಲ್ಲು ಮ್ಯಾನರಿಸಂಗೆ ಫಿದಾ ಆಗದವರೇ ಇಲ್ಲ. ಇನ್ನು ಈ ಸಲ್ಲುಮಿಯಾಗೆ ಕೇವಲ ಬಾಲಿವುಡ್‌ ನಲ್ಲಿ ಮಾತ್ರವಲ್ಲ. 

124 Views | 2025-04-15 17:19:02

More

Gold Rate : ಲಕ್ಷದತ್ತ ಮುನ್ನುಗ್ಗುತ್ತಿದೆ ಬಂಗಾರದ ದರ..!

ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಗೃಹಲಕ್ಷ್ಮಿಯರಿಗಂತೂ ಚಿನ್ನದ ಮೇಲೆ ಇನ್ನಿಲ್ಲದ ಪ್ರೀತಿ. ಆದರೆ ಇಂತಹ ಗೋಲ್ಡ್‌ ಪ್ರಿಯರಿಗೆ ಇದೀಗ ಬಿಗ್‌ ಶಾಕ್‌ ಎದುರಾಗಿದೆ.

51 Views | 2025-04-17 15:52:58

More

ತಿಪಟೂರು : ಉಗ್ರರ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಮುಸ್ಲಿಂ ಬಾಂಧವರು

ಕಾಶ್ಮೀರಾದ ಪಹಲ್ಗಾಮ್‌ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ನರಮೇಧದ ಕೃತ್ಯಕ್ಕೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ.

42 Views | 2025-04-26 13:53:58

More

Pahalgam Attack : ರಾಜ್ಯದಲ್ಲಿದ್ದಾರೆ 92 ಪಾಕ್ ಪ್ರಜೆಗಳು | 4 ಮಂದಿಗೆ ಕೂಡಲೇ ಗೇಟ್‌ ಪಾಸ್

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ ಪಾಠ ಕಲಿಸಲು ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು

43 Views | 2025-04-26 17:35:24

More

Gold Rate : ಅಕ್ಷಯ ತೃತೀಯಕ್ಕೆ ಮಾರುಕಟ್ಟೆಗೆ ಬಂತು ಅರ್ಧ ಗ್ರಾಂ ಚಿನ್ನದ ನಾಣ್ಯ

ಬಂಗಾರ ಪ್ರಾಚೀನ ಕಾಲದಿಂದಲೂ ಮೌಲ್ಯಯುತವಾದ ವಸ್ತುವಾಗಿದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ಅಂತ ಬಾಯಿ ತುಂಬಾ ಹೇಳುವುದಕ್ಕೂ ಭಯ ಪಡುವ ಕಾಲ ಬಂದಿದೆ

41 Views | 2025-04-26 18:23:06

More

IPL 2025 : ಐಪಿಎಲ್ ಅಂಗಳದಲ್ಲಿ ಶುರುವಾಯ್ತು ಪ್ಲೇ ಆಫ್ ಚರ್ಚೆ...!

ಈ ಬಾರಿಯ ಐಪಿಎಲ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಈಗಾಗಲೇ ಸೀಸನ್‌ 18 ರ ಫಸ್ಟ್‌ ಹಾಫ್‌ ಮುಗಿದಿದ್ದು, ಐಪಿಎಲ್‌ ಅಂಗಳದಲ್ಲಿ ಪ್ಲೇ ಆಫ್‌ ಲೆಕ್ಕಾಚಾರ ಜೋರಾಗೇ ನಡೀತಿದೆ.

41 Views | 2025-04-26 18:43:04

More

GOLD RATE: ಅಕ್ಷಯ ತೃತೀಯಾಗೆ ಬಂಗಾರ ಕೊಳ್ಳುವವರಿಗೆ ಭರ್ಜರಿ ಗುಡ್‌ ನ್ಯೂಸ್

ಅಕ್ಷಯ ತೃತೀಯ ಬಂತು… ಅಂದು ಒಂದು ಗ್ರಾಂ ಚಿನ್ನ ಆದ್ರು ಕೊಂಡ್ರೆ ಮ ಅಕ್ಷಯ ಥರಾ ಐಶ್ವರ್ಯ ಉಕ್ಕುತ್ತೇ ಅನ್ನೋ ನಂಬಿಕೆ..

40 Views | 2025-04-27 13:03:22

More

INDIA : ಭಾರತೀಯ ನೌಕಾಸೇನೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ..!

ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತದ ನೌಕಾಸೇನೆ ಪಾಕಿಸ್ತಾನದ ಮೇಲೆ ಬ್ರಹ್ಮೋಸ್‌ ಕ್ಷಿಪಣಿಯನ್ನು ಯುದ್ದನೌಕೆಯಿಂದ ಹಾರಿಸಿದ್ದು, ಈ ಮೂಲಕ ಭಾರತೀಯ ನೌಕಾಸೇನೆ

54 Views | 2025-04-27 18:37:11

More

ನವದೆಹಲಿ : ದೇಶ ಬಿಡದ ಪಾಕಿಗಳಿಗೆ 3 ವರ್ಷ ಜೈಲು ಫಿಕ್ಸ್ ..!

ಕಾಶ್ಮೀರದಲ್ಲಿ ನಡೆದ 26 ಪ್ರವಾಸಿಗರ ಹತ್ಯೆ ಖಂಡಿಸಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಭಾರತೀಯರು ಕಿಡಿ ಕಾರುತ್ತಿದ್ದಾರೆ.

32 Views | 2025-04-28 13:30:44

More

India : ಪಾಕ್ ಗೆ ಮತ್ತೊಂದು ಶಾಕ್ | 16 ಯುಟ್ಯೂಬ್ ಚಾನಲ್ ಗಳು ಬಂದ್

ಪಹಲ್ಗಾಮ್​ ಉಗ್ರ ದಾಳಿಯ ಬಳಿಕ ಭಾರತ ಈಗ ರಾಜತಾಂತ್ರಿಕ ದಾಳಿಗೆ ಮುಂದಾಗಿದೆ. ಅದರಂತೆ ಒಂದರ ಹಿಂದೆ ಒಂದರಂತೆ ಪಾಕಿಸ್ತಾನಕ್ಕೆ ಶಾಕ್‌ ಮೇಲೆ ಶಾಕ್‌ ನೀಡ್ತಿದೆ.

69 Views | 2025-04-28 18:47:53

More

ಉತ್ತರಾಖಾಂಡ : ವಿಶ್ವವಿಖ್ಯಾತ ಕೇದಾರನಾಥ ದೇಗುಲದ ಬಾಗಿಲು ಮೇ 2 ಕ್ಕೆ ಓಪನ್

ಪ್ರತಿ ವರ್ಷ ಚಳಿಗಾಲದಲ್ಲಿ ಮುಚ್ಚುವ ವಿಶ್ವವಿಖ್ಯಾತ ಕೇದಾರನಾಥ ದೇಗುಲದ ಬಾಗಿಲು ಮೇ 2 ಕ್ಕೆ ತೆರೆಯಲಿದ್ದು ಭಕ್ತರಿಗೆ ದರ್ಶನ ಸಿಗಲಿದೆ. ಈ ಹಿನ್ನಲೆಯಲ್ಲಿ ಪಂಚಮುಖಿ ಡೋಲಿಯು ಏಪ್ರಿಲ್‌ 28 ರಂದು

32 Views | 2025-04-29 15:22:53

More

ದೇಶ: ಪಾಕಿಸ್ತಾನದ ರಕ್ಷಣ ಸಚಿವನ ಎಕ್ಸ್‌ ಖಾತೆ ಭಾರತದಲ್ಲಿ ಬ್ಲಾಕ್

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ರು.

38 Views | 2025-04-29 17:13:41

More

ಉತ್ತರಾಖಂಡ : ವಿಶ್ವವಿಖ್ಯಾತ ಕೇದಾರನಾಥ ದೇಗುಲದ ಬಾಗಿಲು ಇಂದು ಓಪನ್

ಉತ್ತರಾಖಂಡದ ಪವಿತ್ರ ಚಾರ್ಧಾಮ್ ಯಾತ್ರೆಯ ಭಾಗವಾಗಿ, ಇಂದು ಕೇದಾರನಾಥ ಧಾಮದ ಬಾಗಿಲುಗಳನ್ನು ತೆರಲಾಯಿತು.

28 Views | 2025-05-02 16:23:05

More

ದೇಶ: ಪಾಕ್‌ ಗೆ ಮತ್ತೊಂದು ಶಾಕ್‌ ಕೊಟ್ಟ ಭಾರತ | ರೇಡಿಯೋ ಪ್ರಸಾರ ಬಂದ್‌

ಪಾಕಿಸ್ತಾನ ಉಗ್ರರ ದಾಳಿ ಖಂಡಿಸಿ ಭಾರತವು ಪಾಕಿಸ್ತಾನಕ್ಕೆ ಶಾಕ್‌ ಮೇಲೆ ಶಾಕ್‌ ನೀಡುತ್ತಿದೆ.

50 Views | 2025-05-03 13:29:55

More

ಭಾರತ : ನಮ್ಮ ದೇಶದ ಫೈಟರ್ ಜೆಟ್ ಕಸರತ್ತು ಹೇಗಿದೆ ಗೊತ್ತಾ?

ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಈಗ ಭಾರತ ಎಲ್ಲೆಡೆ ಅಲರ್ಟ್‌ ಆಗಿದೆ. ಇನ್ನು ಪಾಕಿಸ್ತಾನ ಯಾವಾಗ ಬೇಕಾದರೂ ಯುದ್ದ ಸಾರಬಹುದು.

30 Views | 2025-05-04 13:26:56

More

ಜಮ್ಮು ಕಾಶ್ಮೀರ : ಪ್ರಪಾತಕ್ಕೆ ಬಿದ್ದ ಸೇನಾ ವಾಹನ | ಮೂವರು ಸೈನಿಕರು ಸಾವು

ಜಮ್ಮು ಕಾಶ್ಮೀರದ ರಾಂಬನ್‌ ನಲ್ಲಿ ಸೇನಾ ವಾಹನ 700 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು, ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ.

30 Views | 2025-05-04 16:00:31

More

ದೇಶ: ಪಾಕ್‌ಗೆ ಸಿಂಧೂ ಶಾಕ್‌ ಬೆನ್ನಲ್ಲೇ ಬಾಗ್ಲಿಹಾರ್‌ ಗೇಟ್‌ ಕ್ಲೋಸ್‌

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಕ್ರೌರ್ಯ ಖಂಡಿಸಿ ಭಾರತ ಪಾಕ್‌ ಗೆ ಪೆಟ್ಟಿನ ಮೇಲೆ ಪೆಟ್ಟು ನೀಡ್ತಿದೆ.

37 Views | 2025-05-04 17:14:10

More

KANPUR: ಬೆಂಕಿಯ ಕೆನ್ನಲಾಗಿಗೆ ದಂಪತಿ ಸೇರಿ 3 ಮಕ್ಕಳು ಸಜೀವ ದಹನ

5 ಅಂತಸ್ತಿನ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ದಂಪತಿ ಸೇರಿ ಮೂವರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

29 Views | 2025-05-05 12:30:23

More

ದೇಶ : ರಕ್ಷಣಾ ಕಾರ್ಯದರ್ಶಿ ಜೊತೆ ಮೋದಿ ಮಾಸ್ಟರ್‌ ಪ್ಲಾನ್

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22 ರಂದು ಪಾಕ್‌ ಉಗ್ರರು 26 ಜನರನ್ನು ಹತ್ಯೆ ಮಾಡಿದ್ದರು.

37 Views | 2025-05-05 18:25:40

More

UN : ಪಾಕ್, ಭಾರತ ನಡುವೆ ಯುದ್ಧ | ವಿಶ್ವಸಂಸ್ಥೆ ಹೇಳಿದ್ದೇನು ...?

ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿ ಭಾರತ ಪಾಕಿಸ್ತಾನಕ್ಕೆ ಒಂದರ ಮೇಲೆ ಒಂದು ಪೆಟ್ಟು ನೀಡ್ತಿದೆ. ಪಾಕ್‌ ಮೇಲೆ ಪ್ರಧಾನಿ ಮೋದಿ ರಾಜತಾಂತ್ರಿಕ ಯುದ್ಧ ಶುರು ಮಾಡಿದ್ದಾರೆ.

29 Views | 2025-05-06 14:16:56

More

ಗುಬ್ಬಿ : ಗುಬ್ಬಿಯಲ್ಲಿ ಜಾತಿ ಜನಗಣತಿಗೆ ತಹಶೀಲ್ದಾರ್ ಚಾಲನೆ

ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚನೆ ಮಾಡಲಾಗಿದೆ.

40 Views | 2025-05-06 16:25:12

More

India : ದೇಶದೆಲ್ಲೆಡೆ ನಾಳೆ ಮಾಕ್ ಡ್ರಿಲ್ | ಇದನ್ನ ಮಾಡೋದು ಏಕೆ ಗೊತ್ತಾ?

ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪ್ರಧಾನಿ ಮೋದಿ ರಾಜತಾಂತ್ರಿಕ ಮಾರ್ಗವನ್ನು ಹಿಡಿದು ಪಾಕ್‌ ಗೆ ಪೆಟ್ಟಿನ ಮ

60 Views | 2025-05-06 16:33:09

More

India : ಪಾಕ್ ಮೇಲೆ ಭಾರತ ಫೈರ್ | ವಿಮಾನಗಳ ಹಾರಾಟ ಸ್ಥಗಿತ

ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್‌ ಉಗ್ರರ ನೆಲಗಳ ಮೇಲೆ ಇಂದು ಮುಂಜಾನೆ ಕ್ಷಿಪಣಿ ದಾಳಿ ನಡೆಸಿದೆ.

29 Views | 2025-05-07 14:19:11

More

IPL 2025 : ಆರ್‌ ಸಿಬಿ ತಂಡವನ್ನು ಹಿಂದಿಕ್ಕಿದ ಗುಜರಾತ್‌ ಟೈಟಾನ್ಸ್..!

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ ಮತ್ತೊಮ್ಮೆ ಎಡವಿದೆ. ಗುಜರಾತ್‌ ತಂಡವನ್ನು ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸಂಪೂರ್ಣ ವಿಫಲ

41 Views | 2025-05-07 15:47:58

More

Kiccha Sudeep : ಸಿಂಧೂರ ಆಪರೇಷನ್‌ ಗೆ ಬಗ್ಗೆ ಕಿಚ್ಚನ ಟ್ವೀಟ್

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿಯನ್ನು ನಡೆಸಿ ಅಮಯಾಕರನ್ನು ಹತ್ಯೆಗೈದಿದ್ದರು. ಆದರೆ ಮೇ 7 ಪ್ರತಿಯೊಬ್ಬರ ಭಾರತೀಯರ ಪಾಲಿಗೆ ಇದೊಂದು ವಿಶೇಷ ದಿನವಾಗಿದೆ.

50 Views | 2025-05-07 16:52:18

More

ಬೆಂಗಳೂರು : ಆಪರೇಷನ್‌ ಸಿಂಧೂರ್‌ | ರಾಜ್ಯದಲ್ಲಿ ವಿಮಾನ ಹಾರಾಟ ರದ್ದು

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ್ದ ದಾಳಿಗೆ ಇಂದು ನಸುಕಿನ ಜಾವ ಪಾಕಿಸ್ತಾನದ ವಿರುದ್ದ ಭಾರತ ಆಪರೇಷನ್‌ ಸಿಂಧೂರ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದೆ.

33 Views | 2025-05-07 16:48:48

More

India : ಆಪರೇಷನ್ ಸಿಂಧೂರ್‌ ಮೋದಿ ಮಾಸ್ಟರ್ ಪ್ಲಾನ್ ಸಕ್ಸಸ್

ದೇಶದೆಲ್ಲೆಡೆ ಪಹಲ್ಗಾಮ್‌ನಲ್ಲಿ ಉಗ್ರರ ಹತ್ಯೆಯನ್ನು ಖಂಡಿಸಿ ಕಿಚ್ಚು ಹೆಚ್ಚಾಗಿತ್ತು. ಮತ್ತೊಂದು ಕಡೆ ದೇಶದ ಜನರ ಮಾತಿನಂತೆ ಆ ಉಗ್ರರರನ್ನು ಮಟ್ಟ ಹಾಕಲೇಬೇಕು ಎಂದು ಮೋದಿ.

30 Views | 2025-05-07 17:16:14

More

India : ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ ಮೋದಿಗೆ ತಿಳಿಸು ಅಂದಿದ್ದ ಈ ಮಾತು...?

ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ 27 ಮಂದಿ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದರು. 

39 Views | 2025-05-07 17:57:22

More

ಬೆಂಗಳೂರು : ಬೆಂಗಳೂರಿನ ಮೂರು ಕಡೆ ಮಾಕ್ ಡ್ರಿಲ್

ಪಹಲ್ಗಾಮ್‌ನಲ್ಲಿ ಉಗ್ರರ ನರಮೇಧದ ಬಳಿಕ ದೇಶಾದ್ಯಂತ ಪಾಪಿ ಪಾಕಿಸ್ತಾನದ ಉಗ್ರರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿತ್ತು.

44 Views | 2025-05-07 18:53:14

More

ದೇಶ : ಆಪರೇಷನ್ ಸಿಂಧೂರ್ | ಬೆಂಗಳೂರಲ್ಲಿ 29 ಪ್ಲೈಟ್ ರದ್ದು...!

ಭಾರತದ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದ ಉಗ್ರರ 9 ಅಡಗು ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಧ್ವಂಸಗೊಳಿಸಿತ್ತು.

28 Views | 2025-05-08 14:32:45

More

Cricket : ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರೋಹಿತ್ ಶರ್ಮಾ

ಹಿಟ್‌ಮ್ಯಾನ್‌ ಅಂತಲೇ ಖ್ಯಾತಿ ಪಡೆದಿರುವ ರೋಹಿತ್‌ ಶರ್ಮಾ ಇದೀಗ ಟೆಸ್ಟ್‌ ಕ್ರಿಕೆಟ್‌ಗೆ ಧಿಡೀರ್‌ ನಿವೃತ್ತಿ ಘೋಷಿಸಿದ್ದಾರೆ.

36 Views | 2025-05-08 16:13:35

More

ಉತ್ತರ ಪ್ರದೇಶ : ಪೊಲೀಸ್ ವಾಹನಕ್ಕೆ ಭೀಕರ ಅಪಘಾತ | ಆರೋಪಿ ಸೇರಿ 5 ಮಂದಿ ಪೊಲೀಸರ ಸಾವು

ಪ್ರಕರಣವೊಂದರ ಸಂಬಂಧ ಆರೋಪಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್‌ ವಾಹನಕ್ಕೆ ಭೀಕರ ಅಪಘಾತ ಸಂಭವಿಸಿದ್ದು. ಸ್ಥಳದಲ್ಲಿಯೇ ಆರೋಪಿ ಸೇರಿದಂತೆ ಮೂವರು ಪೊಲೀಸರು ಸೇರಿ ಐದು ಮಂದಿ ಸಾವನ್ನಪ್ಪಿರುವ ಘಟನ

28 Views | 2025-05-08 17:43:26

More

India : ಸರ್ವಪಕ್ಷಗಳ ಹೈವೋಲ್ಟೇಜ್ ಸಭೆ | ಪಾಕ್ ಮಣ್ಣು ಮುಕ್ಕಿಸಲು ತಂತ್ರ

ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ್‌ ಕೈಗೊಂಡಿತ್ತು. ಆಪರೇಷನ್‌ ಸಿಂಧೂರದ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣಗಳ ಮೇಲೆ ಮಿಸೈಲ್‌ ಆಟ

33 Views | 2025-05-08 17:54:07

More

ಕರ್ನಾಟಕ :‌ ಆಪರೇಷನ್‌ ಸಿಂಧೂರ್‌ | ರಾಜ್ಯದ ಡ್ಯಾಂಗಳಲ್ಲಿ ಹೈ ಅಲರ್ಟ್

ಭಾರತ ದೇಶದ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿ ಪ್ರತೀಕಾರವನ್ನು ತೀರಿಸಿಕೊಡಿದೆ. ಸದ್ಯ ಪಾಕಿಸ್ತಾನ ಯುದ್ದದ ಭೀತಿಯನ್ನು ಭಾರತ ದೇಶವು ಎದುರಿಸುತ್ತಿದೆ.

53 Views | 2025-05-08 18:55:47

More

ದೆಹಲಿ : ದೆಹಲಿ, ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ | ಅಮಿತ್ ಶಾ ಖಡಕ್ ಸೂಚನೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಸ್ಥಿತಿ ತಲೆ ದೋರಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಅಂತಾರಾಷ್ಟ್ರೀಯ ಗಡಿ ಹಂಚಿಕೊಳ್ಳುವ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಮಿತ

28 Views | 2025-05-09 14:16:13

More

India : ಡ್ರೋನ್, ಮಿಸೈಲ್ ಪುಡಿಪುಡಿ | ಪಾಕಿಸ್ತಾನ ಫುಲ್ ಗಡಗಡ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಮತ್ತಷ್ಟು ಬಿಗುಡಾಯಿಸಿದೆ. ಗುರುವಾರ ರಾತ್ರಿ ಜಮ್ಮುವಿನಲ್ಲಿ ಪಾಕಿಸ್ತಾನ ಸೇನೆಯಿಂದ ಹಾರಿಬಂದ ಡ್ರೋಣ್, ಮಿಸೈಲ್​ಗಳನ್ನು ಭಾರತೀಯ ಸೇನೆ ಆಕಾಶದಲ್ಲೇ

29 Views | 2025-05-09 15:41:59

More

ದೇಶ : ಪಾಕ್ ನಿಂದ ಶೆಲ್ ದಾಳಿ | ಮಹಿಳೆ ಸಾವು ಇಬ್ಬರಿಗೆ ಗಾಯ

ಭಾರತ ಮತ್ತು ಪಾಕ್‌ ನಡುವೆ ಯುದ್ಧ ತಲೆದೋರಿರುವ ಹಿನ್ನಲೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇತ್ತ ಜಮ್ಮು- ಕಾಶ್ಮೀರದಲ್ಲಿಯೂ ಬಿಗಿ ಭದ್ರತೆ ಏರ್ಪಾಡು ಮಾಡಲಾಗಿದೆ.

38 Views | 2025-05-09 17:04:22

More

india : ಮೂರು ಸೇನಾ ಮುಖ್ಯಸ್ಥರೊಂದಿಗೆ ರಕ್ಷಣ ಸಚಿವ ಹೈವೋಲ್ಟೇಜ್ ಸಭೆ

ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಪಾಕ್‌ ಹಾರಿಸಿದ್ದ ಡ್ರೋನ್‌ಗಳನ್ನು ಸೇನೆ ಹೊಡೆದುರುಳಿಸಿದೆ. ಇದರ ಬೆನ್ನಲ್ಲೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಂದು ಭೂಸೇನೆ, ನ

43 Views | 2025-05-09 17:59:07

More

ತುಮಕೂರು : ರಾಷ್ಟ್ರಧ್ವಜ ಹಿಡಿದು ಆಪರೇಷನ್‌ ಸಿಂಧೂರ್‌ ಗೆ ಬೆಂಬಲ ಸೂಚಿಸಿದ AIMIM

ತುಮಕೂರು ನಗರದ ಬಾರ್‌ ಲೈನ್‌ ನಲ್ಲಿರುವ ಮಕ್ಕಾ ಮಸೀದಿಯಲ್ಲಿ  ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕೈಗೊಂಡಿರುವ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಬೆಂಬ

469 Views | 2025-05-10 11:32:42

More

ದೇಶ: ಪಾಕಿಸ್ತಾನದಿಂದ ಶೆಲ್‌ ದಾಳಿ | ಅಧಿಕಾರಿ ಸೇರಿ ಐವರು ಸಾವು

ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಪ್ರದೇಶಗಳಲ್ಲಿನ ಉಗ್ರರ ದಮನಕ್ಕೆ ಭಾರತ ಸೇನೆಯು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಆರಂಭಿಸಿ ಪಾಕ್‌ನ ಮಟ್ಟಹಾಕಲು ಸಿದ್ಧತೆ ನಡೆಸಿದೆ.

40 Views | 2025-05-10 11:54:24

More

India : ಪಾಕಿಸ್ತಾನದ ಹುಟ್ಟಡಗಿಸಲು ದೇಶದ ನಾರಿಯರ ರಣತಂತ್ರ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಘರ್ಷ ನಡೆಯುತ್ತಿದೆ. ಒಂದು ಕಡೆ ಭಾರತ ಪಾಕ್‌ ದಾಳಿಗೆ ಪತ್ಯುತ್ತರ ನೀಡುತ್ತಿದೆ.

25 Views | 2025-05-10 14:41:48

More

ನವದೆಹಲಿ : ಭಾರತ ಪಾಕ್ ಯುದ್ಧ | ಕದನ ವಿರಾಮ ಖಚಿತ ಪಡಿಸಿದ ಭಾರತ

ಕಳೆದ ಎರಡು ಮೂರು ದಿನಗಳಿಂದ ಭಾರತ ಮತ್ತು ಪಾಕ್‌ ನಡುವೆ ಯುದ್ಧ ನಡೆಯುತ್ತಿದ್ದು, ಸದ್ಯ ಈ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.

48 Views | 2025-05-10 18:35:10

More

ತುಮಕೂರು : ಸರ್ವಾಧಿಕಾರಿ ಆಡಳಿತ ನಡೆಸಲು ಮುಂದಾಯ್ತಾ ತುಮಕೂರು ಜಿಲ್ಲಾಡಳಿತ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಕೇಳೋದಕ್ಕೆ ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ. ನಮ್ಮ ದೇಶದ ಸಂವಿಧಾನವೇ ದೇಶದ ಪ್ರಜೆಗಳಿಗೆ ಪ್ರತಿಭಟನೆಯ ಹಕ್ಕನ್ನು ನೀಡಿದೆ.

61 Views | 2025-05-10 18:45:57

More

IPL 2025: ಮೇ 16ರಿಂದ ಐಪಿಎಲ್ ರೀಸ್ಟಾರ್ಟ್?

IPL ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

46 Views | 2025-05-11 13:51:52

More

India : ಕುಟುಂಬಕ್ಕಿಂತ ದೇಶ ಸೇವೆಯೇ ಮುಖ್ಯ ಎಂದ ವೀರ ಯೋಧರು

ಪಹಲ್ಗಾಮ್‌ ದಾಳಿ ಬಳಿಕ ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ಆರಂಭವಾಗಿತ್ತು.

48 Views | 2025-05-11 18:54:40

More

ದೇಶ : ಎರಡು ದೇಶಗಳ ಕದನ ವಿರಾಮ ಸಂಧಾನ ಮೀಟಿಂಗ್‌ ಏನಾಗುತ್ತೆ?

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ವಿರುದ್ಧವಾಗಿ ಭಾರತ ಪಾಕಿಸ್ತಾನ ಯುದ್ಧಕ್ಕೆ ಮುಂದಾಗಿತ್ತು. ಪಾಕ್‌ನ ಉಗ್ರರ ಅಡಗು ತಾಣಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.

35 Views | 2025-05-12 12:30:34

More

ಛತ್ತೀಸಗಢ : ಭೀಕರ ರಸ್ತೆ ಅಪಘಾತ | 13 ಜನರ ದಾರುಣ ಸಾವು

ಟ್ರೇಲರ್ ಟ್ರಕ್ ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ದಳದಲ್ಲಿಯೇ 13 ಜನರು ಸಾವನ್ನಪಿದ್ದು, 11 ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದಿದೆ.

36 Views | 2025-05-12 12:47:21

More

ಗುಬ್ಬಿ : ಗುಬ್ಬಿಯ ಯೋಧನಿಗೆ ಆತ್ಮೀಯ ಬೀಳ್ಕೊಡುಗೆ

ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ತಾರಕ್ಕೇರುತ್ತಿದ್ದು ರಜೆಯಲ್ಲಿದ್ದ ಸೈನಿಕರು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಲಾಗಿದೆ.

38 Views | 2025-05-12 15:24:48

More

ದೇಶ : ಬ್ರಹ್ಮೋಸ್‌ ಕ್ಷಿಪಣಿ ನೂತನ ಘಟಕ |ಪಾಕ್‌ ಮತ್ತಷ್ಟು ನಡುಕ ಶುರು

ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿತ್ತು. ಆ ಮೂಲಕ ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರಿ ಕದನ ಬೇಡ ಎಂದು ಬೇಡಿಕೊಂಡಿತ್ತು.

63 Views | 2025-05-12 18:07:21

More

ದೇಶ : ಬ್ರಹ್ಮೋಸ್‌ ಕ್ಷಿಪಣಿ ನೂತನ ಘಟಕ |ಪಾಕ್‌ ಮತ್ತಷ್ಟು ನಡುಕ ಶುರು

ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿತ್ತು. ಆ ಮೂಲಕ ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರಿ ಕದನ ಬೇಡ ಎಂದು ಬೇಡಿಕೊಂಡಿತ್ತು.

63 Views | 2025-05-12 18:07:21

More

ದೇಶ: ಗಡಿಯಲ್ಲಿ ಮತ್ತೆ ಗುಂಡಿನ ದಾಳಿ | ಮೂವರು ಲಷ್ಕರ್‌ ಉಗ್ರರ ಹತ್ಯೆ

ಪಾಕ್‌ ಮತ್ತು ಭಾರತದ ನಡುವೆ ಹೇಗೋ ಯದ್ಧ ಕೊನೆಕೊಂಡಿತ್ತು. ಅಬ್ಬ.. ಅಂತ ಪಾಕಿಸ್ತಾನದ ಜನರು ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ಇದ್ದರು.

39 Views | 2025-05-13 13:58:02

More

ಕ್ರಿಕೆಟ್‌: ನರೇಂದ್ರ ಮೋದಿಯನ್ನು ಕೊಂಡಾಡಿದ ಸಚಿನ್ ತೆಂಡೂಲ್ಕರ್

ಆಪರೇಷನ್ ಸಿಂಧೂರದ ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ಮೋದಿ ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

37 Views | 2025-05-13 14:14:15

More

India : ಹಲವು ನಗರಗಳಿಗೆ ಮತ್ತೇ ಏರ್‌ ಇಂಡಿಯಾ, ಇಂಡಿಗೋ ವಿಮಾನ ಹಾರಾಟ ರದ್ದು

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಡಿಗೋ ಮತ್ತು ಏರ್‌ ಇಂಡಿಯಾ ಸಂಸ್ಥೆಗಳು ಇಂದು ಉತ್ತರ ಮತ್ತು ಪಶ್ಚಿಮ ಭಾರತದ ಅನೇಕ ನಗರಗಳಿಗೆ ವಿಮಾನ ಹ

38 Views | 2025-05-13 15:26:33

More

ನವದೆಹಲಿ : ಸುಪ್ರೀಂ ಕೋರ್ಟ್‌ ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ಪದಗ್ರಹಣ

ಸುಪ್ರೀಂಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಾಧೀಶ ಭೂಷಣ್‌ ರಾಮಕೃಷ್ಣ ಗವಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ರು.

24 Views | 2025-05-14 13:18:31

More

India : ಪಾಕಿಸ್ತಾನ ರೇಂಜರ್ ಗಳು ಬಂಧಿಸಿದ್ದ BSF ಯೋಧ ಭಾರತಕ್ಕೆ ವಾಪಸ್

ಆಪರೇಷನ್‌ ಸಿಂಧೂರ ಕಾರ್ಯಚರಣೆ ಬೆನ್ನಲ್ಲೆ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಬಿಎಸ್‌ ಎಫ್‌ ಯೋಧನನ್ನು ಬಂಧಿಸಿದ್ದ ಪಾಕಿಸ್ತಾನ ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ.

28 Views | 2025-05-14 14:15:18

More

ಯಾದಗಿರಿ : ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್ | ಜಾಫರ್ ಖಾನ್ ಬಂಧನ

ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಕೆಲವು ಘಟನೆಗಳು ವರದಿಯಾಗಿವೆ.

29 Views | 2025-05-14 15:28:17

More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮಾಕ್ ಡ್ರಿಲ್ | ಹೇಗಿತ್ತು ಗೊತ್ತಾ ಪ್ರದರ್ಶನ...?

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರೂ ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಪಾಪಿ ಪಾಕಿಸ್ತಾನದ ಉಗ್ರರನ್ನು ಮಟ್ಟ ಹಾಕಿತ್ತು.

29 Views | 2025-05-15 12:49:23

More

Monalisa : ಕುಂಭಮೇಳದ ಬೆಡಗಿ ಮೊನಾಲಿಸಾಗೆ ಬಾಲಿವುಡ್‌ ನಲ್ಲಿ ಮತ್ತೊಂದು ಚಾನ್ಸ್

ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಮಣಿಹಾರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ವಿಡಿಯೋವನ್ನು ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು

32 Views | 2025-05-15 15:26:25

More

ದೇಶ : ಇಸ್ರೋದಿಂದ 101ನೇ ರಾಕೆಟ್‌ ಸಿದ್ಧ | ರಾಕೆಟ್‌ ಉಡಾವಣೆಯತ್ತ ವಿಶ್ವದ ಚಿತ್ತ

ಭಾರತವು ದಿನದಿಂದ ದಿನಕ್ಕೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಡೀ ವಿಶ್ವವೇ ದೇಶದತ್ತ ತಿರುಗಿ ನೋಡುವಂತೆ ಮಾಡ್ತಿದೆ.

21 Views | 2025-05-16 12:09:16

More

ದೇಶ : ಭಾರತದ ಜೊತೆಗೆ ನಾನು ಶಾಂತಿ ಮಾತುಕತೆಗೆ ಸಿದ್ಧ - ಪಾಕ್‌ ಪ್ರಧಾನಿ

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಪಾಕ್‌ ಉಗ್ರರ ಹತ್ಯೆ ಮಾಡಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.

28 Views | 2025-05-16 15:03:50

More

ದೇಶ: ಅಪರೇಷನ್‌ ಸಿಂಧೂರ್‌ ಬರಿ ಟ್ರೈಲರ್‌, ಪಿಕ್ಚರ್‌ ಅಬಿ ಬಾಕಿ ಹೈ-ರಾಜನಾಥ್‌ ಸಿಂಗ್‌

ಆಪರೇಷನ್‌ ಸಿಂಧೂರ್‌ ಪಾಕಿಸ್ತಾನಕ್ಕೆ ಬರೀ ಟ್ರೈಲರ್‌ ಅಷ್ಟೆ ಸಿನಿಮಾ ಅಭೀ ಬಾಕಿ ಹೈ ಅನ್ನೋ ರೀತಿಯಲ್ಲಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಮಾಧ್ಯಮದ ಮುಂದೆ ತಿಳಿಸಿದ್ದಾರೆ.

35 Views | 2025-05-16 17:06:23

More

ದೇಶ : 2 ದೇಶಗಳಲ್ಲಿ ಮತ್ತೆ ಕೋವಿಡ್ ಆರ್ಭಟ| ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು ಮಾಡತೊಡಗಿದೆ.

55 Views | 2025-05-17 11:21:16

More

ಮತ್ತೊಂದು ದಾಖಲೆ ಬರೆದ ನೀರಜ್ ಚೋಪ್ರಾರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ..!

ದೋಹಾ ನಡೆದ ಡೈಮಂಡ್‌ ಲೀಗ್ 2025 ಕೂಟದಲ್ಲಿ ನೀರಜ್‌ ಚೋಪ್ರಾ ಅವರು 90 ಮೀಟರ್‌ ಗಿಂತ ಹೆಚ್ಚು ದೂರ ಜಾವೆಲಿನ್‌ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

27 Views | 2025-05-17 12:22:47

More

ದೆಹಲಿ : ಪಾಕ್ ಬೆಂಬಲಕ್ಕೆ ನಿಂತ ಟರ್ಕಿಗೆ ಮತ್ತೊಂದು ಗುನ್ನಾ!

ಪಾಕಿಸ್ತಾನದ ಪರವಾಗಿ ಮೌಖಿಕವಾಗಿ ಬೆಂಬಲ ವ್ಯಕ್ತಪಡಿಸಿದ ಟರ್ಕಿಗೆ ಭಾರತದಿಂದ ಮತ್ತೊಂದು ತೀವ್ರ ಪ್ರತಿಕ್ರಿಯೆ ಸಿಕ್ಕಿದೆ. ಖ್ಯಾತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ಟರ್ಕಿಯ ವಿಶ್ವವಿದ

16 Views | 2025-05-18 14:54:07

More

ದೇಶ : ಆಪರೇಷನ್ ಸಿಂಧೂರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ | ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಬಂಧನ

ಆಪರೇಷನ್ ಸಿಂಧೂರ ಕಾರ್ಯಚರಣೆ ಕುರಿತ ಪತ್ರಿಕಾಗೋಷ್ಠಿ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಅವರನ್ನು ಬಂಧಿಸಲಾಗಿದೆ.

51 Views | 2025-05-18 17:22:35

More

ದುಬೈ : ಜಾವೆಲಿನ್ ಹಾಗೂ ಲಾಂಗ್‌ ಜಂಪ್‌ನಲ್ಲಿ ಭಾರತೀಯ ಆಟಗಾರ್ತಿಯರ ಸಾಧನೆ

ಯುಎಇನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ ಕಾಂಟಿನೆಂಟಲ್‌ ಟೂರ್‌ನ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಕರ್ನಾಟಕದ ಅಥ್ಲೀಟ್ ಕರಿಶ್ಮಾ ಅವರು ಭರ್ಜರಿ ಪ್ರದರ್ಶನ ನೀಡಿ ಜಾವೆಲಿನ್ ಎಸೆತದಲ್ಲಿ ಚಿನ್ನದ

36 Views | 2025-05-18 17:56:48

More

ತುಮಕೂರು : ತುಮಕೂರಿನಲ್ಲಿ ರಾರಾಜಿಸಿದ ತಿರಂಗ | ದೇಶ ಪ್ರೇಮ ಸಾರಿದ ಜನರು

ಇಂದು ಕಲ್ಪತರು ನಾಡು ತುಮಕೂರಿನಲ್ಲಿ ಕಣ್ಣು ಹಾಯಿಸಿದ್ದ ಕಡೆಯಲೆಲ್ಲಾ ಕಂಡದ್ದು ತ್ರಿವರ್ಣ ಧ್ವಜ. ಎಲ್ಲರ ಬಾಯಲ್ಲೂ ಭಾರತ್‌ ಮಾತಾ ಕಿ ಜೈ ಘೋಷ ವಾಕ್ಯ, ಎಲ್ಲರ ಕೈಯಲ್ಲೂ ಭಾರತದ ಧ್ವಜ.

63 Views | 2025-05-18 18:09:52

More

IPL 2025 : ಗುಜರಾತ್ ಟೈಟಾನ್ಸ್‌ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 10 ವಿಕೆಟ್‌ ಗಳ ಜಯ

ಗುಜರಾತ್ ಟೈಟನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಐಪಿಎಲ್ 2025ರ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿದೆ.

28 Views | 2025-05-19 12:26:14

More

ದೇಶ : ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ | ವಿಜಯ್ ಶಾ ವಿರುದ್ಧ ಎಸ್ಐಟಿ ತನಿಖೆಗೆ ಸುಪ್ರೀಂ ಆದೇಶ

ಸೇನೆಯ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿಳಿಕೆಗಳನ್ನು ನೀಡಿದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

38 Views | 2025-05-19 16:45:02

More

ದೇಶ : ಖ್ಯಾತ ಪರಮಾಣು ವಿಜ್ಞಾನಿ ಎಂ.ಆರ್‌.ಶ್ರೀನಿವಾಸ್‌ ವಿಧಿವಶ

ಚೆನ್ನೈನ ಖ್ಯಾತ ಪರಮಾಣು ವಿಜ್ಞಾನಿ ಮತ್ತು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎಂ.ಆರ್.ಶ್ರೀನಿವಾಸನ್ ಇಂದು ನಿಧನರಾಗಿದ್ದಾರೆ.

27 Views | 2025-05-20 13:19:36

More

INDIA : ಗಡಿಯಲ್ಲಿ ಮತ್ತೆ ಮೊಳಗಲಿದೆ ದೇಶಪ್ರೇಮದ ಕವಾಯತ್..!

ಕಾಶ್ಮೀರ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದು 26 ಜನರನ್ನು ಹತ್ಯೆ ಮಾಡಿದ್ದರು, ಅದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

39 Views | 2025-05-20 14:52:59

More

Booker Prize : ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಷ್ತಾಕ್ ರಿಗೆ ಬೂಕರ್ ಪ್ರಶಸ್ತಿ

ಇಡೀ ಕರುನಾಡೆ ಹೆಮ್ಮೆ ಪಡುವಂತಹ ಒಂದು ಸಂತಸದ ಸುದ್ದಿ ಹೊರಬಿದ್ದಿದೆ. ಇದುವರೆವಿಗೂ ಬೂಕರ್‌ ಪ್ರಶಸ್ತಿ ಅಂದ್ರೆ ಕೇವಲ ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಅಷ್ಟೆ ಸೀಮಿತ ಅಂದುಕೊಂಡಿದ್ವಿ.

36 Views | 2025-05-21 12:13:50

More

India : ರಾಷ್ಟ್ರಾದ್ಯಂತ ಇಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ ಆಚರಣೆ

ಇಂದು ದೇಶಾದ್ಯಂತ ರಾಷ್ಟ್ರೀಯ ಭಯೋತ್ಪಾದನ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ಭಯೋತ್ಪಾದನೆ ಎಂಬ ಜಾಗತಿಕ ಪಿಡುಗು ವಿರುದ್ಧ ಹೋರಾಡುವ ಬಲಿಷ್ಠ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿ ಮೆರೆ

17 Views | 2025-05-21 15:39:11

More

ನವದೆಹಲಿ : ಛತ್ತೀಸ್‌ ಗಢದಲ್ಲಿ ಮಾವೋವಾದಿಗಳ ಹತ್ಯೆ | ನಕ್ಸಲಿಸಂ ನಿರ್ಮೂಲನೆಯತ್ತ ಭಾರತ ಹೆಜ್ಜೆ

ಭಾರತದಲ್ಲಿ ನಕ್ಸಲಿಸಂ ವಿರುದ್ಧದ ಮೂರು ದಶಕಗಳ ಹೋರಾಟದಲ್ಲಿ ತಿರುವು ತರುವಂತ ಮಹತ್ವದ ಸಾಧನೆ ಇಂದು ದಾಖಲಾಗಿದೆ.

38 Views | 2025-05-21 17:39:12

More

ದೇಶ : ಗೋಲ್ಡನ್‌ ಡೋಮ್‌ ಆವಿಷ್ಕಾರಕ್ಕೆ ಡೊನಾಲ್ಡ್‌ ಟ್ರಂಪ್‌ ಸಿದ್ಧತೆ

ಪ್ರತಿಯೊಂದು ದೇಶ ಕೂಡ ತಾನು ತಾಂತ್ರಿಕವಾಗಿ ಬಲಶಾಲಿಯಾಬೇಕು. ವಿಶ್ವಾದ್ಯಂತ ತನ್ನ ವೈಜ್ಞಾನಿಕ ಹೆಜ್ಜೆ ಗುರುತನ್ನು ಇಡಬೇಕು.

12 Views | 2025-05-22 15:54:19

More

India : ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರು ಇಂದು ಮಣ್ಣಾಗಿದ್ದಾರೆ ಎಂದ ಮೋದಿ

ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಲು ಬಂದವರು, ಇಂದು ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಮಣ್ಣಾಗಿದ್ದಾರೆ" ಎಂದು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.

73 Views | 2025-05-22 16:56:33

More

ನವದೆಹಲಿ : ಕ್ಯಾಮೆರಾ ಮುಂದೆ ಮಾತ್ರ ನಿಮ್ಮ ರಕ್ತ ಕುದಿಯುತ್ತಾ..? ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿ ಕಿಡಿಕಾರಿದ್ದಾರೆ.

70 Views | 2025-05-23 12:38:24

More

ಬೆಂಗಳೂರು : ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢ..!

ಬೆಂಗಳೂರು ನಗರದಲ್ಲಿ 9 ತಿಂಗಳ ಮಗುವಿಗೆ ಕೋವಿಡ್‌ ಸೋಂಕು ದೃಢಪಟ್ಟಿರುವ ಘಟನೆ ವರದಿಯಾಗಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿಗೆ ಕೋವಿಡ್‌ ಸೋಂಕು ತಗುಲಿರುವ ವರದಿ

43 Views | 2025-05-23 13:15:22

More

ನವದೆಹಲಿ : ಏರ್‌ಪೋರ್ಟ್‌ಗಳಲ್ಲಿ ವಿಮಾನದ ಕಿಟಕಿ ಮುಚ್ಚುವಂತೆ DGCA ಆದೇಶ

ದೇಶದಲ್ಲಿ ವಿಮಾನಯಾನ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುತ್ತಿರುವ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ DGCA  ಎಲ್ಲಾ ಏರ್‌ಲೈನ್ಸ್‌ಗಳಿಗೆ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಕಿಟಕಿ

110 Views | 2025-05-24 18:53:35

More

ಬೆಂಗಳೂರು : ಬೆಂಗಳೂರಲ್ಲಿ ಕೊರೊನಾಗೆ ಮೊದಲ ಬಲಿ | 84 ವರ್ಷದ ವೃದ್ಧ ಸಾವು

ಬೆಂಗಳೂರು ನಗರದ ವೈಟ್‌ಫೀಲ್ಡ್ ಮೂಲದ 84 ವರ್ಷದ ವೃದ್ಧನೋರ್ವ ಕೋವಿಡ್-19 ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

128 Views | 2025-05-25 10:57:06

More

ತುಮಕೂರು : ಕರುನಾಡಿಗೆ ಮತ್ತೆ ಕೊರೊನಾ ಕಂಟಕ..!

ಹೋದ್ಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಎಂಬಂತೆ ಮತ್ತೆ ಕೊರೊನಾ ಕಂಟಕ ಶುರುವಾಗಿದೆ.

28 Views | 2025-05-25 18:42:02

More

India : ಭಾರತ ಪಾಕ್‌ ಗಡಿಯಲ್ಲಿನ ನಾಲ್ಕು ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್‌

ದೇಶದ ಪಶ್ಚಿಮ ಗಡಿಯಲ್ಲಿ ಸುರಕ್ಷತೆ ಬಿಗಿಗೊಳಿಸಲು ಹಾಗೂ ಯುದ್ಧ ಸಂದರ್ಭದ ತುರ್ತು ಪರಿಸ್ಥಿತಿಗಳಿಗೆ ಸಜ್ಜಾಗುವ ಉದ್ದೇಶದಿಂದ, ನಾಳೆ ಪಾಕಿಸ್ತಾನ ಗಡಿಯಲ್ಲಿ ಇರುವ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮ

18 Views | 2025-05-28 17:03:18

More

ಬೆಂಗಳೂರು : ಕಾಂಗ್ರೆಸ್ ನಾಯಕರಿಂದ ಅದ್ದೂರಿ ಜೈ ಹಿಂದ್ ಕಾರ್ಯಕ್ರಮ

ಪಾಪಿ ಪಾಕಿಸ್ತಾನ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದು, ಪಾಕ್‌ ದಾಳಿ ವಿರುದ್ಧ ಭಾರತ ಆಪರೇಷನ್‌ ಸಿಂಧೂರ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಭಾರತ ಕಲಿಸಿತ್ತು.

54 Views | 2025-05-28 18:34:16

More

ಮಣಿಪುರ : ಮಣಿಪುರದಲ್ಲಿ 5.2 ತೀವ್ರತೆಯ ಸರಣಿ ಭೂಕಂಪ ..!

ಮಣಿಪುರದ ಹಲವು ಜಿಲ್ಲೆಗಳಲ್ಲಿ ಇಂದು ಬೆಳಗಿನ ಜಾವದಿಂದ ಆರಂಭವಾಗಿ ಸರಣಿ ಭೂಕಂಪಗಳು ಸಂಭವಿಸಿದ್ದಾಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

48 Views | 2025-05-28 18:56:36

More

ಬೆಳಗಾವಿ : ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಮತ್ತೊಂದು ಬಲಿ ...!

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಬೆಳಗಾವಿಯಲ್ಲಿ 70 ವರ್ಷದ ರೋಗಿಯೊಬ್ಬರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.

9 Views | 2025-05-29 13:15:37

More

ದೇಶ : ಭಾರತದ ಹುಲಿಗಳ ಸಂರಕ್ಷಕ ವಾಲ್ಮೀಕ್ ಥಾಪರ್ ನಿಧನ

ಭಾರತದ ವನ್ಯಜೀವಿ ಸಂರಕ್ಷಣಾ ಹೋರಾಟದ ಹಿರಿಮೆಯ ಭಾಗವಾಗಿದ್ದ ‘ಟೈಗರ್ ಮ್ಯಾನ್’ ವಾಲ್ಮೀಕ್ ಥಾಪರ್ ಅವರ ನಿಧನದ ಸುದ್ದಿ ಎಲ್ಲರನ್ನೂ ಶೋಕದಲ್ಲಿ ಮುಳುಗಿಸಿದೆ.

78 Views | 2025-05-31 14:55:56

More