Post by Tags

  • Home
  • >
  • Post by Tags

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಹಾಸ್ಯ ಕಲಾವಿದ ಸರಿಗಮ ವಿಜಿ ನಿಧನ

ಕನ್ನಡ ಚಿತ್ರರಂಗದ ಜನಪ್ರಿಯ ನಟ, ಹಾಸ್ಯ ಕಲಾವಿದ ಸರಿಗಮ ವಿಜಿ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

65 Views | 2025-01-15 15:18:55

More

ಬೆಂಗಳೂರು: ಬೆಳ್ಳಿತೆರೆಗೆ ಕಾಲಿಡಲು ಸಜ್ಜಾದ ಬಿಗ್ ಬಾಸ್ ಖ್ಯಾತಿಯ ಬ್ರೋ ಗೌಡ ಶಮಂತ್

ಲಕ್ಷ್ಮೀ ಬಾರಮ್ಮ ಸೀರಿಯಲ್‌ ಹೀರೋ ಆಗಿ ಕಾಣಿಸಿಕೊಂಡಿರೋ ಶಮಂತ್‌ ಬ್ರೋ ಗೌಡ ಇದೀಗ ಸ್ಯಾಂಡಲ್‌ವುಡ್‌ಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

185 Views | 2025-01-15 14:50:06

More

ಮೈಸೂರು : ಚಾಮುಂಡೇಶ್ವರಿ ದರ್ಶನ ಪಡೆದ ನಟ ದರ್ಶನ್‌

ಇಂದು ನಟ ದರ್ಶನ್‌ ರವರು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

57 Views | 2025-01-16 17:45:59

More

ಮೊದಲಬಾರಿಗೆ ಯಕ್ಷಗಾನ ವೇಷದಲ್ಲಿ ಮಿಂಚಿದ ನಟಿ ಉಮಾಶ್ರೀ

ಕನ್ನಡ ಚಿತ್ರರಂಗದ ಪುಟ್ಮಲ್ಲಿ ಉಮಾಶ್ರೀ ಮೊದಲ ಬಾರಿಗೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿದ್ದು ಮಂಥರೆ ಪಾತ್ರದಲ್ಲಿ ಮನಸೆಳೆದಿದ್ದಾರೆ.

54 Views | 2025-01-18 17:57:20

More

Kiccha Sudeep : ಬಿಗ್‌ ಬಾಸ್‌ ಗೆ ಕಿಚ್ಚ ಸುದೀಪ್ ವಿದಾಯ

ಬಿಗ್‌ ಬಾಸ್‌ ಸೀಸನ್‌ 11 ಕೊನೆಯ ಘಟ್ಟಕ್ಕೆ ತಲುಪಿದ್ದು, ಇನ್ನೇನು ಒಂದೇ ವಾರದಲ್ಲಿ ಬಿಗ್‌ ಬಾಸ್‌ ನ ವಿನ್ನರ್‌ ಯಾರು ಎಂಬುದು ಎಲ್ಲರಿಗೂ ತಿಳಿಯುತ್ತೆ. ಆದರೆ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಅನ್ನು ನೀಡಿದ್ದಾರೆ.

50 Views | 2025-01-20 16:25:58

More

Ramayan : ರಾಮಾಯಣ ಶೂಟಿಂಗ್ ಅಖಾಡದಲ್ಲಿ ರಾವಣನಾದ ನಟ ಯಶ್‌ ...!

ನಟ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಯಶ್ ಸಹನಿರ್ಮಾಪಕರೂ ಕೂಡ ಆಗಿದ್ದಾರೆ.

49 Views | 2025-01-21 13:40:23

More

ಕಾಂತಾರ-2, ಟಾಕ್ಸಿಕ್ ಸಿನಿಮಾ ವಿರುದ್ಧ ಅರಣ್ಯ ನಾಶ ಆರೋಪ ; ಸರ್ಕಾರದಿಂದ ಮಹತ್ವದ ಆದೇಶ

ಕಾಂತಾರಾ -2 ಟಾಕ್ಸಿಕ್ ಸಿನಿಮಾ ತಂಡದ ವಿರುದ್ಧ ಅರಣ್ಯ ನಾಶ ಆರೋಪ ಕೇಳಿಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

60 Views | 2025-01-24 16:47:48

More

Bigg Boss season 11 : ಬಿಗ್ ಬಾಸ್ ಕನ್ನಡ ಹಳೆಯ ಸೀಸನ್ ಗಳ ವಿನರ್ ಗಳು ಯಾರು? ಇಲ್ಲಿದೆ ವಿವರ

ನೋಡುತ್ತಾ ನೋಡುತ್ತಾ ಬಿಗ್‌ ಬಾಸ್‌ ಫಿನಾಲೆ ಬಂದೇ ಬಿಟ್ಟಿದೆ. ಆರು ಸ್ಫರ್ಧಿಗಳು ಇದ್ದು, ಇವರ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಸ್ಫರ್ಧಿಗಳಿಗೆ ಇದೆ.

57 Views | 2025-01-25 17:17:09

More

Sandalwood : “ಕಲ್ಟ್” ಚಿತ್ರದ ಶೂಟಿಂಗ್ ಗೆ ಅರಣ್ಯ ಇಲಾಖೆ ಬ್ರೇಕ್

ಸಚಿವ ಜಮೀರ್‌ ಖಾನ್‌ ಪುತ್ರ ಜೈದ್‌ ಖಾನ್‌ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿರುವ ಇವರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಸದ್ಯ ಜೈದ್‌ ನಟಿಸುತ್ತಿರುವ ಕಲ್ಟ್‌ ಸಿನಿಮಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

0 Views | 2025-01-31 17:33:22

More

CCL 2025: CCl ಉದ್ಘಾಟನೆಗೆ ಡಿಕೆ ಶಿವಕುಮಾರ್‌ ರನ್ನ ಆಹ್ವಾನಿಸಿದ ಕಿಚ್ಚ ಸುದೀಪ್

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರನ್ನು ನಟ ಕಿಚ್ಚ ಸುದೀಪ್‌ ಅವರು ಸದಾಶಿವ ನಗರದ ನಿವಾಸದಲ್ಲಿ ದಿಢೀರ್‌ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ.

158 Views | 2025-02-06 18:14:57

More

Sandalwood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್‌ ಸಿನಿತಾರೆಯರು

ಇಂದು ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಂದು ಕಡೆ ʼಕ್ರೇಜಿ ಕ್ವೀನ್ʼ‌ ರಕ್ಷಿತಾ ಪ್ರೇಮ್‌ ಸಹೋದರ ರಾಣ ಮದುವೆ ನಡೆದಿದೆ. ಇನ್ನೊಂದು ಕಡೆ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಮದುವೆ ನಡೆದಿದೆ.

114 Views | 2025-02-07 17:48:21

More

Sandalwood: ಧಿಡೀರ್ ಹೃದಯಾಘಾತ "ನವಗ್ರಹ" ಖ್ಯಾತಿಯ ಗಿರಿ ದಿನೇಶ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ದಿನೇಶ್ ರವರ ಪುತ್ರ, ನವಗ್ರಹ  ಸಿನಿಮಾದ ಶೆಟ್ಟಿ ಖ್ಯಾತಿಯ ನಟ ಗಿರಿ ದಿನೇಶ್‌ ಹೃದಯಘಾತದಿಂದ ನಿಧನರಾಗಿದ್ದಾರೆ.

113 Views | 2025-02-08 13:14:02

More

CCL 2025: ತೆಲುಗು ವಾರಿಯರ್ಸ್‌ ವಿರುದ್ದ‌ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಸಿಎಲ್ 2025 ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

140 Views | 2025-02-09 14:28:06

More

Actor Darshan : ಬುಕ್‌ ಮೈ ಶೋ ನಲ್ಲಿ ದರ್ಶನ್‌ ಸಿನಿಮಾಗೆ ಭಾರೀ ಡಿಮ್ಯಾಂಡ್

ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ ಅಭಿನಯದ  ನಮ್ಮ ಪ್ರೀತಿಯ ರಾಮು ಫೆಬ್ರವರಿ 14 ರಂದು ರೀರಿಲೀಸ್ ಮಾಡುತ್ತಿದೆ. ಈಗಾಗಲೇ ಫೆಬ್ರವರಿ 14 ಕ್ಕೇ ಮರುಬಿಡುಗಡೆ ಮಾಡಲು ತಯಾರಿ ನಡೆದಿದೆ.

80 Views | 2025-02-13 14:16:19

More

ನಟ ಡಾಲಿ ತಮ್ಮ ಮದುವೆ ಸಂಭ್ರಮದ ನಡುವೆಯೂ ಹುಟ್ಟೂರಿನ ಶಾಲೆಗೆ ಭೇಟಿ..!

ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಟನೆಯ ಮೂಲಕವೇ ಜನಮನ ಗೆದ್ದಿರೋ ನಟ ಡಾಲಿ ಧನಂಜಯ್‌ ಅವರ ಮದುವೆ ಫೆಬ್ರವರಿ 16 ರಂದು ಮೈಸೂರಿನಲ್ಲಿ ನಡೆಯಲಿದೆ. ಡಾಲಿ ಧನಂಜಯ್‌ ಅವರು ತಮ್ಮ ಬಹುಕಾಲದ ಗೆಳತಿ ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ.

128 Views | 2025-02-14 15:52:06

More

CCL 2025 : ಚೆನ್ನೈ ರೈನೋಸ್‌ ವಿರುದ್ದ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್‌ ತಂಡ

ಸಿಸಿಎಲ್ 11 ನೇ ಸೀಸನ್‌ ಕಳೆದ ವಾರ ಅದ್ದೂರಿಯಾಗಿ ಆರಂಭವಾಗಿದ್ದು. ಕರ್ನಾಟಕ ಬುಲ್ಡೋಜರ್ಸ್‌ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ ನ ಮೊದಲ ಪಂದ್ಯವನ್ನು ಗೆದ್ದುಕೊಂಡು ಈಗ ಎರಡನೇ ಪಂದ್ಯವನ್ನು

196 Views | 2025-02-15 12:46:36

More

Sandalwood: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ ಡಾಲಿ ಹಾಗೂ ಧನ್ಯತಾ

ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು. ವಿವಾಹಪೂರ್ವ ಶಾಸ್ತ್ರಗಳು ಭಾರಿ ಸಂಭ್ರಮದಿಂದ ನಡೆಯುತ್ತಿವೆ. ನಿನ್ನೆ ಧನ್ಯತಾ ಹಾಗೂ ಧನಂಜಯ್‌ ಅವರ ಅರಿಶಿನ ಶಾಸ್ತ್ರ ಕೂಡ ಜೋರಾಗಿ ನಡೆದಿದೆ.

55 Views | 2025-02-15 13:58:16

More

CCL 2025 : ಕರ್ನಾಟಕ ಬುಲ್ಡೋಜರ್ಸ್‌ ಅಬ್ಬರಕ್ಕೆ ಶರಣಾದ ಮುಂಬೈ ಹೀರೋಸ್‌

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಪಂದ್ಯವಾಳಿಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿನ ಓಟ ಮುಂದುವರೆದಿದೆ.

117 Views | 2025-02-16 12:20:00

More

Sandalwood: ಇಂದು ಅಮರಾವತಿ ಪೋಲಿಸ್ ಸ್ಟೇಷನ್ ಚಿತ್ರದ ಟೀಸರ್ ಬಿಡುಗಡೆ

ಇಂದು "ಅಮರಾವತಿ ಪೊಲೀಸ್ ಸ್ಟೇಷನ್" ಟೀಸರ್‌ ಬಿಡುಗಡೆ ಮಾಡಲಾಯಿತು. ಚಿತ್ರದ ಕಥೆಯು ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂ

76 Views | 2025-02-18 19:15:33

More

Rishab Shetty : ಸಮುದ್ರ ತೀರದಲ್ಲಿ ರಿಷಬ್ ಪ್ರಗತಿ ಆನಿವರ್ಸರಿ ಸೆಲೆಬ್ರೇಷನ್

ಸ್ಯಾಂಡಲ್​ವುಡ್​ ಸ್ಟಾರ್ ನಟ ಸಮುದ್ರದ ತೀರದಲ್ಲಿ ಪತ್ನಿ ಜೊತೆಗೆ​ ರೊಮ್ಯಾನ್ಸ್ ಮಾಡಿದ್ದಾರೆ. ಹೌದು. ಕನ್ನಡದ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

129 Views | 2025-02-19 18:30:48

More

ನಟ ಶ್ರೇಯಸ್ ಮಂಜು BMW ಕಾರು ಅಪಘಾತ | ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಕಾರು ಇಂದು ಹಿರಿಯೂರು ಶಿರಾ ಗಡಿ ಭಾಗದಲ್ಲಿ ಅಪಘಾತಕ್ಕೆ ಈಡಾಗಿದ್ದು, ಸದ್ಯ ನಟ ಮತ್ತು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

47 Views | 2025-02-20 14:10:39

More

ತುಮಕೂರು : ನಾಮದ ಚಿಲುಮೆಯಲ್ಲಿ ಶೂಟಿಂಗ್ ಮಾಡ್ತಿದ್ದ ಸಿನಿಮಾ ತಂಡದ ಮೇಲೆ ರೇಡ್..!

ಅರಣ್ಯ ಪ್ರದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಬಹುತೇಕ ಸಿನಿಮಾಗಳು ಅನುಮತಿ ಇಲ್ಲದೇ ಚಿತ್ರೀಕರಣ ನಡೆಸುತ್ತಾ ಬಂದಿವೆ, ಅರಣ್ಯಗಳಲ್ಲಿ ಚಿತ್ರೀಕರಣ ಮಾಡುತ್ತಿರೋದನ್ನು ಇಲಾಖೆ ಚಿತ್ರತಂಡಗಳ ಮೇಲೆ ಕ್ರಮಕ್

46 Views | 2025-03-05 16:16:48

More

ತುಮಕೂರು : ತುಮಕೂರಿನಲ್ಲಿ ವಿಶೇಷವಾಗಿ ಅಪ್ಪು ಬರ್ತ್ಡೇ ಸೆಲೆಬ್ರೇಷನ್

ಕರುನಾಡಿನ ಯುವರತ್ನ. ಕನ್ನಡಿಗರ ರಾಜರತ್ನ ಸರಳತೆಯ ಸಾಹುಕಾರ. ಕೋಟಿ ಕೋಟಿ ಜನರ ಮನಸ್ಸು ಗೆದ್ದಿರೋ ನಗುವಿನ ಒಡೆಯ ಅಭಿಮಾನಿಗಳ ಪಾಲಿನ ಅರಸು ಎಲ್ಲರ ಪಾಲಿನ ಪ್ರೀತಿಯ ಅಪ್ಪು.

158 Views | 2025-03-17 17:14:13

More

ತುಮಕೂರು : ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅನ್ನಸಂತರ್ಪಣೆ ..!

ಅಭಿಮಾನಿಗಳ ಅಪ್ಪು ನಮ್ಮನ್ನು ಅಗಲಿ 5 ವರ್ಷ ತುಂಬ್ತಾ ಇದ್ರೂ ಕೂಡ ಫ್ಯಾನ್ಸ್‌ ಕ್ರೇಜ್‌ ಮಾತ್ರ ಕಡಿಮೆ ಆಗ್ತಾ ಇಲ್ಲ. ಪುನೀತ್‌ ಹೆಸರಲ್ಲಿ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಅಭಿಮಾನಿಗಳು ಮಾಡ್ತಾ, ಅಪ್ಪು ಹೆಸರನ್ನು ಸ್ಮರಿಸುತ್ತಿದ್ದಾರೆ. ಅಪ್ಪು

53 Views | 2025-03-17 17:51:35

More

ಕೊನೆಗೂ ಮದುವೆ ಬಗ್ಗೆ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಅನುಶ್ರೀ

ಕನ್ನಡ ಕಿರುತರೆಯಲ್ಲಿ ಮಿಂಚುತ್ತಿರುವ ನಟಿ ನಿರೂಪಕಿ ಅನು ಶ್ರೀ ಕೊನೆಗೂ ತಮ್ಮ ಮದುವೆ ಬಗ್ಗೆ ಫ್ಯಾನ್ಸ್‌ ಗೆ ಸಿಹಿ ಸುದ್ದಿ ನೀಡಿದ್ದಾರೆ.

79 Views | 2025-04-09 18:11:52

More

Sandalwood : ದರ್ಶನ್ ಅಭಿಮಾನಿ ಆಗಿದ್ದಕ್ಕೆ ಬಿಗ್ ಬಾಸ್ ಚಾನ್ಸ್ ಮಿಸ್..!

ನಟ ದರ್ಶನ್‌ ಅಭಿಮಾನಿ ಎಂಬ ಕಾರಣಕ್ಕೆ ನಟ ಅಂಜನ್‌ ದೀಪು ಅವರನ್ನು ಬಿಗ್ ಬಾಸ್ ನಿಂದ ರಿಜೆಕ್ಟ್‌ ಮಾಡಲಾಗಿದ್ಯಂತೆ. ಈಗೆಂದು ಸ್ವತಃ ಅಂಜನ್‌ ದೀಪು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

61 Views | 2025-04-27 13:38:32

More

Sandalwood : ಸ್ಯಾಂಡಲ್ ವುಡ್ ನಿಂದ ಗಾಯಕ ಸೋನು ನಿಗಮ್ ಬ್ಯಾನ್..?

ಕನ್ನಡದ ಹಾಡು ಹೇಳುವಂತೆ ಕೇಳಿದ್ದಕ್ಕೆ ಪಹಲ್ಗಾಮ್‌ ಹೋಲಿಸಿದ್ದ ಗಾಯಕ ಸೋನು ನಿಗಮ್‌ ವಿರುದ್ದ ಸ್ಯಾಂಡಲ್‌ ವುಡ್‌ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

39 Views | 2025-05-05 15:03:15

More

Kiccha Sudeep : ಸಿಂಧೂರ ಆಪರೇಷನ್‌ ಗೆ ಬಗ್ಗೆ ಕಿಚ್ಚನ ಟ್ವೀಟ್

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿಯನ್ನು ನಡೆಸಿ ಅಮಯಾಕರನ್ನು ಹತ್ಯೆಗೈದಿದ್ದರು. ಆದರೆ ಮೇ 7 ಪ್ರತಿಯೊಬ್ಬರ ಭಾರತೀಯರ ಪಾಲಿಗೆ ಇದೊಂದು ವಿಶೇಷ ದಿನವಾಗಿದೆ.

50 Views | 2025-05-07 16:52:18

More

Sandalwood : ಧೀರೆನ್‌ ರಾಮ್‌ ಕುಮಾರ್‌‌ ಗೆ ಜೋಡಿಯಾದ ಅಮೃತಾ ಪ್ರೇಮ್

ಟಗರು ಪಲ್ಯ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ನಟ ಲವ್ಲಿ ಸ್ಟಾರ್‌ ಪ್ರೇಮ್‌ ಪುತ್ರಿ ಅಮೃತಾಗೆ ದೊಡ್ಡಮನೆ ಕುಡಿ ಜೊತೆ ನಟಿಸೋ ಅವಕಾಶ ಸಿಕ್ಕಿದೆ.

35 Views | 2025-05-09 17:31:32

More

ಸಿನಿಮಾ: ಹ್ಯಾಪಿ ಬರ್ತ್‌ ಡೇ ಪುಟ್ಮಲ್ಲಿ

ಇಂದು ಸ್ಯಾಂಡಲ್‌ ವುಡ್‌ ಪುಟ್ಮಲ್ಲಿಗೆ ಬರ್ತ್‌ ಡೇ ಸಂಭ್ರಮ.

35 Views | 2025-05-10 12:09:49

More

upendra : ಮತ್ತೊಮ್ಮೆ ಟಾಲಿವುಡ್‌ ಗೆ ಎಂಟ್ರಿ ಕೊಟ್ಟ ರಿಯಲ್‌ ಸ್ಟಾರ್‌ ಉಪೇಂದ್ರ

ಕನ್ನಡದ ರಿಯಲ್‌ ಸ್ಟಾರ್ ಉಪೇಂದ್ರ ಅವರು ಮತ್ತೊಮ್ಮೆ ಟಾಲಿವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಹೌದು ರಾಮ್ ಪೋತಿನೇನಿ ಅಭಿನಯದ ಚಿತ್ರದಲ್ಲಿ ಉಪ್ಪಿ ಪ್ರಮುಖ ಪಾತ್ರವೊಂದನ್ನು ನಟಿಸುತ್ತಿದ್ದಾರೆ.

51 Views | 2025-05-13 13:36:01

More

Namrta Gowda : ನಟಿ ನಮ್ರತಾಗೆ ರಾಜಕಾರಣಿಗಳ ಜೊತೆ ಡೇಟಿಂಗ್‌ ಮಾಡುವಂತೆ ಕಿರುಕುಳ

ನಮ್ರತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ನಟನೆ ಮೂಲಕ ಮಿಂಚ್ತಿದ್ದು, ತಮ್ಮ ಪ್ರತಿಭೆ, ಸೌಂದರ್ಯ, ಸರಳ ವ್ಯಕ್ತಿತ್ವದಿಂದಲೇ ಕನ್ನಡಿಗರ ಮನ ಸೆಳೆದಿದ್ದಾರೆ.

81 Views | 2025-05-14 18:35:00

More

ಗಾಯಕ ಸೋನು ನಿಗಮ್‌ಗೆ‌ ಹೈಕೋರ್ಟ್‌ ನಿಂದ ಬಿಗ್ ರಿಲೀಫ್...!

ಪ್ರಸಿದ್ಧ ಗಾಯಕ ಸೋನು ನಿಗಮ್‌ಗೆ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಪಹಲ್ಗಾಮ್‌ ದಾಳಿಗೆ ಹೋಲಿಕೆ ಮಾಡಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಪ್ರಕರಣ ಸಂಬಂಧ ಮಹಾರಾಷ್ಟ್ರ ಹೈಕೋರ್ಟ್ ನಿಂದ

40 Views | 2025-05-15 18:57:39

More

ಬೆಂಗಳೂರು : ಶಿವರಾಜ್ ಕುಮಾರ್ ನಿವಾಸದಲ್ಲಿ ನಟರ ಸಭೆ | ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ

ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರು ಸೀಕ್ರೆಟ್‌ ಮೀಟಿಂಗ್‌ ನಡೆಸಿದ್ದಾರೆ.

30 Views | 2025-05-17 15:34:22

More

ರೆಡ್ಡಿ ಪುತ್ರನೊಂದಿಗೆ ಶ್ರೀಲೀಲಾ ಡ್ಯುಯೆಟ್ | ‘ಜೂನಿಯರ್’ ಚಿತ್ರದ ಮೊದಲ ಹಾಡು ರಿಲೀಸ್

ಬೃಹತ್ ನಿರೀಕ್ಷೆ ಮೂಡಿಸಿರುವ ‘ಜೂನಿಯರ್’ ಚಿತ್ರದಿಂದ ಇಂದು ಮೊದಲ ಹಾಡು ರಿಲೀಸ್‌ ಆಗಿದೆ. ಜನಾರ್ಧನ ರೆಡ್ಡಿ ಮಗ ಕಿರೀಟಿ ನಾಯಕನಾಗಿ ನಟಿಸಿದ್ದು,

53 Views | 2025-05-19 17:23:51

More

ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಕೇಸ್ | ನಟಿ ರನ್ಯಾರಾವ್ ಗೆ ಬೇಲ್

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ನಟಿ ರನ್ಯಾರಾವ್‌ಗೆ ಇಂದು ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಮಂಜೂರು ಆಗಿದೆ.

32 Views | 2025-05-20 17:18:15

More

ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ದ ಎಫ್‌ ಐಆರ್‌

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಖ್ಯಾತಿ ಪಡೆದ ನಟ ಮಡೆನೂರು ಮನು ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದೆ.

52 Views | 2025-05-22 12:53:04

More

ಪ್ರಭಾಸ್ ಗೆ ನಾಯಕಿಯಾಗಿ ಕನ್ನಡದ ನಟಿ ರುಕ್ಮಿಣಿ ವಸಂತ್ ಆಯ್ಕೆ

ಕನ್ನಡ ಚಿತ್ರರಂಗದ  ನಟಿ ರುಕ್ಮಿಣಿ ವಸಂತ್ ಅವರ ಪಾಲಿಗೆ ದೊಡ್ಡ  ಬ್ರೇಕ್‌ ಸಿಕ್ಕಿರುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷಿಪಟ್ಟಿದ್ದಾರೆ.

88 Views | 2025-05-23 11:16:22

More

Sandalwood : ಕನ್ನಡದ ಸೀಸ್ ಕಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ

ರತನ್‌ ಗಂಗಾಧರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೀಸ್‌ ಕಡ್ಡಿ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ. ಈ ಕುರಿತಾಗಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದವರು ಸೀಸ್‌ ಕಡ್ಡಿ ಸಿನಿಮಾ ಬಗೆಗಿನ ಒಂದಿಷ್

46 Views | 2025-05-23 17:50:33

More

ಬೆಂಗಳೂರು : ಮೈಸೂರು ಸ್ಯಾಂಡಲ್‌ ಸೋಪ್‌ ಗೆ ತಮನ್ನಾ ಭಾಟಿಯಾ ನೇಮಕ | ಕನ್ನಡ ಚಿತ್ರರಂಗದಿಂದ ತೀವ್ರ ಆಕ್ರೋಶ

ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ, ಕನ್ನಡ ಚಿತ್ರರಂಗದ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡ

13 Views | 2025-05-24 15:44:39

More

ಬೆಂಗಳೂರು : ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ ಎಂದು ಜಗ್ಗೇಶ್‌ ಟ್ವೀಟ್..!

ಹಿರಿಯ ನಟ, ರಾಜಕಾರಣಿ ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದು, ಸಖತ್‌ ಸದ್ದು ಮಾಡುತ್ತಿದೆ.

25 Views | 2025-05-25 17:02:04

More

ಡೇವಿಲ್‌ ಸಿನಿಮಾ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಲು ದರ್ಶನ್ ಕೋರ್ಟ್‌ಗೆ ಅರ್ಜಿ

ನಟ ದರ್ಶನ್ ಅವರು "ಡೆವಿಲ್" ಸಿನಿಮಾದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

81 Views | 2025-05-28 12:56:58

More

ಹಿರಿಯ ನಟ ಅನಂತ್ ನಾಗ್ ಗೆ ಒಲಿದ ಪದ್ಮಭೂಷಣ | ಕನ್ನಡಿಗರ ಬಹುದಿನದ ಆಸೆ ಈಡೇರಿಕೆ

ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಇದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ಗೌರವದ ಕ್ಷಣವಾಗಿದೆ.

63 Views | 2025-05-28 14:43:43

More