ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೃದಯಾಘಾತದಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
85 Views | 2025-01-19 12:06:22
Moreಬಜೆ ಬೇರಿನ ಹೆಸರನ್ನು ನೀವು ಕೇಳಿರಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆಯುರ್ವೇದ ಪದ್ದತಿಯಲ್ಲಿನ ಅನೇಕ ಗಿಡಮೂಲಿಕೆಗಳಲ್ಲಿ ಇದು ಒಂದು.
108 Views | 2025-01-29 12:33:00
Moreಪ್ರತಿಯೊಬ್ಬರೂ ತಮ್ಮ ಹಿತ್ತಲಲ್ಲಿ ಇಲ್ಲವೇ ಕೈ ತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತಿರಿ. ಈ ಗಿಡದ ಪ್ರಯೋಜನೆಗಳು ನಿಮಗೆ ಗೊತ್ತ.
101 Views | 2025-01-30 13:32:17
Moreಹೆಸರು ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರುತ್ತವೆ. ಈ ಕಾಳುಗಳನ್ನು ನೆನೆಯಿಟ್ಟು ಮೊಳಕೆ ಬರೆಸಿ ತಿಂದರೆ ಹಲವು ಆರೋಗ್ಯದ ಪ್ರಯೋಜನಗಳಿವೆ.
170 Views | 2025-02-05 17:22:45
Moreಧಾರವಾಡ ಪೇಡ ಉತ್ತರ ಕರ್ನಾಟಕದ ಧಾರವಾಡ ನಗರದಲ್ಲಿ ಪರಿಚಯಿಸಲ್ಪಟ್ಟ ರುಚಿಕರವಾದ ಸಿಹಿ ತಿಂಡಿ. ಧಾರವಾಡ ಪೇಡ ೧೭೫ ವರ್ಷಗಳ ಇತಿಹಾಸವನ್ನು ಹೊಂದಿದೆ. ಮತ್ತು ಜಿಐ (ಭೂವೈಜ್ಙಾನಿಕ ಗುರುತಿನ) ಟ್ಯಾಗ್ ಅನ್ನು ಪಡೆದಿದೆ.
396 Views | 2025-02-12 14:56:37
Moreಕರಿಬೇವು ನಮ್ಮ ಕೂದಲ ಆರೈಕೆಗೆ ಸುಲಭವಾಗಿ ಸಿಗುವ ಗಿಡಮೂಲಿಕೆ. ಕರಿಬೇವಿನ ಮತ್ತು ಕಡ್ಡಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತ ಅಂಶಗಳಿವೆ.
98 Views | 2025-02-13 17:12:00
Moreಮಧುಮೇಹಿಗಳು ಅನಾನಸ್ ಅಥವಾ ಪೈನಾಪಲ್ ಹಣ್ಣು ತಿನ್ನಬಹುದಾ ಅಥವಾ ಬೇಡವಾ ಎಂಬುದು ಅನೇಕ ಜನರು ಕೇಳುವ ಪ್ರಶ್ನೆ. ಅನಾನಸ್ನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ1, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳಿವೆ.
105 Views | 2025-02-15 17:22:26
Moreಪ್ರತಿಯೊಬ್ಬ ವ್ಯಕ್ತಿಗೂ ಸುಂದರವಾದ, ಆಕರ್ಷಕವಾದ ಶರೀರಾಕೃತಿಯನ್ನು ಹೊಂದಿರಬೇಕು ಎಂದು ಆಸೆ ಪಡುತ್ತಾರೆ. ತೆಳ್ಳಗಿರುವವರು ತಪ್ಪಗಾಗಲು ತೂಕ ಹೆಚ್ಚಿಸಲು ಏನು ಮಾಡಬೇಕೆಂದು ನೋಡೋಣ..
51 Views | 2025-02-17 15:27:02
Moreಲವಂಗ ನೀರು ಗ್ಯಾಸ್ಟಿಕ್, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಹಾಗೂ ಅಜೀರ್ಣದಂತಹ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ. ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಿಣ್ವಗಳು ಹೆಚ್ಚಾಗುವುದರಿಂದ ಆಹಾರದ ಜೀರ್ಣ ಸುಲಭವಾಗುತ್ತದೆ.
41 Views | 2025-02-24 17:13:49
Moreಬಾದಾಮಿಯನ್ನು ಹುರಿದು ತಿನ್ನುವುದು ಅಥವಾ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎನ್ನುವುದನ್ನು ನೀವು ಕೇಳಿರಬಹುದು.
43 Views | 2025-03-01 17:47:20
Moreಪಪ್ಪಾಯಿ ಸಿಹಿಯಾದ ರುಚಿಯನ್ನು ಹೊಂದಿದೆ. ಇದರಲ್ಲೂ ಪೌಷ್ಟಿಕಾಂಶ ಸೇರಿದೆ. ಆರೋಗ್ಯ ದೃಷ್ಠಿಯಿಂದ ಬೆಳಗ್ಗಿನ ಜಾವ ಇದನ್ನು ಸೇವಿಸಿದರೆ ಕ್ಯಾಲ್ಸಿಯಂ ಅಂಶ ದೇಹ ಸೇರುತ್ತದೆ.
38 Views | 2025-03-02 15:48:00
Moreಕೇವಲ 1 ವಾರದಲ್ಲಿ 4 ರಿಂದ 5 KG ತೂಕವನ್ನು ಹೆಚ್ಚಿಸಿಕೊಳ್ಳಲು ಈ ಆರೋಗ್ಯಕರ ಪಾನೀಯವನ್ನು ಸೇವಿಸಿ
35 Views | 2025-03-03 16:54:07
Moreಆಯುರ್ವೇದ ಉತ್ಪನ್ನಗಳಲ್ಲಿ ಅನೇಕ ಗಿಡಮೂಲಿಕೆಗಳು ಬಳಕೆಯಾಗಿರುತ್ತವೆ. ಅದರಲ್ಲಿ ಅಶ್ವಗಂಧ ಕೂಡ ಒಂದು. ಆಯುರ್ವೇದ ಗಿಡಮೂಲಿಕೆಗಳಲ್ಲಿ ನಮ್ಮ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾದ ಗಿಡಮೂಲಿಕೆ ಎಂದರೆ ಅದು ಅಶ್ವಗಂಧ
34 Views | 2025-03-04 16:58:58
Moreಸಕ್ಕರೆಗೆ ಹೋಲಿಸಿದರೆ ಬೆಲ್ಲ ಆರೋಗ್ಯಕರ ಎಂದು ಹಲವರು ಹೇಳುತ್ತಾರೆ. ಬೆಲ್ಲದಲ್ಲಿ ನೈಸರ್ಗಿಕ ಖನಿಜಾಂಶ ಗಳು ಮತ್ತು ವಿಟಮಿನ್ ಅಂಶಗಳು ಇರುತ್ತವೆ.
36 Views | 2025-03-05 16:14:08
Moreನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ.
31 Views | 2025-03-08 18:09:56
Moreನೈಸರ್ಗಿಕವಾಗಿ ಸಿಗುವ ತರಕಾರಿಗಳಲ್ಲಿ ವಿವಿಧ ರೀತಿಯ ಪೋಷಕಾಂಶಗಳು ಇವೆ ಎನ್ನುವುದು ನಮಗೆಲ್ಲಾ ತಿಳಿದೇ ಇದೆ.
37 Views | 2025-03-13 16:50:18
Moreಬೇಸಿಗೆಯಲ್ಲಿ ಬಾಯಾರಿಕೆ ನೀಗಲು ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಲಿದ್ರೆ ಆರೋಗ್ಯ ಹದಗೆಡೋದು ಗ್ಯಾರಂಟಿ.
45 Views | 2025-03-23 18:05:46
Moreಇನ್ನೇನು ಬೇಸಿಗೆಕಾಲ ಆರಂಭವಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೂ ಸಹ ದೇಹವು ಬಹುಬೇಗ ನಿರ್ಜಲೀಕರಣಗೊಳ್ಳುತ್ತದೆ.
33 Views | 2025-03-24 16:40:21
Moreಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಕಂಡು ಬಂದು ಹಲವರ ಬಾಯಲ್ಲಿ ನೀರೂರಿಸುವಂತಹ ಕರಬೂಜ ಹಣ್ಣು, ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಕೊಡುತ್ತದೆ.
52 Views | 2025-03-29 19:12:09
Moreದೇಹದ ತೂಕ ಹೆಚ್ಚಾದಂತೆಲ್ಲ ಬೇರೆ ಬೇರೆ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಆರೋಗ್ಯ ಹಾಳಾಗುತ್ತದೆ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ವಿಧಾನಗಳಿವೆ.
39 Views | 2025-04-01 18:51:52
Moreಹೃದ್ರೋಗವು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ನಿಮ್ಮ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಾಗ ಜಾಗರೂಕರಾಗಿರಬೇಕು.
30 Views | 2025-04-09 18:49:09
Moreಖರ್ಜೂರ ಬಾದಾಮಿಯನ್ನು ನಿತ್ಯವೂ ಸೇವನೆ ಮಾಡಿದರೆ ದೇಹಕ್ಕೆ ಹೆಚ್ಚಿನ ಲಾಭವು ಸಿಗುವುದು. ಹೀಗಾಗಿ ದೈನಂದಿನ ಆಹಾರ ಪದ್ಧತಿಯಲ್ಲಿ ದಿನನಿತ್ಯವೂ ಮೂರು ಖರ್ಜೂರ ಮತ್ತು ಐದು ಬಾದಾಮಿ ಬೀಜಗಳನ್ನು ಸೇವನೆ
40 Views | 2025-04-16 19:16:19
Moreಹಾಲಿನ ಕೆನೆ ನಿಮ್ಮ ತ್ವಚೆಯಲ್ಲಿ ತೇವಾಂಶ ಕಾಪಾಡುವ ಜೊತೆಗೆ ಕಪ್ಪು ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಚರ್ಮದ ಆರೈಕೆಗೆ ಹಾಲು ಮತ್ತು ಹಾಲಿನ ಕೆನೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.
62 Views | 2025-04-17 18:56:39
Moreಬೇವಿನ ಎಲೆ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿದಿನ ಎರಡು ಅಥವಾ ಮೂರು ಬೇವಿನ ಎಲೆಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.
29 Views | 2025-04-21 18:06:27
Moreಈಗಾಗಲೇ ಬೇಸಿಗೆ ಆರಂಭವಾಗಿದ್ದು, ಸದ್ಯ ಭಾರತದಲ್ಲಿ ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಎಲ್ಲಿ ನೋಡಿದ್ರೂ ಬಗೆ ಬಗೆಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗ್ತಿದೆ.
27 Views | 2025-04-25 16:16:17
Moreಇತ್ತೀಚೆಗೆ ಹಲವರಲ್ಲಿ ಅಸಿಡಿಟಿ ಅನ್ನೋದು ಹೆಚ್ಚಾಗಿ ಕಂಡು ಬರ್ತಿದೆ. ಹೊಟ್ಟೆಯ ಗ್ಯಾಸ್ಟ್ರಿಕ್ ಗ್ರಂಥಿಗಳಲ್ಲಿ ಆಮ್ಲಗಳ ಅಧಿಕ ಸ್ರವಿಸುವಿಕೆ ಇದ್ದಾಗ ಆಮ್ಲತೆ ಉಂಟಾಗುತ್ತದೆ.
25 Views | 2025-04-26 16:22:32
Moreಸೀತಾಫಲವು ಅನೇಕ ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿರುವ ಹಣ್ಣು. ದಿನಕ್ಕೆ ಒಂದು ಸೀತಾಫಲ ತಿನ್ನುವುದು ನಮ್ಮ ಆರೋಗ್ಯವನ್ನು ಸುಧಾರಿಸುವ ಸುಲಭ ಮಾರ್ಗವಾಗಿದೆ.
19 Views | 2025-04-26 16:43:03
Moreಬಾಳೆಹಣ್ಣಿನಲ್ಲಿ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೋಕೋಸ್ ಎಂಬ 3 ರೀತಿಯ ಸಕ್ಕರೆ ಅಂಶಗಳನ್ನು ಒಳಗೊಂಡ ಫೈಬರ್ಗಳಿವೆ.
18 Views | 2025-04-27 15:44:53
Moreಇತ್ತೀಚಿನ ಯುವ ಜನತೆ ಬಾಡಿ ಫಿಟ್ನೆಸ್ ಗೆ ಹೆಚ್ಚು ಮಹತ್ವ ಕೊಡುತ್ತಾರೆ.
30 Views | 2025-04-29 18:12:41
Moreಕೊಬ್ಬರಿ ಎಣ್ಣೆಯಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಇರುವುದರಿಂದ ಕೂದಲು, ಚರ್ಮ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
36 Views | 2025-04-30 18:36:34
Moreಶ್ರೀಗಂಧ ನಿಮಗೆ ಕ್ಲಿಯರ್ ಚರ್ಮವನ್ನು ನೀಡುತ್ತದೆ. ನುಣ್ಣಗೆ ಪುಡಿಮಾಡಿದ ಬಾದಾಮಿಯನ್ನು ತೆಗೆದುಕೊಂಡು ಅದನ್ನು ಶ್ರೀಗಂಧದದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹಸಿ ಹಾಲು ಸೇರಿಸಿ. ಸ್ನಾನದ ಮೊ
33 Views | 2025-04-30 18:49:21
Moreದೇಹದಲ್ಲಿ ಈ ಭಾಗದಲ್ಲಿ ಪದೇ ಪದೇ ನೋವುಗಳು ಕಂಡು ಬರುತ್ತಿದ್ರೆ, ಅದು ಥೈರಾಯ್ಡ್ ಸಂಬಂಧಿತ ಲಕ್ಷಣಗಳಾಗಿರಬಹುದು.
26 Views | 2025-05-01 18:18:14
Moreನೀವು ತೂಕ ಇಳಿಸುವ ಹಾಗೂ ಕೊಬ್ಬನ್ನು ಕರಗಿಸುವ ಪ್ರಯತ್ನದಲ್ಲಿದ್ದರೆ ಕೆಲವಷ್ಟು ಆರೋಗ್ಯಕರ ಪಾನೀಯಗಳು ಸಹಕಾರಿಯಾಗಬಹುದು.
28 Views | 2025-05-03 18:35:24
Moreಕುಂಬಳಕಾಯಿ ನಾನಾ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಇದು ಕೇವಲ ಸಿಹಿ ಅಥವಾ ಕಾರದ ಪಲ್ಯಗಳಿಗೆ ಮಾತ್ರ ಸೀಮಿತವಲ್ಲ,
32 Views | 2025-05-05 17:28:38
Moreರಾಗಿಯ ಸೇವನೆ ಆರೋಗ್ಯಕ್ಕೆ ಬಹುಮಟ್ಟಿನ ಲಾಭಗಳನ್ನು ಒದಗಿಸುತ್ತದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅನೇಕ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
111 Views | 2025-05-08 18:27:04
Moreಒಂದೆಲಗ ಎಲೆಗಳ ಆರೋಗ್ಯ ಲಾಭಗಳು
22 Views | 2025-05-10 17:42:34
Moreಬೀಟ್ರೂಟ್ ಸೌಂದರ್ಯ ಲಾಭಗಳು :
40 Views | 2025-05-10 18:25:49
Moreಎಬಿಸಿ ಜ್ಯೂಸ್ ಸರಳವಾದರೂ ರುಚಿಕರವಾಗಿರುವ ಜ್ಯೂಸ್ ಆಗಿದ್ದು, ಇದರಲ್ಲಿ ಆಪಲ್, ಬೀಟ್ರೂಟ್ ಕ್ಯಾರೆಟ್ ಎಂಬ ಮೂರು ಪ್ರಮುಖ ಪದಾರ್ಥಗಳಿವೆ, ನಿಂಬೆ ಮತ್ತು ಶುಂಠಿಯ ಸುಳಿವನ್ನು ಸೇರಿಸಲಾಗುತ್ತದೆ.
16 Views | 2025-05-12 16:08:54
Moreಸಿಹಿ ಕುಂಬಳಕಾಯಿ ಹಲ್ವಾ ಭಾರತೀಯ ಸಿಹಿ ತಿಂಡಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಹೆಚ್ಚಾಗಿ ಇದನ್ನು ಮಾಡಲಾಗುತ್ತದೆ.
51 Views | 2025-05-12 18:15:09
Moreಬಿಸಿಲು ತೀವ್ರವಾಗುತ್ತಿರುವ ಈ ಬೇಸಿಗೆ ಕಾಲದಲ್ಲಿ ದಾಹ ತಣಿಸುವ ಜೊತೆಗೆ ಆರೋಗ್ಯಕ್ಕೂ ಲಾಭಕರವಾದ ಪಾನೀಯಗಳನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.
23 Views | 2025-05-13 17:24:58
Moreದಿನದ ಊಟದ ಭಾಗವಾಗಿ ಹೆಚ್ಚಿನವರು ಮೊಸರನ್ನು ಸೇವಿಸುತ್ತಾರೆ. ಆದ್ರೆ, ಇದನ್ನ ತಿಂದ ತಕ್ಷಣವೇ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ ಅನ್ನೋದು ವೈದ್ಯಕೀಯ ತಜ್ಞರ ಸಲಹೆ.
9 Views | 2025-05-15 17:13:45
Moreಆರೋಗ್ಯಕರ ಜೀವನಶೈಲಿಗೆ ಆಹಾರ ಪದ್ಧತಿ ಬಹುಮುಖ್ಯವಾದದ್ದು. ದಿನದ ಮೂರು ಊಟಗಳಲ್ಲಿ, ರಾತ್ರಿ ಊಟದ ಸಮಯ ಹೆಚ್ಚು ಮಹತ್ವದ ಪಾತ್ರವಹಿಸುತ್ತದೆ.
23 Views | 2025-05-16 17:13:27
More