ಮಧುಗಿರಿ ಭಕ್ತರಹಳ್ಳಿ ವೃತ್ತಕ್ಕೆ ಗ್ರಾಮ ಸಹಾಯಕನಾಗಿ ಆಯ್ಕೆಯಾಗಿದ್ದ ವ್ಯಕ್ತಿಯೇ ರೈತರ ಬೆಳೆ ವಿಮೆಯಲ್ಲಿ ಸರ್ಕಾರ ಹಾಗೂ ರೈತರಿಗೆ ವಂಚಿಸಿ ಸುಮಾರು 90 ಲಕ್ಷದಷ್ಟು ಪರಿಹಾರದ ಮೊತ್ತ ಕಬಳಿಸಿ ರಾಜೀನಾಮೆ ನೀಡಿದ್ದ.
33 Views | 2025-02-14 13:55:46
Moreಇತ್ತೀಚಿಗೆ ಬೆಂಗಳೂರಿನ ಚಾಮರಾಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಕ್ರೌರ್ಯ ಮರೆದಿರುವ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಮೈಸೂರಿನಲ್ಲಿ ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚು ಹೊಡೆದು ಗಾಯಗೊಳಿಸಿರುವ ಪ್ರಕರಣ ಬೆಳಗೆ ಬಂದಿತ್ತು
42 Views | 2025-02-18 17:54:04
Moreಇಂದು "ಅಮರಾವತಿ ಪೊಲೀಸ್ ಸ್ಟೇಷನ್" ಟೀಸರ್ ಬಿಡುಗಡೆ ಮಾಡಲಾಯಿತು. ಚಿತ್ರದ ಕಥೆಯು ಕಡಲ ತೀರದ ಕಾಲ್ಪನಿಕ ಅಮರಾವತಿ ಎಂಬ ಊರಲ್ಲಿ ನಡೆಯುವ ಮಿಸ್ಸಿಂಗ್, ಮರ್ಡರ್, ಅಚ್ಚರಿ ಎನಿಸುವ ಘಟನೆಗಳ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂ
50 Views | 2025-02-18 19:15:33
More10 ಕಡೆ ಪೊಲೀಸ್ ಸಿಬ್ಬಂದಿಯಿಂದ ನಾಕಾಬಂದಿ, ಪಟ್ಟಣಕ್ಕೆ ವಾಹನಗಳ ನಿರ್ಬಂಧ, ಕರೆಂಟ್ ಕಟ್, 250ಕ್ಕೂ ಹೆಚ್ಚು ಪೊಲೀಸದ ಭದ್ರತೆಯಲ್ಲಿ ರಾತ್ರೋ ರಾತ್ರಿ ಕನ್ನಡ ಧ್ವಜಸ್ತಂಭ ತೆರವು ಕಾರ್ಯಾಚರಣೆ..
31 Views | 2025-02-23 12:58:37
Moreಯುಗಾದಿ ಹಬ್ಬವೆಂದರೆ ಅಲ್ಲಿ ಸಿಹಿಯದ್ದೇ ಸಂಭ್ರಮ ಸಿಹಿ ಇಲ್ಲದೆ ಯಾವ ಹಬ್ಬವೂ ಪೂರ್ಣ ಆಗುವುದೇ ಇಲ್ಲ. ಅದರಲ್ಲೂ ಯುಗಾದಿಯಂತು ಹಿಂದೂಗಳ ಪಾಲಿಗೆ ಬಹಳ ಮುಖ್ಯವಾದ ಹಾಗೆ ಅತ್ಯಂತ ಸಂಭ್ರಮದ ಹಬ್ಬವಾಗಿರ
40 Views | 2025-03-28 18:34:45
Moreಚಿಕ್ಕಬಳ್ಳಾಪುರ ಭಾಗದ ಯುವ ಪ್ರತಿಭೆಗಳೇ ಆಕ್ಟ್ ಮಾಡಿರೋ ಲೀಲಾ ಅಭಿ ಮೇಘಾ ಚಿತ್ರತಂಡ ಚಿಕ್ಕಬಳ್ಳಾಪುರ ನಗರದ ಬೆಸ್ಟ್ ಪಿಯು ಕಾಲೇಜಿಗೆ ಭೇಟಿಕೊಟ್ಟಿತು.
34 Views | 2025-03-29 16:03:29
Moreಯುಗಾದಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಯುಗಾದಿಯಲ್ಲಿ ಹೋಳಿಗೆ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ಅದರಲ್ಲೂ ಬಗೆ ಬಗೆಯ ಹೋಳಿಗೆಗಳು ನೋಡಬಹುದು.
38 Views | 2025-03-30 15:24:48
Moreಗ್ಲೋ ಫೇಸ್ ಪ್ಯಾಕ್ ಆಗಿರಲಿ ಅಥವಾ ಹೊಳೆಯುವ ಮುಖಕ್ಕಾಗಿ ಬಳಸುವ ಮನೆಮದ್ದುಗಳು, ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲದೆ ಕಲೆಗಳು ಮತ್ತು ನಿಮ್ಮ ಚರ್ಮದ ಟೋನ್ ಅನ್ನು ಸಹ ತೆಗೆದುಹ
26 Views | 2025-04-08 18:00:22
Moreಕನ್ನಡ ಕಿರುತರೆಯಲ್ಲಿ ಮಿಂಚುತ್ತಿರುವ ನಟಿ ನಿರೂಪಕಿ ಅನು ಶ್ರೀ ಕೊನೆಗೂ ತಮ್ಮ ಮದುವೆ ಬಗ್ಗೆ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿದ್ದಾರೆ.
51 Views | 2025-04-09 18:11:52
Moreಬೆಳಗಿನ ಸಮಯದಲ್ಲಿ ಚರ್ಮದ ಆರೈಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ರಾತ್ರಿ ಸಮಯದಲ್ಲಿಯು ಆರೈಕೆ ಮಾಡಬೇಕು. ಈ ಸಮಯದಲ್ಲಿ ಚರ್ಮ ಕೋಶಗಳು ಹೆಚ್ಚು ಉತ್ತಮ ಪ್ರಯೋಜನಕಾರಿಯಾಗಿ ಕಾರ್ಯ ನಿರ್ವಹಿಸುತ್
28 Views | 2025-04-09 18:30:49
Moreಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆಯಿಂದ ಮನೆ ಮಾತಾಗಿದ್ದ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಹೃದಯಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕ್ ಜನಾರ್ದನ್ ಅವರಿಗೆ 75 ವರ್ಷ ವಯಸ್ಸಾಗಿದ
37 Views | 2025-04-14 15:21:02
Moreಡಿಯರ್ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು. ಇದೊಂದು ಟ್ವೀಟ್ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸ್ತಿದೆ. ಕಾರಣ ಕನ್ನಡಿಗ ಕರುಣ್ ನಾಯರ್ ನಿನ್ನೆ ಮುಂಬೈ ಇಂಡಿಯನ
34 Views | 2025-04-14 18:16:21
Moreಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದ ಉದ್ಯೋಗಿಗಳು ತಮ್ಮ ಊರಿನತ್ತ ಆಗಮಿಸಿದರು.
30 Views | 2025-04-14 18:28:30
More