Post by Tags

  • Home
  • >
  • Post by Tags

ಶ್ರೀ ಶಾಲಾ ಇಂಟರ್ ನ್ಯಾಷನಲ್ ಸ್ಕೂಲ್ ನ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಪಾವಗಡ: ಪಟ್ಟಣದ ಚಳ್ಳಕರೆ ರಸ್ತೆ ಸಮೀಪದ ಶ್ರೀ ಶಾಲ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀಶಾಲಾ ಇಂಟರ್‌ ನ್ಯಾಷನಲ್‌ ಸ್ಕೂಲ್‌ನ 9ನೇ ವರ್ಷದ ವಾರ್ಷಿಕೊತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು.

42 Views | 2025-01-13 15:53:49

More

ಪಾವಗಡ : ಹೃದಯಾಘಾತಕ್ಕೆ ಮತ್ತೋರ್ವ ವಿದ್ಯಾರ್ಥಿನಿ ಬಲಿ

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು , ಯುವಕ ಯುವತಿಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು,

62 Views | 2025-01-19 12:29:25

More

ಪಾವಗಡ : ಗ್ರಾಮ ಪಂಚಾಯತಿ ನಿರ್ಲಕ್ಷ್ಯಕ್ಕೆ ಪಾವಗಡದ ಹಳ್ಳಿಗಳು ಗಬ್ಬು ನಾರುತ್ತಿವೆ

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತ ಹೇಳಲಾಗುತ್ತೇ, ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿವೆ.

107 Views | 2025-01-20 17:36:27

More

ಪಾವಗಡ : ಬಳಕೆ ಇಲ್ಲದೇ ವ್ಯರ್ಥವಾಗಿ ಬಿದ್ದಿರೋ ಘನ ತ್ಯಾಜ್ಯ ಘಟಕ

ಪ್ರಜಾ ಶಕ್ತಿ ಅಂದ್ರೆ ನೊಂದವರ ದನಿಯಾಗಿ ಕೆಲಸ ಮಾಡುವ ಕೆಲಸವನ್ನು ಮಾಡ್ತಾ ಇದ್ದು, ಪ್ರತಿ ವಾರ ಜಿಲ್ಲೆಯ ಒಂದೊಂದು ತಾಲೂಕಿಗೆ ಸಂಚಾರ ಮಾಡಿ, ಅಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಮಾಡ್ತಾ ಇದೆ.

54 Views | 2025-01-24 13:18:42

More

ಪಾವಗಡ : ತುಮುಲ್ ಅಧ್ಯಕ್ಷರಾದ ಬಳಿಕ ತವರಿಗೆ ಬಂದ ಶಾಸಕ ಎಚ್.ವಿ ವೆಂಕಟೇಶ್

ತುಮುಲ್‌ ಅಧ್ಯಕ್ಷರಾದ ಬಳಿಕ ತವರು ಕ್ಷೇತ್ರ ಪಾವಗಡಕ್ಕೆ ಆಗಮಿಸಿದ ಶಾಸಕ ಎಚ್.ವಿ ವೆಂಕಟೇಶ್‌ಗೆ ಸ್ಥಳೀಯ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.

58 Views | 2025-01-24 18:13:51

More

ಪಾವಗಡ: ಗಡಿ ತಾಲೂಕಿನಲ್ಲೂ ಕಳೆಗಟ್ಟಿದ ಗಣರಾಜ್ಯೋತ್ಸವ ಸಂಭ್ರಮ

ಪಾವಗಡ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

43 Views | 2025-01-26 16:22:21

More

ಪಾವಗಡ : ಪಾವಗಡದಲ್ಲಿ ನಿಲ್ಲದ ಸರಣಿ ಕಳ್ಳತನ ; ಜನರಲ್ಲಿ ಹೆಚ್ಚಾದ ಆತಂಕ

ಪಾವಗಡದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರ ನಿದ್ದೆಗೆಡಿಸುವಂತಾಗಿದೆ.

345 Views | 2025-01-27 13:37:49

More

ಪಾವಗಡ : ಸೋಲಾರ್ ಪಾರ್ಕ್ ನಲ್ಲಿ ಬ್ಲಾಸ್ಟ್ | ಓರ್ವ ಸಾ** ಮತ್ತೋರ್ವನ ಸ್ಥಿತಿ ಗಂಭೀರ

ಪಾವಗಡ ತಾಲೂಕು ತಿರುಮಣಿ ಹೋಬಳಿಯ ಬಳಿ ನಿರ್ಮಾಣವಾಗುತ್ತಿದ್ದ ಸೋಲಾರ್ ಪಾರ್ಕ್ ನಲ್ಲಿ‌ ಬ್ಲ್ಯಾಸ್ ಸಂಭವಿಸಿದ್ದು, ಓರ್ವ ಕಾರ್ಮಿಕ‌ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಕಾರ್ಮಿಕ ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದಾನೆ.

103 Views | 2025-01-28 12:20:17

More

ಪಾವಗಡ : ಪಾವಗಡದ ಸೋಲಾರ್ ಪಾರ್ಕ್ ನಲ್ಲಿ ಸ್ಪೋಟ ಪ್ರಕರಣ... 6 ಮಂದಿ ಬಂಧನ

ಪಾವಗಡ ತಾಲೂಕಿನ ತಿರುಮಣಿ ಬಳಿಯ ಸೋಲಾರ್‌ ಪಾರ್ಕ್‌ನ ನಿರ್ಮಾಣದ ಜಾಗದಲ್ಲಿ ಸಂಭವಿಸಿದ ಬ್ಲ್ಯಾಸ್ಟ್‌ನಿಂದಾಗಿ ಸ್ಥಳದಲ್ಲೇ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

77 Views | 2025-01-29 11:53:53

More

ಪಾವಗಡ: ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ATTEMPT TO MURDER ಕೇಸ್

ಪಾವಗಡದ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಮೂವರು ಮಹಿಳೆಯರು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರೋ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

601 Views | 2025-01-30 13:15:21

More

ಪಾವಗಡ: ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಪಾವಗಡ ಪುರಸಭಾ ಸದಸ್ಯರಿಗೆ ಸೂಚನೆ

ಪಾವಗಡ ಪಟ್ಟಣದ ಪುರಸಭೆ ಕಚೇರಿಯಲ್ಲಿ ರಾಜ್ಯ ಹಣಕಾಸಿನ ಆಯೋಗ ಪುರಸಭಾ ಸದಸ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

115 Views | 2025-01-31 13:49:04

More

ಪಾವಗಡ : ಮೈಕ್ರೋ ಫೈನಾನ್ಸ್ ದಾರರಿಗೆ ಪಾವಗಡ ತಹಶೀಲ್ದಾರ್ ಖಡಕ್ ಸೂಚನೆ...!

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿಯೂ ಮೈಕ್ರೋ ಫೈನಾನ್ಸ್‌ ಹಾವಳಿ ಹೆಚ್ಚಾಗ್ತಿದೆ.

164 Views | 2025-02-01 12:46:26

More

ಪಾವಗಡ : ಅನುದಾನದ ಲೆಕ್ಕ ಕೇಳಿದ್ದಕ್ಕೆ PDO ರಾಘವೇಂದ್ರ ಸಭೆಯಿಂದ ಎಸ್ಕೇಪ್‌..!

ಪಾವಗಡದ ಗುಜನಡು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು , ಸದಸ್ಯರುಗಳು ಪಂಚಾಯಿತಿಗೆ ಕೊಟ್ಟಿದ್ದ ಅನುದಾನದಲ್ಲಿ ಆದ ಖರ್ಚು, ವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಪಿಡಿಒ ರಾಘವೇಂದ್ರ ತಕ್ಷಣವೇ ಸಭೆಯಿಂದ ಎಸ್ಕೇಪ್‌ ಆಗಿದ್ದಾರೆ.

71 Views | 2025-02-01 14:24:55

More

ಪಾವಗಡ: ಪಾವಗಡದ ಬಾಲಕಿಯರ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ

ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಆದರೆ ಬಡ ಮಕ್ಕಳು ಓದುವ ಶಾಲೆಯ ಸರ್ಕಾರಿ ಶಾಲೆಗಳು ಕಾಯಕಲ್ಪವಿಲ್ಲದೇ ಸೊರಗುತ್ತಿವೆ. 

126 Views | 2025-02-06 18:33:03

More

ಪಾವಗಡ: ಡೆಂಘಿ ಮಾರಿಗೆ 7 ವರ್ಷದ ಬಾಲಕ ಬಲಿ | ವೈದ್ಯರ ನಿರ್ಲಕ್ಷ್ಯ ಆರೋಪ

ರಾಜ್ಯದಲ್ಲಿ ಬೇಸಿಗೆ ಆರಂಭವಾಗ್ತಿದ್ದು, ವೈರಲ್‌ ಜ್ವರದ ಜೊತೆಗೆ ಇದೀಗ ಡೆಂಘಿ ಜ್ವರ ವಕ್ಕರಿಸಿದ್ದು, 7 ವರ್ಷದ ಬಾಲಕ ಡೆಂಘಿ ಮಾರಿಗೆ ಬಲಿಯಾಗಿದ್ದಾನೆ.

110 Views | 2025-02-08 12:27:35

More

ಪಾವಗಡ: ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ದಿಢೀರ್ ಭೇಟಿ

ಗಡಿ ತಾಲೂಕು ಪಾವಗಡದ ವಸತಿ ನಿಲಯದಲ್ಲಿ ಅವ್ಯವಸ್ಥೆ ಇದ್ದು, ಮಕ್ಕಳು ವಸತಿ ನಿಲಯದಲ್ಲಿ ಗೈರಾಗುತ್ತಿರೋದು ಕಂಡು ಬಂದಿದೆ. ಪಾವಗಡ ಪಟ್ಟಣದ ವ್ಯಾಪ್ತಿಯ ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಭೇಟಿ

101 Views | 2025-02-09 16:49:01

More

ಪಾವಗಡ: ಪಾವಗಡದ ಹಿಂದುಳಿದ ವರ್ಗಗಳ ಹಾಸ್ಟೆಲ್ ನ ಸ್ಥಿತಿ ಅಯೋಮಯ

ತಾಲೂಕಿನ ಹಾಸ್ಟೆಲ್‌ ಗಳ ಚಿತ್ರಣವನ್ನು ನಿಮ್ಮ ಪ್ರಜಾ ಶಕ್ತಿ ಟಿವಿಯು ಬಯಲು ಮಾಡ್ತಾನೆ ಬಂದಿದೆ. ಇವತ್ತು ಕೂಡ ಮತ್ತೊಂದು ಹಾಸ್ಟೆಲ್ -ನ ಅವ್ಯವಸ್ತೆಯ ಮೇಲೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು,

55 Views | 2025-02-11 17:50:35

More

ಪಾವಗಡ: ಅದ್ಧೂರಿಯಾಗಿ ಜರುಗಿದ ಪಾವಗಡದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ಗಡಿ ತಾಲೂಕು ಪಾವಗಡ ಅಂದರೆ ಮೊದಲು ನೆನಪಾಗೋದು ಶ್ರೀ ಶನೇಶ್ವರ ಸ್ವಾಮಿ. ಈ ದೇವಾಲಯಕ್ಕೆ ತುಮಕೂರು ಜಿಲ್ಲೆ ಮಾತ್ರವಲ್ಲದೇ ಬೇರೆ ಜಿಲ್ಲೆ, ನೆರೆಯ ಆಂಧ್ರದಿಂದಲೂ ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ.

92 Views | 2025-02-12 15:35:40

More

ಪಾವಗಡ : ಬರದ ನಾಡಿನಲ್ಲಿ ಬಂಗಾರದ ಬೆಳೆ ಬೆಳೆದ ರೈತ..!

ಪಾವಗಡ ತಾಲ್ಲೂಕಿನ ಕಣಿವೆನಹಳ್ಳಿ ಗ್ರಾಮದ ಹಠವಾದಿ ರೈತ ಸುರೇಶ್ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಶೇಂಗಾ ಬೆಳೆದು ಉತ್ತಮ ಫಲಿತಾಂಶವನ್ನು ಸಾಧಿಸಿದ್ದಾರೆ.

94 Views | 2025-02-15 14:25:19

More

ಪಾವಗಡ: 6ನೇ ದಿನಕ್ಕೆ ಕಾಲಿಟ್ಟ ಗ್ರಾಮ ಅಡಳಿತ ಅಧಿಕಾರಿಗಳ ಮುಷ್ಕರ

ಮೂಲಭೂತ ಸೌಕರ್ಯ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಇಂದು ಕೂಡ ಮುಷ್ಕರ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋ

105 Views | 2025-02-15 18:42:07

More

ಪಾವಗಡ: ಸರ್ಕಾರಿ ಶಾಲೆಯಲ್ಲಿ ರಂಗಮಂದಿರ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ

ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಒಂದು ಲಕ್ಷ ವೆಚ್ಚದ ರಂಗಮಂದಿರವನ್ನು ಸಮಾಜ ಸೇವಕಿ ಸಾಯಿಸುಮನ್ ಹನುಮಂತರಾಯಪ್ಪ ಉದ್ಟಾಟಿಸಿದರು.

89 Views | 2025-02-16 18:40:43

More

ಪಾವಗಡ-ಪಾವಗಡದಲ್ಲಿ ಬಿರು ಬೇಸಿಗೆ ಶುರುವಾಗಿದ್ದು, ನೀರಿಗಾಗಿ ಆಹಾಕಾರ

ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಬರೆದ ನಾಡು ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿರುವ ಪ್ರದೇಶವಾಗಿದೆ

79 Views | 2025-02-17 18:44:09

More

pavagada - ಪಾವಗಡ ತಾಲ್ಲೂಕಿನ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ನಿರಾಹಾರ ದಿಕ್ಷೆ

2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ.

159 Views | 2025-02-19 15:03:15

More

ಪಾವಗಡ: ಭ್ರಷ್ಟಾಚಾರ ಹೊರಹಾಕಲು ಮುಂದಾದ ಪಂಚಾಯ್ತಿ ಸದಸ್ಯನಿಗೆ ಬೆದರಿಕೆ..?

ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹೊರಹಾಕಲು ಮುಂದಾದ ಪಂಚಾಯ್ತಿ ಸದಸ್ಯನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಪಂಚಾಯ್ತಿ ಮುಂದೆಯೇ ಪ್ರತಿಭಟನೆಗೆ ಮುಂದಾಗಿರೋ ಘಟನೆ ಪಾವಗಡ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

56 Views | 2025-02-20 18:32:02

More

ಮಧುಗಿರಿ: . ಕಾರು ಪಲ್ಟಿಯಾಗಿ ಮಹಿಳೆ ಸಾವು | 3 ಜನರಿಗೆ ಗಂಭೀರ ಗಾಯ

ಮದುವೆ ಮುಗಿಸಿಕೊಂಡು ಪಾವಗಡಕ್ಕೆ ವಾಪಾಸ್‌ ಹೋಗುತ್ತಿದ್ದಾಗ ಕಾರು ಪಲ್ಟಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದರೆ. ಜೆಡಿಎಸ್‌ ಮುಖಂಡ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ತುಮಕೂರು ಜಿಲ್ಲೆಯ ಮಧ

49 Views | 2025-02-24 11:34:47

More

ಪಾವಗಡ: ಅಪಘಾತದಲ್ಲಿ ಮೃತಪಟ್ಟ ಪೌರ ಕಾರ್ಮಿಕನ ಸಾವಿಗೆ ನ್ಯಾಯಕ್ಕಾಗಿ ಪ್ರತಿಭಟನೆ..!

ಪಾವಗಡ ಪುರಸಭೆಯ ಪೌರಕಾರ್ಮಿಕ ಮಂಜುನಾಥ್‌ ಕಳೆದ ವಾರ ಟ್ರ್ಯಾಕ್ಟರ್‌ ನಡಿ ಸಿಲುಕಿ ಸಾವನ್ನಪ್ಪಿದ್ದರು. ಈ ದುರ್ಘಟನೆ ಸಂಬಂಧ ನ್ಯಾಯಕ್ಕಾಗಿ ಇಂದು ಸಫಾಯಿ ಕರ್ಮಚಾರಿ ಕಾವಲಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

70 Views | 2025-02-24 19:06:24

More

ಪಾವಗಡ: ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಲು ಶಾಸಕ ವೆಂಕಟೇಶ್ ಸೂಚನೆ

ಪಾವಗಡ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕ ಹೆಚ್‌.ವಿ ವೆಂಕಟೇಶ ನೇತೃತ್ವದಲ್ಲಿ ಟಾಸ್ಕ್‌ ಸ್ಪೋರ್ಟ್‌ ಸಭೆ ನಡೆಸಲಾಯಿತು.

39 Views | 2025-03-02 12:04:51

More

ಪಾವಗಡ : ಇ-ಖಾತಾ ಆಂದೋಲನವನ್ನು ಸದುಪಯೋಗ ಪಡೆದುಕೊಳ್ಳಿ ಎಂದ ಶಾಸಕ ಹೆಚ್‌.ವಿ ವೆಂಕಟೇಶ್

ಪಾವಗಡ ಪಟ್ಟಣದ ಪುರಸಭೆಯ ಆವರಣದಲ್ಲಿ ಬಿ-ಖಾತಾ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಬಿ-ಖಾತಾ ಪ್ರಮಾಣ ಪತ್ರವನ್ನು ಶಾಸಕ ವೆಂಕಟೇಶ್‌ ವಿತರಿಸಿದರು,

38 Views | 2025-03-02 14:14:16

More

ಪಾವಗಡ : ತುಂಗಭದ್ರಾ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಪೂರ್ವಭಾವಿ ಸಭೆ

ಪಾವಗಡ ಪಟ್ಟಣದಲ್ಲಿ ನೀರಾವರಿ ಹೋರಾಟ ವೇದಿಕೆ ವತಿಯಿಂದ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ವಿವಿಧ ಸಂಘದ ಸದಸ್ಯರು, ಅಧ್ಯಕ್ಷರುಗಳು ಹಾಗೂ ರೈತ ಸಂಘದ ಅಧ್ಯಕ್ಷರು, ಸದಸ್ಯರುಗಳು, ಮಹಿಳಾ ಘಟಕದ ಸದಸ್ಯರು, ಅಧ್ಯಕ್ಷರು ಭಾಗಿಯಾ

90 Views | 2025-03-03 11:46:37

More

ಪಾವಗಡ : ಪಾವಗಡದ ಆಸ್ಪತ್ರೆಗೆ ಬ್ರಿಟಿಷ್ ಪ್ರಶಸ್ತಿ ವಿಜೇತರ ಪ್ರಶಂಸೆ..!

ಪ್ರಖ್ಯಾತ ವೈದ್ಯ, ಬ್ರಿಟಿಷ್ ರಾಣಿ ಎಲಿಜಬೆತ್ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದ ಡಾ. ಆರ್.ಎಸ್. ಸೂರ್ಯನಾರಾಯಣ ಶೆಟ್ಟಿ ಅವರು ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಶ್ರೀ ಶಾರದಾದೇವಿ ಕಣ್ಣಿನ ಆಸ

41 Views | 2025-03-04 11:18:23

More

ಪಾವಗಡ : ತರಕಾರಿ ಸಂತೆಯಲ್ಲಿರೋ ಮಾರಾಟಗಾರರ ಗೋಳು ಕೇಳುವವರೇ ಇಲ್ಲ..?

ಗಡಿ ತಾಲೂಕು ಪಾವಗಡ ತಾಲೂಕಿನ ಗಡಿ ಭಾಗವಾದ ವೈ.ಎನ್‌ ಹೊಸಕೋಟೆಯ ತರಕಾರಿ ಸಂತೆಗೆ ತಾಲೂಕಿನ ವಿವಿಧ ಕಡೆಗಳಿಂದ ರೈತರು ತಾವು ಬೆಳೆದಂತಹ ತರಕಾರಿಗಳನ್ನು ಮಾರಾಟ ಮಾಡಲು ಬರ್ತಾರೆ.

121 Views | 2025-03-04 16:53:18

More

ಪಾವಗಡ : ಜೀತ ವಿಮುಕ್ತರ ಸಮಗ್ರ ಪುನರ್ ವಸತಿಗಾಗಿ ಪ್ರತಿಭಟನೆ

ಜೀತವಿಮುಕ್ತರ ಸಮಗ್ರ ಪುನರ್‌ವಸತಿಗಾಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ ಎಂದು ಆಗ್ರಹಿಸಿ ಜೀವಿಕ ಸಂಘಟನೆ ಪ್ರತಿಭಟನೆ ನಡೆಸಿದರು.

96 Views | 2025-03-06 13:11:11

More

ಪಾವಗಡ : ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ ಪುಟ್ಟ ಬಾಲಕಿ ಮೆಹತಾಬ್

ಪಾವಗಡದ ಶ್ರೀಶೈಲ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಮೆಹತಾಬ್ ತಮ್ಮ ಅಪೂರ್ವ ಪ್ರತಿಭೆಯ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ ನಲ್ಲಿ ತನ್ನ ಹೆಸರು ದಾಖಲಿಸಿದ್ದಾರೆ.

36 Views | 2025-03-06 13:26:00

More

ಪಾವಗಡ : ಪಾವಗಡ ಜನರೇ ಎಚ್ಚರ.. ಎಚ್ಚರ | ನಾಯಿ ಕಡಿದ್ರೆ ಸಿಗಲ್ಲ ಔಷಧಿ

ಪಾವಗಡ ಹೇಳಿ ಕೇಳಿ ಗಡಿ ತಾಲೂಕು. ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಲೋ ಮೀಟರ್‌ ದೂರದಲ್ಲಿದೆ. ಅಪ್ಪಿ ತಪ್ಪಿ ಈ ಭಾಗದಲ್ಲಿ ಏನಾದ್ರು ನಾಯಿ ಕಚ್ಚಿದರೆ ಔಷಧಿ ಸಿಗಲ್ಲ, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

57 Views | 2025-03-07 14:41:15

More

ಪಾವಗಡ: ಬೆಂಕಿ ದುರಂತದಲ್ಲಿ ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ ಜಪಾನಂದ ಶ್ರೀ

ಪಾವಗಡ ತಾಲೂಕಿನ ಕೆ.ಟಿ ಹಳ್ಳಿ ಬಳಿ ಶಿವಣ್ಣ, ರಾಮಣ್ಣ ಎಂಬುವವರ ಮನೆಯಲ್ಲಿ ಮಾರ್ಚ್‌ 7ರಂದು ಬೆಂಕಿ ದುರಂತ ಸಂಭವಿಸಿತ್ತು. ದುರಂತದಲ್ಲಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿತ್ತು. ಈ ವೇಳೆ ಅದೃಷ್ಟವಶಾತ್ ಕುಟುಂಬದವರಿಗೆ ಯಾವುದೇ ಪ್ರಾಣಪಾ

56 Views | 2025-03-09 12:20:10

More

ಪಾವಗಡ : ಕತ್ತಲಲ್ಲೂ ಕೂತು ಅಹೋರಾತ್ರಿ ಧರಣಿ ನಡೆಸಿದ ದಲಿತ ಹೋರಾಟಗಾರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾ ಆದಿಗ ಮೀಸಲಾತಿ ಹೋರಾಟಗಾರರಾದ ಕನ್ನಮೇಡಿ ಕೃಷ್ಣಮೂರ್ತಿ ಕಳೆದ 8 ದಿನಗಳಿಂದಲೂ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

47 Views | 2025-03-11 15:27:18

More

ಮಧುಗಿರಿ : ಮಧುಗಿರಿಯಲ್ಲಿ ಜಪಾನಂದ ಜಿ ನೇತೃತ್ವದಲ್ಲಿ ನಾಳೆ ನೇತ್ರ ತಪಾಸಣಾ ಶಿಬಿರ

ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಎಚ್.ಬಿ.ಶಿವಕುಮಾರ್‌, ವಿಜಯ ಎಂಟರ್‌ ಪ್ರೈಸಸ್‌ ಡಯಾಲಿಸಿಸ್‌ ಕೇಂದ್ರದ ಆವರಣದಲ್ಲಿ ನಾಳೆ ಮಕ್ಕಳ ದೃಷ್ಟಿ ದೋಷ ನಿವಾರಣೆಗಾಗಿ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ,

59 Views | 2025-03-11 18:35:02

More

ಪಾವಗಡ : ತಾಲೂಕು ಸರ್ವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ..!

ಪಾವಗಡ ತಾಲೂಕಿನ ಕಸಬ ಹೋಬಳಿಯ ಬಾಲಮ್ಮನಹಳ್ಳಿ ಗ್ರಾಮದ ಸರ್ವೇ ನಂಬರ್‌ 9ನೇ ಪಹಣಿ ತಿದ್ದುಪಡಿಗೆ ರೈತರು ಸುಮಾರು ಮೂರು ವರ್ಷಗಳಿಂದಲೂ ಕಚೇರಿಗೆ ಅಲೆದಾಡುತ್ತಿದ್ದಾರೆ.

58 Views | 2025-03-11 18:51:02

More

ಪಾವಗಡ : ಅದ್ದೂರಿಯಾಗಿ ಜರುಗಿದ ಕಣಿವೆ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ

ಪಾವಗಡದ ಐತಿಹಾಸಿಕ ಪ್ರಸಿದ್ದ ಕಣಿವೆ ಲಕ್ಷ್ಮೀ ನರಸಿಂಹಸ್ವಾಮಿಯ 70 ನೇ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.

47 Views | 2025-03-14 18:24:00

More

ಪಾವಗಡ: ಪಾವಗಡ ಪುರಸಭೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ

ಪಾವಗಡ ಪಟ್ಟಣದ ಪುರಸಭೆಯಲ್ಲಿ ಬಜೆಟ್‌ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು, ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಅಧ್ಯಕ್ಷ ಪಿ.ಹೆಚ್‌ ರಾಜೇಶ್‌, ಉಪಾಧ್ಯಕ್ಷೆ ಗೀತಾ ಹನುಮಂತರಾಯಪ್ಪ,

66 Views | 2025-03-16 16:18:40

More

ಪಾವಗಡ : ಶವ ಸಂಸ್ಕಾರಕ್ಕೆ ಬರುವವರಿಗೆ ಕುಡಿಯುವ ನೀರಿನ ಸಮಸ್ಯೆ

ಬರ ಪೀಡಿತ ತಾಲೂಕು ಅಂತಾ ಕರೆಸಿಕೊಳ್ಳುವ ಪಾವಗಡದಲ್ಲಿ ನೀರಿನ ಸಮಸ್ಯೆ ಬಿಗುಡಾಯಿಸ್ತಾ ಇದೆ. ಬೋರ್‌ವೆಲ್‌ನಲ್ಲಿ ನೀರು ಸಿಕ್ಕರೂ ಮೋಟಾರ್‌ ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಸಮಸ್ಯೆ ತಲೆದೋರಿದೆ. 

51 Views | 2025-03-17 17:02:04

More

ಪಾವಗಡ: ಸರ್ಕಾರದ ವೈಫಲ್ಯತೆಯನ್ನ ವಿರೋಧಿಸಿ ಬಿಜೆಪಿ ಪ್ರತಿಭಟನೆ ..!

ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುತ್ತಿದ್ದು ಕೂಡಲೇ ವೈದ್ಯರನ್ನು ನೇಮಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಬಡ ರೋಗಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು, ಜನ ಔಷಧಿ ಕೇಂದ್ರವನ್ನು ನಿರಂತರವ

48 Views | 2025-03-17 19:23:26

More

ಪಾವಗಡ : ಭಕ್ಷಕ ಚಿರತೆಗಳ ದಾಳಿಗೆ ಕುರಿ, ಮೇಕೆಗಳು ಬಲಿ

ತುಮಕೂರು ಜಿಲ್ಲೆಯಲ್ಲಿ ಭಕ್ಷಕ ಚಿರತೆಯ ಕಾಟ ಮತ್ತೇ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಕೆರೆಯಂಗಳದಲ್ಲಿ ಮೇಯುತ್ತಿದ್ದ ಕುರಿಹಿಂಡಿನ ಮೇಲೆ ಎರಡು ಚಿರತೆಗಳು ದಾಳಿ ಮಾಡಿದ್ದು,

48 Views | 2025-03-20 18:52:26

More

ಪಾವಗಡ : ಖುಷಿ ಖುಷಿಯಿಂದ ಪರೀಕ್ಷೆಗೆ ಹಾಜರಾದ ಪಾವಗಡದ ಮಕ್ಕಳು

ರಾಜ್ಯಾದ್ಯಂತ ಇಂದಿನಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗಿದೆ, ಪಾವಗಡ ತಾಲೂಕಿನಾದ್ಯಂತ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 2850 ವಿದ್ಯಾರ್ಥಿಗಳು ಪರೀ

51 Views | 2025-03-21 15:47:38

More

PAVAGADA: ಪಾವಗಡದ ಗ್ರಾಮ ಪಂಚಾಯ್ತಿಗಳಲ್ಲಿನ ಅವ್ಯವಹಾರ ಬಯಲು

ಯೋಜನೆ ಮುಗಿದು ಸುಮಾರು ವರ್ಷ ಕಳೆದ್ರು ಅದೇ ಯೋಜನೆಯಡಿ ಹಣ ಡ್ರಾ ಮಾಡಿ ಅವ್ಯವಹಾರ ಎಸಗಿರೋ ಪ್ರಕರಣಗಳು ಪಾವಗಡ ತಾಲೂಕಿನ ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

44 Views | 2025-03-23 12:55:16

More

PAVAGADA: ಟಿಸಿ ಕಳ್ಳತನ ಆಗ್ತಾ ಇದ್ರು ಕ್ರಮ ಕೈಗೊಳ್ಳಲು ಮೀನಾಮೇಷ

ಪಾವಗಡ ತಾಲೂಕಿನ ಕ್ವಾಡಗುಡ್ಡ ವ್ಯಾಪ್ತಿಯಲ್ಲಿ ಟಿಸಿಗಳ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದ್ರಿಂದ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿತ್ತು.

46 Views | 2025-03-23 17:56:49

More

PAVAGADA : ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ | ದೂರು ನೀಡಿ 5 ತಿಂಗಳು ಕಳೆದ್ರೂ ಯಾವುದೇ ಕ್ರಮವಿಲ್ಲ

ಪಾವಗಡ ಪಟ್ಟಣದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ವೇಳೆ ಸಾಕಷ್ಟು ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸದೇ ಎಸಗಲಾಗಿತ್ತು.

44 Views | 2025-03-25 14:38:24

More

PAVAGADA: ಮಣ್ಣು ತುಂಬಿದ್ದ ಟ್ರಾಕ್ಟರ್ ಹರಿದು ಐದು ವರ್ಷದ ಬಾಲಕ ಸಾವು

ಮಣ್ಣು ತುಂಬಿದ್ದ ಟ್ರಾಕ್ಟರ್ ಹರಿದು ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

40 Views | 2025-03-26 11:20:08

More

PAVAGADA: ಪಾವಗಡದಲ್ಲಿ ನೂತನ ಪುರಸಭಾ ಸಭಾಂಗಣ ಉದ್ಘಾಟನೆ

ಪಾವಗಡ ಪುರಸಭೆಯ ೨೦೨೫-೨೬ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಲಾಯ್ತು. ಬರೋಬ್ಬರಿ ೩೧ ಲಕ್ಷ ರೂಪಾಯಿ ಮೌಲ್ಯದ ಬಜೆಟನ್ನ ಪಾವಗಡ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್ ಮಂಡಿಸಿದ್ರು.

50 Views | 2025-03-27 14:12:08

More

ಪಾವಗಡ : ಪಾವಗಡದಲ್ಲಿ ಮುಸ್ಲಿಂ ಬಾಂಧವರಿಂದ ಪವಿತ್ರ ರಂಜಾನ್ ಆಚರಣೆ

ಇಂದು ಎಲ್ಲೆಡೆ ಪವಿತ್ರ ರಂಜಾನ್‌ ಹಬ್ಬದ ಸಂಭ್ರಮ- ಸಡಗರ ಮನೆ ಮಾಡಿದೆ. ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಹಾರೈಸಿಕೊಂಡಿದ್ದರು.

38 Views | 2025-03-31 13:37:21

More

ಪಾವಗಡ : ಬಿಸಿಲಿನಿಂದ ಬಸವಳಿದಿದ್ದ ಜನರ ದಣಿವಾರಿಸ್ತಿರೋ ಕರುಣಾಮಯಿ

ಗಡಿ ತಾಲೂಕು ಪಾವಗಡದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗ್ತಾ ಇದ್ದು, ಜನರಂಥೂ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಗರಿಷ್ಠ 38 ಡಿಗ್ರಿಯಿಂದ 38 ರಷ್ಟು ಉಷ್ಣಾಂಶ ಇದ್ದು ಜನರು ಮನೆಯಿಂದ ಹೊರಬರ

42 Views | 2025-04-01 14:31:52

More

ಪಾವಗಡ : ಪಾವಗಡ ರೈತರ ಪಾಲಿಗೆ ʼಹುಳಿʼಯಾದ ʼಹುಣಸೆʼ..!

ಗಡಿ ತಾಲೂಕು ಪಾವಗಡ ಹೇಳಿ ಕೇಳಿ ಬರ ಪೀಡಿತ ಪ್ರದೇಶ, ಇಲ್ಲಿ ಮಳೆಯೂ ಸರಿಯಾಗಿ ಆಗೋದಿಲ್ಲ ಜೊತೆಗೆ ಅಂತರ್ಜಲವೂ ಕೂಡ ಕಡಿಮೆ. ಕಡಲೆಕಾಯಿ, ಹುಣುಸೆ ಹಣ್ಣ, ನೆಲಗಡಲೆ ಬೆಳೆಯನ್ನೇ ನಂಬಿಕೊಂಡು ಇಲ್ಲಿನ

64 Views | 2025-04-01 15:53:51

More

ಪಾವಗಡ : ಬಸ್ ಗಳಿಲ್ಲದೇ ಪರದಾಡಿದ ಪ್ರಯಾಣಿಕರು

ಯುಗಾದಿ, ರಂಜಾನ್‌ ಹಬ್ಬದ ಅಂಗವಾಗಿ ರಾಜಧಾನಿಯಲ್ಲಿ ವಾಸವಾಗಿದ್ದ ತಮ್ಮ ತಮ್ಮ ಗ್ರಾಮಕ್ಕೆ ಬಂದಿದ್ದು,ಹಬ್ಬ ಮುಗಿಸಿಕೊಂಡು ವಾಪಸ್‌ ಹೋಗುವವರಿಗೆ ಸಾರಿಗೆ ಇಲಾಖೆ ಶಾಕ್‌ ನೀಡಿದೆ,

45 Views | 2025-04-03 10:22:36

More

ಪಾವಗಡ : ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣದ ವಾಣಿಜ್ಯ ಕಟ್ಟಡಗಳು ಹರಾಜು

ಪಾವಗಡ ಪಟ್ಟಣದ ಪುರಸಭೆಯ ವ್ಯಾಪ್ತಿಯ ಹೊಸ ಬಸ್‌ ನಿಲ್ದಾಣದಲ್ಲಿದ್ದ 22 ವಾಣಿಜ್ಯ ಸಂಕೀರ್ಣದ ಅಂಗಡಿಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಿದೆ. ಹೊಸ ಬಸ್‌ ನಿಲ್ದಾಣದಲ್ಲಿದ್ದ ಅಂಗಡಿಗಳನ್ನು ಲೀಜ್‌ಗೆ ನ

45 Views | 2025-04-04 18:32:14

More

ಪಾವಗಡ : ಒಂದೇ ಒಂದು ಮಳೆಗೆ ಮನೆಗಳ ಮುಂದೆ ಈಜುಕೊಳ ಸೃಷ್ಟಿ

ಗಡಿ ತಾಲೂಕು ಪಾವಗಡ ತಾಲೂಕು ಅದೆಷ್ಟೋ ಹಿಂದುಳಿದಿದೆ ಎಂದರೆ ತಾಲೂಕಿನ ಹಳ್ಳಿಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಮರೀಚಿಕೆಯಾಗಿದೆ.

41 Views | 2025-04-05 12:42:58

More

ಪಾವಗಡ: ಗಡಿ ತಾಲೂಕಿನಲ್ಲಿ ಹೆಚ್ಚಾಯ್ತು ಕುಡಿಯುವ ನೀರಿನ ಹಾಹಾಕಾರ

ಈಗಾಗಲೇ ಬೇಸಿಗೆ ಆರಂಭವಾಗಿದ್ದು ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡ್ರು ಕೂಡ ನೀರಿನ ಸಮಸ್ಯೆ ಉಂಟಾಗಿದೆ.

41 Views | 2025-04-06 13:05:12

More

ಪಾವಗಡ : ಪಾವಗಡದ ಬಡ ವಿದ್ಯಾರ್ಥಿಗಳಿಗೆ ವರವಾದ ಶಾಂತಿ SSK ಪಿಯು ಕಾಲೇಜು

ಪಾವಗಡದ ಶ್ರೀ ಶನಿಮಹಾತ್ಮ ದೇವಸ್ಥಾನದ ಆಡಳಿತ ಮಂಡಳಿಯಾದ SSK ಕಾರ್ಯ ನಿರ್ವಾಹಕ ಸಂಘದ ಅಡಿಯಲ್ಲಿ 2012-13ರಲ್ಲಿ ಶಾಂತಿ SSK ಪಿಯು ಕಾಲೇಜನ್ನು ಪ್ರಾರಂಭ ಮಾಡಿದೆ.

36 Views | 2025-04-09 17:01:04

More

ಪಾವಗಡ : ಅಂಗನವಾಡಿ ಕೇಂದ್ರದಲ್ಲಿ ಕೊಡೊ ಪೌಷ್ಠಿಕ ಆಹಾರ ಎಷ್ಟು ಸುರಕ್ಷಿತ..?

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ಕೊಡುವ ಆಹಾರದಲ್ಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ 

45 Views | 2025-04-10 19:09:51

More

ಪಾವಗಡ : ಪಾವಗಡ ಪುರಸಭೆ ನಿರ್ಲಕ್ಷ್ಯದಿಂದ ಬಾಕಿ ಉಳಿದ ಕಂದಾಯ

ಪಾವಗಡ ಪುರಸಭೆಯಲ್ಲಿ ಅಧ್ಯಕ್ಷ ಪಿ.ಎಚ್‌ ರಾಜೇಶ್‌ ನೇತೃತ್ವದಲ್ಲಿ ಸಾಮಾನ್ಯ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

39 Views | 2025-04-16 17:30:37

More

ತುಮಕೂರು : ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಯೋಜನೆಗೆ ಮೆಚ್ಚುಗೆ

ಪರಮಪೂಜ್ಯ ಸ್ವಾಮಿ ಜಪಾನಂದ ಜೀ ಅವರ ಪ್ರತಿ ಕಾರ್ಯವು ಜನಮನ್ನಣೆ ಗಳಿಸುವಂತದ್ದು, ತಮ್ಮ ಪ್ರತಿಕಾರ್ಯದಲ್ಲಿಯೂ ಅವರು ಮಾನವೀಯತೆಯನ್ನು ಮೆರೆಯುತ್ತಾರೆ.

35 Views | 2025-04-17 13:13:00

More

PAVAGADA: ಉಗ್ರರ ದಾಳಿ ಖಂಡಿಸಿ ಪಾವಗಡದಲ್ಲಿ ಮುಸ್ಲಿಂರಿಂದ ಪ್ರತಿಭಟನೆ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಸುಮಾರ 29 ಜನ ಮೃತಪಟ್ಟಿದ್ರು. ಉಗ್ರರ ದಾಳಿಯನ್ನು ಖಂಡಿಸಿ ಪಾವಗಡದಲ್ಲಿ ಮುಸ್ಲಿಂ ಬಾಂಧವರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

65 Views | 2025-04-24 16:55:28

More

ಪಾವಗಡ : ಜಾನಪದ ಉತ್ಸವದಲ್ಲಿ ವಿದ್ಯಾರ್ಥಿಗಳ ಜೊತೆ ಲೆಕ್ಚರರ್ಸ್ ಸಖತ್ ಡಾನ್ಸ್

ಪಾವಗಡ ಪಟ್ಟಣದ ಶ್ರೀಮತಿ, ಶ್ರೀ ವೈ.ಈ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ ಅಯೋಜನೆ ಮಾಡಲಾಗಿತ್ತು.

30 Views | 2025-04-26 13:47:28

More

ಪಾವಗಡ : 30 ವರ್ಷಗಳ ಹೋರಾಟಕ್ಕೆ ಸಂದ ಜಯ | ಜಾಮೀಯ ಮಸೀದಿ ಕಮಿಟಿ ಸಂತಸ

ಪಾವಗಡ ತಾಲೂಕಿನ ವೈ. ಎನ್. ಹೊಸಕೋಟೆ ಗ್ರಾಮದ ಮುಸ್ಲಿಂ ಸಮುದಾಯದಿಂದ ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಶುಕ್ರವಾರ ಈದ್ಗಾ ಮೈದಾನದಲ್ಲಿ ಸಂತಾಪ ಕಾರ್ಯಕ್ರಮ ಹಮ್ಮಿಕೊಂಡಿದ್ದ

44 Views | 2025-04-26 14:33:08

More

ಪಾವಗಡ : ಒಂದೇ ಒಂದು ಸುದ್ದಿಗೆ ಓಡೋಡಿ ಬಂದ ತಹಶೀಲ್ದಾರ್, ಇಓ..?

ಪಾವಗಡದ ಗ್ರಾಮವೊಂದರಲ್ಲಿ ಚರಂಡಿ ದುರ್ನಾತಕ್ಕೆ ಜನ ಹಲವು ಮಾರಕ ಕಾಯಿಲೆಗಳಿಗೆ ತುತ್ತಾಗ್ತಿದಾರೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ,

53 Views | 2025-04-28 16:27:11

More

PAVAGADA: ಕಾರ್ಮಿಕ ದಿನಾಚರಣೆಯ ಬಗ್ಗೆ ಕಾರ್ಮಿಕರಿಗೆ ಗೊತ್ತೇ ಇಲ್ಲ |ಎಂದಿನಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪುರಸಭೆ ಸಿಬ್ಬಂದಿ

ಇಂದು ಮೇ ಒಂದನೇ ತಾರೀಖು. ದೇಶದಾದ್ಯಂತ ಇವತ್ತು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಣೆ ಮಾಡ್ತಿದ್ದು, ಸರ್ಕಾರಿ ರಜೆಯನ್ನ ಕೂಡ ಘೋಷಿಸಲಾಗಿದೆ.

64 Views | 2025-05-01 18:30:26

More

ಪಾವಗಡ : ಪಾವಗಡದಲ್ಲಿ ಎಗ್ಗಿಲ್ಲದೇ ನಡಿತೀದ್ಯಾ ಅಕ್ರಮ ಇದ್ದಿಲು ದಂಧೆ..?

ಅದು ಹೇಳಿ ಕೇಳಿ ಬರದ ನಾಡು ಎತ್ತ ನೋಡಿದರೂ ಚಾಲಿಗಿಡಗಳೇ ತುಂಬಿದ್ದು ದಟ್ಟ ಕಾಡು ಸಿಗುವುದು ಅಪರೂಪ. ಈ ನಡುವೆ ಯಥಾ ರಾಜ ತಥಾ ಪ್ರಜೆ ಎಂಬಂತೆ ಕಂಡು ಕಾಣದಂತೆ ಅಧಿಕಾರಿಗಳು ಇದ್ದಾರೆ,

34 Views | 2025-05-02 13:46:30

More

ಪಾವಗಡ : ಗಡಿ ತಾಲೂಕಿನ ಗ್ರಾಮಗಳಂದ್ರೆ ಅಧಿಕಾರಿಗಳಿಗೆ ಯಾಕಿಷ್ಟು ತಾತ್ಸರಾ?

ಪಾವಗಡ ಗಡಿ ತಾಲೂಕು ಆಗಿದ್ದು, ತಾಲೂಕಿನ ಹಳ್ಳಿ- ಹಳ್ಳಿಗಳಲ್ಲಿ ಸಮಸ್ಯೆಗಳು ತಾಂಡವ ಆಡ್ತಿವೆ. ಕೆಲವೊಂದು ಗ್ರಾಮಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳಿಂದ ವಂಚಿತರಾದರೆ,

24 Views | 2025-05-03 16:02:42

More

ಪಾವಗಡ : ಪಾವಗಡ ಪುರಸಭೆಯ ನೂತನ ಅಧ್ಯಕ್ಷರ ಆಯ್ಕೆ

ಪಾವಗಡ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ಸುದೇಶ್‌ ಬಾಬು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಟಕ ಪೂರ್ವ ಅಧ್ಯಕ್ಷರಾದ ಪಿ.ಹೆಚ್.ರಾಜೇಶ್ ರವರು ರಾಜೀನಾಮೆ ನೀಡಿದ ಬೆನ್ನಲ್ಲೇ ಚುನಾವಣೆ ನ

62 Views | 2025-05-04 13:40:21

More

ಪಾವಗಡ : ಗೊಲ್ಲರಹಟ್ಟಿ ಜನರ ಬೆನ್ನಿಗೆ ನಿಂತ ನಾಗಲಕ್ಷ್ಮೀ ಚೌಧರಿ

ಪಾವಗಡದ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು, ಜೀವನ ಮಾಡಲು ಹೆಣಗಾಡುವಂತಾಗಿತ್ತು.

27 Views | 2025-05-04 17:35:45

More

ಪಾವಗಡ : ಪಾವಗಡ ಶಾಸಕರ ಮಾನ ಸೋಶಿಯಲ್ ಮಿಡಿಯಾದಲ್ಲಿ ಹರಾಜು

ತುಮಕೂರಿನ ಗಡಿ ತಾಲೂಕು, ಸೋಲಾರ್‌ ಪಾರ್ಕ್‌ ಅಂತಾ ಫುಲ್‌ ಫೇಮಸ್‌ ಆಗಿರೋ ಪಾವಗಡದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರಾ ಇಲ್ವಾ ಎಂಬ ಪ್ರಶ್ನೆಯನ್ನು ಕ್ಷೇತ್ರದ ಜನರೇ ಕೇಳ್ತಾ ಇದ್

58 Views | 2025-05-05 18:04:29

More

ಪಾವಗಡ : ಭೂಗಳ್ಳರ ಪಾಲಾಗ್ತಿವೆ ಪಾವಗಡದ ಐತಿಹಾಸಿಕ ಸ್ಮಾರಕಗಳು, ಕಲ್ಯಾಣಿಗಳು

ಪಾವಗಡವನ್ನು ಒಂದು ಕಡೆ ಬರದ ನಾಡೆಂದು ಕರೆದರೆ ಮತ್ತೊಂದು ಕಡೆ ಐತಿಹಾಸಿಕವಾಗಿ ರಾಜಮನೆತನ ಆಳ್ವಿಕೆಯಿಂದ ಪ್ರಸಿದ್ಧತೆ ಪಡೆದುಕೊಂಡಿದೆ.

26 Views | 2025-05-06 18:38:31

More

ಪಾವಗಡ : ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಶಾಸಕ ವೆಂಕಟೇಶ್ ..!

ನಿನ್ನೆ ಪಾವಗಡದಲ್ಲಿ ಶಾಸಕ ವೆಂಕಟೇಶ್ ನೇತೃತ್ವದಲ್ಲಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ 1 ನೇ ತ್ರೈಮಾಸಿಕ ಕೆಡಿಪಿ‌ ಸಭೆಯನ್ನು ನಡೆಸಲಾಯಿತು.

25 Views | 2025-05-07 14:40:55

More

ಪಾವಗಡ : ಇದ್ದಿಲು ಉತ್ಪಾದನೆಗೆ ಇಲಾಖೆ ಬ್ರೇಕ್ | ಕಟ್ಟಿಗೆ ಸಾಗಿಸುತ್ತಿದ್ದ ಲಾರಿಗೆ ಶಾಕ್

ಪಾವಗಡ ತಾಲ್ಲೂಕಿನ ನಾಗೇನಹಳ್ಳಿ ತಾಂಡದ ಸುತ್ತಾ-ಮುತ್ತ  ತಲೆಎತ್ತಿರುವ ಇದ್ದಿಲು ತಯಾರಿಕ ಘಟಕಗಳಿಂದ ಬರುವ ಹೊಗೆಯಿಂದಾಗಿ ಗ್ರಾಮಸ್ಥರು ಅಸ್ತಮಾ ಸೇರಿ ನಾನಾ ರೋಗಗಳಿಗೆ ತುತ್ತಾಗ್ತಾ ಇದಾರೆ ಅಂತ ಪ್

36 Views | 2025-05-08 18:46:03

More

ಪಾವಗಡ : ಪಾವಗಡದಲ್ಲಿ ಲೇ ಔಟ್ ಮಾಫಿಯಾ | ಯಾಮಾರಿದ್ರೆ ಕೈಗೆ ಚಿಪ್ಪೇ ಗ್ಯಾರೆಂಟಿ

ಪಾವಗಡ ಅಂದ್ರೆ ಬರದ ನಾಡು ಅಂತಾನೇ ಫೇಮಸ್‌. ಇಂತಹ ಬರದ ನಾಡಲ್ಲಿ ಅಭಿವೃದ್ಧಿ ಅನ್ನೋದು ಇಂದಿಗೂ ಮರೀಚಿಕೆ.

29 Views | 2025-05-09 15:21:00

More

ಪಾವಗಡ : ಸಿಡಿಪಿಓ ತಪ್ಪನ್ನ ಅಂಗನವಾಡಿ ಕಾರ್ಯಕರ್ತೆಯ ತಲೆಗೆ ಕಟ್ಟಲು ಪ್ಲಾನ್!

ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಮಕ್ಕಳು ಮತ್ತು ತಾಯಂದಿರ ಆರೋಗ್ಯ ವೃದ್ಧಿಗಾಗಿ ಪೂರಕ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡ್ತಿದೆ.

34 Views | 2025-05-09 18:50:34

More

ಪಾವಗಡ : ಜೆಸಿಬಿಯಿಂದ ನರೇಗಾ ಕೆಲಸ ಸಿಗ್ತಿಲ್ಲ | ಎರಡು ಗುಂಪುಗಳ ನಡುವೆ ಗಲಾಟೆ

ನರೇಗಾ ಯೋಜನೆಯ ಕೆಲಸಕ್ಕೆ ಜೆಸಿಬಿಗಳಲ್ಲಿ ಕೆಲಸ ಮಾಡ್ತಾ ಇದ್ದು, ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ಘಟನೆ ಪಾವಗಡ ತಾಲೂಕಿನ ವೈ.ಎನ್‌ ಹೊಸಕೋಟೆ ಬಳಿ ನಡೆದಿ

24 Views | 2025-05-12 12:14:52

More

ಪಾವಗಡ: ಪಾಪಿ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದ ಜನರು

ಕದನ ವಿರಾಮ ಘೋಷಣೆ ಆಗಿದ್ರು ಕುತಂತ್ರಿ ಬುದ್ಧಿ ತೋರಿಸಿದ ಪಾಪಿ ಪಾಕಿಸ್ತಾನ ಭಾರತದ ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರೆಸಿತ್ತು.

58 Views | 2025-05-13 15:35:16

More

ಪಾವಗಡ : ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಸಿಸಿ ರಸ್ತೆ ಅದ್ವಾನ |ಅಧಿಕಾರಿಗಳ ಕಾಟಾಚಾರದ ಕೆಲಸಕ್ಕೆ ಗ್ರಾಮಸ್ಥರ ಆಕ್ರೋಶ

ಪಾವಗಡ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅಭಿವೃದ್ಧಿ ಕಾಣದ ಬರದ ನಾಡು ಅಂತ.

23 Views | 2025-05-14 12:51:39

More

ಪಾವಗಡ : ನರೇಗಾ ಕಾಮಗಾರಿಯಲ್ಲಿ ಜೆಸಿಬಿಗಳದ್ದೇ ಕಾರುಬಾರು

ಗ್ರಾಮೀಣ ಮಟ್ಟದಲ್ಲಿ ವಾಸಿಸುವ ಜನರಿಗೆ ಕೆಲಸ ಕೊಡಬೇಕು ಅನ್ನೋ ದೃಷ್ಟಿಯಿಂದ ನರೇಗಾ ಯೋಜನೆಯನ್ನ ಸರ್ಕಾರ ಜಾರಿಗೆ ತಂದಿದೆ.

32 Views | 2025-05-14 14:02:49

More

ಪಾವಗಡ : : ಕೆ.ಶಿಪ್ ಕಾಮಗಾರಿ ಅದ್ವಾನ | ಜೀವ ಭಯದಲ್ಲಿ ಜನರ ಸಂಚಾರ

ಪಾವಗಡ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಮೊದಲಿಗೆ ಬರೋದು ಬರದ ನಾಡು, ಬಿಸಿಲ ನಾಡು ಅಂತ. ಇಂತಹ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

47 Views | 2025-05-14 17:31:14

More

ಪಾವಗಡ : ನೀರಿಗಾಗಿ ನಾರಿಯರ ಪಟ್ಟು | ಖಾಲಿ ಕೊಡ ಹಿಡಿದು ಆಕ್ರೋಶ

ಪಾವಗಡ ಅಂದ್ರೆ ಸಮಸ್ಯೆ, ಸಮಸ್ಯೆ ಅಂದ್ರೆ ಪಾವಗಡ ಅನ್ನುವಂತಾಗಿದೆ ಆ ತಾಲೂಕಿನ ಪರಿಸ್ಥಿತಿ, ಒಂದು ಕಡೆ ಅಭಿವೃದ್ಧಿಯ ಕೆಲಸಗಳು ಆಗ್ತಿವೆ ಅನ್ನೊ ಮಾತು ಕೇಳಿಬರ್ತಿದ್ರೆ.

35 Views | 2025-05-16 14:06:49

More

ಪಾವಗಡ : ಪಾವಗಡ ಆಸ್ಪತ್ರೆಗೆ ಸಂಸದ ದಿಢೀರ್‌ ವಿಸಿಟ್‌ | ವೈದ್ಯಾಧಿಕಾರಿಗಳ ವಿರುದ್ಧ ಕಾರಜೋಳ ಗರಂ

ಇಂದು ಪಾವಗಡ ತಾಲೂಕಿನ ಪಟ್ಟಣ ಪಂಚಾಯ್ತಿಯಲ್ಲಿ ಸಂಸದ ಗೋವಿಂದ ಕಾರಜೋಳ್ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

25 Views | 2025-05-17 10:42:36

More

ಪಾವಗಡ : ಪಾವಗಡ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಕ್ರಮ

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗೆ ತುಂಬಾ ಮಹತ್ವವನ್ನು ಕೊಡ್ತೇವೆ. ಚಿಕ್ಕ ಚಿಕ್ಕ ಚುನಾವಣೆಗಳು ಕೂಡ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡುತ್ತೆ.

36 Views | 2025-05-18 18:47:04

More

ಪಾವಗಡ : ಸೋಲಾರ್ ಪ್ಲಾಂಟ್ ನಿಂದ ಡಿಸಿ ಕೇಬಲ್ ಕಳ್ಳತನ | ಇಬ್ಬರು ಆರೋಪಿಗಳ ಬಂಧನ

ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ವಳ್ಳೂರು ಗ್ರಾಮದ ಅವಧಾ ಸೋಲಾರ್ ಪ್ಲಾಂಟ್‌ನಲ್ಲಿ ಅಳವಡಿಸಲಾಗಿದ್ದ ಸುಮಾರು 2,500 ಮೀಟರ್‌ ಡಿಸಿ ಕೇಬಲ್ ವೈರ್ ಕಳ್ಳತನ ಮಾಡಿದ್ದ ಇಬ್ಬ

35 Views | 2025-05-20 18:33:28

More

ಪಾವಗಡ : ಪಾವಗಡದಲ್ಲಿ ನೀರು ಪೋಲು | ಅಧಿಕಾರಿಗಳು ಡೋಂಟ್‌ ಕೇರ್

ಪಾವಗಡ ಅಂದರೆ ನಮಗೆ ನೆನಪಾಗೋದು ಬರದ ನಾಡು ಅಂತ. ಇಂತಹ ಬರದ ನಾಡಲ್ಲಿ ಕುಡಿಯುವ ನೀರಿನದ್ದು ದೊಡ್ಡ ಸಮಸ್ಯೆ. ಪಾವಗಡ ಜನರು ಕ್ಲೋರೈಡ್‌ಯುಕ್ತ ನೀರನ್ನೆ ಕುಡಿದು ಬದುಕುತ್ತಿದ್ದಾರೆ.

25 Views | 2025-05-21 13:24:03

More

ಪಾವಗಡ : ತರಕಾರಿ ಮಾರುಕಟ್ಟೆ ಫುಲ್‌ ಕ್ಲೀನ್‌ | ಪ್ರಜಾಶಕ್ತಿ ಟಿವಿ ವರದಿಯ ಇಂಪ್ಯಾಕ್ಟ್‌

ಪಾವಗಡದಲ್ಲಿ ಪುರಸಭೆ ವ್ಯಾಪ್ತಿಯಲ್ಲಿದ್ದ ತರಕಾರಿ ಮಾರುಕಟ್ಟೆ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿತ್ತು.

166 Views | 2025-05-24 15:58:57

More

ಪಾವಗಡ : ರಜೆ ದಿನವೂ ನೋಂದಣಿ ಕಚೇರಿ ಓಪನ್‌ | ಪ್ರಶ್ನಿಸಿದಕ್ಕೆ ಜನರ ಮೇಲೆ ದರ್ಪ ತೋರಿದ ಮಹಿಳೆ

ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಡ್ಡಾಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗುತ್ತದೆ.

30 Views | 2025-05-25 12:42:02

More

ಪಾವಗಡ : ಇಂದಿನಿಂದ SSLC ಮರು ಪರೀಕ್ಷೆ | ಪಾವಗಡದಲ್ಲಿ ಮಾಸ್ ಕಾಪಿ ಚೀಟಿ ಜೆರಾಕ್ಸ್

ಇವತ್ತಿನಿಂದ SSLC ಪರೀಕ್ಷೆ ಆರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌ ಆಗಿರೋ ಮಕ್ಕಳು ಎರಡನೇ ಪರೀಕ್ಷೆ ಬರೆದು ಪಾಸ್‌ ಆಗಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ.

100 Views | 2025-05-26 17:27:08

More

ಪಾವಗಡ : ದಲಿತರಿಗೆ ಸೇರಿದ ಜಮೀನು ಕಬಳಿಕೆ ಮಾಡಲು ವ್ಯಕ್ತಿ ಯತ್ನ...!

ಸುಮಾರು 40 ವರ್ಷಗಳಿಂದ ನಾವು ಜಮೀನಿನನ್ನು ಉಳಿಮೆ ಮಾಡಿಕೊಂಡು ಬರುತ್ತಿದ್ದೇವೆ. ಈಗಾ ಏಕಾಏಕಿ ವ್ಯಕ್ತಿಯೊಬ್ಬ ನಮ್ಮ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾನೆ.

12 Views | 2025-05-27 16:30:04

More

ಪಾವಗಡ : ವಿವಿಧ ಬೇಡಿಕೆಗೆ ಆಗ್ರಹಿಸಿ ಪೌರಕಾರ್ಮಿಕರ ಮುಷ್ಕರ ..!

ಪುರಸಭೆ ನೌಕರರ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪುರಸಭೆ ನೌಕರರ ಪ್ರತಿಭಟನೆಗೆ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ್ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

47 Views | 2025-05-28 16:49:21

More

PAVAGADA : ಜೆ.ಜೆ.ಎಂ ಕಾಮಗಾರಿಯನ್ನು ವೀಕ್ಷಿಸಿದ ಕೇಂದ್ರ ತಂಡ

ಪಾವಗಡ ತಾಲೂಕಿನ ಕೆಂಚಮ್ಮನಹಳ್ಳಿ ಗ್ರಾಮದ ಬಳಿ ಇರುವ ತುಂಗಭದ್ರಾ ನೀರಿನ ಶೇಖರಣೆ ಘಟಕ ಹಾಗೂ ಜೆ.ಜೆ.ಎಂ ಕಾಮಗಾರಿಯನ್ನು ಕೇಂದ್ರ ತಂಡ ಭೇಟಿ ನೀಡಿ ವೀಕ್ಷಣೆ ಮಾಡಿದ್ರು.

10 Views | 2025-06-03 12:09:06

More

TUMAKURU NEWS |ಗಡಿಭಾಗದಲ್ಲಿ ಆರೋಗ್ಯ ಸೇವೆ ಮರೀಚಿಕೆ ರಾಮಕೃಷ್ಣ ಆಶ್ರಮದ ಜಪಾನಂದ್ ಜಿ ಬೇಸರ

ಗಡಿಭಾಗದಲ್ಲಿ ಅರೋಗ್ಯ ಸಮಸ್ಯೆ ಹೆಚ್ಚು ಕಾಡುತಿದೆ. ಸರಕಾರ ಆಸ್ಪತ್ರೆಗಳನ್ನು ತೆರೆಯುವ ಬದಲು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ,

2 Views | 2025-06-03 18:34:41

More