Post by Tags

  • Home
  • >
  • Post by Tags

ತುಮಕೂರು : ಅಪರಾಧ ತಡೆಗೆ 112 ಬಳಸುವಂತೆ ಮಧುಗಿರಿ DYSP ಸೂಚನೆ

ಮಧುಗಿರಿ ಪಟ್ಟಣದ ಪೊಲೀಸ್‌ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

36 Views | 2025-01-16 19:26:13

More

ಮಧುಗಿರಿ : - ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರ ಆಗ್ರಹ

ಮಧುಗಿರಿ ಪಟ್ಟಣದ ವಾರ್ಡ್‌ಗಳಲ್ಲಿ ದಿನದಿಂದ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಬೀದಿಯಲ್ಲಿ ಓಡಾಡಲು ಜನರು ಹೆದರುವಂತಾಗಿದೆ.

49 Views | 2025-01-18 14:49:16

More

ಮಧುಗಿರಿ : ಜೈಲಿನಿಂದ ಬಂದು ಮತ್ತೇ ಜೈಲಿಗೆ ಹೋದ ಮಧುಗಿರಿ DYSP ರಾಮಚಂದ್ರಪ್ಪ

ರಾಸಲೀಲೆ ಪ್ರಕರಣದಲ್ಲಿ ಬಂಧನವಾಗಿದ್ದ ಡಿವೈಎಸ್‌ ಪಿ‌ ರಾಮಚಂದ್ರಪ್ಪ ಜೈಲಿನಿಂದ ಹೊರ ಬಂದ ಕೂಡಲೇ ಮತ್ತೆ ಅರೆಸ್ಟ್ ಆಗಿದ್ದಾರೆ. ಮಧುಗಿರಿ ಡಿವೈಎಸ್ ಪಿ‌ ಆಗಿದ್ದ ರಾಮಚಂದ್ರಪ್ಪ ದೂರು ಕೊಡಲು‌ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು .

29 Views | 2025-01-20 13:42:29

More

ಮಧುಗಿರಿ : ಮಾಂಗಲ್ಯ ಸರವನ್ನು ಎಗರಿಸಿದ ಖದೀಮರು, ಒಂದೇ ಗಂಟೆಯಲ್ಲಿ ಆರೋಪಿಗಳು ಲಾಕ್

ಮಧುಗಿರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳರ ಗ್ಯಾಂಗ್‌ ಆಕ್ಟಿವ್‌ ಆಗಿದ್ದು , ಜನರ ನಿದ್ದೆಗೆಡಿಸುವಂತಾಗಿದೆ.

35 Views | 2025-01-21 10:28:45

More

ಮಧುಗಿರಿ : ಪೊಲೀಸ್ ಬಲೆಗೆ ಬಿದ್ದ ಅಂತರ್ ರಾಜ್ಯ ಖದೀಮರು : 20 ಲಕ್ಷ ಮೌಲ್ಯದ ಬೈಕ್‌ ಗಳು ಸೀಜ್

ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಂತರ್ ರಾಜ್ಯ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದೂವರೆ ತಿಂಗಳ ಹಿಂದೆ ಪಾವಗಡ ಹಾಗೂ ತುಮಕೂರು ನಗರದಲ್ಲಿ ಅಂತರಾಜ್ಯ ಕಳ್ಳರು ಹೈಟೆಕ್‌ ಬೈಕ್‌ಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡಿದ್ದಾರೆ.

39 Views | 2025-01-24 17:12:40

More

ಮಧುಗಿರಿ: 50 ವರ್ಷಗಳ ಬಳಿಕ ಐತಿಹಾಸಿಕ ದಂಡಿನಮಾರಮ್ಮ ತೆಪ್ಪೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಬರೋಬ್ಬರಿ 50 ವರ್ಷಗಳ ಬಳಿಕ ಐತಿಹಾಸಿಕ ಮಧುಗಿರಿಯ ದಂಡಿನ ಮಾರಮ್ಮ ದೇವಿಯ ತೆಪ್ಪೋತ್ಸವ ಅದ್ದೂರಿಯಾಗಿ ಜರುಗಿತು.

53 Views | 2025-01-25 14:33:41

More

ಮಧುಗಿರಿ : ಬೆಂಕಿಯ ಕೆನ್ನಾಲಗೆಗೆ ಅರಣ್ಯ ಸಂಪತ್ತು, ಬೆಳೆಗಳು ನಾಶ

ಬೇಸಿಗೆ ಆರಂಭಕ್ಕೂ ಮುನ್ನವೇ ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಲೇ ಇದೆ. ಪಾವಗಡ ಹಾಗೂ ಶಿರಾದಲ್ಲಿ ಬೆಂಕಿ ಬಿದ್ದು ಗುಡಿಸಲುಗಳು ನಾಶವಾದ ಘಟನೆ ಬಳಿಕ ಮತ್ತೊಂದು ಅಗ್ನಿ ದುರಂತ ಜರುಗಿದೆ.

59 Views | 2025-01-27 13:10:36

More

ಮಧುಗಿರಿ : ಬಾರದೂರಿಗೆ ಪಯಣಿಸಿದ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

90 Views | 2025-01-28 13:03:09

More

ಮಧುಗಿರಿ : ಮಧುಗಿರಿಯಲ್ಲಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಲೋಕಾರ್ಪಣೆ

ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿ ಎಚ್. ಸಿ. ಬಸವರಾಜು ಹಾಗೂ  ಎಚ್. ಸಿ. ವೀರಭದ್ರಪ್ಪ ಸ್ಮರಣಾರ್ಥ ನೂತನವಾಗಿ ನಿರ್ಮಿಸಿರುವ ಡಯಾಲಿಸಿಸ್ ಸೆಂಟರ್ ಹಾಗೂ  ಶ್ರೀ ಶಾರದಾ ದೇವಿ ಕಣ್ಣಿನ ಆಸ್ಪತ್ರೆ, ಸಂಶೋಧನಾ ಕೇಂದ್ರ ಉದ್ಘಾಟನೆ.

64 Views | 2025-01-28 14:42:19

More

ಮಧುಗಿರಿ : ಪ್ರಜಾಶಕ್ತಿ ವರದಿ ಬಳಿಕ ವಂಚಿಸಿದ್ದ ಕಿಲಾಡಿ ಜೋಡಿ ಪ್ರತ್ಯಕ್ಷ | ದಂಪತಿ ವಿರುದ್ದ ಎಫ್ಐಆರ್ ದಾಖಲು

ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್‌ ಹಾವಳಿ ಮಿತಿ ಮೀರಿದ್ದು, ನೂರಾರು ಮಂದಿ ಅಮಾಯಕ ಜೀವಗಳು ಬಲಿಯಾಗ್ತಿದ್ದಾವೆ. 

60 Views | 2025-01-29 18:58:42

More

ಮಧುಗಿರಿ : ದಂಡಿನ ಮಾರಮ್ಮ ತೆಪ್ಪೋತ್ಸವ ನಡೆದ ಕೆರೆಯಲ್ಲಿ ಇನ್ಮುಂದೆ ಬೋಟಿಂಗ್...!

ಮಧುಗಿರಿ ಜನರ ಆರಾಧ್ಯ ದೈವ ದಂಡಿನಮಾರಮ್ಮ ತೆಪ್ಪೋತ್ಸವ ನಡೆದ ಬೆನ್ನಲ್ಲೇ ಭಕ್ತರಿಗೆ, ಪ್ರವಾಸಿಗರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. 

56 Views | 2025-01-30 16:54:47

More

ಮಧುಗಿರಿ : ಗಬ್ಬೆದ್ದು ನಾರುತ್ತಿದ್ರು ಗ್ರಾಮಪಂಚಾಯ್ತಿ ಅಧಿಕಾರಿಗಳು ಮಾತ್ರ ಡೊಂಟ್ ಕೇರ್

ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಹಲವು ಸಮಸ್ಯೆಗಳು ತಾಂಡವ ಆಡ್ತಾ ಇದ್ದು ಚರಂಡಿ ನೀರು ಮನೆ ಮುಂದೆ ನಿಲ್ಲುತ್ತಿವೆ,

54 Views | 2025-01-31 14:48:40

More

ಮಧುಗಿರಿ: ಗೃಹ ಸಚಿವರ ಸ್ವಕ್ಷೇತ್ರದಲ್ಲೇ ದಲಿತರ ಸಮಸ್ಯೆ ಕೇಳುವವರು ಯಾರು...?

ದಲಿತರ ಮೂಲಭೂತ ಸಮಸ್ಯೆ ಬಗ್ಗೆ ಗ್ರಾಮಪಂಚಾಯ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಘಟನೆ, ಮಧುಗಿರಿ ತಾಲೂಕಿನ ಪುರವರ ಹೋಬಳಿ ಕೋಡ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡಕನಹಳ್ಳಿಯಲ್ಲಿ ನಡೆದಿದೆ.

51 Views | 2025-01-31 18:49:43

More

ಮಧುಗಿರಿ: ಅರ್ಹ ರೈತರಿಗೆ ಸಾಗುವಳಿ ಪತ್ರ ವಿತರಿಸಿದ ಸಚಿವ ರಾಜಣ್ಣ

ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ ಸರಳೀಕೃತ ದರಕಾಸ್ತು ಪೋಡಿ ಆಂದೋಲನ ಮತ್ತು ಭೂ ದಾಖಲೆ ವಿತರಣಾ ಕಾರ್ಯಕ್ರಮ ಜರುಗಿತು.

90 Views | 2025-02-06 17:06:55

More

ಮಧುಗಿರಿ: ಚಂದ್ರಗಿರಿ ಗ್ರಾಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅವಿರೋಧ ಆಯ್ಕೆ

ಮಧುಗಿರಿ ತಾಲೂಕಿನ ಚಂದ್ರಗಿರಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ರೇಣುಕಮ್ಮ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

74 Views | 2025-02-07 13:13:00

More

ಮಧುಗಿರಿ: ಫುಡ್ ಫೆಸ್ಟ್ ನಲ್ಲಿ ಮಿಂಚಿದ ಕಾರ್ಡಿಯಲ್ ಶಾಲಾ ಮಕ್ಕಳು

ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ, ಮಕ್ಕಳನ್ನು ಪ್ರೋತ್ಸಾಹಿಸಲು ಶಿಕ್ಷಕರು ವಾರ್ಷಿಕೋತ್ಸವ, ಶಾಲಾ ಸಂತೆ, ಫುಡ್‌ ಫೆಸ್ಟ್‌ ನಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾರೆ.

75 Views | 2025-02-07 13:30:43

More

ಮಧುಗಿರಿ: ಟ್ರ್ಯಾಕ್ಟರ್ ಗೆ ಸಿಲುಕಿ ಛಿದ್ರ ಛಿದ್ರವಾದ ಜಮೀನು ಮಾಲೀಕನ ದೇಹ

ಜಮೀನನ್ನು ಅಚ್ಚುಕಟ್ಟು ಮಾಡುವ ವೇಳೆ ಚಾಲಕನ ಅಜಾಗರುಕತೆಯಿಂದ ಟ್ರ್ಯಾಕ್ಟರ್‌ಗೆ ಸಿಲುಕಿ ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ತಿಪ್ಪಾಪುರ ತಾಂಡದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

75 Views | 2025-02-08 12:13:17

More

ಮಧುಗಿರಿ: ಓಮ್ನಿ ಕಾರು ಪಲ್ಟಿ.. ಕಾರು ಚಾಲಕನಿಗೆ ಗಾಯ

ಮಧುಗಿರಿ ತಾಲೂಕಿನ ಪುರವರ ಹೋಬಳಿಯ ರತಪುತ್ರಪಾಳ್ಯ ಗೇಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಕಂಬಿಯನ್ನು ತೆಗೆದುಕೊಂಡು ಹೋಗ್ತಿದ್ದ ವೇಳೆ ಮುಂದೆ ಚಲಿಸುತ್ತಿದ್ದ ಓಮ್ನಿ ಕಾರಿನ ಮುಂಭಾಗಕ್ಕೆ ಕಂಬಿ ತಗುಲಿದ ಪರಿಣಾಮ ಓಮ್ನಿ ಕಾರು ಪಲ್ಟಿಯಾಗಿ ಅಪಘಾತವಾಗಿ

81 Views | 2025-02-10 12:14:04

More

ಮಧುಗಿರಿ: ಜನ ಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆ ಆಲಿಸಿದ ಸಚಿವ ರಾಜಣ್ಣ..!

ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿಯಲ್ಲಿ ಜನ ಸಂಪರ್ಕ ಸಭೆಯನ್ನು ಸಚಿವ ರಾಜಣ್ಣ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಸಚಿವ ರಾಜಣ್ಣ ಅವರೇ ಖುದ್ದು ಜನರ ಸಮಸ್ಯೆಗಳನ್ನು ಆಲಿಸಿ, ಜನರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು

99 Views | 2025-02-10 17:47:49

More

ಮಧುಗಿರಿ: ಕಾರ್ಮಿಕರಿಗೆ ಟೂಲ್‌ ಕಿಟ್ಸ್‌ ವಿತರಿಸಿದ K N ರಾಜಣ್ಣ

ಮಧುಗಿರಿ ಪಟ್ಟಣದ ಕಾರ್ಮಿಕರ ಅಧಿಕಾರಿ ಕಛೇರಿ ಆವರಣದಲ್ಲಿ ಕಾರ್ಮಿಕ ಅಧಿಕಾರಿ ಉಪವಿಭಾಗ ಮತ್ತು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ತಾಲ್ಲೂಕಿನ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಟೂಲ

68 Views | 2025-02-11 11:58:50

More

ಮಧುಗಿರಿ: ಗ್ರಾಮ ಸಹಾಯಕನಾಗಿದ್ದವನಿಂದ ರೈತರ ಬೆಳೆ ವಿಮೆಗೆ ಕನ್ನ

ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ.

28 Views | 2025-02-14 13:55:46

More

ಮಧುಗಿರಿ: ಮಧುಗಿರಿಯಲ್ಲಿ ತುಮುಲ್ ವತಿಯಿಂದ ಮಿಶ್ರ ತಳಿ ಕರು ಪ್ರದರ್ಶನ

ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆ ಹಾಗೂ ತುಮುಲ್ ವತಿಯಿಂದ ನಡೆದ ಮಿಶ್ರ ತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ತುಮುಲ್‌ ನಿರ್ದೇಶಕ ಬಿ.ವಿ ನಾಗೇಶ್‌ ಬಾಬು ಉದ್ಘಾಟಿಸಿದರು

43 Views | 2025-02-16 13:11:55

More

ಮಧುಗಿರಿ : ಮೂಲ ಸೌಲಭ್ಯ ಕಲ್ಪಿಸುವಂತೆ ಭಟ್ಟಗೆರೆ ಗ್ರಾಮಸ್ಥರ ಪ್ರತಿಭಟನೆ

ಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಭಟ್ಟಗೆರೆ ಗ್ರಾಮಸ್ಥರು ಧರಣಿಯನ್ನು ಹಮ್ಮಿಕೊಂಡಿದ್ದರು.

33 Views | 2025-02-18 12:53:30

More

ಮಧುಗಿರಿ: ವೈದ್ಯರ ಎಡವಟ್ಟು, ಕಾಲು ಸ್ವಾಧೀನವನ್ನೇ ಕಳೆದುಕೊಂಡ ಬಾಲಕ..!

ವೈದ್ಯೋ ನಾರಾಯಣೋ ಹರಿ ಅನ್ನೋ ಮಾತೇ ಇದೆ. ವೈದ್ಯರನ್ನ ದೇವರಂತೆ ನೋಡೋ ಸಂಸ್ಕೃತಿ ನಮ್ಮದು. ಆದರೆ ಜೀವ ಉಳಿಸಬೇಕಾದ ವೈದ್ಯರೇ ಎಡವಟ್ಟು ಮಾಡಿಬಿಟ್ಟರೆ ಏನಾಗುತ್ತೆ ಹೇಳಿ.

38 Views | 2025-02-19 13:38:31

More

ಮಧುಗಿರಿ: SSLC ವಿದ್ಯಾರ್ಥಿಗಳಿಗೆ ವಿಜಯೀಭವ ವಿಶೇಷ ಕಾರ್ಯಾಗಾರ

ಮಧುಗಿರಿ ತಾಲೂಕಿನ  ಕೊಡಿಗೇನಹಳ್ಳಿಯ ನಿಸರ್ಗ ಜ್ಞಾನ ಮಂದಿರದಲ್ಲಿ ವಿಜಯಕರ್ನಾಟಕ ದಿನಪತ್ರಿಕೆ ಸಹಯೋಗದಲ್ಲಿ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ವಿಜಯೀಭವ ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿತ್ತು. 

35 Views | 2025-02-22 18:19:31

More

ಮಧುಗಿರಿ: . ಕಾರು ಪಲ್ಟಿಯಾಗಿ ಮಹಿಳೆ ಸಾವು | 3 ಜನರಿಗೆ ಗಂಭೀರ ಗಾಯ

ಮದುವೆ ಮುಗಿಸಿಕೊಂಡು ಪಾವಗಡಕ್ಕೆ ವಾಪಾಸ್‌ ಹೋಗುತ್ತಿದ್ದಾಗ ಕಾರು ಪಲ್ಟಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದರೆ. ಜೆಡಿಎಸ್‌ ಮುಖಂಡ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ತುಮಕೂರು ಜಿಲ್ಲೆಯ ಮಧ

35 Views | 2025-02-24 11:34:47

More

ಮಧುಗಿರಿ: ಮಧುಗಿರಿಯ PLD. ಬ್ಯಾಂಕ್ ನ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮಧುಗಿರಿ ಪಟ್ಟಣದ ಕೆ.ಆರ್‌ ಬಡಾವಣೆಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ನಿಯಮಿತ  ಸಂಘಕ್ಕೆ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಹನುಮಂತಪುರದ ಬೈರಪ್ಪ ಹಾಗೂ ಉಪಾಧ್ಯಕ್ಷರಾಗಿ ನಾಗಭೂಷಣ್‌ ಅವಿರೋಧವಾಗಿ ಆಯ್ಕೆಯ

37 Views | 2025-02-27 17:38:09

More

ಮಧುಗಿರಿ: ಜೀತ ವಿಮುಕ್ತರ ಪುನರ್ವಸತಿಗೆ ಆಗ್ರಹಿಸಿ ತಮಟೆ ಜಾಥ ಮೂಲಕ ಮನವಿ

ಮಧುಗಿರಿ ತಾಲೂಕಿನ ದಂಡಾಧಿಕಾರಿ ಕಚೇರಿಯ ಮುಂದೆ ಜೀತ ವಿಮುಕ್ತರ ಪುನರ್ವಸತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆ, ಪರಿವರ್ತನಾ ಟ್ರಸ್ಟ್, ದಲಿತ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕ

34 Views | 2025-02-27 17:48:05

More

ಮಧುಗಿರಿ: ಧರ್ಮಶ್ರೀ ಪಬ್ಲಿಕ್ ಶಾಲೆಯಲ್ಲಿ ನವೀನ ಭಾರತ ಶಾಲಾ ವಾರ್ಷಿಕೋತ್ಸವ

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿಯ ಧರ್ಮಶ್ರೀ ಪಬ್ಲಿಕ್‌ ಶಾಲೆಯಲ್ಲಿ ನವೀನ ಭಾರತ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು.

32 Views | 2025-02-28 12:55:09

More

ಮಧುಗಿರಿ: ಬಂಗಾರು ಕಾಟಮಲಿಂಗೇಶ್ವರ ಜಾತ್ರೆಯಲ್ಲಿ ಭಾಗಿಯಾದ ವಿ.ಸೋಮಣ್ಣ

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಕೊಂಡವಾಡಿ ಗ್ರಾಮದ ಬಂಗಾರು ಕಾಟಮಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

44 Views | 2025-03-01 12:30:17

More

ಮಧುಗಿರಿ: ಜೀತ ವಿಮುಕ್ತರ ಸಮಗ್ರ ಪುನರ್ ವಸತಿಗಾಗಿ ಹೋರಾಟ

ಜೀತವಿಮುಕ್ತರ ಸಮಗ್ರ ಪುನರ್‌ವಸತಿಗಾಗಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಲಿ ಎಂದು ಆಗ್ರಹಿಸಿ ಜೀವಿಕ ಸಂಘಟನೆಗೆ ಪ್ರತಿಭಟನೆ ನಡೆಸಿದರು.  

37 Views | 2025-03-01 13:50:49

More

ಮಧುಗಿರಿ : ಮಧುಗಿರಿಯ ಹಳ್ಳಿಗಳ ಕೆರೆ ತುಂಬಿಸುವ ಭರವಸೆ ನೀಡಿದ ಸೋಮಣ್ಣ

ಮಧುಗಿರಿ ತಾಲೂಕಿನಲ್ಲಿ ಪ್ರವಾಸದಲ್ಲಿದ್ದ ಸಂಸದ ವಿ. ಸೋಮಣ್ಣ ಅವರು ಪುರವರ ಹೋಬಳಿ ಕೊಂಡವಾಡಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

28 Views | 2025-03-01 18:03:45

More

ಮಧುಗಿರಿ : ರೋಗಗಳ ಜನ್ಮಸ್ಥಾನವಾದ ಮಧುಗಿರಿ ಮಟನ್ ಮಾರ್ಕೆಟ್..!

ಭಾನುವಾರ ಬಂತೆದರೆ ಮಾಂಸ ಪ್ರಿಯರಿಗೆ ಒಂದು ರೀತಿಯ ಹಬ್ಬ. ಚಿಕನ್‌, ಮಟನ್‌, ಮೀನು ಖರೀದಿಸಲು ಮುಗಿಬೀಳ್ತಾರೆ. ಆದರೆ ಇಲ್ಲಿನ ಮಟನ್‌ ತಿಂದರೆ ನಿಮ್ಮ ಜೀವಕ್ಕೆ ಕಂಟಕ ಎದುರಾಗೋದು ಪಕ್ಕಾ ಎಂಬಂತಾಗಿದೆ.

51 Views | 2025-03-03 13:36:02

More

ಮಧುಗಿರಿ: ಒಂಟಿ ಕರಡಿ ಪ್ರತ್ಯಕ್ಷ | ಗ್ರಾಮಸ್ಥರು ಆತಂಕ..!

ಹಗಲಲ್ಲೇ ಕರಡಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು ಆತಂಕಗೊಂಡಿರುವಂತಹ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ.

29 Views | 2025-03-03 13:55:25

More

ಮಧುಗಿರಿ : ದಂಡಿನ ಮಾರಮ್ಮ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್ ದರ್ಬಾರ್..!

ಮಧುಗಿರಿ ಜನರ ಆರಾಧ್ಯ ದೈವವಾದ ದಂಡಿನ ಮಾರಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ದನಗಳ ಜಾತ್ರೆ ನಡೆಯುತ್ತಿದ್ದು, ದನಗಳ ಜಾತ್ರೆಗೆ ಹಳ್ಳಿಕಾರ್‌ ತಳಿಯ ದನಗಳು ಆಗಮಿಸಿದ್ದು, ಜಾತ್ರೆಗೆ ಮೆರಗು ತಂದಂತಾಗಿದೆ.

32 Views | 2025-03-03 14:16:33

More

ಮಧುಗಿರಿ : ನೀರು ಇದ್ರು ಕುಡಿಯಲು ಶುದ್ಧ ನೀರು ಮಾತ್ರ ಸಿಗ್ತಾ ಇಲ್ಲ

ಮಧುಗಿರಿ ಪಟ್ಟಣ ಏಕಾಶಿಲಾ ಬೆಟ್ಟಕ್ಕೆ ಫುಲ್‌ ಫೇಮಸ್‌ ಆದರೆ ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರೇ ಸಿಗ್ತಾ ಇಲ್ಲವಂತೆ. 

38 Views | 2025-03-04 10:39:45

More

ಮಧುಗಿರಿ : ನೀರು, ನೆರಳಿಲ್ಲದೇ ಬಾಡ್ತಿರೋ ಹೂಗಳು | ಮೂಲ ಸೌಕರ್ಯ ಒದಗಿಸಲು ಆಗ್ರಹ

ಮಧುಗಿರಿ ತಾಲೂಕಿನ ಹಿಂದೂಪುರ ಮೈನ್‌ ರೋಡ್‌ನಲ್ಲಿರೋ ಗೊಂಧಿಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗ ಇರೋ ಹೂವಿನ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಹೂ ಬೆಳೆಗಾರರು ಪರದಾಡುವಂತಾಗಿದೆ.

40 Views | 2025-03-05 17:04:19

More

ಮಧುಗಿರಿ : ಸಚಿವ ರಾಜಣ್ಣ ಕ್ಷೇತ್ರದಲ್ಲಿ ಇದ್ದು ಇಲ್ಲದಂತಾದ ಶೌಚಾಲಯಗಳು

ಏಕಾಶಿಲಾ ಬೆಟ್ಟಕ್ಕೆ ಫುಲ್‌ ಫೇಮಸ್‌ ಆಗಿರೋ ಮಧುಗಿರಿ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಕನಸು ಕಾಣ್ತಾ ಇರೋ ಸಹಕಾರಿ ಸಚಿವ ರಾಜಣ್ಣ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

30 Views | 2025-03-05 17:27:11

More

ಮಧುಗಿರಿ: ಟಾಟಾಏಸ್ ಗೆ ಕ್ಯಾಂಟರ್ ಡಿಕ್ಕಿ | ಬಾಲಕ ಸ್ಥಳದಲ್ಲೇ ಸಾವು

ಟಾಟಾ ಏಸ್‌ ವಾಹನಕ್ಕೆ ಕ್ಯಾಂಟರ್‌ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್‌ ಪಲ್ಟಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಸೀಮಾಂದ್ರ ಗಡಿಭಾಗದ ಮುದ್ದೇನಹಳ್ಳಿ ಗೇಟ್‌ ಬಳಿ ನಡೆದಿದೆ.

27 Views | 2025-03-05 19:03:39

More

ಮಧುಗಿರಿ: ನಿರ್ಮಾಣ ಆದ್ರು ಹೈಟೆಕ್ ಅಂಗನವಾಡಿಗೆ ಉದ್ಘಾಟನೆ ಭಾಗ್ಯ ಇಲ್ಲ..!

ಮಧುಗಿರಿ ತಾಲೂಕು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಗೋಂಧಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಹಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿ ಒಂದು ವರ್ಷ ಆದರೂ ಕೂಡ ಉದ್ಘಾಟನೆ ಆಗಿಲ್ಲ.

27 Views | 2025-03-06 17:59:12

More

ಮಧುಗಿರಿ : ಸಿದ್ದರಾಮಯ್ಯ ಬಜೆಟ್ ನನ್ನು ಕೊಂಡಾಡಿದ ರಾಜೇಂದ್ರ ರಾಜಣ್ಣ

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಶೀಘ್ರವೇ ಎತ್ತಿನಹೊಳೆ ನೀರು ಹರಿಸುವ ಭರವಸೆಯನ್ನು ನೀಡಿದ್ದಾರೆ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ತಿಳಿಸಿದ್ದಾರೆ.

36 Views | 2025-03-09 12:43:06

More

ಮಧುಗಿರಿ : ನೆನೆಗುದಿಗೆ ಬಿದ್ದಿದ್ದ ಕಟ್ಟಡಗಳ ತುರ್ತು ಕಾಮಗಾರಿಗೆ ರಾಜೇಂದ್ರ ಖಡಕ್ ಸೂಚನೆ

ಮಧುಗಿರಿ ತಾಲೂಕಿನ ಶ್ರಾವಂಡನಹಳ್ಳಿ, ಮಿಡಿಗೇಶಿಯ ಕಾರೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂತನ ಕಟ್ಟಡಗಳ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ಆರ್‌ ರಾಜೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು.

28 Views | 2025-03-09 15:28:20

More

ಮಧುಗಿರಿ : ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಫುಲ್ ಅಲರ್ಟ್ ..!

ಪ್ರಜಾಶಕ್ತಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ. ತುಮಕೂರು ಜನರ ನಾಡಿ ಮಿಡಿತವಾಗಿ, ಹಳ್ಳಿ- ಹಳ್ಳಿಗಳ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ,

31 Views | 2025-03-10 15:48:28

More

ಮಧುಗಿರಿ : ಮಧುಗಿರಿಯಲ್ಲಿ ಜಪಾನಂದ ಜಿ ನೇತೃತ್ವದಲ್ಲಿ ನಾಳೆ ನೇತ್ರ ತಪಾಸಣಾ ಶಿಬಿರ

ಮಧುಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಎಚ್.ಬಿ.ಶಿವಕುಮಾರ್‌, ವಿಜಯ ಎಂಟರ್‌ ಪ್ರೈಸಸ್‌ ಡಯಾಲಿಸಿಸ್‌ ಕೇಂದ್ರದ ಆವರಣದಲ್ಲಿ ನಾಳೆ ಮಕ್ಕಳ ದೃಷ್ಟಿ ದೋಷ ನಿವಾರಣೆಗಾಗಿ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ,

37 Views | 2025-03-11 18:35:02

More

ಮಧುಗಿರಿ : ಐತಿಹಾಸಿಕ ದಂಡಿನ ಮಾರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ..‌!

ಮಧುಗಿರಿಯ ಇತಿಹಾಸ ಪ್ರಸಿದ್ಧ ದಂಡಿನಮಾರಮ್ಮ ಜಾತ್ರಾ ಮಹೋತ್ಸವ ಇದೇ ಮಾರ್ಚ್‌ 10 ರಿಂದ ಆರಂಭವಾಗಿದ್ದು, ಮಾರ್ಚ್‌ 21ರವರೆಗೆ ಸುಮಾರು 10 ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.

34 Views | 2025-03-12 18:12:41

More

ಮಧುಗಿರಿ : ಇದು ಪ್ರಜಾಶಕ್ತಿ ವರದಿಯ ಫಲಶೃತಿ | ಬೀಗ ಜಡಿದಿದ್ದ ಶೌಚಾಲಯಗಳು ಓಪನ್

ಜನರ ನಾಡಿಮಿಡಿತದಂತೆ ಕೆಲಸ ಮಾಡುತ್ತಿರುವ ನಿಮ್ಮ ಪ್ರಜಾಶಕ್ತಿ ಟಿವಿ ಗಲ್ಲಿ-ಗಲ್ಲಿಗೆ, ಹಳ್ಳಿ-ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ.

27 Views | 2025-03-13 13:08:36

More

MADHUGIRI : ಅಪಘಾತವಾಗಿ 11 ವರ್ಷಗಳ ಬಳಿಕ ಶಿಕ್ಷೆ ಪ್ರಕಟ

ಡ್ರೈವಿಂಗ್‌ ಲೈಸನ್ಸ್‌ ಇಲ್ಲದೇ ಲಾರಿಯೊಂದು ಚಲಾಯಿಸಿ ಬೈಕ್‌ ಸವಾರನ ಸಾವಿಗೆ ಕಾರಣರಾಗಿದ್ದ ಲಾರಿ ಚಾಲಕ ಹಾಗೂ ಮತ್ತೋರ್ವನಿಗೆ ಮಧುಗಿರಿಯ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದೆ. ಅಪಘಾತಕ್ಕೆ ಕಾರಣವಾಗಿದ್ದವನಿಗೆ 14,500 ರೂಪಾಯಿ ದಂಡ ಹ

32 Views | 2025-03-16 13:26:24

More

ಮಧುಗಿರಿ : ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಗೆ ನೂತನ ಸಾರಥಿ

ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ ಅನ್ನೋ ಹಣೆಪಟ್ಟಿಯನ್ನು ಹೊತ್ತುಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಬರೋಬ್ಬರಿ ೧೧ ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಸಂಘಟನೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಬಿಜೆಪಿ ತುಮಕೂರಿನ ಜೊತೆಗೆ ಮಧುಗಿರಿಯನ್ನು 

27 Views | 2025-03-17 16:51:19

More

ಮಧುಗಿರಿ : ಈಜು ಬಾರದೇ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಧಾರುಣ ಸಾವು..!

ಶಾಲೆ ಮುಗಿಸಿ ಈಜಾಡಲು ತೆರಳಿದ್ದ ವಿದ್ಯಾರ್ಥಿ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಧಾರುಣ ಘಟನೆ ಮಧುಗಿರಿ ತಾಲೂಕಿನ ಕೊಡಿಗೇಹಳ್ಳಿ ಬಳಿಯ ಜಯಮಂಗಲಿ ನದಿಯಲ್ಲಿ ನಡೆದಿದೆ.

37 Views | 2025-03-18 18:58:19

More

MADHUGIRI: ಮಧುಗಿರಿಯನ್ನ ಗುಡಿಸಲು ಮುಕ್ತ ಮಾಡಿಯೇ ತೀರುತ್ತೇನೆ ಎಂದ ರಾಜಣ್ಣ

ಮಧುಗಿರಿಯ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳ್ಳಿಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

30 Views | 2025-03-22 13:38:55

More

MADHUGIRI: ಪರಸ್ಪರ ಕೊಂಡಾಡಿಕೊಂಡ ರಾಜೇಂದ್ರ ರಾಜಣ್ಣ- ಹೆಚ್‌.ವಿ ವೆಂಕಟೇಶ್

ತುಮುಲ್‌ ಚುನಾವಣೆ ಬಗ್ಗೆ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ತುಮುಲ್‌ ಅಧ್ಯಕ್ಷ ಹೆಚ್‌.ವಿ ವೆಂಕಟೇಶ್‌ ಪರಸ್ಪರ ಕೊಂಡಾಡಿಕೊಂಡಿದ್ದಾರೆ.

31 Views | 2025-03-23 12:42:30

More

MADHUGIRI: ಮಧುಗಿರಿ ಶಕ್ತಿ ದೇವತೆ ಶ್ರೀ ದಂಡಿನ ಮಾರಮ್ಮ ಅದ್ದೂರಿ ಜಾತ್ರೆಗೆ ತೆರೆ

ಕಳೆದ ಮಾ.11 ರಂದು ಪ್ರಾರಂಭವಾಗಿದ್ದ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ಜಾತ್ರೆಗೆ ತೆರೆ ಬಿದ್ದಿದೆ.

36 Views | 2025-03-23 13:18:43

More

MADHUGIRI: ಪ್ರಜಾಶಕ್ತಿ ಬಿಗ್‌ ಇಂಪ್ಯಾಕ್ಟ್... ಮಧುಗಿರಿ ಆಸ್ಪತ್ರೆಗೆ DHO ಧಿಡೀರ್‌ ಭೇಟಿ

ಪ್ರಜಾಶಕ್ತಿ ಟಿವಿ ಎಂದಿಗೂ ಸುದ್ದಿ ಮಾಡಿ ಸುಮ್ಮನೆ ಇರಲ್ಲ, ಸಮಸ್ಯೆಗಳ ಬಗ್ಗೆ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಗಮನ ಸೆಳೆಯುತ್ತಿದೆ.

35 Views | 2025-03-24 11:30:41

More

MADHUGIRI: ಮುರಳಿಧರ ಹಾಲಪ್ಪ ಪರ ಕುಂಚಿಟಿಗ ಸ್ವಾಮೀಜಿ ಬ್ಯಾಟಿಂಗ್!

ಮಧುಗಿರಿ ಪಟ್ಟಣದ ಸಿದ್ದಾಪುರದಲ್ಲಿ ಶ್ರೀ ಕುಡೂತಿ ವೇಣುಗೋಪಾಲ ಸ್ವಾಮಿ ಸಮುದಾಯ ಭವನದ ಉದ್ಘಾಟನೆ ಸಮಾರಂಭವನ್ನ ನೇರವೇರಿಸಲಾಯ್ತು.

34 Views | 2025-03-25 12:54:35

More

MADHUGIRI: ಮಹಿಳೆಯನ್ನ ಕೊಂದು ಒಡವೆ ಎಗರಿಸಿದ್ದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 60 ಸಾವಿರ ದಂಡ ವಿಧಿಸಿ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

38 Views | 2025-03-25 12:59:38

More

MADHUGIRI: ಮಧುಗಿರಿಯಲ್ಲಿ ಲೋಕಾಯುಕ್ತ ವತಿಯಿಂದ ಕುಂದುಕೊರತೆ ಸಭೆ

ಮಧುಗಿರಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ವತಿಯಿಂದ ಕುಂದು ಕೊರತೆ ಸಭೆಯನ್ನ ಏರ್ಪಡಿಸಲಾಗಿತ್ತು.

33 Views | 2025-03-25 13:57:49

More

ಮಧುಗಿರಿ : ಡಿಕೆ ಸಂವಿಧಾನ ವಿರೋಧಿ ಹೇಳಿಕೆ | ಮಧುಗಿರಿಯಲ್ಲಿ ಬೀದಿಗಿಳಿದ ಕಮಲ ಪಡೆ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯ ಮತ್ತು ಇತ್ತೀಚೆಗೆ ಖಾಸಗಿ ವಾಹಿನಿಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಮಧುಗಿರಿಯಲ

24 Views | 2025-03-26 14:54:04

More

ಮಧುಗಿರಿ : ಮಧುಗಿರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ

ಮಧುಗಿರಿ ಪಟ್ಟಣದ ಪೊಲೀಸ್‌ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಈ ವೇಳೆ ಸಿಪಿಐ ಹನುಮಂತರಾಯಪ್ಪ, ಪಿಎಸ್‌ ಐ ಮುತ್ತುರಾಜ್‌, ಪುರಸಭಾ ಮಾಜಿ

34 Views | 2025-03-27 13:34:51

More

ಮಧುಗಿರಿ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ

ಯುಗಾದಿ ಹಬ್ಬದ ವೇಳೆ ಎರಡು ಯುವಕರ ನಡುವೆ ಮಾರಾಮಾರಿ ನಡೆದಿದ್ದು, ಕಲ್ಲು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಯುಗಾದಿ ಹಬ್ಬ ಅಂದರೆ ಹಳ್ಳಿಯ ಹುಡುಗರಲ್ಲಿ ಜೋಶ್‌ ಬೇರೆ ರೀತಿಯಾಗಿಯೇ ಇರುತ್ತೆ.

55 Views | 2025-04-02 14:03:09

More

ಮಧುಗಿರಿ : ಬೆಲೆ ಏರಿಕೆ ಖಂಡಿಸಿ ಮಧುಗಿರಿಯಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ

ದರ ಏರಿಕೆ ಖಂಡಿಸಿ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ. ಇತ್ತ ಮಧುಗಿರಿ ಪಟ್ಟಣದಲ್ಲೂ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

35 Views | 2025-04-05 17:47:41

More

ಮಧುಗಿರಿ: KSRTC ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಉಸಿರು ಚೆಲ್ಲಿದ ವೃದ್ಧ

KSRTC ಬಸ್‌ ಡಿಕ್ಕಿಯಾಗಿ ವೃದ್ಧನೋರ್ವ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ವೃದ್ಧನ ಮೇಲೆ ಬಸ್‌ ಹರಿದಿದ್ದು ವೃದ್ಧನ ತಲೆ ನಜ್ಜುಗುಜ್ಜ

23 Views | 2025-04-06 12:07:48

More

ರಾಜ್ಯ | ಇಂದು ಎಲ್ಲೆಲ್ಲೂ ರಾಮ ನಾಮಸ್ಮರಣೆ | ಭಕ್ತರಿಂದ ಪಾನಕ, ಮಜ್ಜಿಗೆ ವಿತರಣೆ

ಇಂದು ಶ್ರೀ ರಾಮನವಮಿಯನ್ನು ರಾಜ್ಯಾದ್ಯಂತ ಶ್ರದ್ಧಾ, ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲಾಗಿದೆ. ಎಲ್ಲೆಲ್ಲೂ ರಾಮನ ಸ್ಮರಣೆಯಲ್ಲಿ ಭಕ್ತರು ಮುಳುಗಿದ್ದು, ರಾಮನ ಹೆಸರಲ್ಲಿ ಎಲ್ಲೆಲ್ಲೂ ಪಾನಕ, ಮಜ್ಜಿ

26 Views | 2025-04-06 19:10:17

More

ಮಧುಗಿರಿ : ಗಡಿನಾಡಲ್ಲೊಬ್ಬ ಗುಬ್ಬಚ್ಚಿ ಪ್ರೇಮಿ

ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಸಂತತಿ ಕಡಿಮೆ ಆಗಿದ್ದು, ಗುಬ್ಬಚ್ಚಿಗಳನ್ನು ಕಾಣಸಿಗುವುದೇ ಅಪರೂಪ, ಇನ್ನು ಗುಬ್ಬಚ್ಚಿಯ ಚಿಲಿ ಪಿಲಿ ಸದ್ದೇ ಇಲ್ಲದಂತಾಗಿದೆ.

22 Views | 2025-04-07 13:40:52

More

ಮಧುಗಿರಿ : ಮಲಗಲು ಆಗ್ತಿಲ್ಲ, ಊಟ ಮಾಡೋಕ್ಕಂಥೂ ಆಗ್ತಾನೆ ಇಲ್ಲ | ಆ ಗ್ರಾಮಕ್ಕಿರೋ ಸಮಸ್ಯೆ ಆದ್ರು ಏನು..?

ಇತ್ತೀಚಿನ ದಿನಗಳಲ್ಲಿ ನೊಣಗಳ ಸಂತತಿ ಕಡಿಮೆ ಆಗಿದ್ದು ಕಾಣ ಸಿಗುವುದು ಕಷ್ಟವಾಗಿದೆ. ಎಲ್ಲೋ ತಿಪ್ಪೆಗಳಲ್ಲಿ ಕೂರ್ತಿದ್ದ ನೊಣಗಳನ್ನು ಕಂಡರೆ ಜನರು ಅಸಹ್ಯ ಪಡುತ್ತಾರೆ.

26 Views | 2025-04-07 17:22:44

More

ಮಧುಗಿರಿ : ಬರ ಪೀಡಿತ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಮಾದರಿಯಾದ ರೈತ

ಮಧುಗಿರಿ ತಾಲೂಕು ಹೇಳಿ ಕೇಳಿ ಬರಪೀಡಿತ ಪ್ರದೇಶ, ಬಯಲು ಸೀಮೆ. ಈ ಪ್ರದೇಶದಲ್ಲಿ ಮಳೆ ಬಂದರೆ ಅಷ್ಟೇ ಬೆಳೆ ಬೆಳೆಯಲು ಸಾಧ್ಯ. ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಮಾಡುವುದು ಅಂದರೆ ದೊಡ್ಡ ಸಾವಲಿನ

24 Views | 2025-04-08 12:48:10

More

ಮಧುಗಿರಿ : ಮೇವು ನೀರಿಲ್ಲದೆ ನರಳುತ್ತಿವೆ ಪ್ರಾಣಿ ಪಕ್ಷಿಗಳು | ಮೂಕಪ್ರಾಣಿಗಳ ರೋಧನೆ ಕೇಳೋರು ಯಾರು..?

ತುಮಕೂರು ಜಿಲ್ಲೆಯಲ್ಲಿ ಅಪರೂಪದ ಜಿಂಕೆ ಸಂತತಿ ಹೊಂದಿರೋ ಮಧುಗಿರಿ ತಾಲೂಕಿನ ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ವನ್ಯಧಾಮದಲ್ಲಿ ಸೂಕ್ತ ಸೌಲಭ್ಯ ಇಲ್ಲದೇ ಜಿಂಕೆಗಳ ಸಂತತಿ ಕ್ಷೀಣಿಸುತ್ತಿರೋದು ಆಘಾತ

19 Views | 2025-04-08 13:02:42

More

ಮಧುಗಿರಿ : ಪತ್ನಿಯನ್ನೇ ಕೊಂದಿದ್ದ ಪಾಪಿ ಪತಿಗೆ ಜೀವಾವಧಿ ಶಿಕ್ಷೆ

ಇತ್ತೀಚಿನ ದಿನಗಳಲ್ಲಿ ಪತ್ನಿಯನ್ನೇ ಪಾಪಿ ಗಂಡಂದಿರು ಕೊಲ್ಲುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊಲೆಗಡುಕರಾಗುವ ಗಂಡಂದಿರಿಗೆ ನ್ಯಾಯಾಲಯ ಎಚ್ಚರಿಕೆ ಗಂಟೆಯನ್ನು ನೀಡಿದೆ.

19 Views | 2025-04-09 18:53:29

More

ಮಧುಗಿರಿ : 12 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯಗಳ ವಿತರಣೆ ಮಾಡಿದ ರಾಜೇಂದ್ರ ರಾಜಣ್ಣ

ಮಧುಗಿರಿ ಪಟ್ಟಣದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರ 75 ನೇ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನಲ್ಲಿ 12 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಸೇರಿ 1 ಸಾವಿರದ

10 Views | 2025-04-14 16:42:33

More

ಮಧುಗಿರಿ : ಮನೆಯಲ್ಲೇ ಸಂವಿಧಾನ ಪೀಠಿಕೆ, ಸಂದೇಶಗಳ ಫಲಕ ಅಳವಡಿಕೆ

ಸಂವಿಧಾನ ಪೀಠಿಕೆ ಫಲಕ, ಅಂಬೇಡ್ಕರ್ ಅವರ ಸಂದೇಶಗಳ ಫಲಕಗಳನ್ನು ಕಚೇರಿಗಳಲ್ಲಿ ಹಾಕುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಮನೆಯಲ್ಲಿಯೇ ಸಂವಿಧಾನ ಪೀಠಿಕೆ ಹಾಗೂ ಸಂದೇಶಗಳ ಫಲಕಗಳನ್ನು ಉದ್ಘಾಟನ

12 Views | 2025-04-15 16:40:37

More

ಮಧುಗಿರಿ : ಮಧುಗಿರಿಯಲ್ಲಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆಯಾಗಿದ್ದು, ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.

12 Views | 2025-04-15 16:54:43

More