Post by Tags

  • Home
  • >
  • Post by Tags

ತುಮಕೂರು: ತುಮಕೂರಿಗರಿಗೆ ಭಾರವಾದ ವಾಯುವಿಹಾರ-ಕ್ರೀಡಾಪಟುಗಳಿಗೂ ಶಾಕ್..!

ಗ್ಯಾರೆಂಟಿ ಕೊಟ್ಟು ಕೆಟ್ವಿ ಅನ್ನುವಂತಹ ಸ್ಥಿತಿ ಸದ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರದ್ದು. ಉಚಿತ ಭಾಗ್ಯಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದ್ದು, ಈ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆಯೇ ಬರೆ ಹಾಕೋದಕ್ಕೆ ಮುಂ

165 Views | 2025-02-28 13:42:43

More

ತುಮಕೂರು: ಜಿಲ್ಲಾಸ್ಪತ್ರೆ ವಿರುದ್ಧ ದೂರು ದಾಖಲಿಸಿಕೊಂಡ ಮಕ್ಕಳ ರಕ್ಷಣಾ ಆಯೋಗ..!

ತುಮಕೂರು ಜಿಲ್ಲಾಸ್ಪತ್ರೆಯ ಬಗ್ಗೆ ಅದೇಷ್ಟು ಸುದ್ದಿ ಮಾಡೋದು ಹೇಳಿ. ಇವರ ಕರ್ಮಕಾಂಡಗಳ ಬಗ್ಗೆ ಸುದ್ದಿ ಮಾಡಿಮಾಡಿ ನಮಗೇ ಬೇಜಾರು ಬರ್ತಿದೆ ಹೊರತು, ಅಲ್ಲಿರುವ ದಪ್ಪಚರ್ಮದ ಅಧಿಕಾರಿಗಳು ಮಾತ್ರ ಸ್ವಲ್ಪವೂ ಬದಲಾಗ್ತಲೇ ಇಲ್ಲ.

66 Views | 2025-02-28 18:47:52

More

ತುಮಕೂರು : ತುಮಕೂರು ಜನರ ಪಾಲಿಗೆ ಆಪ್ತರಕ್ಷಕನಾದ SOS ಬಟನ್...!

ತುಮಕೂರು ನಗರ ಸ್ಮಾರ್ಟ್‌ ಸಿಟಿ ಖ್ಯಾತಿಗೆ ಪಾತ್ರವಾಗಿದ್ದು, ಈ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದುಬಂದಿದೆ.

75 Views | 2025-03-01 19:45:48

More

ತುಮಕೂರು : ತುಮಕೂರಿನ ರಿಂಗ್ ರಸ್ತೆಯಲ್ಲಿ ಲಾರಿಗಳನ್ನು ಸೀಜ್ ಮಾಡಿದ RTO ಸಿಬ್ಬಂದಿ..!

ತುಮಕೂರು ಜಿಲ್ಲೆಯಲ್ಲಿ ಅಕ್ರಮ ಮರ ಸಾಗಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ಯಾ? ಹೀಗೊಂದು ಅನುಮಾನ ಮೂಡೋದಕ್ಕೆ ಶುರುವಾಗಿದೆ. ಟನ್‌ಗಟ್ಟಲೇ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದವರಿಗೆ ತುಮಕೂರು RTO ಆಧಿಕಾರಿಗಳು ಇದೀಗ ಶಾಕ್‌ ನೀಡಿದ್ದಾರೆ.

66 Views | 2025-03-02 18:23:35

More

ತುಮಕೂರು : ತುಮಕೂರಿನಲ್ಲಿ ರಾಗಿ ಖರೀದಿಸಲು ಖರೀದಿ ಕೇಂದ್ರ ಸ್ಥಾಪನೆ

ತುಮಕೂರು ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಉತ್ಪಾದನೆ ಈ ಬಾರಿ ಹೆಚ್ಚಾಗಿದೆ. ಉತ್ತಮ ಮಳೆಯಾಗಿದ್ದರಿಂದ ಸಮೃದ್ಧಿಯಾದ ರಾಗಿ ಬೆಳೆ ರೈತರ ಕೈ ಸೇರಿದ್ದು, ರಾಗಿ ಮಾರಾಟ ಮಾಡಲು ರೈತರು ಉತ್ಸಾಹ ತೋರುತ್ತಿದ್ದಾರೆ.

54 Views | 2025-03-04 18:33:43

More

ತುಮಕೂರು : ಪವಿತ್ರ ರಂಜಾನ್ ಮಾಸ ಆರಂಭ | ಸಮೋಸ, ಹಣ್ಣು ಖರೀದಿ ಬಲು ಜೋರು

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್‌ ಮಾಸ ಆರಂಭವಾಗಿದ್ದು, ಮುಸ್ಲಿಂ ಬಾಂಧವರಂತೂ ಅತ್ಯಂತ ಭಕ್ತಿ- ಭಾವದಿಂದ ಉಪವಾಸ ನಡೆಸುತ್ತಿದ್ದಾರೆ.

54 Views | 2025-03-05 17:51:55

More

ತುಮಕೂರು : ತುಮಕೂರಿನ ಪ್ರತಿಷ್ಠಿತ ವಸತಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿ ಸೂಸೈಡ್..!

ತುಮಕೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಸಿದ್ಧಾರ್ಥ ಪಿಯು ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಪಿಕಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

86 Views | 2025-03-06 17:31:16

More

ತುಮಕೂರು : ತುಮಕೂರು ಟೌನ್‌ ಹಾಲ್‌ ನ ನೈಟ್ ಹೋಟೆಲ್ ಕುಮಾರ್ ಹೃದಯಾಘಾತದಿಂದ ಸಾವು..!

ತುಮಕೂರಿನ ಟೌನ್ ಹಾಲ್ ನಲ್ಲಿ 31 ವರ್ಷದಿಂದ ರಾಜ್ ಕುಮಾರ್ ಹೋಟೆಲ್ ನಡೆಸುತ್ತಿದ್ದ ಕುಮಾರ್ , ನೈಟ್ ಹೋಟಲ್ ಕುಮಾರಣ್ಣ, ಚಿತ್ರಾನ್ನ ಕುಮಾರಣ್ಣ, ಎಂದೇ ಹೆಸರುವಾಸಿಯಾಗಿದ್ದ ಕುಮಾರ್ ಅವರು ನೆನ್ನೆ ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

73 Views | 2025-03-06 18:38:27

More

ತುಮಕೂರು : ಸುಂಕ ಕಟ್ಟಿಸಿಕೊಂಡ್ರು ಕಸ ಎತ್ತದ ಪಾಲಿಕೆ | ಗಬ್ಬೇದ್ದು ನಾರುತ್ತಿದೆ ಮಾರ್ಕೆಟ್

ಸ್ಮಾರ್ಟ್‌ ಸಿಟಿ, ಗ್ರೇಟರ್‌ ಸಿಟಿ ಅಂತಾ ನಮ್ಮ ತುಮಕೂರು ಸಿಟಿ ಸ್ವಚ್ಛತೆಯಲ್ಲಿ ತೀರಾ ಹಿಂದುಳಿದಿದೆ. ಕಸದ ರಾಶಿ ಬಿದ್ದಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

129 Views | 2025-03-06 19:04:44

More

ತುಮಕೂರು : ತುಮಕೂರು ಮಹಾನಗರ ಪಾಲಿಕೆಗೆ AI ಟಚ್ | ವಾಟ್ಸಾಪ್‌ ನಲ್ಲೇ ಸಿಗಲಿವೆ ಸುಗಮ ಸೇವೆಗಳು

ಸ್ಮಾರ್ಟ್‌ ಸಿಟಿ ತುಮಕೂರು ಈಗ ಮತ್ತಷ್ಟು ಸ್ಮಾರ್ಟ್‌ ಆಗ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಜನರಿಗೆ ಮತ್ತೊಂದು ಗುಡ್‌ ನ್ಯೂಸ್‌ ಕೊಟ್ಟಿದೆ. ಹೌದು, ಎ ಖಾತೆ, ಬಿ ಖಾತೆ, ಇ ಆಸ್ತಿಗಾಗಿ ಜನರು ಪರದಾಡಬೇಕಿಲ್ಲ.

137 Views | 2025-03-07 18:20:45

More

ತುಮಕೂರು : ದಾದಾ ಸಾಹೇಬ್‌ ಕಾಂಶಿರಾಂ 91ನೇ ಜನ್ಮ ದಿನಾಚರಣೆ

ತುಮಕೂರು ನಗರದ ಸರಸ್ವತಿಪುರಂನ ಬಿಎಸ್ಪಿ ಕಚೇರಿಯಲ್ಲಿ ದಾದಾ ಸಾಹೇಬ್‌ ಕಾಂಶಿರಾಮ್‌ ಅವರ 91 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

53 Views | 2025-03-15 18:21:24

More

ತುಮಕೂರು : ತುಮಕೂರಿನಲ್ಲಿ ಹೂ,ಹಣ್ಣು ಖರೀದಿಗೆ ಮುಗಿಬಿದ್ದ ಜನರು

ನಾಳೆ ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಅನ್ನೋ ಹಾಡಿನಂತೆಯೇ ನಾಡಿನ ಜನ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರ

47 Views | 2025-03-29 18:01:57

More

ತುಮಕೂರು : ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ತುಮಕೂರಿನಲ್ಲಿ ಬಿಜೆಪಿ ಪ್ರತಿಭಟನೆ

ಗ್ಯಾರಂಟಿ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್‌ ಸರ್ಕಾರ, ಎಡಗೈಯಿಂದ ಕೊಟ್ಟು ಬಲಗೈಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡಿದೆ. ಒಂದೊಂದೇ ವಸ್ತುಗಳ ಬೆಲೆ ಏರಿಸಲು ಮುಂದಾಗಿದ್ದ ರಾಜ್ಯ ಸರ್ಕಾರ ಏಪ್ರಿಲ್‌ 1

47 Views | 2025-04-05 14:00:11

More

ತುಮಕೂರು: ಶ್ರೀರಾಮ ನವಮಿ ಹಬ್ಬದ ಹಿನ್ನೆಲೆ ಮಾಂಸದ ಅಂಗಡಿಗಳು ಬಂದ್

ಇವತ್ತು ಹೇಳಿ ಕೇಳಿ ಭಾನುವಾರ, ಭರ್ಜರಿ ಬಾಡೂಟ ತಿನ್ನಬೇಕು ಅಂತಾ ಅಂದುಕೊಂಡಿರೋ ಮಾಂಸಪ್ರಿಯರಿಗೆ ತುಮಕೂರು ಪಾಲಿಕೆ ಶಾಕ್‌ ನೀಡಿದೆ.

48 Views | 2025-04-06 13:28:46

More

ತುಮಕೂರು : ಬೀದಿಬದಿ ವ್ಯಾಪಾರಸ್ಥನ ಮಗ ಈಗ ಖಡಕ್ ಪೊಲೀಸ್ | ಸೇವೆಗೆ ಸೇರಿ ನಾಲ್ಕೇ ವರ್ಷದಲ್ಲಿ ಸಿಗ್ತು ಸಿಎಂ ಪದಕ

ತುಮಕೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮದ್‌ ಖಲಂದರ್‌ ಅವರಿಗೆ ೨೭ ವರ್ಷ ವಯಸಾಗಿದ್ದು.

42 Views | 2025-04-07 17:43:30

More

ತುಮಕೂರು : ಅದ್ದೂರಿಯಾಗಿ ಜರುಗಿದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ

ಇಂದು ಕಲ್ಪತರು ನಾಡು ತುಮಕೂರಿನ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

70 Views | 2025-04-12 18:30:21

More

ತುಮಕೂರು : ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವ ಹಿನ್ನೆಲೆ ರೈಲ್ವೇ ಸ್ಟೇಷನ್ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ

ಇಂದು ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಶೆಟ್ಟಿಹಳ್ಳಿ ಜಾತ್ರೆಯ ಪ್ರಯುಕ್ತ ನಗರದಾದ್ಯಂತ ಪಾನಕ, ಪ್ರಸಾದ ಮತ್ತು ಅನ್ನಸಂತರ್ಪಣೆಯನ್ನ

45 Views | 2025-04-12 18:46:53

More

ತುಮಕೂರು : ಪ್ರಜಾಶಕ್ತಿ ವರದಿ ಬಳಿಕ ಫುಟ್ ಫಾತ್ ಫುಲ್ ಕ್ಲೀನ್ ಕ್ಲೀನ್...!

ಪ್ರಜಾಶಕ್ತಿ ಟಿವಿ ವರದಿ ಮಾಡಿ ಸುಮ್ಮನೆ ಕೂರಲ್ಲ ಅನ್ನೋದನ್ನು ಮತ್ತೆ ಮತ್ತೆ ಸಾಬೀತು ಮಾಡ್ತಾನೆ ಇದೆ. ಸಾಲು ಸಾಲು ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಮೂಲಕ ಜನಸಾಮಾನ್ಯರ ಸಮಸ್ಯೆಯನ್ನು

140 Views | 2025-04-15 18:34:42

More

ತುಮಕೂರು : ತುಮಕೂರಿನಲ್ಲಿ ನೀರಿಗಾಗಿ ಭಾರೀ ಗಲಾಟೆ

ನೀರಿನ ವಿಚಾರಕ್ಕೆ ಹೆಂಗಸರ ನಡುವೆ ಜಗಳ, ಗಲಾಟೆ ನಡೆಯೋದು ಕಾಮನ್ ಹಳ್ಳಿಗಳಲ್ಲಂತೂ ಆಗಾಗ ಇಂತಹ ದೃಶ್ಯಗಳು ಕಾಣಿಸ್ತಾನೆ ಇರ್ತವೆ. ಆದರೆ ತುಮಕೂರು ನಗರದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಮ

48 Views | 2025-04-15 18:56:13

More

ತುಮಕೂರು : ಉದ್ಘಾಟನೆ ಭಾಗ್ಯ ಕಾಣದ ಶೌಚಾಲಯ | ಸಾರ್ವಜನಿಕರ ಲಕ್ಷ ಲಕ್ಷ ಹಣ ಪೋಲು

ತುಮಕೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರೋ ಜಿಲ್ಲೆ. ಸ್ಮಾರ್ಟ್‌ ಸಿಟಿಯಾದ ನಂತರದಿಂದ ನಮ್ಮ ನಗರ ಸ್ವಚ್ಛವಾಯ್ತು ಅನ್ನುತ್ತಿದ್ದೋರೆ ಈಗ ಮೂಗು ಮುರಿಯುತ್ತಿದ್ದಾರೆ.

51 Views | 2025-04-17 16:37:24

More

ತುಮಕೂರು : ತುಮಕೂರಿನ ಮೂರುವರೆ ವರ್ಷದ ಪುಟಾಣಿಯ ಪ್ರತಿಭೆಗೆ ಸಾಟಿಯೇ ಇಲ್ಲ

ಮೂರುವರೆ ವರ್ಷದ ಈ ಮೌಲ್ಯಪ್ರಿಯ ಮನಸ್ವಿ ಟ್ಯಾಲೆಂಟ್‌ಗೆ, ಆಕೆಯ ಜ್ಞಾಪಕ ಶಕ್ತಿಗೆ ನಾವೆಲ್ಲರೂ ಒಂದು ಸಾರಿ ಸೆಲ್ಯೂಟ್‌ ಹೊಡೆಯಲೇಬೇಕು.

84 Views | 2025-04-17 17:49:47

More

ತುಮಕೂರು : ಕುಡಿಯುವ ನೀರಿಲ್ಲದೆ ಅಧಿಕಾರಿಗಳ ವಿರುದ್ಧ ಮಹಿಳೆಯರ ಆಕ್ರೋಶ

9 ದಿನದಿಂದ ಕುಡಿಯಲು ನೀರು ಬಿಡ್ತಿಲ್ಲ ಅಂತಾ ಹೇಳಿ ಮಹಿಳೆಯರು ರೋಡ್‌ನಲ್ಲಿ ಬಿಂದಿಗೆ, ಬಕೆಟ್‌ ಇಟ್ಟು ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ವಾಟರ್‌ ಮ್ಯಾನ್‌ ಗಳ ವಿರುದ್ಧ

25 Views | 2025-04-25 17:14:10

More

ತುಮಕೂರು : ಒಂದೇ ಒಂದು ಪ್ರಜಾಶಕ್ತಿ ವರದಿಗೆ ಓಡೋಡಿ ಬಂದ ಪಾಲಿಕೆ ಸಿಬ್ಬಂದಿ

ಪ್ರಜಾಶಕ್ತಿ ಮಾಧ್ಯಮ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದೆ ಅಂದರೆ ತಪ್ಪಾಗಲಾರದು. ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ನಗರದ ಹಲವೆಡೆ ಸಮಸ್ಯೆಗಳು ಸೃಷ್ಟಿಯಾಗಿದ್ವು

29 Views | 2025-04-26 14:51:33

More

ತುಮಕೂರು : ತುಮಕೂರಿನಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಯ ಕಿಚ್ಚು

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಮತ್ತು ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಪವಿತ್ರ ಜನಿವಾರ ತೆಗೆಸಿದ ಘಟನೆಗಳನ್ನು ವಿರೋಧಿಸಿ ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ 

74 Views | 2025-04-28 14:46:15

More

ತುಮಕೂರು : ಏರಿಯಾದಲ್ಲಿ ಹವಾ ಮಾಡೋದಕ್ಕೆ ಅಂತಾ ಕೊಲೆ | ೧೮ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

ತುಮಕೂರು ನಗರದ ಜಯಪುರದ ಮೈದಾನದಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು.

77 Views | 2025-04-29 17:37:44

More

ತುಮಕೂರು : SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತುಮಕೂರಿನ ಇಬ್ಬರು ವಿದ್ಯಾರ್ಥಿಗಳು

ಕಳೆದ ಮಾರ್ಚ್‌, ಏಪ್ರಿಲ್‌ನಲ್ಲಿ ನಡೆದಿದ್ದ 10 ನೇ ತರಗತಿ ಪರೀಕ್ಷಾ ಫಲಿತಾಂಶ ಇಂದು ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಸಿಕ್ಕರೆ, ಉಡುಪಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊ

67 Views | 2025-05-02 17:20:54

More

ತುಮಕೂರು : ಸಿಎಂ ಸಿದ್ದರಾಮಯ್ಯ ಭಾವಚಿತ್ರ ಸುಟ್ಟು ಬಿಜೆಪಿ ಪ್ರತಿಭಟನೆ..!

ಮಂಗಳೂರಿನಲ್ಲಿ  ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಭೀಕರ ಕೊಲೆ ಖಂಡಿಸಿ ತುಮಕೂರಿನಲ್ಲಿ ಜಿಲ್ಲಾ ಬಿಜೆಪಿಯ ಒಬಿಸಿ ಘಟಕದಿಂದ ಟೌನ್‌ ಹಾಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ

50 Views | 2025-05-02 17:36:22

More

ತುಮಕೂರು : ರೋಗಗಳ ಉಗಮ ಸ್ಥಾನವಾಗ್ತಿದೆ ತುಮಕೂರು ಎಪಿಎಂಸಿ ಮಾರ್ಕೆಟ್..!

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಅಂತರಸನಹಳ್ಳಿ ಮಾರುಕಟ್ಟೆಗೆ ಪ್ರತಿನಿತ್ಯ ಸಹಸ್ರಾರು ಜನರು ಬರ್ತಾರೆ.

23 Views | 2025-05-09 16:50:49

More

ತುಮಕೂರು : ಜಾತಿ ಸಮೀಕ್ಷೆಗೆ ಹಾಜರಾಗದ ಗಣತಿದಾರರಿಗೆ ಶೋಕಾಸ್‌ ನೋಟಿಸ್

ತುಮಕೂರಿನಲ್ಲಿ  ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಅವರ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಮ

44 Views | 2025-05-09 17:47:52

More

ತುಮಕೂರು : ತುಮಕೂರಿನ ಮಂಡಿಪೇಟೆಯ ಜನರಿಗೆ ಕತ್ತಲೆ ಭಾಗ್ಯ

ಮಂಡಿಪೇಟೆಯನ್ನು ತುಮಕೂರು ನಗರದ ಮಾರ್ಕೆಟಿಂಗ್‌ ಹಬ್‌ ಅಂತಾ ಕರೆದರೆ ತಪ್ಪಾಗೋದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ವ್ಯವಹಾರ ನಡೆಯುತ್ತೆ.

30 Views | 2025-05-10 14:21:35

More

ತುಮಕೂರು : ಉದ್ಘಾಟನೆಯೇ ಆಗದ ಶೌಚಾಲಯಕ್ಕೆ ಬಂತು 950 ರೂಪಾಯಿ ಕರೆಂಟ್ ಬಿಲ್

ತುಮಕೂರು ಬೆಳೆಯುತ್ತಿರೋ ನಗರ, ಈಗಾಗಲೇ ಗ್ರೇಟರ್‌ ಬೆಂಗಳೂರು ಆಗುವತ್ತ ದಾಪುಗಾಲಿಡುತ್ತಿರುವ ಸಿಟಿ. ಆದರೆ ಇಂತಹ ಸಿಟಿಯಲ್ಲಿ ಸಮಸ್ಯೆಗಳು ಮಾತ್ರ ಕಮ್ಮಿಯಾಗ್ತಿಲ್ಲ.

30 Views | 2025-05-10 15:08:04

More

ತುಮಕೂರು : ಕಸದ ತೊಟ್ಟಿಯಂತಾಗಿದೆ ಕೋಡಿಬಸವೇಶ್ವರ ದೇವಸ್ಥಾನದ ಮುಂದಿನ ಜಾಗ

ತುಮಕೂರು ನಗರ ಸ್ಮಾರ್ಟ್‌ ಸಿಟಿ ಖ್ಯಾತಿಗೆ ಪಾತ್ರವಾಗಿದೆ. ಈ ಸ್ಮಾರ್ಟ್‌ ಯೋಜನೆಯಡಿ ನಗರಕ್ಕೆ ಕೋಟಿ ಕೋಟಿ ಅನುದಾನ ಕೂಡ ಹರಿದುಬಂದಿದೆ.

22 Views | 2025-05-10 15:50:28

More

ತುಮಕೂರು : ಸರ್ವಾಧಿಕಾರಿ ಆಡಳಿತ ನಡೆಸಲು ಮುಂದಾಯ್ತಾ ತುಮಕೂರು ಜಿಲ್ಲಾಡಳಿತ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಕೇಳೋದಕ್ಕೆ ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ. ನಮ್ಮ ದೇಶದ ಸಂವಿಧಾನವೇ ದೇಶದ ಪ್ರಜೆಗಳಿಗೆ ಪ್ರತಿಭಟನೆಯ ಹಕ್ಕನ್ನು ನೀಡಿದೆ.

63 Views | 2025-05-10 18:45:57

More

ತುಮಕೂರು : ಯೋಧರ ಒಳಿತಿಗಾಗಿ ಸಿದ್ದಲಿಂಗಾ ಶ್ರೀಗಳ ನೇತೃತ್ವದಲ್ಲಿ ಮೃತ್ಯಂಜಯ ಹೋಮ- ಹವನ

ಕಳೆದ ಮೂರ್ನಾಲ್ಕು ದಿನಗಳಿಂದ ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ನಡೆಯುತ್ತಿದ್ದು, ನಿನ್ನೆ ಸಂಜೆ 5 ಗಂಟೆಗೆ ಕದನ ವಿರಾಮ ಕೂಡ ಘೋಷಣೆ ಆಗಿತ್ತು.

41 Views | 2025-05-11 14:14:07

More

ತುಮಕೂರು : ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾ ರೇಡ್ | ಭ್ರಷ್ಟ ಅಧಿಕಾರಿಗೆ ನಡುಕ

ತುಮಕೂರಿನಲ್ಲಿ ಇನ್ನು ನಿದ್ದೆ ಕಣ್ಣಿನಲ್ಲಿದ್ದ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಖ್‌ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಭ್ರಷ್ಟರ

57 Views | 2025-05-15 12:31:33

More

ತುಮಕೂರು : ತುಮಕೂರಿಗರಿಗೆ ಹೆಚ್ಚಾದ ನಾಯಿಗಳ ಕಾಟ

ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ನಾಯಿಗಳ ಕಾಟ ಹೆಚ್ಚಾಗ್ತಾ ಇದೆ. ಬೀದಿಗೆ ಬಂದರೆ ಸಾಕು ಎಲ್ಲಿ ನಾಯಿಗಳು ಎರಗುತ್ತಾವೋ ಅನ್ನೋ ಭಯ. ಆತಂಕದಲ್ಲೇ ನಿತ್ಯ ಜನರು ಓಡಾಡುವ ಪರಿಸ್ಥಿತಿ ಇದ್ದು ಪಾಲ

21 Views | 2025-05-19 18:52:51

More

ತುಮಕೂರು : ಕುಡುಕರ ಅಡ್ಡೆಯಾಯ್ತಾ ತುಮಕೂರು? ಡಿಸಿ ಕಚೇರಿ ಎದುರೇ ಎಣ್ಣೆ ಪಾರ್ಟಿ!

ಸ್ಮಾರ್ಟ್‌ ಸಿಟಿ ಖ್ಯಾತಿಗೆ ಪಾತ್ರವಾಗಿರೋ ತುಮಕೂರು ನಗರ ಕುಡುಕರ ಅಡ್ಡೆಯಾಗಿ ಬದಲಾಗ್ತಿದ್ಯಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ.

45 Views | 2025-05-20 19:04:58

More

ತುಮಕೂರು : ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ | ಸಾವಿನ ದಾರಿಯಾದ ಟೌನ್ ಹಾಲ್‌ ವೃತ್ತ

ತುಮಕೂರು ನಗರದ ಹೃದಯ ಭಾಗವಾದ ಟೌನ್ ಹಾಲ್ ವೃತ್ತದ ಬಳಿ ವಿದ್ಯುತ್ ಟ್ರಾನ್ಸ್ಫಾರ್ಮರ್‌ಗಳ ಲೈನಿಗೆ ಮರದ ಕೊಂಬೆಗಳು ತಾಗುತ್ತಿವೆ.

113 Views | 2025-05-23 13:49:24

More

ತುಮಕೂರು : ರಾಜಕಾಲುವೆ ಗಬ್ಬೆದ್ದು ನಾರುತ್ತಿದ್ದರೂ ತಿರುಗಿ ನೋಡದ ಅಧಿಕಾರಿಗಳು..!

ತುಮಕೂರಿನ 33ನೇ ವಾರ್ಡ್‌ಗೆ ಸೇರುವ ಚಂದ್ರಮೌಳೇಶ್ವರ ಬಡಾವಣೆಯ ನಿವಾಸಿಗಳು ಕಳೆದ ಆರು ತಿಂಗಳಿನಿಂದ ಭಾರೀ ಪರದಾಟ ಅನುಭವಿಸುತ್ತಿದ್ದಾರೆ.

61 Views | 2025-05-25 14:25:59

More

ತುಮಕೂರು : ತುಮಕೂರು ಔಟರ್ ರಿಂಗ್ ರೋಡ್ ಫುಲ್ ಟ್ರಾಫಿಕ್‌ ಜಾಮ್

ತುಮಕೂರು ನಗರದ ಕಾಲ್‌ಟೆಕ್ಸ್‌ ನಿಂದ ಬನಶಂಕರಿಗೆ ತೆರಳುವ ಮಾರ್ಗದಲ್ಲಿರೋ ಕುಣಿಗಲ್‌ ಅಂಡರ್‌ಪಾಸ್‌ನ ದುರಸ್ಥಿಗೆಂದು ಸುಮಾರು ಒಂದು ತಿಂಗಳುಗಳ ಕಾಲ ಇಲ್ಲಿ ಓಡಾಡಕ್ಕೆ ನಿಷೇಧ ವಿಧಿಸಲಾಗಿದೆ.

35 Views | 2025-05-25 15:28:00

More

ತುಮಕೂರು : ದುರ್ನಾತ ಬೀರುತ್ತಿವೆ ಹೂಗಳ ಹೆಸರಿರೋ ರಸ್ತೆಗಳು ...!

ಕಸದ ಸಮಸ್ಯೆಯಿಂದ ತುಮಕೂರು ನಗರದ ಸೌಂದರ್ಯ ಹಾಳಾಗ್ತಾ ಇದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡ್ತಾ ಇದೆ. 

24 Views | 2025-05-25 15:57:42

More

ತುಮಕೂರು : ತುಮಕೂರಿನ ಟೆಕ್ಕಿಗಳಿಗೆ ಗುಡ್ ನ್ಯೂಸ್ | ಐಟಿ ಕ್ಲಸ್ಟರ್ ಆಗಲಿದೆ ತುಮಕೂರು

ಭಾರತದ ಐಟಿ ಸಿಟಿ, ಸಿಲಿಕಾನ್‌ ವ್ಯಾಲಿ ಅಂತಲೇ ಕರೆಸಿಕೊಳ್ಳೋ ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರ ಎಲ್ಲೆ ಮೀರಿ ಬೆಳೆದಿದ್ದು, ಟ್ರಾಫಿಕ್‌ ಸೇರಿದಂತೆ ಹತ್ತಾರು ಸಮಸ್ಯೆಗಳಿಂದ ಬೆಂಗಳೂರಿನ ಜನರು ಹೈ

56 Views | 2025-05-28 16:37:54

More

ತುಮಕೂರು : ಜನರ ಜೀವದ ಜೊತೆ ಬೆಸ್ಕಾಂ ಚೆಲ್ಲಾಟ | ಸಾವಿನ ಕೂಪಗಳಾಗಿ ಬದಲಾಗ್ತಿವೆ ಎಲೆಕ್ಟ್ರಿಕ್ ಬಾಕ್ಸ್

ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಈಗಾಗಲೇ ಅಮಾಯಕ ಜೀವಗಳು ಬಲಿಯಾಗಿವೆ. ಇಷ್ಟಾದರೂ ಕೂಡ ಬೆಸ್ಕಾಂ ಇಲಾಖೆ ಮಾತ್ರ ಎಚ್ಚೆತ್ತುಕೊಳ್ಳುವ ಪ್ರಯತ್ನ ಮಾಡ್ತಾ ಇಲ್ಲ.

47 Views | 2025-05-28 17:58:02

More

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆಯಾ ಬಾಲಕಾರ್ಮಿಕ ಪದ್ಧತಿ?

ಬಾಲಕಾರ್ಮಿಕ ಪದ್ದತಿ ಒಂದು ದೊಡ್ಡ ಪಿಡುಗಾಗಿದೆ. ಬಾಲಕಾರ್ಮಿಕ ಪದ್ದತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿವೆ.

62 Views | 2025-05-29 12:26:02

More