Post by Tags

  • Home
  • >
  • Post by Tags

ಶಿರಾ: ಶಿರಾ ನಗರದ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಂಜನ್‌ ಕುಮಾರ್‌ ಆಯ್ಕೆ

ಶಿರಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷರಾಗಿ ಅಂಜನ್ ಕುಮಾರ್ ಅಯ್ಕೆಯಾಗಿದ್ದಾರೆ. ನಗರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

122 Views | 2025-02-08 14:05:10

More

ಪಾವಗಡ: ಅದ್ಧೂರಿಯಾಗಿ ಜರುಗಿದ ಪಾವಗಡದ ಶ್ರೀ ಶನೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ಗಡಿ ತಾಲೂಕು ಪಾವಗಡ ಅಂದರೆ ಮೊದಲು ನೆನಪಾಗೋದು ಶ್ರೀ ಶನೇಶ್ವರ ಸ್ವಾಮಿ. ಈ ದೇವಾಲಯಕ್ಕೆ ತುಮಕೂರು ಜಿಲ್ಲೆ ಮಾತ್ರವಲ್ಲದೇ ಬೇರೆ ಜಿಲ್ಲೆ, ನೆರೆಯ ಆಂಧ್ರದಿಂದಲೂ ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ.

92 Views | 2025-02-12 15:35:40

More

ಶಿರಾ: ಅದ್ಧೂರಿಯಾಗಿ ಜರುಗಿದ ಸೀಬಿ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ

ಶಿರಾ ತಾಲೂಕಿನ ಗಡಿ ಗ್ರಾಮವಾದ ಚಿಕ್ಕ ಸಿಬಿಯಲ್ಲಿರೋ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.

160 Views | 2025-02-14 18:31:15

More

ತುಮಕೂರು : ತುಮಕೂರು ಟೌನ್ ಹಾಲ್ ವೃತ್ತದಲ್ಲಿ ಕಂಗೊಳಿಸಲಿದೆ ಎಚ್ಎಎಲ್ ಹೆಲಿಕಾಪ್ಟರ್!

ತುಮಕೂರಿನ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ವತಿಯಿಂದ ಹೆಚ್ಎಎಲ್ ಹೆಲಿಕಾಪ್ಟರ್ ವೇದಿಕೆಯ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಇಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ನೆರವೇರಿಸಿದರು.

112 Views | 2025-02-15 15:51:55

More

ಶಿರಾ : ಕಾರ್ಮಿಕರ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟ ಶಾಸಕ ಜಯಚಂದ್ರ

ಶಿರಾ ನಗರದ ಕೋಟೆ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಸಕ ಟಿ,ಬಿ ಜಯಚಂದ್ರ ಕಾರ್ಮಿಕರ ಕಿಟ್‌ ವಿತರಿಸಿದರು.

53 Views | 2025-03-09 16:41:25

More

ಗುಬ್ಬಿ : ಕಾಂಗ್ರೆಸ್ ಸರ್ಕಾರದ ದೋಷಗಳನ್ನು ಸಮರ್ಥಿಸಿಕೊಂಡ ಎಸ್.ಆರ್ ಶ್ರೀನಿವಾಸ್

ಗುಬ್ಬಿ ತಾಲೂಕಿನ ಕಡಬಾ ಗ್ರಾಮ ಪಂಚಾಯ್ತಿಯ ನೂತನ ಕಟ್ಟಡಕ್ಕೆ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಗುದ್ದಲಿ ಪೂಜೆ ನೆರವೇರಿಸಿದ್ರು, ಈ ವೇಳೆ ಕಡಬ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಕಲ್ಪನಾ, ತಾಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ,

69 Views | 2025-03-15 18:07:30

More

ಗುಬ್ಬಿ : ಬಸವಣ್ಣನ ಆದರ್ಶಗಳನ್ನು ಪಾಲಿಸುವಂತೆ ಸಲಹೆ ಕೊಟ್ಟ ಗುಬ್ಬಿ ವಾಸಣ್ಣ

ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗೌರಿಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನೂತನ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನಾ ಮಾಡಲಾಯಿತು.

50 Views | 2025-03-21 14:28:11

More

ತುಮಕೂರು : ತುಮಕೂರು ಗ್ರಾ. ಕ್ಷೇತ್ರದಲ್ಲಿ ಜೋರಾಯ್ತು ಶಾಸಕ- ಮಾಜಿ ಶಾಸಕರ ಟಾಕ್ ಫೈಟ್

ಮಾಜಿ ಶಾಸಕ ಡಿ.ಸಿ ಗೌರಿಶಂಕರ್‌ ನೆನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿ ಇಲಾಖೆಯಲ್ಲಿ 1 ಕೋಟಿಯಷ್ಟು ಬ್ರಹ್ಮಂಡ ಭ್ರಷ್ಟಾಚಾರ ಆಗಿದೆ ಎಂದು ದಾಖಲೆ ಸಮೇತ ಬಯಲಿಗೆಳೆದಿದ್ದರು.

58 Views | 2025-04-05 18:44:08

More

ತುಮಕೂರು : ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಫ್ಯಾಕ್ಟ್ | ವರದಿ ಬಳಿಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ತುಮಕೂರು ಗ್ರಾಮಾಂತರ ಕ್ಷೇತ್ರದ ಮಲ್ಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಂಕುಮ್ಮನಹಳ್ಳಿ ಗ್ರಾಮದಿಂದ ಹೆಗ್ಗೆರೆಗೆ ಹೋಗುವ 2 ಕಿಲೋ ಮೀಟರ್‌ ಉದ್ದದ ರಸ್ತೆ ಹಾಳಾಗಿ ಸುಮಾರು 3 ವಾಗಿದ್ರು

47 Views | 2025-04-06 18:39:26

More

ಚಿಕ್ಕಬಳ್ಳಾಪುರ : PDOಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡ ಶಾಸಕ ಪ್ರದೀಪ್ ಈಶ್ವರ್

ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮೂರಲ್ಲಿ ನಮ್ಮ ಶಾಸಕ ಕಾರ್ಯಕ್ರಮದ ನಿಮಿತ್ತ ಸಂಚಾರ ನಡೆಸುತ್ತಿದ್ದು, ಜನರಿಂದ ಸಮಸ್ಯೆಗಳನ್ನು ಆಲಿಸ್ತಾ ಇದ್ದಾರೆ.

43 Views | 2025-04-09 17:17:27

More

ಗುಬ್ಬಿ : ಗುಬ್ಬಿಯಲ್ಲಿ ನೂತನ ವಿಮಾನ ಗೋಪುರ ಕಳಸ ಪ್ರತಿಷ್ಟಾಪನೆ

ಗುಬ್ಬಿ ತಾಲೂಕಿನ ಅಳಿಲುಘಟ್ಟ ಗ್ರಾಮದಲ್ಲಿ  ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ನೂತನ ವಿಮಾನ ಗೋಪುರ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

47 Views | 2025-04-25 17:56:55

More

ಚಿಕ್ಕಬಳ್ಳಾಪುರ : ವಿಧಿಯ ಅಟ್ಟಹಾಸಕ್ಕೆ ಅಪ್ಪ- ಮಗಳ ದುರಂತ ಅಂತ್ಯ...!

ಅದೊಂದು‌ ಸುಂದರ ಕುಟುಂಬ ಪತಿ- ಪತ್ನಿ ಜೊತೆ ಮುದ್ದಾದ ಹೆಣ್ಣು ಮಗು, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸಂಸಾರ ಅವರದ್ದು, ಆದರೆ ವಿಧಿಯಾಟಕ್ಕೆ ತಂದೆ- ಮಗಳು ದುರಂತ ಅಂತ್ಯ ಕಂಡಿದ್ದಾರೆ.

44 Views | 2025-04-26 17:58:42

More

ಶಿರಾ : ಶಿರಾ ಅಭಿವೃದ್ಧಿಗೆ ಶಕ್ತಿ ಮೀರಿ ಅನುದಾನ ತರ್ತೀನಿ ಎಂದ ಜಯಚಂದ್ರ

ಶಿರಾ ತಾಲೂಕಿನ ಹೆಂದೊರೆ ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಸಹ ಯೋಗದೊಂದಿಗೆ  ಶಿರಾ ತಾಲೂಕಿನ 7.ನೇ ಸುತ್ತಿನ ಕಾಲುಬಾಯಿ ಜ್ವರ

69 Views | 2025-04-28 19:01:59

More

ತುಮಕೂರು : ಸರಳತೆ, ಸಜ್ಜನಿಕೆಯ ಶಾಸಕನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ ಅಭಿಮಾನಿಗಳು

ತುಮಕೂರು ನಗರದ ಹೆಮ್ಮೆಯ, ಜನಪ್ರಿಯ ಶಾಸಕರಾಗಿರೋ ಜ್ಯೋತಿಗಣೇಶ್‌ ಅವರು ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದು,

46 Views | 2025-05-01 17:30:32

More

ಪಾವಗಡ : ಪಾವಗಡ ಶಾಸಕರ ಮಾನ ಸೋಶಿಯಲ್ ಮಿಡಿಯಾದಲ್ಲಿ ಹರಾಜು

ತುಮಕೂರಿನ ಗಡಿ ತಾಲೂಕು, ಸೋಲಾರ್‌ ಪಾರ್ಕ್‌ ಅಂತಾ ಫುಲ್‌ ಫೇಮಸ್‌ ಆಗಿರೋ ಪಾವಗಡದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರಾ ಇಲ್ವಾ ಎಂಬ ಪ್ರಶ್ನೆಯನ್ನು ಕ್ಷೇತ್ರದ ಜನರೇ ಕೇಳ್ತಾ ಇದ್

69 Views | 2025-05-05 18:04:29

More

ಪಾವಗಡ : ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಶಾಸಕ ವೆಂಕಟೇಶ್ ..!

ನಿನ್ನೆ ಪಾವಗಡದಲ್ಲಿ ಶಾಸಕ ವೆಂಕಟೇಶ್ ನೇತೃತ್ವದಲ್ಲಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ 1 ನೇ ತ್ರೈಮಾಸಿಕ ಕೆಡಿಪಿ‌ ಸಭೆಯನ್ನು ನಡೆಸಲಾಯಿತು.

29 Views | 2025-05-07 14:40:55

More

ಶಿರಾ : ಶ್ರೀ ಬಾಲಕೃಷ್ಣ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಂಭ್ರಮ

ಶಿರಾ ತಾಲ್ಲೂಕಿನ ಮೆಲ್ಕುಂಟೆ ಶ್ರೀ ಬಾಲಕೃಷ್ಣ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿತು.

42 Views | 2025-05-14 13:04:58

More

ಚಿಕ್ಕಬಳ್ಳಾಪುರ : ಟೈಟ್ ಸೆಕ್ಯೂರಿಟಿಯಲ್ಲಿ ಪ್ರದೀಪ್ ಈಶ್ವರ್ ಮನೆ ಮನೆ ಭೇಟಿ

ಚಿಕ್ಕಬಳ್ಳಾಪುರದಲ್ಲಿ ಶಾಂತಯುತವಾಗಿದ್ದ ಕಾಂಗ್ರೆಸ್‌ ನಲ್ಲಿ ಈಗ ಅಕ್ಷರಶಃ ಬಂಡಾಯದ ಕೂಗು ಕೇಳಿ ಬರ್ತಿದೆ. ಕಾಂಗ್ರೆಸ್‌ನಲ್ಲಿಯೇ ಒಂದು ಗುಂಪು ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ತಿರುಗಿಬಿದ್ದಿದ

30 Views | 2025-05-15 17:43:25

More

ಮೈಸೂರು : ಸಿಲಿಂಡರ್ ಬದಲಾಯಿಸುವಾಗ ಬ್ಲಾಸ್ಟ್ | ಐವರಿಗೆ ಗಂಭೀರ ಗಾಯ

ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್‌ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಹುಣಸೂರು ನಗರದ ಕಲ್ಕುಣಿಕೆಯ ಕುರ್ಜನ್‌ ಬೀದಿಯ ವಠಾರದ

29 Views | 2025-05-17 14:26:57

More

ಗುಬ್ಬಿ : ಪಾಕಿಸ್ತಾನಕ್ಕೆ ಬುದ್ದಿ ಕಲಿಸುವ ಅವಕಾಶ ಕಳೆದುಕೊಂಡ್ವಿ ಎಂದ ಶಾಸಕ ಎಸ್‌ ಆರ್‌ ಶ್ರೀನಿವಾಸ್...!

ಗುಬ್ಬಿ ತಾಲೂಕಿನ ಜ್ಯೋತಿ ನಗರ, ಚಿಕ್ಕೋನಹಳ್ಳಿ ಮತ್ತು ಕಡೇಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ಇಲಾಖೆಯ ವತಿಯಿಂದ ಈ ಮೂರು ಗ್ರಾಮಗಳಿಗೆ ತಲಾ 35 ಲಕ್ಷದ ರೂ ವೆಚ್ಚದ ಸಿ.ಸಿ

40 Views | 2025-05-17 18:01:03

More

ಗುಬ್ಬಿ : ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಕುರಿತು ಗುಬ್ಬಿ ಶಾಸಕ ಕಿಡಿ

ಗೃಹ ಸಚಿವ ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮಾಡಿತ್ತು.

38 Views | 2025-05-23 14:08:29

More

ತುಮಕೂರು : ಶಾಸಕರಿಂದ ಲಿಂಕ್ ಕೆನಾಲ್ ವಿರುದ್ಧ ತೀವ್ರ ವಿರೋಧ | ಮೇ 26ರಂದು ಮಹತ್ವದ ಸಭೆ

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ, ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರಾದ ಬಿ. ಸುರೇಶ್ ಗೌಡ ಹಾಗೂ ಜಿ.ಬಿ. ಜ್ಯೋತಿಗಣೇಶ್ ಅವರು ಇಂ

36 Views | 2025-05-24 14:10:32

More

ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಆರೋಪ | ಬಿಜೆಪಿಯ ಇಬ್ಬರು ಶಾಸಕರ ಉಚ್ಚಾಟನೆ

ಬಿಜೆಪಿಯ ಇಬ್ಬರು ಶಾಸಕರಾದ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣ ನೀಡಿ,

61 Views | 2025-05-27 14:28:07

More

Madhugiri : 50 ಲಕ್ಷದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ರಾಜೇಂದ್ರ ರಾಜಣ್ಣ ಪೂಜೆ

ಮಧುಗಿರಿ ಕ್ಷೇತ್ರವನ್ನು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುತಿದ್ದು, ಇದಕ್ಕೆ ನಮ್ಮ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದ

29 Views | 2025-06-04 17:14:29

More

Sira : ಶಿರಾದಲ್ಲಿ ಮುಸ್ಲಿಂ ಬಾಂಧವರಿಂದ ಬಕ್ರೀದ್ ಆಚರಣೆ | ಶುಭಕೋರಿದ ಟಿ.ಬಿ ಜಯಚಂದ್ರ

ಶಿರಾ ತಾಲೂಕಿನಾದ್ಯಂತ ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್‌ ಹಬ್ಬವನ್ನು ಆಚರಿಸಲಾಗ್ತಿದೆ, ಬೆಳಗ್ಗೆಯೇ ಮುಸ್ಲಿಂರು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ

149 Views | 2025-06-07 17:50:10

More

Athani : ಶಾಸಕ ಲಕ್ಷ್ಮಣ ಸವದಿ ಅವರ ಕಾರು ಅಪಘಾತ..!

ಶಾಸಕ ಲಕ್ಷ್ಮಣ ಸವದಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಬಳಿ ಸಂಭವಿಸಿದೆ.

8 Views | 2025-06-10 14:55:07

More

Belagavi : ಕೋರ್ಟ್‌ ಗೆ ಹಾಜರಾಗುತ್ತೇನೆ ಎಂದ ಶಾಸಕ ವಿನಯ್‌ ಕುಲಕರ್ಣಿ..!

ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಕುರಿತು ಬೆಳಗಾವಿಯಲ್ಲಿಂದು ಶಾಸಕ ವಿನಯ್ ಕುಲಕರ್ಣಿ ಶುಕ್ರವಾರ ಬೆಂಗಳೂರು ನ್

22 Views | 2025-06-10 18:29:46

More

Tumakuru : ಸರ್ಕಾರ ಕಾಮಗಾರಿಗೆ ಮುಂದಾದ್ರೆ ಪರಿಣಾಮ ನೆಟ್ಟಗಿರೊಲ್ಲ ಎಂದ ಸುರೇಶ್ ಗೌಡ

ಸರ್ಕಾರ ಯಾವುದೇ ಕಳ್ಳ ಮಾರ್ಗ ಅನುಸರಿಸಿ ನೀರನ್ನು ಕೊಂಡೊಯ್ಯಲು ಪ್ರಯತ್ನಿಸಿದ್ರೆ, ಮೊದಲು ನನ್ನ ಶವದ ಮೇಲೆ ನೀರನ್ನು ಹರಿಸಬೇಕು ಅಷ್ಟೇ

12 Views | 2025-06-11 16:45:31

More