Post by Tags

  • Home
  • >
  • Post by Tags

ಚಿಕ್ಕನಾಯಕನಹಳ್ಳಿ : ಚಿಕ್ಕಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಮೌಢ್ಯಾಚರಣೆ

ಬಿರು ಬೇಸಿಗೆ ಆರಂಭಕ್ಕೂ ಮುನ್ನವೇ ಸುಡುವ ಬಿಸಿಲಿಗೆ ಹೆದರಿರುವ ಜನತೆ ಮಳೆಗಾಗಿ ಮಳೆರಾಯನ ಪ್ರಾರ್ಥನೆ ಮಾಡ್ತಾ ಇದಾರೆ.

60 Views | 2025-03-17 16:18:22

More

ಧಾರವಾಡ : ಮಳೆ ಗಾಳಿಗೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರ ಸಾವು..!

ಭಾರೀ ಮಳೆ ಗಾಳಿಯಿಂದ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಇಂದು ಧಾರವಾಡ ಜಿಲ್ಲೆಯ ಕಲಘಟಗ

49 Views | 2025-03-26 17:03:26

More

RAIN ALERT: ರಾಜ್ಯದ ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ | ಇಲ್ಲಿದೆ ಹವಾಮಾನ ಇಲಾಖೆ ಮನ್ಸೂಚನೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಗಾಳಿ ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

57 Views | 2025-04-02 11:49:32

More

ತುಮಕೂರು : ವರುಣ ಸಿಂಚನಕ್ಕೆ ತುಮಕೂರು ಫುಲ್ ಕೂಲ್ ಕೂಲ್

ಯುಗಾದಿ ಬಳಿಕ ತುಮಕೂರಿನಲ್ಲಿ ಮೊದಲ ಮಳೆಯಾಗಿದ್ದು, ಮಳೆಯ ಸಿಂಚನ ಕಂಡು ತುಮಕೂರಿಗರು ಫುಲ್‌ ಖುಷ್‌ ಆದರು. ನಿನ್ನೆಯಿಂದ ತುಮಕೂರು ಸುತ್ತಾ- ಮುತ್ತಾ ಆಗ್ಗಾಗ್ಗೆ ಮೋಡ ಕವಿದ ವಾತಾವರಣ ಇದ್ದು, ಇಂದು

59 Views | 2025-04-03 16:15:14

More

ಬೆಳಗಾವಿ: ಬೆಳಗಾವಿಯಲ್ಲಿ ವರುಣಾರ್ಭಟ | ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ ನೀರು

ಬೆಳಗಾವಿ ಜಿಲ್ಲೆಯ ಹಲವೆಡೆ ಗುರುವಾರ ಮಳೆಯಾಗಿದ್ದು, ಸಂಜೆ ಸುರಿದ‌ ಭಾರಿ ಮಳೆಗೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು.

48 Views | 2025-04-04 13:43:54

More

ಶಿರಾ : ಗಾಳಿಮಳೆಗೆ ನೆಲಕಚ್ಚಿದ ಬಾಳೆ | ಬಡ ರೈತ ಕಂಗಾಲು

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ವಿವಿಧೆಡೆ ನಿನ್ನೆ ಸಂಜೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಗಾಳಿಮಳೆಯಿಂದಾಗಿ ಕಟಾವಿಗೆ ಬಂದಿದ್ದ ಒಂದು ಸಾವಿರ ಬಾಳೆಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾ

53 Views | 2025-04-13 17:04:04

More

ರಾಯಚೂರು : ಸಿಡಿಲು ಬಡಿದು ಮರದ ಕೆಳಗೆ ನಿಂತಿದ್ದ ವಾಹನಕ್ಕೆ ಬೆಂಕಿ..!

ಸಿಡಿಲು ಬಡಿದು ಬೊಲೆರೋ ವಾಹನವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

46 Views | 2025-04-26 17:04:50

More

SIRA: ಮಳೆಗಾಲ ಆರಂಭಕ್ಕೂ ಮುನ್ನವೇ ಶಿರಾದಲ್ಲಿ ಮಳೆ ಅವಾಂತರ

ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗ್ತಿದ್ದು, ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

64 Views | 2025-04-27 15:52:27

More

ತುಮಕೂರು : ತುಮಕೂರಿನ ಹಲವೆಡೆ ಮತ್ತೆ ಮಳೆ ಅಬ್ಬರ

ತುಮಕೂರಿನಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದೆ. ನಿನ್ನೆ ರಾತ್ರಿ ಪೂರ್ತಿ ನಗರದ ಹಲವೆಡೆ ಸುರಿದಿದ್ದ ಮಳೆ, ಬೆಳಗ್ಗೆ ಕೊಂಚ ಬಿಡುವು ಕೊಟ್ಟಿತ್ತು. ಆದರೆ ಮಧ್ಯಾಹ್ನದ ವೇಳೆ ಮತ್ತೆ ನಗರ

85 Views | 2025-04-28 17:08:50

More

RAIN ALERT: ಇಂದಿನಿಂದ ಮೂರು ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ

ಬಿರು ಬೇಸಿಗೆಯಿಂದ ಜನರು ಜನರು ಬಳಲಿ ಬೆಂಡಾಗಿದ್ದಾರೆ. ಈ ನಡುವೆ ರಾಜ್ಯದಕೆಲವು ಜಿಲ್ಲೆಗಳಲ್ಲಿ ಆಗಾಗ ವರುಣನ ಸಿಂಚನ ಆಗ್ತಾ ಇದೆ.

43 Views | 2025-04-30 16:27:00

More

ಶಿರಾ : ಶಿರಾ ನಗರದಲ್ಲಿ ಮತ್ತೇ ಆರ್ಭಟಿಸಿದ ಮಳೆ | ಸಾಲು ಸಾಲು ಅವಾಂತರಗಳು

ಶಿರಾ ನಗರ ಸೇರಿದಂತೆ ತಾಲೂಕಿನ ಹಲವೆಡೆ ಇಂದು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಚಿತ್ರದುರ್ಗ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಕಾಣದಂತಾಗಿ ಸವಾರರು ಪರದಾಡುವಂತಾಯಿ

45 Views | 2025-05-01 18:58:08

More

RAIN ALERT: ಕರ್ನಾಟಕದಾದ್ಯಂತ ಇಂದು ಭಾರೀ ಮಳೆಯಾಗು ಸಾಧ್ಯತೆ | 4 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

ರಾಜ್ಯದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹವಾಮಾನ ಇಲಾಖೆ ರಾಜ್ಯದ ಬಹುತೆಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದೆ.

49 Views | 2025-05-02 16:50:14

More

IPL 2025 : ಮಳೆಯಿಂದಾಗಿ ದಿಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ನಡುವಿನ ಪಂದ್ಯ ರದ್ದು

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಗೆದ್ದು ಪ್ಲೇ ಆಫ್‌ ರೇಸ್‌ ನಲ್ಲಿ ಉಳಿಲೇಬೇಕು ಅಂತ ಹೈದರಾಬಾದ್‌ ತಂಡ ಫುಲ್‌ ಆಲರ್ಟ್‌ ಆಗಿತ್ತು. ಆದರೆ ಹೈದರಾಬಾದ್‌ ಕನಸಿಗೆ ನಿನ್ನೆ ಬಂದ ಮಳೆ ತಣ್ಣೀರೆರಚಿದೆ.

65 Views | 2025-05-06 15:10:00

More

ಬೆಂಗಳೂರು : ಮಳೆಯಿಂದ ಇಳುವರಿ ಕುಸಿತ | ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಏರಿಕೆ

ಇತ್ತೀಚಿನ ದಿನಗಳಲ್ಲಿ ಬಿಸಿಲಿನಿಂದ ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಮಳೆಯ ಅಭಾವ ಹಾಗೂ ತೀವ್ರತೆಯಿಂದ ಬೆಳೆಗಳಿಗೆ ಹಾನಿಯಾಗಿರುವುದರಿಂದ ತರಕಾರಿಗಳ ದರಗಳು ಗಗನಕ್ಕೇರಿವೆ.

53 Views | 2025-05-06 17:19:42

More

IPL 2025 : ಆರ್‌ ಸಿಬಿ ತಂಡವನ್ನು ಹಿಂದಿಕ್ಕಿದ ಗುಜರಾತ್‌ ಟೈಟಾನ್ಸ್..!

ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡ ಮತ್ತೊಮ್ಮೆ ಎಡವಿದೆ. ಗುಜರಾತ್‌ ತಂಡವನ್ನು ಕಟ್ಟಿ ಹಾಕುವಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸಂಪೂರ್ಣ ವಿಫಲ

53 Views | 2025-05-07 15:47:58

More

ಶಿರಾ: ಕೃತಿಕಾ ಮಳೆ ಅವಾಂತರ |ಕೊಳಚೆ ನೀರಲ್ಲಿ ಜನರ ಪರದಾಟ

ಶಿರಾದಲ್ಲಿ ಬೆಳಗ್ಗೆಯಿಂದಲೇ ಬಿರು ಬಿಸಿಲಿತ್ತು. ಬಿಸಿಲಿನ ತಾಪಕ್ಕೆ ಜನರು ಹೈರಾಣಾಗಿದ್ರು. ಆದ್ರೆ ಸಂಜೆ ಸಣ್ಣದಾಗಿ ಶುರುವಾದ ಮಳೆ 7 ನಂತರ ಭರ್ಜರಿಯಾಗಿ ಸುರಿಯಿತು.

38 Views | 2025-05-13 13:10:56

More

RAIN ALERT: ಇಂದು ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರೀ ಮಳೆ

ಮುಂದಿನ 7 ದಿನಗಳ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಇಂದಿನಿಂದ ಮೇ 16 ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆ &ಅಲ್ಲಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

86 Views | 2025-05-13 17:54:58

More

ತುಮಕೂರು : ತುಮಕೂರಿನಲ್ಲಿ ಮಳೆ ಅಬ್ಬರ | ಹಲವೆಡೆ ನಾನಾ ಅವಾಂತರ

ಬಿರು ಬಿಸಲಿನ ನಡುವೆ ರಾಜ್ಯದ ಸಲವೆಡೆ ಮಳೆ ಆಗ್ತಿದೆ ಪೂರ್ವ ಮುಂಗಾರು ಮಳೆ ಆಗ್ತಿದ್ದು ಹಲವೆಡೆ ಮಳೆ ಅವಾಂತರಗಳನ್ನು ಸೃಷ್ಟಿ ಮಾಡ್ತಿದೆ.

51 Views | 2025-05-16 12:04:08

More

RAIN ALERT : ರಾಜ್ಯ 23 ಜಿಲ್ಲೆಗಳಲ್ಲಿ ಭರ್ಜರಿ ಮಳೆ- ಯೆಲ್ಲೋ ಅಲರ್ಟ್‌ ಘೋಷಿಸಿದ ಇಲಾಖೆ

ರಾಜ್ಯದೆಲ್ಲೆಡೆ ಬಿಸಿಲಿನ ನಡುವೆಯೇ ಭರ್ಜರಿ ಮಳೆಯಾಗುತ್ತಿದೆ. ಮುಂಗಾರು ಆರಂಭಕ್ಕೂ ಮುನ್ನವೇ ಜವರಾಯ ಧರೆಗಿಳಿಯುತ್ತಿದ್ದಾನೆ.

34 Views | 2025-05-16 15:43:17

More

RAIN ALERT: ಮುಂದಿನ 4 ದಿನ ರಾಜ್ಯದಲ್ಲಿ ಮಳೆ ಫಿಕ್ಸ್

ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಹೊಳೆಯುತ್ತಿದೆ.

45 Views | 2025-05-18 16:30:44

More

ರಾಜ್ಯ : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿಕೆ | ಮೇ 24ರವರೆಗೆ ತೀವ್ರ ಮಳೆಯ ಮುನ್ಸೂಚನೆ

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ತೀವ್ರತೆಗೆ ತಲುಪಿದ್ದು, ಹವಾಮಾನ ಇಲಾಖೆ ಮೇ 24ರವರೆಗೂ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

75 Views | 2025-05-20 11:09:38

More

ಶಿರಾ : ಶಿರಾ ತಾಲೂಕಿನಲ್ಲಿ ಭರ್ಜರಿ ಮಳೆ | ರೈತರ ಮೊಗದಲ್ಲಿ ಮಂದಹಾಸ

ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭರ್ಜರಿ ಮಳೆಯಾಗುತ್ತಿದ್ದು, ಈ ಮಳೆ ಒಂದು ಕಡೆ ರೈತರಿಗೆ ಸಂತಸ ತಂದರೆ ಮತ್ತೊಂದು ಕಡೆ ಅವಾಂತರ ಸೃಷ್ಠಿಯಾಗಿ ಜನರು ಪರದಾಡುತ್ತಿದ್ದಾರೆ.

83 Views | 2025-05-20 11:42:29

More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮಳೆ ಅಬ್ಬರಕ್ಕೆ ನಾನಾ ಅವಾಂತರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಭಾರೀ ಮಳೆಯಾಗ್ತಿದ್ದು, ಜಿಲ್ಲೆಯಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿ ಮಾಡಿದೆ.

54 Views | 2025-05-20 15:28:41

More

ಕಲಬುರಗಿ : ಕಲುಬುರಗಿಯಲ್ಲಿ ಭಾರೀ ಮಳೆಗೆ ಮನೆ ಕುಸಿತ

ರಾಜ್ಯದಾದ್ಯಂತ ಪೂರ್ವ ಮುಂಗಾರು ಮಳೆ ತೀವ್ರಗೊಂಡಿದ್ದು ವರುಣನ ಆರ್ಭಟ ಜೋರಾಗಿದೆ.

48 Views | 2025-05-20 17:16:38

More

ಹೊಸಕೋಟೆ : ಮಳೆ‌‌ಯಲ್ಲೇ ನವಜಾತ ಶಿಶು ಬಿಟ್ಟು ಹೋದ ಪಾಪಿತಾಯಿ..!

ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರ್ತಾರೆ ಕೆಟ್ಟ ತಾಯಿ ಇರೋಲ್ಲ ಅಂತಾರೆ. ಆದರೆ ಇಲ್ಲೊಬ್ಬ ಪಾಪಿ ತಾಯಿ ಆಗ ತಾನೇ ಹುಟ್ಟಿದ ತನ್ನ ಕರಳುಬಳ್ಳಿಯನ್ನೇ ಬ್ಯಾಗ್‌ನಲ್ಲಿ ಇಟ್ಟು ಬೀದಿಲಿ ಎಸೆದು ಪರಾರಿಯಾಗಿ

49 Views | 2025-05-20 18:16:41

More

KARNATAKA RAIN : ಮುಂದಿನ 3 ಗಂಟೆಯಲ್ಲಿ ಕರ್ನಾಟಕದ ಈ ಭಾಗದಲ್ಲಿ ವರುಣಾರ್ಭಟ ಶುರು

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

51 Views | 2025-05-21 18:56:07

More

ತುಮಕೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 26 ರವರೆಗೆ ಮಳೆಯ ಅಬ್ಬರ..!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 26 ರವರೆಗೆ ಮಳೆಯಾಗಲಿರುವ ಸಾದ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

100 Views | 2025-05-24 15:52:54

More

RAIN ALERT : ಭಾರೀ ಮಳೆ | ಕರ್ನಾಟಕದ ಕರಾವಳಿ ಸೇರಿ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್

ರಾಜ್ಯದಾದ್ಯಂತ ಮುಂಗಾರು ಚುರುಕುಗೊಳ್ಳಲಿದ್ದು, ಇಂದಿನಿಂದ ಭಾರಿ ಮಳೆಯ ಮುನ್ಸೂಚನೆ ಇದೆ.

93 Views | 2025-05-25 11:22:36

More

ಚಿಕ್ಕಮಗಳೂರು : ಭಾರೀ ಮಳೆಗೆ ಹಳ್ಳಕ್ಕೆ ಉರುಳಿದ ಕಾರುಗಳು

ರಾಜ್ಯದಲ್ಲಿ ಮುಂಗಾರು ಆರಂಭದಲ್ಲೇ ಭಾರೀ ಗಾಳಿ ಮಳೆಯ ಪರಿಣಾಮದಿಂದ ಮೂಡಿಗೆರೆಯಲ್ಲಿ ಎರಡು ವಿಭಿನ್ನ ಘಟನೆಯಲ್ಲಿ ಕಾರುಗಳು ನದಿಗೆ ಬಿದ್ದಿರುವ ಘಟನೆ ನಡೆದಿದೆ.

48 Views | 2025-05-25 16:17:12

More

ಚಿಕ್ಕಮಗಳೂರು : ಭಾರೀ ಮಳೆಗೆ ಆಟೋ ಮೇಲೆ ಬಿದ್ದ ಮರ | ಚಾಲಕ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯ ಅಬ್ಬರದ ಮಧ್ಯೆ ದುರಂತ ಘಟನೆಯೊಂದು ನಡೆದಿದೆ.

36 Views | 2025-05-25 16:34:32

More

RAIN ALERT : ರಾಜ್ಯಾದ್ಯಂತ ಮಳೆ ಅಬ್ಬರ | ಹಲವೆಡೆ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಕರಾವಳಿ, ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.

74 Views | 2025-05-26 11:30:35

More

IPL 2025 : ಲಕ್ನೋ ವಿರುದ್ಧ ಇಂದು ಆರ್‌ಸಿಬಿಗೆ ಮಹತ್ವದ ಪಂದ್ಯ

ಇಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವು ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡದ ಅಭಿಮಾನಿಗಳಿಗೆ ಮಹತ್ವದ ಕ್ಷಣವಾಗಿದೆ.

82 Views | 2025-05-27 12:15:36

More

ಮೈಸೂರು : ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಧನುಷ್ಕೋಟಿ ಜಲಪಾತ

ಕರ್ನಾಟಕದ ಕಾವೇರಿ ನದಿಯ ತೀರದಲ್ಲಿ ನೆಲೆಸಿರುವ ಚುಂಚಣಕಟ್ಟೆಯ ಧನುಷ್ಕೋಟಿ ಜಲಪಾತ ಇತ್ತೀಚಿನ ಭಾರೀ ಮಳೆಯಿಂದಾಗಿ ತನ್ನ ಸಂಪೂರ್ಣ ಸೌಂದರ್ಯದಲ್ಲಿ ಜೀವಂತವಾಗಿದೆ.

50 Views | 2025-05-31 18:25:23

More

BELAGAVI : ಸವದತ್ತಿ ತಾಲೂಕಿನಲ್ಲಿ ಮಳೆರಾಯನ ಅಬ್ಬರ

ಪೂರ್ವ ಮುಂಗಾರು ಬಳಿಕ ಸೈಲೆಂಟ್ ಆಗಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದು, ಸವದತ್ತಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.

39 Views | 2025-06-08 16:43:13

More

RAIN ALERT : ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಮತ್ತೆ ಮಳೆ ಆರಂಭ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಅವಧಿಗಿಂತ ಮೊದಲೇ ಪ್ರವೇಶಿಸಿದ್ದು, ರಾಜ್ಯಾದ್ಯಂತ ಮಳೆ ಆರ್ಭಟಿಸುತ್ತಿದೆ.

83 Views | 2025-06-09 16:17:23

More

BELAGAVI : ಪಶ್ಚಿಮ ಘಟ್ಟದಲ್ಲಿ ಮುಂದುವರಿದ ಮಳೆ | ಬೆಳಗಾವಿ-ಗೋವಾ ಸಂಚಾರ ಸ್ಥಗಿತ

ಪಶ್ಚಿಮ ಘಟ್ಟದಲ್ಲಿ ಆರಂಭವಾದ ಧಾರಾಕಾರ ಮಳೆಯಿಂದ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಾಗಿದೆ.

48 Views | 2025-06-09 16:37:46

More

SIRA : ಶಿರಾದಲ್ಲಿ ಮಳೆಯ ಆರ್ಭಟ | ರೈತರ ಮೊಗದಲ್ಲಿ ಸಂತಸ

ಬರದ ನಾಡು ಶಿರಾ ತಾಲ್ಲೂಕಿನ ಹಲವೆಡೆ ಮಳೆರಾಯ ಆರ್ಭಟವನ್ನು ಮಧ್ಯಾಹ್ನದಿಂದ ಕೊಂಚ ಹೆಚ್ಚಾಗಿಯೇ ಇತ್ತು. ಇಷ್ಟು ದಿನ ಬಿಸಿಲ ಬೇಗೆಗೆ ಬೆಂದಿದ್ದ ಜನರಿಗೆ ದಿಢೀರನೇ ಬಂದ ಮಳೆರಾಯ ತಂಪೇರೆದಿದ್ದಾನೆ.

3593 Views | 2025-06-09 16:43:07

More

Sira : ಮನೆಗಳಿಗೆ ನುಗ್ಗುತ್ತಿದೆ ಚರಂಡಿ ನೀರು | ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಶಿರಾ ನಗರದ ಶಾಸಕರೇ, ಅಧಿಕಾರಿಗಳೇ ಎಲ್ಲಿದ್ದೀರಿ..? ಇಲ್ಲಿನ ಜನರ ಸ್ಥಿತಿಯನ್ನು ಒಮ್ಮೆ ನೋಡಿ, ಮಳೆ ಇಲ್ಲ ಅಂದರೆ ಒಂಥರಾ ಸಮಸ್ಯೆ ಆದರೆ,

111 Views | 2025-06-11 13:02:26

More