Post by Tags

  • Home
  • >
  • Post by Tags

ಬೆಂಗಳೂರು : ವಿರಾಟ್ ಕೊಹ್ಲಿ ರೆಸ್ಟೋರೆಂಟ್ ನಲ್ಲಿ ನಾಲ್ಕು ಪೀಸ್ ಕಾರ್ನ್ ಗೆ ಅಬ್ಬಾ ಇಷ್ಟೊಂದು ಬಿಲ್..!

ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಒನ್ 8 ಕಮ್ಯೂಟ್ ರೆಸ್ಟೋರೆಂಟ್ ನಲ್ಲಿ ವ್ಯಕ್ತಿಯೊಬ್ಬರು ಬುಟ್ಟಾ ಎನ್ನುವ ಜೋಳದ ಆಹಾರ ವಸ್ತುವೊಂದನ್ನು ಆರ್ಡರ್ ಮಾಡಿದಾಗ ಅವರಿಗೆ ಸಿಕ್ಕ ಬಿಲ್ ನೋಡಿ ಹೌಹಾರಿ ಹೋಗಿದ್ದಾರೆ.

170 Views | 2025-01-15 13:54:45

More

ಬೆಂಗಳೂರು: ಬೆಳ್ಳಿತೆರೆಗೆ ಕಾಲಿಡಲು ಸಜ್ಜಾದ ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ ಶಮಂತ್

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಹೀರೋ ಆಗಿ ಕಾಣಿಸಿಕೊಂಡಿರೋ ಶಮಂತ್‌ ಬ್ರೋ ಗೌಡ ಇದೀಗ ಸ್ಯಾಂಡಲ್‌ವುಡ್‌ಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

178 Views | 2025-01-15 14:50:06

More

Kiccha Sudeep : ಬಿಗ್‌ ಬಾಸ್‌ ಗೆ ಕಿಚ್ಚ ಸುದೀಪ್ ವಿದಾಯ

ಬಿಗ್‌ ಬಾಸ್‌ ಸೀಸನ್‌ 11 ಕೊನೆಯ ಘಟ್ಟಕ್ಕೆ ತಲುಪಿದ್ದು, ಇನ್ನೇನು ಒಂದೇ ವಾರದಲ್ಲಿ ಬಿಗ್‌ ಬಾಸ್‌ ನ ವಿನ್ನರ್‌ ಯಾರು ಎಂಬುದು ಎಲ್ಲರಿಗೂ ತಿಳಿಯುತ್ತೆ. ಆದರೆ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಅನ್ನು ನೀಡಿದ್ದಾರೆ.

48 Views | 2025-01-20 16:25:58

More

ಶಿವಮೊಗ್ಗ : ಕರ್ಕಶ ಹಾರ್ನ್ ಹಾಕಿದ್ರೆ ಹುಷಾರ್ ನಿಮಗೂ ಇದೆ ಗತಿ…!

ಇತ್ತೀಚಿನ ದಿನಗಳಲ್ಲಿ ಕರ್ಕಶ ಹಾರ್ನ್‌ ಹಾಕುವ ಪ್ರವೃತ್ತಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಜೋರು ಹಾರ್ನ್‌ ಹಾಕಿಯೇ ವಾಹನಗಳನ್ನು ಓಡಿಸುತ್ತಿರುತ್ತಾರೆ.

0 Views | 2025-01-21 17:32:28

More

Virender Sehwag : ಖ್ಯಾತ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಂಸಾರದಲ್ಲಿ ಬಿರುಕು ?

ಇತ್ತೀಚೆಗೆ ಅದೇನಾಗಿದ್ಯೋ ಗೊತ್ತಿಲ್ಲ, ಟೀಂ ಇಂಡಿಯಾದ ಹಲವು ಕ್ರಿಕೆಟಿಗರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿಯೇ ಬೀಸುತ್ತಿದೆ. ಮೊಹಮ್ಮದ ಶಮಿ, ಹಾರ್ದಿಕ್ ಪಾಂಡ್ಯಾರಂತಹ ದಿಗ್ಗಜ ಆಟಗಾರರು ಈಗಾಗಲೇ ಡಿವೋರ್ಸ್ ನೀಡಿ ಹೊರಬಂದಿದ್ದಾರೆ.

104 Views | 2025-01-24 15:51:48

More

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಮುಗಿಯದ ಇ ಖಾತಾ ಕ್ಯಾತೆ....!

ತುಮಕೂರು ಪಾಲಿಕೆ ಈ ಹಿಂದೆ ನಗರ ಸಭೆ ಆಗಿದ್ದು ಇದೀಗ ಮಹಾನಗರ ಪಾಲಿಕೆಯಾಗಿ ಬೆಳೆದಿದೆ. ಪಾಲಿಕೆಗೆ ಕೋಟ್ಯಾಂತರ ರೂಪಾಯಿ ತೆರಿಗೆ ಕೂಡ ಬರ್ತಾ ಇದೆ.

84 Views | 2025-01-28 17:41:23

More

ಪಾವಗಡ: ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದವರ ಮೇಲೆ ATTEMPT TO MURDER ಕೇಸ್

ಪಾವಗಡದ ಪತ್ರಕರ್ತ ರಾಮಾಂಜಿನಪ್ಪ ಮೇಲೆ ಮೂವರು ಮಹಿಳೆಯರು ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರೋ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

601 Views | 2025-01-30 13:15:21

More

ಪಾವಗಡ: ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಪಾವಗಡ ಪುರಸಭಾ ಸದಸ್ಯರಿಗೆ ಸೂಚನೆ

ಪಾವಗಡ ಪಟ್ಟಣದ ಪುರಸಭೆ ಕಚೇರಿಯಲ್ಲಿ ರಾಜ್ಯ ಹಣಕಾಸಿನ ಆಯೋಗ ಪುರಸಭಾ ಸದಸ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

113 Views | 2025-01-31 13:49:04

More

Sandalwood : “ಕಲ್ಟ್” ಚಿತ್ರದ ಶೂಟಿಂಗ್ ಗೆ ಅರಣ್ಯ ಇಲಾಖೆ ಬ್ರೇಕ್

ಸಚಿವ ಜಮೀರ್‌ ಖಾನ್‌ ಪುತ್ರ ಜೈದ್‌ ಖಾನ್‌ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿರುವ ಇವರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಸದ್ಯ ಜೈದ್‌ ನಟಿಸುತ್ತಿರುವ ಕಲ್ಟ್‌ ಸಿನಿಮಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

0 Views | 2025-01-31 17:33:22

More

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಮಿತಿಮೀರ್ತಿದೆ ನಕಲಿ ವೈದ್ಯರ ಹಾವಳಿ ! ಪ್ರಜಾಶಕ್ತಿ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಭಯಾನಕ ಸತ್ಯ

ವೈದ್ಯರನ್ನು ದೇವರಂತೆ ಕಾಣೋ ಸಂಸ್ಕೃತಿ ನಮ್ಮದು. ಅದೇ ಕಾರಣದಿಂದಲೇ ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನು ಆಗಾಗ ಹೇಳ್ತಲೇ ಇರ್ತೀವಿ. ಆದರೆ ಈ ಮಾತನ್ನು ಹೇಳಿಕೊಂಡು ದೊಡ್ಡಬಳ್ಳಾಪುರದ ಈ ಕ್ಲಿನಿಕ್‌ಗಳಿಗೆ ಹೋದರೆ,

262 Views | 2025-01-31 19:30:09

More

ಶಿರಾ: ಗುಂಡಿ ಬಿದ್ದ ರಸ್ತೆಗಳು, ಕೆಟ್ಟಿರೋ ಬೀದಿ ದೀಪಗಳು | ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು

ಶಿರಾ ಪಟ್ಟಣ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದು, ನಾನಾ ಕಾರ್ಖಾನೆಗಳು ತಲೆ ಎತ್ತಿದ್ದು ಬೆಳೆವಣಿಗೆಯ ಹಾದಿಯಲ್ಲಿದೆ.  ಆದರೆ ನಗರ ಸಭೆಯಲ್ಲಿ ಜನಪ್ರತಿನಿಧಿಗಳು ಇದ್ದರು ಕೂಡ ಇಲ್ಲದಂತಾಗಿದ್ದು, ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದೆ ಬಿದ

113 Views | 2025-02-07 14:24:43

More

PM MODI : US ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್‌ ಆಯ್ಕೆ| ಮೋದಿ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ  ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಗುರುವಾರ ಬೆಳಗ್ಗೆ ವಾಷಿಂಗ್ಟನ್‌ ಡಿಸಿಗೆ ಬಂದಿಳಿದ ಅವರು ಹೊಸದಾಗಿ ಆಯ್ಕೆಯಾದ ಯುಎಸ್‌ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌ ಅವರನ್ನು ಭೇಟಿಯಾಗಿದ್ದಾರೆ.

88 Views | 2025-02-13 16:08:17

More

PM MODI : ಭಾರತ ಹಾಗೂ ಅಮೆರಿಕ ನಡುವೆ‌ ಮಹತ್ವದ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಮುಗಿದಿದ್ದು. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಮಹತ್ವದ ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ.

109 Views | 2025-02-15 18:05:24

More

ದೆಹಲಿ ಬಳಿಕ ಬಿಹಾರದಲ್ಲೂ 4.0 ತೀವ್ರತೆಯ ಪ್ರಬಲ ಭೂಕಂಪ ..!

ಇಂದು ಬೆಳ್ಳಂಬೆಳಿಗ್ಗೆ 05:35 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಬೆಳಗ್ಗೆ 8.02 ರ ಸುಮಾರಿಗೆ ಬಿಹಾರದ ಸಿವಾನ್‌ ಪ್ರದೇಶದಲ್ಲೂ ಭೂಮಿ ಕಂಪಿಸಿದೆ.

51 Views | 2025-02-17 13:07:07

More

Kash Patel: ಭಾರತ ಮೂಲದ ಕಾಶ್‌ ಪಟೇಲ್ ಅಮೆರಿಕ FBI ನಿರ್ದೆಶಕರಾಗಿ ಆಯ್ಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಆಪ್ತ ಹಾಗೂ ಭಾರತ ಮೂಲದ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

75 Views | 2025-02-21 14:11:36

More

ಮೈಸೂರು: ಮುಸ್ಲಿಮರ ವಿರುದ್ದ ಅವಹೇಳನಕಾರಿ ಹೇಳಿಕೆ ಪ್ರತಾಪ್ ಸಿಂಹ ವಿರುದ್ದ FIR

ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆಯ ಮೇಲಿನ ಕಲ್ಲು ತೂರಾಟ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ದ ಎಫ್‌ ಐಆರ್‌ ದಾಖಲಾಗಿದೆ.

47 Views | 2025-02-22 16:06:28

More

ಮಂಡ್ಯ: ಯುವತಿ ವಿಚಾರಕ್ಕಾಗಿ ಫೇಸ್ ಬುಕ್ ಲೈವ್ ನಲ್ಲೇ ಯುವಕನಿಗೆ ಹೊಡೆದ ಗ್ಯಾಂಗ್..!

ಇತ್ತೀಚೆಗೆ ಪುಡಿ ರೌಡಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದು. ಇದೀಗ ಯುವತಿಯೊಬ್ಬಳ ವಿಚಾರಕ್ಕಾಗಿ ಅಪ್ರಾಪ್ತ ಯುವಕರ ಗುಂಪೊಂದು ಸೇರಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಮವಾರ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

73 Views | 2025-02-25 15:51:10

More

ಕಂಡಕ್ಟರ್‌ ಮೇಲೆ ಹಲ್ಲೆ ಪ್ರಕರಣ | ಕೇಸ್‌ ವಾಪಸ್‌ ತಗೋತಿವಿ ಎಂದ ದೂರುದಾರರು

ಬೆಳಗಾವಿಯಲ್ಲಿ ಕನ್ನಡಿಗ ಬಸ್‌ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಭಾಷಾ ಕಿಡಿ ಹೊತ್ತಿ ಉರಿಯುತ್ತಿದ್ದು, ಇಂದು ಕನ್ನಡಪರ ಹೋರಾಟಗಾರರು ಕಂಡಕ್ಟರ್‌ ವಿರುದ್ಧ ದಾಖಲಾಗಿರುವ ಸುಳ್ಳು ಕೇಸ್‌ ಅನ್ನು ಕ

80 Views | 2025-02-25 17:24:42

More

ಬೆಂಗಳೂರು : ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡ್ತಿದ್ದ ಇಬ್ಬರು ಆರೋಪಿಗಳ ಬಂಧನ

ಮಾರಕಾಸ್ತ್ರಗಳನ್ನು ಹಿಡಿದು ಬೈಕ್‌ ನಲ್ಲಿ ವ್ಹೀಲಿಂಗ್‌ ಮಾಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯ ನಡೆದಿದೆ. 

46 Views | 2025-03-20 14:13:12

More

IPL 2025 : ಧೋನಿ ವಿರುದ್ಧ ಹೆಚ್ಚಾಯ್ತು ಆಕ್ರೋಶ-ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗ್ತಿರೋದ್ಯಾಕೆ?

ನಿನ್ನೆ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಸಿಎಸ್‌ಕೆ ತಂಡ ತವರಿನಲ್ಲಿಯೇ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ. ಈ ನಡುವೆ ನಿನ್ನೆಯ ಪಂದ್ಯದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ

64 Views | 2025-03-29 16:49:41

More

ಕೊನೆಗೂ ಮದುವೆ ಬಗ್ಗೆ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಅನುಶ್ರೀ

ಕನ್ನಡ ಕಿರುತರೆಯಲ್ಲಿ ಮಿಂಚುತ್ತಿರುವ ನಟಿ ನಿರೂಪಕಿ ಅನು ಶ್ರೀ ಕೊನೆಗೂ ತಮ್ಮ ಮದುವೆ ಬಗ್ಗೆ ಫ್ಯಾನ್ಸ್‌ ಗೆ ಸಿಹಿ ಸುದ್ದಿ ನೀಡಿದ್ದಾರೆ.

79 Views | 2025-04-09 18:11:52

More

ಕರ್ನಾಟಕ : ಐಪಿಎಲ್ ಬೆಟ್ಟಿಂಗ್ ಪ್ರಮೋಟ್ ಮಾಡ್ತಿದ್ದವ್ರಿಗೆ ಪೊಲೀಸರಿಂದ ನೊಟೀಸ್

ಚುಟುಕು ಕ್ರಿಕೆಟ್‌ ಸಮರ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಟೂರ್ನಿ ಅಂತಲೇ ಕರೆಸಿಕೊಳ್ಳೋ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿ ಶುರುವಾಗಿದೆ.

33 Views | 2025-04-10 17:07:47

More

CSK : ಗೆಲುವಿನ ಬೆನ್ನಲ್ಲೇ ಸಿಎಸ್ ಕೆ ವಿರುದ್ಧ ಫಿಕ್ಸಿಂಗ್ ಆರೋಪ

ಸತತ 5 ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಗೆಲುವಿನ ನಗೆ ಬೀರಿದೆ. ಕೊನೆಗೂ ಗ್ರೇಟ್ ಫಿನಿಷರ್ ಖ್ಯಾತಿಗೆ ತಕ್ಕಂತೆ ಧೋನಿ ಆಟವಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸ

54 Views | 2025-04-15 16:28:35

More

Mi vs Dc : ಬುಮ್ರಾ, ಕರುಣ್ ನಾಯರ್ ನಡುವಿನ ಕಿತ್ತಾಟ | ವಾರ ಕಳೆದ್ರೂ ನಿಲ್ಲುತ್ತಿಲ್ಲ ಪರ ವಿರೋಧದ ಚರ್ಚೆ

ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಜಸ್ಮ್ರೀತ್‌ ಬುಮ್ರಾ ಮತ್ತು ಕರುಣ್‌ ನಾಯರ್‌ ನಡುವೆ ಕಿತ್ತಾಟ ನಡೆದಿರೋದು ಎಲ್ರಿಗೂ ಗೊತ್ತಿದೆ,

34 Views | 2025-04-17 13:00:42

More

ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರಿಗಾಗಿ ಮಹಿಳೆಯರ ಪರದಾಟ

ಬೇಸಿಗೆ ಆರಂಭವಾಗಿದ್ದು,  ಮತ್ತೊಂದೆಡೆ ಹಲವು ಭಾಗಗಳಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ನೀರಿಗಾಗಿ ಮಹಿಳೆಯರು ಬಾವಿಗಿಳಿಯುವ ಸಾಹಸಮಯ ದೃಶ್ಯವೊಂದು ಎಲ್ಲೆಡೆ ವೈರಲ್‌ ಆಗುತ್ತ

50 Views | 2025-04-21 13:24:52

More

IPL 2025 : ವೈರಲ್ ಆಗ್ತಿದೆ ಕೊಹ್ಲಿ ಅಗ್ರೆಸ್ಸಿವ್ ಸೆಲೆಬ್ರೇಷನ್..!

ನಿನ್ನೆ ನಡೆದ ಆರ್‌ ಸಿಬಿ Vs ಪಿಬಿಕೆಎಸ್‌ ನಡುವಿನ ಪಂದ್ಯದಲ್ಲಿ ಗೆಲುವಿನ ಬಳಿಕ ಆರ್‌ ಸಿಬಿಯ ವಿರಾಟ್‌ ಕೊಹ್ಲಿ ಪಿಬಿಕೆಎಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ನೋಡುತ್ತಾ ತೋರಿದ ಅಗ್ರೇಸ್ಸಿವ್

52 Views | 2025-04-21 13:48:48

More

ವಿಜಯಪುರ : ಪತ್ನಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ…?

ಪತ್ನಿಗೆ ಬುದ್ದಿಮಾತು ಹೇಳಿದ್ದೇ ಪತಿಯ ಪ್ರಾಣಕ್ಕೆ ಸಂಚಕಾರ ತಂದಿದೆ. ಮೊಬೈಲ್‌ನಲ್ಲಿ ಸದಾಕಾಲ ‌ಬೇರೆಯವರೊಂದಿಗೆ ಚಾಟ್ ಮಾಡುತ್ತಾ ಕಾಲ ಕಳೆಯುತ್ತಿದ್ದ ಪತ್ನಿಗೆ ಪತಿ ಪ್ರಶ್ನೆ ಮಾಡಿ ಚಾಟ್‌

27 Views | 2025-04-27 16:11:37

More

IPL 2025 : ಅಗ್ರಸ್ಥಾನಕ್ಕೇರಿದ ಆರ್‌ ಸಿಬಿ | ಮೈದಾನದಲ್ಲೇ ಕೆ.ಎಲ್‌ ರಾಹುಲ್‌ ಕಾಲೆಳೆದ ಕೊಹ್ಲಿ

ತವರು ನಾಡಲ್ಲಿ ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ಸೋತಿದ್ದ ಆರ್‌ಸಿಬಿ, ಇದೀಗ ದೆಹಲಿಯ ಅರುಣ್‌ ಜೆಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಆರ್‌ ಸಿಬಿ ಸಂಭ್ರಮಿಸಿದೆ.

27 Views | 2025-04-28 13:43:27

More

Pooja Hegde : ಕಾಂಚೀವರಂ ಸೀರೇಲಿ ಪೂಜಾ ಹೆಗ್ಡೆ ಫುಲ್ ಮಿಂಚಿಂಗ್

ತನ್ನ ಗ್ಲಾಮರ್‌ ಹಾಗೂ ನಟನೆಯಿಂದಲೇ ಪೂಜಾ ಹೆಗ್ಡೆ ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿದ್ದಾರೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಕಾಣಿಸಿಕೊಳ್ಳೊ ಮೂಲಕ ಅಭಿಮಾನಿ ನೆ

59 Views | 2025-04-28 16:59:37

More

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮತ್ತಿಬ್ಬರಿಗೆ ಹತ್ಯೆ ಬೆದರಿಕೆ..!

ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಬೆನ್ನಲ್ಲೇ ಮತ್ತಿಬ್ಬರು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಲಾಗಿದೆ.

39 Views | 2025-05-04 16:37:46

More

ಪಾವಗಡ : ಪಾವಗಡ ಶಾಸಕರ ಮಾನ ಸೋಶಿಯಲ್ ಮಿಡಿಯಾದಲ್ಲಿ ಹರಾಜು

ತುಮಕೂರಿನ ಗಡಿ ತಾಲೂಕು, ಸೋಲಾರ್‌ ಪಾರ್ಕ್‌ ಅಂತಾ ಫುಲ್‌ ಫೇಮಸ್‌ ಆಗಿರೋ ಪಾವಗಡದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರಾ ಇಲ್ವಾ ಎಂಬ ಪ್ರಶ್ನೆಯನ್ನು ಕ್ಷೇತ್ರದ ಜನರೇ ಕೇಳ್ತಾ ಇದ್

56 Views | 2025-05-05 18:04:29

More

India : ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ ಮೋದಿಗೆ ತಿಳಿಸು ಅಂದಿದ್ದ ಈ ಮಾತು...?

ಜಮ್ಮು- ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ 27 ಮಂದಿ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದರು. 

39 Views | 2025-05-07 17:57:22

More

Cricket : ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರೋಹಿತ್ ಶರ್ಮಾ

ಹಿಟ್‌ಮ್ಯಾನ್‌ ಅಂತಲೇ ಖ್ಯಾತಿ ಪಡೆದಿರುವ ರೋಹಿತ್‌ ಶರ್ಮಾ ಇದೀಗ ಟೆಸ್ಟ್‌ ಕ್ರಿಕೆಟ್‌ಗೆ ಧಿಡೀರ್‌ ನಿವೃತ್ತಿ ಘೋಷಿಸಿದ್ದಾರೆ.

36 Views | 2025-05-08 16:13:35

More

ಸಿನಿಮಾ : ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ರಾಕಿಂಗ್‌ ಸ್ಟಾರ್ ಯಶ್‌

ಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷಕಳೆದಿದೆ. ಇದೀಗ ಈ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಕೆಜಿಎಫ್ 3ನೇ ಭಾಗದ ಬಗ್ಗೆ ಬಿಗ್‌ ಹಿಂಟ್‌ ಕೊಟ್ಟಿದೆ.

34 Views | 2025-05-11 15:21:05

More

ಮೈಸೂರು : ಕಾರ್ತಿಕ್ ಹತ್ಯೆಗೆ ಸೇಡು..! ಬೆಂಬಲಿಗರಿಂದ ಭೀಕರ ಎಚ್ಚರಿಕೆ

ಇತ್ತೀಚೆಗೆ ಮೈಸೂರಿನ ವರುಣ ಗ್ರಾಮದ ಹೊರವಲಯದಲ್ಲಿ ಕ್ಯಾತಮಾರನಹಳ್ಳಿ ಮೂಲದ ರೌಡಿಶೀಟರ್ ಕಾರ್ತಿಕ್ ಬರ್ಬರವಾಗಿ ಕೊಲೆಯಾದ ಘಟನೆ ಭಾರೀ ಸಂಚಲನ ಮೂಡಿಸಿತ್ತು.

42 Views | 2025-05-12 15:57:44

More

ನವದೆಹಲಿ : 32 ಏರ್ ಪೋರ್ಟ್ ಗಳನ್ನು ಓಪನ್ ಮಾಡಲು ಕೇಂದ್ರ ಸರ್ಕಾರದಿಂದ ಆದೇಶ

ಭಾರತ ಪಾಕ್‌ ಯುದ್ದದಿಂಧ ಉತ್ತರ ಭಾರತದ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿತ್ತು.

48 Views | 2025-05-12 16:09:32

More

Namrta Gowda : ನಟಿ ನಮ್ರತಾಗೆ ರಾಜಕಾರಣಿಗಳ ಜೊತೆ ಡೇಟಿಂಗ್‌ ಮಾಡುವಂತೆ ಕಿರುಕುಳ

ನಮ್ರತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ನಟನೆ ಮೂಲಕ ಮಿಂಚ್ತಿದ್ದು, ತಮ್ಮ ಪ್ರತಿಭೆ, ಸೌಂದರ್ಯ, ಸರಳ ವ್ಯಕ್ತಿತ್ವದಿಂದಲೇ ಕನ್ನಡಿಗರ ಮನ ಸೆಳೆದಿದ್ದಾರೆ.

77 Views | 2025-05-14 18:35:00

More

Monalisa : ಕುಂಭಮೇಳದ ಬೆಡಗಿ ಮೊನಾಲಿಸಾಗೆ ಬಾಲಿವುಡ್‌ ನಲ್ಲಿ ಮತ್ತೊಂದು ಚಾನ್ಸ್

ಪ್ರಯಾಗರಾಜ್ ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಮಣಿಹಾರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸಾ ವಿಡಿಯೋವನ್ನು ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು

32 Views | 2025-05-15 15:26:25

More

ಮತ್ತೊಂದು ದಾಖಲೆ ಬರೆದ ನೀರಜ್ ಚೋಪ್ರಾರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ..!

ದೋಹಾ ನಡೆದ ಡೈಮಂಡ್‌ ಲೀಗ್ 2025 ಕೂಟದಲ್ಲಿ ನೀರಜ್‌ ಚೋಪ್ರಾ ಅವರು 90 ಮೀಟರ್‌ ಗಿಂತ ಹೆಚ್ಚು ದೂರ ಜಾವೆಲಿನ್‌ ಎಸೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

27 Views | 2025-05-17 12:22:47

More

Cinema : ಬಾಲಿವುಡ್‌ ಸಿನಿಮಾಗಾಗಿ ಸಂಭಾವನೆ ಇಳಿಸಿಕೊಂಡ ನಟಿ ಶ್ರೀಲೀಲಾ!

ಡ್ಯಾನ್ಸಿಂಗ್ ಕ್ವೀನ್ ಎಂದೇ ಪಾಪ್ಯುಲರ್ ಆಗಿರುವ ಶ್ರೀಲೀಲಾ ಈಗ ಬಾಲಿವುಡ್‌ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹಿಟ್ ಹೀರೋಯಿನ್‌ ಆಗಿ ಬೆಳೆದಿರುವ ಈ ಚೆಲುವೆ, ಈಗ ಹಿಂದಿ ಚ

34 Views | 2025-05-18 19:01:21

More

ಬೆಂಗಳೂರು : ಕಾಂಗ್ರೆಸ್ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ಗರಂ

ಕಾಂಗ್ರೆಸ್‌ ಸರ್ಕಾರ ತಾನು ಅಧಿಕಾರಕ್ಕೆ ಬಂದು 2 ವರ್ಷವಾಗಿದೆ, ಜನಪರ ಕೆಲಸ ಮಾಡಿದ್ದೇವೆ ಎಂದು ಸಾಧನಾ ಸಮಾವೇಶವನ್ನು ಮಾಡ ಹೊರಟಿದೆ.

21 Views | 2025-05-19 18:45:46

More

ಬೆಂಗಳೂರು : ಹುಚ್ಚಾಟದ ರೀಲ್ಸ್‌ಗಳಿಂದ ಕೇಸ್‌ ಬೀಳೋದಂತು ಪಕ್ಕಾ!

ಸಾಮಾಜಿಕ ಜಾಲತಾಣಗಳಲ್ಲಿ  ರೀಲ್ಸ್ ಗಳ ಮೂಲಕ ಜನಪ್ರಿಯತೆ ಗಳಿಸೋಣ ಎಂಬ ಉದ್ದೇಶದಿಂದ ಕೆಲವರು ಅಸಭ್ಯ ಹಾಗೂ ಅಸಹ್ಯ ವಿಷಯಗಳನ್ನು ಪ್ರಸಾರ ಮಾಡುತ್ತಿರುವುದು ಇದೀಗ ಕಾನೂನು ಸಮಸ್ಯೆಗೆ ದಾರಿ ಮಾಡಿಕೊಟ್

16 Views | 2025-05-19 19:00:39

More

ಬೆಂಗಳೂರು : ಐ ವಿಲ್ ನೆವರ್ ಸ್ಪೀಕ್ ಕನ್ನಡ ಎಂದ SBI ಬ್ಯಾಂಕ್ ಮ್ಯಾನೇಜರ್..!

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಕನ್ನಡ ಭಾಷೆಯ ಬಗ್ಗೆ ಅವಾಚ್ಯ ಶಬ್ದವನ್ನು ಬಳಸುತ್ತಿದ್ದಾರೆ.

34 Views | 2025-05-20 15:09:29

More

ಬೆಂಗಳೂರು : ನಾನು ಕನ್ನಡ ಮಾತಾಡಲ್ಲ ಎಂದಿದ್ದ ಬ್ಯಾಂಕ್ ಮ್ಯಾನೇಜರ್ ಎತ್ತಂಗಡಿ

ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯಲ್ಲಿ ನಡೆದ ಒಂದು ಭಾಷಾ ವಿವಾದ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

62 Views | 2025-05-21 13:14:31

More

RASMIKA MANDANNA : ಬ್ಲ್ಯಾಕ್ ಡ್ರೆಸ್ಸಿನಲ್ಲಿ ಮಿಂಚಿದ ನ್ಯಾಷನಲ್ ಕ್ರಷ್

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಮಾದಕ ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದಾರೆ.

37 Views | 2025-05-21 14:36:27

More

ನವದೆಹಲಿ : ಛತ್ತೀಸ್‌ ಗಢದಲ್ಲಿ ಮಾವೋವಾದಿಗಳ ಹತ್ಯೆ | ನಕ್ಸಲಿಸಂ ನಿರ್ಮೂಲನೆಯತ್ತ ಭಾರತ ಹೆಜ್ಜೆ

ಭಾರತದಲ್ಲಿ ನಕ್ಸಲಿಸಂ ವಿರುದ್ಧದ ಮೂರು ದಶಕಗಳ ಹೋರಾಟದಲ್ಲಿ ತಿರುವು ತರುವಂತ ಮಹತ್ವದ ಸಾಧನೆ ಇಂದು ದಾಖಲಾಗಿದೆ.

38 Views | 2025-05-21 17:39:12

More

ಮೈಸೂರು ಸ್ಯಾಂಡಲ್‌ ಸೋಪ್‌ ಗೆ ಹೊಸ ರಾಯಭಾರಿಯಾಗಿ ತಮನ್ನಾ ಆಯ್ಕೆ

ನಟಿ ತಮನ್ನಾ ಭಾಟಿಯಾ ತನ್ನ ನಟನೆಯ ಮೂಲಕ ದೇಶಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದಾರೆ. ತಮನ್ನಾ ಇತ್ತೀಚೆಗೆ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.

26 Views | 2025-05-22 14:56:56

More

ಬೆಳಗಾವಿ : ಐಪಿಎಲ್ ನಲ್ಲಿ ಆಡಲು ಅವಕಾಶ ಕೊಡಿಸೋದಾಗಿ ಹೇಳಿ ಯುವಕನಿಗೆ 24 ಲಕ್ಷ ರೂ. ವಂಚನೆ

ಐಪಿಎಲ್‌ ಟೂರ್ನಿಯಲ್ಲಿ ಆಡಲು ಅವಕಾಶ ಕೊಡಿಸುವುದಾಗಿ ಭರವಸೆ ನೀಡಿ, ಯುವಕನಿಗೆ 24 ಲಕ್ಷ ರೂಪಾಯಿ ವಂಚಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

29 Views | 2025-05-22 15:44:49

More

ನವದೆಹಲಿ : ಕ್ಯಾಮೆರಾ ಮುಂದೆ ಮಾತ್ರ ನಿಮ್ಮ ರಕ್ತ ಕುದಿಯುತ್ತಾ..? ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂದಿ ಕಿಡಿಕಾರಿದ್ದಾರೆ.

70 Views | 2025-05-23 12:38:24

More

CRICKET : ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ

ಶ್ರೀಲಂಕಾದ ಮಾಜಿ ನಾಯಕ ಹಾಗೂ ಸ್ಟಾರ್ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

42 Views | 2025-05-23 17:30:36

More

ಬೆಂಗಳೂರು : ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ ಎಂದು ಜಗ್ಗೇಶ್‌ ಟ್ವೀಟ್..!

ಹಿರಿಯ ನಟ, ರಾಜಕಾರಣಿ ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದು, ಸಖತ್‌ ಸದ್ದು ಮಾಡುತ್ತಿದೆ.

25 Views | 2025-05-25 17:02:04

More

ಹುಬ್ಬಳ್ಳಿ : ಮಠದ ಆವರಣದಲ್ಲಿ ಹೊಡೆದಾಟ | ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌

ಹುಬ್ಬಳ್ಳಿಯ ಸಿದ್ದಾರೂಢರ ಮಠದ ಬಳಿ ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರೂ ಮಠದದ ಆವರಣದಲ್ಲಿ ಸಾರ್ವಜನಿಕರ ಮುಂದೆಯೇ ಪರಸ್ಪರ ಹೊಡೆದಾಡಿಕೊಂಡಿದ್ಸೋದು, ಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

62 Views | 2025-05-26 11:42:18

More

ಬೆಂಗಳೂರು : ನಟ ಕಮಲ್‌ ಹಾಸನ್‌ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರ ಅಕ್ರೋಶ..!

ಹಿರಿಯ ಕಾಲಿವುಡ್ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ ಸಿನಿಮಾ ಪ್ರಚಾರದ ವೇಳೆ ನೀಡಿದ ಭಾಷಾ ಸಂಬಂಧಿತ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

61 Views | 2025-05-27 17:34:03

More

ಹಿರಿಯ ನಟ ಅನಂತ್ ನಾಗ್ ಗೆ ಒಲಿದ ಪದ್ಮಭೂಷಣ | ಕನ್ನಡಿಗರ ಬಹುದಿನದ ಆಸೆ ಈಡೇರಿಕೆ

ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಇದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ಗೌರವದ ಕ್ಷಣವಾಗಿದೆ.

46 Views | 2025-05-28 14:43:43

More

ಸಿನಿಮಾ : ಕಮಲ್‌ ಹಾಸನ್‌‌ಗೆ ನಟ ಜಗ್ಗೇಶ್ ತಿರುಗೇಟು

"ಉಳಗನಾಯಕನ್" ಖ್ಯಾತಿಯ ದಿಗ್ಗಜ ನಟ ಕಮಲ್ ಹಾಸನ್ ಅವರು ನೀಡಿರುವ ಭಾಷಾ ಸಂಬಂಧಿ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕನ್ನಡ ನಾಡಿನೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

108 Views | 2025-05-28 16:22:29

More

Newdelhi : ಭಾರತ–ಜಪಾನ್ ನಡುವೆ ಬಲಿಷ್ಠ ಸಂಬಂಧದತ್ತ ಹೊಸ ಹೆಜ್ಜೆ

ಭಾರತದ ವೇಗದ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ಮೋದಿಯವರು ಜಪಾನ್‌ನ ಹಣಕಾಸು ಸಚಿವಾಲಯದ ಉನ್ನತಾಧಿಕಾರಿ ಮಸಾಟೋ ಕಾಂಡಾ ಅವರೊಂದ

2 Views | 2025-06-01 17:49:35

More