Post by Tags

  • Home
  • >
  • Post by Tags

CHIKKABALLAPURA; ತರಗತಿ ನಡೆಯುತ್ತಿದ್ದಾಗಲೇ ಶಾಲೆಯ ಮೇಲ್ಛಾವಣಿ ಕುಸಿತ

ಯಾವುದೇ ಸರ್ಕಾರ ಬರಲಿ..ಸರ್ಕಾರಿ ಶಾಲೆಯನ್ನ ಉಳಿಸಿ, ಸರ್ಕಾರಿ ಶಾಲೆಯನ್ನ ಬೆಳೆಸಿ ಅನ್ನೋ ಮಾತುಗಳನ್ನ ಮಾತ್ರ ಹೇಳೂತ್ತಲೇ ಇರುತ್ತಾರೆ.

40 Views | 2025-03-12 14:29:13

More

CHIKKABALLAPURA: ಫೆಸ್ಟಿಸೈಡ್ ಶಾಪ್ ಮಾಲೀಕನ ಎಡವಟ್ಟಿಗೆ ಸುಟ್ಟಂತಾದ ಹೂ ತೋಟ

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದ್ದು, ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳೋದೇ ದೊಡ್ಡ ಸವಾಲಿನ ಕೆಲಸವಾಗಿದೆ.

51 Views | 2025-03-15 17:56:09

More

CHIKKABALLAPURA: ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ

ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಗೋಪಸಂದ್ರ ಬಳಿ ನಡೆದಿದೆ

47 Views | 2025-03-24 11:39:16

More

CHIKKABALLAPURA: ಹೊಸತೊಡಕು ಬರ್ತಿದ್ದಂತೆ ಹೆಚ್ಚಾಯ್ತು ಹಂದಿ ಕಳ್ಳತನ

ಇನ್ನೇನು ಯುಗಾದಿ ಹಬ್ಬ ಬಂದೇ ಬಿಡ್ತು... ಯುಗಾದಿ ಹಬ್ಬದ ಮರುದಿನ ಬರೋದೇ ವರ್ಷದ ತೊಡಕು. ಹೊಸತೊಡಕು ಅಂತಲೂ ಕರೆಯುವ ಈ ದಿನ‌ ಮಾಂಸ ಪ್ರಿಯರಿಗೆ ಹಬ್ಬವೋ ಹಬ್ಬ.

58 Views | 2025-03-27 15:45:55

More

CHIKKABALLAPURA: ಕೋಲ್ಡ್‌ ಸ್ಟೋರೇಜ್‌ನಲ್ಲಿ ಆಲೂಗಡ್ಡೆ ದಾಸ್ತಾನು ಮಾಡಲು ಭಾರೀ ಡಿಮ್ಯಾಂಡ್

ಖಾಸಗಿ ಕೋಲ್ಡ್‌ ಸ್ಟೋರೇಜ್‌ ಮುಂದೆ ಸಾಲುಗಟ್ಟಿ ನಿಂತಿರೋ ಲಾರಿ ಮತ್ತು ಟ್ರ್ಯಾಕ್ಟರ್‌ಗಳು. ಅವುಗಳ ಮೇಲಿರೋ ಆಲೂಗಡ್ಡೆ ಮೂಟೆಗಳು.

48 Views | 2025-03-27 15:53:33

More

ಚಿಕ್ಕಬಳ್ಳಾಪುರ : ಮೂಲಭೂತ ಸೌಕರ್ಯ ಇಲ್ಲದೇ ಸೊರಗುತ್ತಿದೆ ಪುರಾತನ ದೇಗುಲ

ಅದೊಂದು ಪುರಾತನ ದೇವಸ್ಥಾನ.. ಆದ್ರೆ ಅದು ದೇಗುಲವೋ… ಅಥವಾ ಕುಡುಕರ ಅಡ್ಡೆಯೋ… ಎಂಬಂತೆ ಮಾರ್ಪಾಡಾಗಿದೆ.

45 Views | 2025-04-01 10:47:54

More

ಚಿಕ್ಕಬಳ್ಳಾಪುರ: ಆಕಸ್ಮಿಕ ಬೆಂಕಿಗೆ ಧಗಧಗ ಹೊತ್ತಿ ಉರಿದ ಖಾಸಗಿ ಬಸ್

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗ್ತಾ ಇದ್ದು, ಅಲ್ಲಲ್ಲಿ ಬೆಂಕಿ ದುರಂತಗಳು ಸಂಭವಿಸುತ್ತಲೇ ಇದ್ದಾವೆ.

45 Views | 2025-04-02 12:00:53

More

CHIKKABALLAPURA: ಏಕಾಏಕಿ ಜನರ ಮೇಲೆ ಹೆಜ್ಜೆನು ಅಟ್ಯಾಕ್‌ | ಜೇನು ಹುಳುಗಳ ದಾಳಿಗೆ 20 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.

40 Views | 2025-04-07 11:57:07

More

CHIKKABALLAPURA: ಇಶಾ ಪೌಂಡೇಷನ್‌ ಅಕ್ರಮ? ಸರ್ಕಾರಿ ಭೂಮಿ ನುಂಗಿ ಕಳ್ಳಾಟ?

ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಬಳಿ ಇಶಾ ಫೌಂಡೇಷನ್‌ ವತಿಯಿಂದ ನಿರ್ಮಾಣಗೊಂಡಿರುವ ಆದಿಯೋಗಿ ಇಶಾ ಕೇಂದ್ರ ಪ್ರಖ್ಯಾತ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ.

63 Views | 2025-04-21 13:53:12

More

CHIKKABALLAPURA: ನಂದೀಶ್ವರ ವಿಗ್ರಹದ ತಲೆ ಧ್ವಂಸ ಮಾಡಿದ ದುಷ್ಕರ್ಮಿಗಳು

ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪೂಜೆ ಸಲ್ಲಿಸುತ್ತಿದ್ದ ದೇವಸ್ಥಾನದ ಬಳಿ ನಂದೀಶ್ವರನ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡದಿದೆ.

70 Views | 2025-04-21 14:24:34

More

CHIKKABALLAPURA: ಹಿರಿಯ ವಕೀಲ ವೈ.ಆರ್‌.ಸದಾಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ

ಭಾರತೀಯ ವಕೀಲ ಪರಿಷತ್‌ ಸದಸ್ಯ, ಹಿರಿಯ ವಕೀಲ ಸದಾಶಿವ ರೆಡ್ಡಿ ಮೇಲೆ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಚಿಕ್ಕಬಳ್ಳಾಪುರದ ವಕೀಲರ ಸಂಘದಿಂದ ಇಂದು ಪ್ರತಿಭಟನೆ ನಡೆಸಲಾಯಿತು

45 Views | 2025-04-21 16:45:18

More

CHIKKABALLAPURA: ಕಲ್ಲು ಕ್ವಾರೆ ನಿರ್ಮಾಣ ವಿರೋಧಿಸಿದ್ದಕ್ಕೆ ರೈತನ ಮೇಲೆ ಫೈರಿಂಗ್‌

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಬಳಿ ಉದ್ಯಮಿ ಸಕಲೇಶ್‌ ಅಕ್ರಮವಾಗಿ ಕಲ್ಲು ಕ್ವಾರೆ ನಿರ್ಮಾಣ ಮಾಡಲು ಮುಂದಾಗಿದ್ದ.

62 Views | 2025-04-24 17:29:40

More

CHIKKABALLAPURA: ರೈತನ ಮೇಲೆ ಫೈರಿಂಗ್ ಖಂಡಿಸಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರೆ ವಿರೋಧಿಸಿದ ರೈತನ ಮೇಲೆ ಉದ್ಯಮಿ ಸಕಲೇಶ್‌ ಫೈರಿಂಗ್‌ ಮಾಡಿ ದರ್ಪ ಮೆರೆದಿದ್ರು.

41 Views | 2025-04-25 14:34:09

More

CHIKKABALLAPURA: 3 ಕೋಟಿ ಮೌಲ್ಯದ ಮೊಬೈಲ್‌ ಕಳವು | 7 ಜನರ ಬಂಧನ

ಚಿಕ್ಕಬಳ್ಳಾಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 7 ಜನ ಮೊಬೈಲ್‌ಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

58 Views | 2025-04-29 14:56:23

More

CHIKKABALLAPURA: ಸರ್ಕಾರಗಳು ಶ್ರಮಿಕನ ಕೆಲಸ ಕಸಿಯುತ್ತಿವೆ| ಕೆ.ವಿ.ನವೀನ್‌ ಆತಂಕ

ಯಾವುದೇ ಕ್ಷೇತ್ರ ಮುಂದುವರೆಯಲು ಶ್ರಮಿಕ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಸಮಾಜಕ್ಕೆ ಕಾರ್ಮಿಕರ ಕೊಡುಗೆ ಅಪಾರ.

37 Views | 2025-05-02 13:24:31

More

CHIKKABALLAPURA: ಕೋಳಿ ಜೂಜಾಟದ ವೇಳೆ ಇಬ್ಬರ ಬರ್ಬರ ಹತ್ಯೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ನಡೆದ ಕೋಳಿ ಪಂದ್ಯ ಗಲಾಟೆಗೆ ಮೂವರು ಚಾಕು ಇರಿತಕ್ಕೆ ಒಳಗಾಗಿದ್ದರು,

85 Views | 2025-05-04 13:50:55

More

ಚಿಕ್ಕಬಳ್ಳಾಪುರ: ಬಿ ಖಾತಾ ಮಾಡಿಕೊಡಲು ನಗರಸಭಾ ಅಧಿಕಾರಿಗಳು ಹಿಂದೇಟು

ಶಾಸಕ ಪ್ರದೀಪ್‌ ಈಶ್ವರ್‌ ಅವರೇ ಒಮ್ಮೆ ಈ ಸ್ಟೋರಿ ನೋಡಿಕೊಂಡು ಬಿಡಿ… ಯಾಕೆಂದ್ರೆ ಹೋದಲ್ಲಿ ಬಂದಲ್ಲಿ ಬಿ ಖಾತಾ ಆಂದೋಲನದ ಬಗ್ಗೆ ಬೊಬ್ಬೆ ಹೊಡೆಯುವ ನೀವು.

40 Views | 2025-05-13 12:42:40

More

ಚಿಕ್ಕಬಳ್ಳಾಪುರ : ರೈತನ ತೋಟಕ್ಕೆ ವಾಮಾಚರ | ಚಿನ್ನದ ಬೆಲೆಯ ದಾಕ್ಷಿ ನಾಶ

ರೈತನ ದ್ರಾಕ್ಷಿ ತೋಟಕ್ಕೆ ಯಾರೋ ವಾಮಾಚಾರ ಮಾಡಿ ಹೋಗಿದ್ದು, ದ್ರಾಕ್ಷಿ ಬೆಳೆ ಕಟಾವು ಮಾಡಲು ಯಾರು ಬರ್ತಿಲ್ಲ ಅಂತಾ ರೈತ ಕಂಗಾಲಾಗಿ ಕೂತಿದ್ದಾನೆ.

111 Views | 2025-05-17 10:51:16

More

ಚಿಕ್ಕಬಳ್ಳಾಪುರ : ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು

ಚಿಕ್ಕಬಳ್ಳಾಪುರದ ಅಭಯ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರೋಶದ ಕಟ್ಟೆಹೊಡೆದಿತ್ತು.

36 Views | 2025-05-18 13:59:59

More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮಳೆ ಅಬ್ಬರಕ್ಕೆ ನಾನಾ ಅವಾಂತರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಭಾರೀ ಮಳೆಯಾಗ್ತಿದ್ದು, ಜಿಲ್ಲೆಯಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.

55 Views | 2025-05-20 15:28:41

More

ಚಿಕ್ಕಬಳ್ಳಾಪುರ : ರಸ್ತೆಯಲ್ಲಿ ಡೆಡ್ಲಿ ಬೈಕ್‌ ವ್ಹೀಲಿಂಗ್‌ | ಪುಂಡರ ವಿರುದ್ಧ ಎಫ್‌ಐಆರ್‌

ಇತ್ತೀಚಿನ ದಿನಗಳಲ್ಲಿ ಕೆಲವು ಯುವಕರು ಅಡ್ಡದಾರಿಗಳನ್ನು ಹಿಡಿದು ಗಾಂಜಾ, ಅಫೀಮ್‌, ಡ್ರಿಂಕ್ಸ್‌ ಅಂತ ಅಡಿಕ್ಟ್‌ ಆಗಿ ತಮ್ಮ ಅಮೂಲ್ಯವಾದ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ.

35 Views | 2025-05-22 17:33:05

More

ಚಿಕ್ಕಬಳ್ಳಾಪುರ : ವಿವಾದಿತ ಅಂಬೇಡ್ಕರ್‌ ಪುತ್ಥಳಿ ತೆರವು | ಸುಧಾಕರ್‌ ವಿರುದ್ಧ ದಲಿತರ ಆಕ್ರೋಶ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಬಾಲಕರ ಶಾಲೆಯಲ್ಲಿ ನಿರ್ಮಿಸಿದ್ದ ವಿವಾದಿತ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವುಗೊಳಿಸಿದ್ದರು.

41 Views | 2025-05-22 18:49:13

More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಕಾರು ಅಪಘಾತ | ಓರ್ವ ಸಾವು

ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಸಮೀಪದಲ್ಲಿ ನಡೆದ ಕಾರು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

62 Views | 2025-05-30 14:01:14

More

ಚಿಕ್ಕಬಳ್ಳಾಪುರ : ಅಡುಗೆ ಮನೆ ನಿರ್ಮಾಣಕ್ಕೆ ಮುಂದಾದ ಸಮಾಜ ಸೇವಕ

ಯುವ ಮುಖಂಡ ಎಂದರೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಸಮಾಜ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.

42 Views | 2025-06-01 13:30:23

More

CHIKKABALLAPURA : ಇಬ್ಬರು ಮಕ್ಕಳನ್ನು ಕೆರೆಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಜೀವನದ ಸಂಕಷ್ಟಗಳಿಗೆ ದಾರಿ ತಪ್ಪಿದ ತಾಯಿ, ಇಬ್ಬರು ಮುದ್ದು ಮಕ್ಕಳನ್ನು ಜಲಸಮಾಧಿ ಮಾಡಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

90 Views | 2025-06-06 15:11:02

More

CHIKKABALLAPURA : ಶಾರ್ಟ್‌ ಸರ್ಕ್ಯೂಟ್‌ಗೆ ಮನೆ ಧಗಧಗ | ಲಕ್ಷಾಂತರ ಮೌಲ್ಯದ ವಸ್ತುಗಳು ಆಹುತಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಕೈವಾರ ಗ್ರಾಮದಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದ್ದು, ಮನೆಯಲ್ಲಿದ್ದ ವಿದ್ಯುತ್‌ ಉಪಕರಣಗಳು ಸುಟ್ಟುಭಸ್ಮವಾಗಿದೆ.

53 Views | 2025-06-08 13:24:00

More

CHIKKABALLAPURA : ನಡು ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಗೂಡ್ಸ್‌ ಗಾಡಿ

ಅಲಹಾಬಾದ್ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬ್ಲೂ ಡಾಟ್ ಕೊರಿಯರ್ ಗೆ ಸೇರಿದ ಗೂಡ್ಸ್ ವಾಹನಕ್ಕೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿಗೆ ಹೊತ್ತಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ

162 Views | 2025-06-09 12:12:28

More

CHIKKABALLAPURA : ಕುಡಿದ ಮತ್ತಿನಲ್ಲಿ ವ್ಯಕ್ತಿಯ ಬರ್ಬರ ಕೊಲೆ | ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು

ಒಂದು ಕಡೆ ಹೋಮ್‌ ಸ್ಟೇನಲ್ಲಿ ಭೀಕರ ಕೊಲೆಯಾಗಿರುವ ವ್ಯಕ್ತಿ.. ಇನ್ನೊಂದು ಕಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರೋ ಪೊಲೀಸರು..

42 Views | 2025-06-11 15:09:28

More

CHIKKBALLAPURA : ಸಿಎಂ ಸಿದ್ದರಾಮಯ್ಯ ಅವರಿಂದ ಸೌರಶಕ್ತಿ ಆದಾರಿತ ವಿದ್ಯುತ್‌ ಮತ್ತು ಲಿಪಿ ಮನೆಗೆ ಶಂಕು ಸ್ಥಾಪನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ ನೀಡಿದರು.

24 Views | 2025-06-11 16:25:55

More

CHIKKABALLAPURA : ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ | ಬೈಕ್ ಸವಾರ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ಯಲಗಲಹಳ್ಳಿ ಕ್ರಷರ್ ಝೋನ್ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ರೈಟರ್ ವೆಂಕಟೇಶ್ (40) ದುರ್ಮರಣ ಹೊಂದಿರುವ ದುಃಖದ ಘಟನೆ ಸಂಭವಿಸಿದೆ.

130 Views | 2025-06-15 11:26:33

More

CHIKKABALLAPURA : ವೀಕೆಂಡ್‌ಗೆ ನಂದಿಬೆಟ್ಟಕ್ಕೆ ಹೋಗೋಕು ಮುನ್ನ ಈ ಸ್ಟೋರಿ ನೋಡಿ

ನಂದಿಗಿರಿಧಾಮ ಅಂದ್ರೆ ಮೊದಲಿಗೆ ನೆನಪಿಗೆ ಬರೋದು ಲವರ್ಸ್‌ ಹಾಟ್‌ ಸ್ಪಾಟ್‌ ಅಂತ. ಇತ್ತ ಪ್ರವಾಸಿಗರ ಸ್ವರ್ಗ ಅಂತಾನೇ ಫುಲ್‌ ಫೇಮಸ್‌.

89 Views | 2025-06-15 11:36:00

More

CHIKKABALLAPURA : ಪ್ರೀತಿಗೆ ಪೋಷಕರ ವಿರೋಧ | ಠಾಣೆಯಲ್ಲೇ ಪ್ರೇಮಿಗಳ ಮದುವೆ

ಹೀಗೇ ಪೊಲೀಸ್ ಠಾಣೆ ಮುಂಭಾಗ ಪ್ರೀತಿಸಿ ಮದುವೆಯಾಗಿರೋ ಪ್ರೇಮಿಗಳ ರಕ್ಷಣೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳು.

25 Views | 2025-06-15 14:07:40

More

CHIKKABALLAPURA : ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೀಕಲ್ ರಾಮಚಂದ್ರ ಗೌಡ ನೇಮಕ

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸೀಕಲ್ ರಾಮಚಂದ್ರ ಗೌಡ ನೇಮಕವಾಗಿದ್ಧಾರೆ.

87 Views | 2025-06-17 14:06:22

More