Post by Tags

  • Home
  • >
  • Post by Tags

ಮಧುಗಿರಿ: ಗ್ರಾಮ ಸಹಾಯಕನಾಗಿದ್ದವನಿಂದ ರೈತರ ಬೆಳೆ ವಿಮೆಗೆ ಕನ್ನ

ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ.

50 Views | 2025-02-14 13:55:46

More

hassan -ಮೂಕ ಪ್ರಾಣಿ .... ಕರು ಮೇಲೆ ಮಚ್ಚಿನಿಂದ ಮನಸೋ ಇಚ್ಛೆ ದಾಳಿ !!

ಇತ್ತೀಚಿಗೆ ಬೆಂಗಳೂರಿನ ಚಾಮರಾಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಕ್ರೌರ್ಯ ಮರೆದಿರುವ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಮೈಸೂರಿನಲ್ಲಿ ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚು ಹೊಡೆದು ಗಾಯಗೊಳಿಸಿರುವ ಪ್ರಕರಣ ಬೆಳಗೆ ಬಂದಿತ್ತು

52 Views | 2025-02-18 17:54:04

More

Sandalwood: ಇಂದು ಅಮರಾವತಿ ಪೋಲಿಸ್ ಸ್ಟೇಷನ್ ಚಿತ್ರದ ಟೀಸರ್ ಬಿಡುಗಡೆ

ಇಂದು "ಅಮರಾವತಿ ಪೊಲೀಸ್ ಸ್ಟೇಷನ್" ಟೀಸರ್‌ ಬಿಡುಗಡೆ ಮಾಡಲಾಯಿತು. ಚಿತ್ರದ ಕಥೆಯು ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂ

75 Views | 2025-02-18 19:15:33

More

KORATAGARE - : ಪೊಲೀಸ್ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು !! ಕರೆಂಟ್ ಕಟ್.. 10 ಕಡೆ ನಾಕಾಬಂಧಿ…ಪಟ್ಟಣಕ್ಕೆ ವಾಹನ ಬಿಡದೇ ಭದ್ರತೆ

10 ಕಡೆ ಪೊಲೀಸ್ ಸಿಬ್ಬಂದಿಯಿಂದ ನಾಕಾಬಂದಿ, ಪಟ್ಟಣಕ್ಕೆ ವಾಹನಗಳ ನಿರ್ಬಂಧ, ಕರೆಂಟ್ ಕಟ್, 250ಕ್ಕೂ ಹೆಚ್ಚು ಪೊಲೀಸದ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು ಕಾರ್ಯಾಚರಣೆ..

37 Views | 2025-02-23 12:58:37

More

ಇಂದಿನ ದಿನ ಭವಿಷ್ಯ | ಮಾರ್ಚ್ 02

ಈ ದಿನದ ಹನ್ನೆರಡು ರಾಶಿಗಳ ದಿನ ಭವಿಷ್ಯ

45 Views | 2025-03-02 12:56:24

More

ಯುಗಾದಿ ಹಬ್ಬಕ್ಕೆ ಗಸೆ ಗಸೆ ಹೋಳಿಗೆ ಮನೆಯಲ್ಲಿ ಸುಲಭವಾಗಿ ಮಾಡುವ ವಿಧಾನ

ಯುಗಾದಿ ಹಬ್ಬವೆಂದರೆ ಅಲ್ಲಿ ಸಿಹಿಯದ್ದೇ ಸಂಭ್ರಮ ಸಿಹಿ ಇಲ್ಲದೆ ಯಾವ ಹಬ್ಬವೂ ಪೂರ್ಣ ಆಗುವುದೇ ಇಲ್ಲ. ಅದರಲ್ಲೂ ಯುಗಾದಿಯಂತು ಹಿಂದೂಗಳ ಪಾಲಿಗೆ ಬಹಳ ಮುಖ್ಯವಾದ ಹಾಗೆ ಅತ್ಯಂತ ಸಂಭ್ರಮದ ಹಬ್ಬವಾಗಿರ

51 Views | 2025-03-28 18:34:45

More

ಚಿಕ್ಕಬಳ್ಳಾಪುರ : ಸಿನಿಮಾ ಪ್ರಮೋಷನ್‌ ಗೆ ಖಾಸಗಿ ಕಾಲೇಜಿಗೆ ಭೇಟಿ ಕೊಟ್ಟ ಲೀಲಾ ಅಭಿ ಮೇಘಾ ಚಿತ್ರತಂಡ

ಚಿಕ್ಕಬಳ್ಳಾಪುರ ಭಾಗದ ಯುವ ಪ್ರತಿಭೆಗಳೇ ಆಕ್ಟ್‌ ಮಾಡಿರೋ ಲೀಲಾ ಅಭಿ ಮೇಘಾ ಚಿತ್ರತಂಡ ಚಿಕ್ಕಬಳ್ಳಾಪುರ ನಗರದ ಬೆಸ್ಟ್‌ ಪಿಯು ಕಾಲೇಜಿಗೆ ಭೇಟಿಕೊಟ್ಟಿತು.

44 Views | 2025-03-29 16:03:29

More

ಮನೆಯಲ್ಲೇ ಸಿಂಪಲ್‌ ಆಗಿ ಮಾಡಿಕೊಳ್ಳಿ ಕ್ಯಾರೆಟ್ ಹೋಳಿಗೆ

ಯುಗಾದಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಯುಗಾದಿಯಲ್ಲಿ ಹೋಳಿಗೆ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಅದರಲ್ಲೂ ಬಗೆ ಬಗೆಯ ಹೋಳಿಗೆಗಳು ನೋಡಬಹುದು.

46 Views | 2025-03-30 15:24:48

More

Beauty Tips : ಹೊಳೆಯುವ ಚರ್ಮ ಬೇಕಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಗ್ಲೋ ಫೇಸ್ ಪ್ಯಾಕ್ ಆಗಿರಲಿ ಅಥವಾ ಹೊಳೆಯುವ ಮುಖಕ್ಕಾಗಿ ಬಳಸುವ ಮನೆಮದ್ದುಗಳು, ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲದೆ ಕಲೆಗಳು ಮತ್ತು ನಿಮ್ಮ ಚರ್ಮದ ಟೋನ್ ಅನ್ನು ಸಹ ತೆಗೆದುಹ

37 Views | 2025-04-08 18:00:22

More

ಕೊನೆಗೂ ಮದುವೆ ಬಗ್ಗೆ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ಅನುಶ್ರೀ

ಕನ್ನಡ ಕಿರುತರೆಯಲ್ಲಿ ಮಿಂಚುತ್ತಿರುವ ನಟಿ ನಿರೂಪಕಿ ಅನು ಶ್ರೀ ಕೊನೆಗೂ ತಮ್ಮ ಮದುವೆ ಬಗ್ಗೆ ಫ್ಯಾನ್ಸ್‌ ಗೆ ಸಿಹಿ ಸುದ್ದಿ ನೀಡಿದ್ದಾರೆ.

79 Views | 2025-04-09 18:11:52

More

ನಯವಾದ ತ್ವಚೆಯನ್ನು ಪಡೆಯಲು ರಾತ್ರಿಯ ಸಮಯದಲ್ಲಿ ಹೀಗೆ ಮಾಡಿ ..?

ಬೆಳಗಿನ ಸಮಯದಲ್ಲಿ ಚರ್ಮದ ಆರೈಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ರಾತ್ರಿ ಸಮಯದಲ್ಲಿಯು ಆರೈಕೆ ಮಾಡಬೇಕು. ಈ ಸಮಯದಲ್ಲಿ ಚರ್ಮ ಕೋಶಗಳು ಹೆಚ್ಚು ಉತ್ತಮ ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್

33 Views | 2025-04-09 18:30:49

More

Bank Janardan : ಹಿರಿಯ ನಟ ಬ್ಯಾಂಕ್‌ ಜನಾರ್ಧನ್‌ ಇನ್ನಿಲ್ಲ | ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಕನ್ನಡ   ಚಿತ್ರರಂಗದಲ್ಲಿ ವಿಭಿನ್ನ ನಟನೆಯಿಂದ ಮನೆ ಮಾತಾಗಿದ್ದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌  ಹೃದಯಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕ್‌  ಜನಾರ್ದನ್‌ ಅವರಿಗೆ 75 ವರ್ಷ ವಯಸ್ಸಾಗಿದ

48 Views | 2025-04-14 15:21:02

More

ಕರುಣ್‌ ನಾಯರ್‌ : ಡಿಯರ್ ಕ್ರಿಕೆಟ್ ಅಂದವನು ಬೌಲ್ಟ್ ಬೂಮ್ರಾರನ್ನೇ ಅಟ್ಟಾಡಿಸಿದ

ಡಿಯರ್  ಕ್ರಿಕೆಟ್‌ ನನಗೆ ಇನ್ನೊಂದು ಅವಕಾಶ ಕೊಡು. ಇದೊಂದು ಟ್ವೀಟ್‌ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸ್ತಿದೆ. ಕಾರಣ ಕನ್ನಡಿಗ ಕರುಣ್‌ ನಾಯರ್‌ ನಿನ್ನೆ ಮುಂಬೈ ಇಂಡಿಯನ

48 Views | 2025-04-14 18:16:21

More

ಶಿರಾ : ಟೋಲ್ ಬಳಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್, ಸವಾರರು ಹೈರಾಣು

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದ ಉದ್ಯೋಗಿಗಳು ತಮ್ಮ ಊರಿನತ್ತ ಆಗಮಿಸಿದರು.

46 Views | 2025-04-14 18:28:30

More

Sandalwood : ದರ್ಶನ್ ಅಭಿಮಾನಿ ಆಗಿದ್ದಕ್ಕೆ ಬಿಗ್ ಬಾಸ್ ಚಾನ್ಸ್ ಮಿಸ್..!

ನಟ ದರ್ಶನ್‌ ಅಭಿಮಾನಿ ಎಂಬ ಕಾರಣಕ್ಕೆ ನಟ ಅಂಜನ್‌ ದೀಪು ಅವರನ್ನು ಬಿಗ್ ಬಾಸ್ ನಿಂದ ರಿಜೆಕ್ಟ್‌ ಮಾಡಲಾಗಿದ್ಯಂತೆ. ಈಗೆಂದು ಸ್ವತಃ ಅಂಜನ್‌ ದೀಪು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

60 Views | 2025-04-27 13:38:32

More

Beauty Tips : ಫೇಸ್‌ ಫ್ಯಾಕ್‌ ಬಳಸುವ ಸರಿಯಾದ ಕ್ರಮವನ್ನು ಅನುಸರಿಸಿ..

ಇತ್ತೀಚೆಗೆ ಮಹಿಳೆಯರು ಮುಖದ ಅಂದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗೋ ಫೇಸ್‌ ಫ್ಯಾಕ್‌ ಗಳನ್ನು ಬಳಸೋದು ಹೆಚಾಗ್ತಿದೆ. ಆದ್ರೆ ಅವನ್ನು ಬಳಸುವಾಗ ನಿಮ್ಮ ಚರ್ಮಕ್ಕೆ ಸರಿಹೊಂದುತ್ತವೆಯೇ ಎಂಬುದನ್ನ ಪರೀಕ

37 Views | 2025-04-27 18:04:40

More

MOVIE: ವಿವಾದದ ಸುಳಿಯಲ್ಲಿ ಸೋನು ನಿಗಮ್‌

ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಲೇ ಗಾಯಕ ಸೋನು ನಿಗಮ್ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

23 Views | 2025-05-02 13:47:32

More

ದೇಶ : ರಕ್ಷಣಾ ಕಾರ್ಯದರ್ಶಿ ಜೊತೆ ಮೋದಿ ಮಾಸ್ಟರ್‌ ಪ್ಲಾನ್

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22 ರಂದು ಪಾಕ್‌ ಉಗ್ರರು 26 ಜನರನ್ನು ಹತ್ಯೆ ಮಾಡಿದ್ದರು.

37 Views | 2025-05-05 18:25:40

More

Kitchen Tips : ಮನೆಯಲ್ಲೇ ಸಿಂಪಲ್‌ ಆಗಿ ಮಾಡಿ ದಹಿ ವಡಾ

ದಹಿ ವಡಾವನ್ನು ಪಂಜಾಬಿಯಲ್ಲಿ ದಹಿ ಭಲ್ಲಾ ಎಂದೂ ಕರೆಯುತ್ತಾರೆ. ಇದು ಭಾರತದಲ್ಲಿ ಬಹಳ ಜನಪ್ರಿಯವಾದ ಬೀದಿ ಆಹಾರ ಚಾಟ್ ಆಗಿದೆ. ಮನೆಯಲ್ಲೇ ಅತೀ ಸುಲಭವಾಗಿ ದಹಿ ವಡಾವನ್ನು ಮಾಡೋದು ಹೇಗೆಂದರೆ .

26 Views | 2025-05-06 18:13:45

More

Kiccha Sudeep : ಸಿಂಧೂರ ಆಪರೇಷನ್‌ ಗೆ ಬಗ್ಗೆ ಕಿಚ್ಚನ ಟ್ವೀಟ್

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿಯನ್ನು ನಡೆಸಿ ಅಮಯಾಕರನ್ನು ಹತ್ಯೆಗೈದಿದ್ದರು. ಆದರೆ ಮೇ 7 ಪ್ರತಿಯೊಬ್ಬರ ಭಾರತೀಯರ ಪಾಲಿಗೆ ಇದೊಂದು ವಿಶೇಷ ದಿನವಾಗಿದೆ.

50 Views | 2025-05-07 16:52:18

More

Chitra kundapura : ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಚೈತ್ರಾ ಕುಂದಾಪುರ

ಬಿಗ್‌ ಬಾಸ್‌ ಕನ್ನಡ 11 ನೇ ಸೀಸನ್‌ ನಲ್ಲಿ ಸ್ಪರ್ಧಿಸಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಚೈತ್ರಾ ಕುಂದಾಪುರ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಚೈತ್ರಾ ಕುಂದಾಪುರ ಮನೆಯಲ್ಲಿ ಮೆಹೆಂದಿ ಶಾಸ್ತ್ರ

153 Views | 2025-05-08 16:59:28

More

Beauty Tips : ಮುಖದ ಸೌಂದರ್ಯ ಹೆಚ್ಚಿಸೋ ಫಿಟ್ಕರಿ ಬಗ್ಗೆ ನಿಮಗೆಷ್ಟು ಗೊತ್ತು..?

ಫಿಟ್ಕರಿ ಅನ್ನು ಮುಖದ ಚರ್ಮದ ಆರೈಕೆಗೆ ಬಳಸುವುದು ಪ್ರಾಕೃತಿಕ ವಿಧಾನವಾಗಿದೆ. ಇದು ಚರ್ಮದ ಸಮಸ್ಯೆ, ಮೊಡವೆ, ಕಪ್ಪುಕಲೆಗಳು, ಹಾಗೂ ಮುಖದಲ್ಲಿರುವ ಎಣ್ಣೆ ಅಂಶವನ್ನು ನಿಯಂತ್ರಣಕ್ಕೆ ತರಲು ಸಹಾಯಕವಾ

66 Views | 2025-05-08 17:23:03

More

ತುಮಕೂರು : ಬ್ಯಾಂಕ್ ನಲ್ಲಿ ಅನ್ಯ ಭಾಷಿಕರ ದರ್ಬಾರ್ | ಹಣ ಡ್ರಾಗೂ ಗ್ರಾಹಕರ ಹೆಣಗಾಟ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನಾರಾ, ಬರೋಡಾ ಸೇರಿ ರಾಜ್ಯದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಿಕರಿಗಿಂತ ಅನ್ಯ ಭಾಷಿಕರೇ ಹೆಚ್ಚಾಗಿರೋದರಿಂದ ಬ್ಯಾಂಕ್‌ ವ್ಯವಹಾರ ಮಾಡಲು ಗ್ರಾಹಕ

41 Views | 2025-05-08 18:05:15

More

Sandalwood : ಧೀರೆನ್‌ ರಾಮ್‌ ಕುಮಾರ್‌‌ ಗೆ ಜೋಡಿಯಾದ ಅಮೃತಾ ಪ್ರೇಮ್

ಟಗರು ಪಲ್ಯ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ನಟ ಲವ್ಲಿ ಸ್ಟಾರ್‌ ಪ್ರೇಮ್‌ ಪುತ್ರಿ ಅಮೃತಾಗೆ ದೊಡ್ಡಮನೆ ಕುಡಿ ಜೊತೆ ನಟಿಸೋ ಅವಕಾಶ ಸಿಕ್ಕಿದೆ.

35 Views | 2025-05-09 17:31:32

More

ಗಾಯಕ ಸೋನು ನಿಗಮ್‌ಗೆ‌ ಹೈಕೋರ್ಟ್‌ ನಿಂದ ಬಿಗ್ ರಿಲೀಫ್...!

ಪ್ರಸಿದ್ಧ ಗಾಯಕ ಸೋನು ನಿಗಮ್‌ಗೆ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಪಹಲ್ಗಾಮ್‌ ದಾಳಿಗೆ ಹೋಲಿಕೆ ಮಾಡಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಪ್ರಕರಣ ಸಂಬಂಧ ಮಹಾರಾಷ್ಟ್ರ ಹೈಕೋರ್ಟ್ ನಿಂದ

40 Views | 2025-05-15 18:57:39

More

ಬೆಂಗಳೂರು : ಭಾರತೀಯ ನಾಟಕ ರಂಗದ ದಿಗ್ಗಜ ಗಿರೀಶ್‌ ಕಾರ್ನಾಡ್‌ ಅವರ ಜನ್ಮದಿನ

ಇಂದು ಪ್ರಖ್ಯಾತ ನಾಟಕಕಾರ, ಚಿಂತಕ, ಚಿತ್ರ ನಿರ್ದೇಶಕ ಹಾಗೂ ನಟ ಪದ್ಮ ಭೂಷಣ ಗಿರೀಶ್‌ ಕಾರ್ನಾಡ್‌ ಅವರ ಜನ್ಮದಿನ. 1938ರ ಮೇ 19ರಂದು ಮಹಾರಾಷ್ಟ್ರದ ಮಾಥೆರಾನ್ ನಲ್ಲಿ ಜನಿಸಿದ ಕಾರ್ನಾಡ್‌ ಅವರು

17 Views | 2025-05-19 11:47:53

More

ಬೆಂಗಳೂರು : ಐ ವಿಲ್ ನೆವರ್ ಸ್ಪೀಕ್ ಕನ್ನಡ ಎಂದ SBI ಬ್ಯಾಂಕ್ ಮ್ಯಾನೇಜರ್..!

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಕನ್ನಡ ಭಾಷೆಯ ಬಗ್ಗೆ ಅವಾಚ್ಯ ಶಬ್ದವನ್ನು ಬಳಸುತ್ತಿದ್ದಾರೆ.

34 Views | 2025-05-20 15:09:29

More

ಪ್ರಭಾಸ್ ಗೆ ನಾಯಕಿಯಾಗಿ ಕನ್ನಡದ ನಟಿ ರುಕ್ಮಿಣಿ ವಸಂತ್ ಆಯ್ಕೆ

ಕನ್ನಡ ಚಿತ್ರರಂಗದ  ನಟಿ ರುಕ್ಮಿಣಿ ವಸಂತ್ ಅವರ ಪಾಲಿಗೆ ದೊಡ್ಡ  ಬ್ರೇಕ್‌ ಸಿಕ್ಕಿರುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷಿಪಟ್ಟಿದ್ದಾರೆ.

87 Views | 2025-05-23 11:16:22

More

ಬೆಂಗಳೂರು : ಮೈಸೂರು ಸ್ಯಾಂಡಲ್‌ ಸೋಪ್‌ ಗೆ ತಮನ್ನಾ ಭಾಟಿಯಾ ನೇಮಕ | ಕನ್ನಡ ಚಿತ್ರರಂಗದಿಂದ ತೀವ್ರ ಆಕ್ರೋಶ

ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ, ಕನ್ನಡ ಚಿತ್ರರಂಗದ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡ

13 Views | 2025-05-24 15:44:39

More

ಬೆಂಗಳೂರು : ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ ಎಂದು ಜಗ್ಗೇಶ್‌ ಟ್ವೀಟ್..!

ಹಿರಿಯ ನಟ, ರಾಜಕಾರಣಿ ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದು, ಸಖತ್‌ ಸದ್ದು ಮಾಡುತ್ತಿದೆ.

25 Views | 2025-05-25 17:02:04

More

ಬೆಂಗಳೂರು : ನಟ ಕಮಲ್‌ ಹಾಸನ್‌ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರ ಅಕ್ರೋಶ..!

ಹಿರಿಯ ಕಾಲಿವುಡ್ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ ಸಿನಿಮಾ ಪ್ರಚಾರದ ವೇಳೆ ನೀಡಿದ ಭಾಷಾ ಸಂಬಂಧಿತ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

67 Views | 2025-05-27 17:34:03

More