Post by Tags

  • Home
  • >
  • Post by Tags

ತುಮಕೂರು: ತುಮಕೂರಿಗರಿಗೆ ಭಾರವಾದ ವಾಯುವಿಹಾರ-ಕ್ರೀಡಾಪಟುಗಳಿಗೂ ಶಾಕ್..!

ಗ್ಯಾರೆಂಟಿ ಕೊಟ್ಟು ಕೆಟ್ವಿ ಅನ್ನುವಂತಹ ಸ್ಥಿತಿ ಸದ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರದ್ದು. ಉಚಿತ ಭಾಗ್ಯಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದ್ದು, ಈ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆಯೇ ಬರೆ ಹಾಕೋದಕ್ಕೆ ಮುಂ

52 Views | 2025-02-28 13:42:43

More

ತುಮಕೂರು: ಜಿಲ್ಲಾಸ್ಪತ್ರೆ ವಿರುದ್ಧ ದೂರು ದಾಖಲಿಸಿಕೊಂಡ ಮಕ್ಕಳ ರಕ್ಷಣಾ ಆಯೋಗ..!

ತುಮಕೂರು ಜಿಲ್ಲಾಸ್ಪತ್ರೆಯ ಬಗ್ಗೆ ಅದೇಷ್ಟು ಸುದ್ದಿ ಮಾಡೋದು ಹೇಳಿ. ಇವರ ಕರ್ಮಕಾಂಡಗಳ ಬಗ್ಗೆ ಸುದ್ದಿ ಮಾಡಿಮಾಡಿ ನಮಗೇ ಬೇಜಾರು ಬರ್ತಿದೆ ಹೊರತು, ಅಲ್ಲಿರುವ ದಪ್ಪಚರ್ಮದ ಅಧಿಕಾರಿಗಳು ಮಾತ್ರ ಸ್ವಲ್ಪವೂ ಬದಲಾಗ್ತಲೇ ಇಲ್ಲ.

44 Views | 2025-02-28 18:47:52

More

ತುಮಕೂರು : ತುಮಕೂರು ಜನರ ಪಾಲಿಗೆ ಆಪ್ತರಕ್ಷಕನಾದ SOS ಬಟನ್...!

ತುಮಕೂರು ನಗರ ಸ್ಮಾರ್ಟ್‌ ಸಿಟಿ ಖ್ಯಾತಿಗೆ ಪಾತ್ರವಾಗಿದ್ದು, ಈ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದುಬಂದಿದೆ.

44 Views | 2025-03-01 19:45:48

More

ತುಮಕೂರು : ತುಮಕೂರಿನ ರಿಂಗ್ ರಸ್ತೆಯಲ್ಲಿ ಲಾರಿಗಳನ್ನು ಸೀಜ್ ಮಾಡಿದ RTO ಸಿಬ್ಬಂದಿ..!

ತುಮಕೂರು ಜಿಲ್ಲೆಯಲ್ಲಿ ಅಕ್ರಮ ಮರ ಸಾಗಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ಯಾ? ಹೀಗೊಂದು ಅನುಮಾನ ಮೂಡೋದಕ್ಕೆ ಶುರುವಾಗಿದೆ. ಟನ್‌ಗಟ್ಟಲೇ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದವರಿಗೆ ತುಮಕೂರು RTO ಆಧಿಕಾರಿಗಳು ಇದೀಗ ಶಾಕ್‌ ನೀಡಿದ್ದಾರೆ.

42 Views | 2025-03-02 18:23:35

More

ತುಮಕೂರು : ತುಮಕೂರಿನಲ್ಲಿ ರಾಗಿ ಖರೀದಿಸಲು ಖರೀದಿ ಕೇಂದ್ರ ಸ್ಥಾಪನೆ

ತುಮಕೂರು ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಉತ್ಪಾದನೆ ಈ ಬಾರಿ ಹೆಚ್ಚಾಗಿದೆ. ಉತ್ತಮ ಮಳೆಯಾಗಿದ್ದರಿಂದ ಸಮೃದ್ಧಿಯಾದ ರಾಗಿ ಬೆಳೆ ರೈತರ ಕೈ ಸೇರಿದ್ದು, ರಾಗಿ ಮಾರಾಟ ಮಾಡಲು ರೈತರು ಉತ್ಸಾಹ ತೋರುತ್ತಿದ್ದಾರೆ.

38 Views | 2025-03-04 18:33:43

More

ತುಮಕೂರು : ಪವಿತ್ರ ರಂಜಾನ್ ಮಾಸ ಆರಂಭ | ಸಮೋಸ, ಹಣ್ಣು ಖರೀದಿ ಬಲು ಜೋರು

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್‌ ಮಾಸ ಆರಂಭವಾಗಿದ್ದು, ಮುಸ್ಲಿಂ ಬಾಂಧವರಂತೂ ಅತ್ಯಂತ ಭಕ್ತಿ- ಭಾವದಿಂದ ಉಪವಾಸ ನಡೆಸುತ್ತಿದ್ದಾರೆ.

40 Views | 2025-03-05 17:51:55

More

ತುಮಕೂರು : ತುಮಕೂರಿನ ಪ್ರತಿಷ್ಠಿತ ವಸತಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿನಿ ಸೂಸೈಡ್..!

ತುಮಕೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಸಿದ್ಧಾರ್ಥ ಪಿಯು ವಸತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಪಿಕಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

72 Views | 2025-03-06 17:31:16

More

ತುಮಕೂರು : ತುಮಕೂರು ಟೌನ್‌ ಹಾಲ್‌ ನ ನೈಟ್ ಹೋಟೆಲ್ ಕುಮಾರ್ ಹೃದಯಾಘಾತದಿಂದ ಸಾವು..!

ತುಮಕೂರಿನ ಟೌನ್ ಹಾಲ್ ನಲ್ಲಿ 31 ವರ್ಷದಿಂದ ರಾಜ್ ಕುಮಾರ್ ಹೋಟೆಲ್ ನಡೆಸುತ್ತಿದ್ದ ಕುಮಾರ್ , ನೈಟ್ ಹೋಟಲ್ ಕುಮಾರಣ್ಣ, ಚಿತ್ರಾನ್ನ ಕುಮಾರಣ್ಣ, ಎಂದೇ ಹೆಸರುವಾಸಿಯಾಗಿದ್ದ ಕುಮಾರ್ ಅವರು ನೆನ್ನೆ ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

52 Views | 2025-03-06 18:38:27

More

ತುಮಕೂರು : ಸುಂಕ ಕಟ್ಟಿಸಿಕೊಂಡ್ರು ಕಸ ಎತ್ತದ ಪಾಲಿಕೆ | ಗಬ್ಬೇದ್ದು ನಾರುತ್ತಿದೆ ಮಾರ್ಕೆಟ್

ಸ್ಮಾರ್ಟ್‌ ಸಿಟಿ, ಗ್ರೇಟರ್‌ ಸಿಟಿ ಅಂತಾ ನಮ್ಮ ತುಮಕೂರು ಸಿಟಿ ಸ್ವಚ್ಛತೆಯಲ್ಲಿ ತೀರಾ ಹಿಂದುಳಿದಿದೆ. ಕಸದ ರಾಶಿ ಬಿದ್ದಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

51 Views | 2025-03-06 19:04:44

More

ತುಮಕೂರು : ತುಮಕೂರು ಮಹಾನಗರ ಪಾಲಿಕೆಗೆ AI ಟಚ್ | ವಾಟ್ಸಾಪ್‌ ನಲ್ಲೇ ಸಿಗಲಿವೆ ಸುಗಮ ಸೇವೆಗಳು

ಸ್ಮಾರ್ಟ್‌ ಸಿಟಿ ತುಮಕೂರು ಈಗ ಮತ್ತಷ್ಟು ಸ್ಮಾರ್ಟ್‌ ಆಗ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಜನರಿಗೆ ಮತ್ತೊಂದು ಗುಡ್‌ ನ್ಯೂಸ್‌ ಕೊಟ್ಟಿದೆ. ಹೌದು, ಎ ಖಾತೆ, ಬಿ ಖಾತೆ, ಇ ಆಸ್ತಿಗಾಗಿ ಜನರು ಪರದಾಡಬೇಕಿಲ್ಲ.

42 Views | 2025-03-07 18:20:45

More

ತುಮಕೂರು : ದಾದಾ ಸಾಹೇಬ್‌ ಕಾಂಶಿರಾಂ 91ನೇ ಜನ್ಮ ದಿನಾಚರಣೆ

ತುಮಕೂರು ನಗರದ ಸರಸ್ವತಿಪುರಂನ ಬಿಎಸ್ಪಿ ಕಚೇರಿಯಲ್ಲಿ ದಾದಾ ಸಾಹೇಬ್‌ ಕಾಂಶಿರಾಮ್‌ ಅವರ 91 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

37 Views | 2025-03-15 18:21:24

More

ತುಮಕೂರು : ತುಮಕೂರಿನಲ್ಲಿ ಹೂ,ಹಣ್ಣು ಖರೀದಿಗೆ ಮುಗಿಬಿದ್ದ ಜನರು

ನಾಳೆ ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಅನ್ನೋ ಹಾಡಿನಂತೆಯೇ ನಾಡಿನ ಜನ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರ

29 Views | 2025-03-29 18:01:57

More

ತುಮಕೂರು : ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ತುಮಕೂರಿನಲ್ಲಿ ಬಿಜೆಪಿ ಪ್ರತಿಭಟನೆ

ಗ್ಯಾರಂಟಿ ಭಾಗ್ಯಗಳನ್ನು ಕೊಟ್ಟ ಕಾಂಗ್ರೆಸ್‌ ಸರ್ಕಾರ, ಎಡಗೈಯಿಂದ ಕೊಟ್ಟು ಬಲಗೈಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡಿದೆ. ಒಂದೊಂದೇ ವಸ್ತುಗಳ ಬೆಲೆ ಏರಿಸಲು ಮುಂದಾಗಿದ್ದ ರಾಜ್ಯ ಸರ್ಕಾರ ಏಪ್ರಿಲ್‌ 1

31 Views | 2025-04-05 14:00:11

More

ತುಮಕೂರು: ಶ್ರೀರಾಮ ನವಮಿ ಹಬ್ಬದ ಹಿನ್ನೆಲೆ ಮಾಂಸದ ಅಂಗಡಿಗಳು ಬಂದ್

ಇವತ್ತು ಹೇಳಿ ಕೇಳಿ ಭಾನುವಾರ, ಭರ್ಜರಿ ಬಾಡೂಟ ತಿನ್ನಬೇಕು ಅಂತಾ ಅಂದುಕೊಂಡಿರೋ ಮಾಂಸಪ್ರಿಯರಿಗೆ ತುಮಕೂರು ಪಾಲಿಕೆ ಶಾಕ್‌ ನೀಡಿದೆ.

27 Views | 2025-04-06 13:28:46

More

ತುಮಕೂರು : ಬೀದಿಬದಿ ವ್ಯಾಪಾರಸ್ಥನ ಮಗ ಈಗ ಖಡಕ್ ಪೊಲೀಸ್ | ಸೇವೆಗೆ ಸೇರಿ ನಾಲ್ಕೇ ವರ್ಷದಲ್ಲಿ ಸಿಗ್ತು ಸಿಎಂ ಪದಕ

ತುಮಕೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮದ್‌ ಖಲಂದರ್‌ ಅವರಿಗೆ ೨೭ ವರ್ಷ ವಯಸಾಗಿದ್ದು.

25 Views | 2025-04-07 17:43:30

More

ತುಮಕೂರು : ಅದ್ದೂರಿಯಾಗಿ ಜರುಗಿದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ

ಇಂದು ಕಲ್ಪತರು ನಾಡು ತುಮಕೂರಿನ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

25 Views | 2025-04-12 18:30:21

More

ತುಮಕೂರು : ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ರಥೋತ್ಸವ ಹಿನ್ನೆಲೆ ರೈಲ್ವೇ ಸ್ಟೇಷನ್ ಗೆಳೆಯರ ಬಳಗದಿಂದ ಅನ್ನಸಂತರ್ಪಣೆ

ಇಂದು ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಶೆಟ್ಟಿಹಳ್ಳಿ ಜಾತ್ರೆಯ ಪ್ರಯುಕ್ತ ನಗರದಾದ್ಯಂತ ಪಾನಕ, ಪ್ರಸಾದ ಮತ್ತು ಅನ್ನಸಂತರ್ಪಣೆಯನ್ನ

20 Views | 2025-04-12 18:46:53

More

ತುಮಕೂರು : ಪ್ರಜಾಶಕ್ತಿ ವರದಿ ಬಳಿಕ ಫುಟ್ ಫಾತ್ ಫುಲ್ ಕ್ಲೀನ್ ಕ್ಲೀನ್...!

ಪ್ರಜಾಶಕ್ತಿ ಟಿವಿ ವರದಿ ಮಾಡಿ ಸುಮ್ಮನೆ ಕೂರಲ್ಲ ಅನ್ನೋದನ್ನು ಮತ್ತೆ ಮತ್ತೆ ಸಾಬೀತು ಮಾಡ್ತಾನೆ ಇದೆ. ಸಾಲು ಸಾಲು ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಮೂಲಕ ಜನಸಾಮಾನ್ಯರ ಸಮಸ್ಯೆಯನ್ನು

22 Views | 2025-04-15 18:34:42

More

ತುಮಕೂರು : ತುಮಕೂರಿನಲ್ಲಿ ನೀರಿಗಾಗಿ ಭಾರೀ ಗಲಾಟೆ

ನೀರಿನ ವಿಚಾರಕ್ಕೆ ಹೆಂಗಸರ ನಡುವೆ ಜಗಳ, ಗಲಾಟೆ ನಡೆಯೋದು ಕಾಮನ್ ಹಳ್ಳಿಗಳಲ್ಲಂತೂ ಆಗಾಗ ಇಂತಹ ದೃಶ್ಯಗಳು ಕಾಣಿಸ್ತಾನೆ ಇರ್ತವೆ. ಆದರೆ ತುಮಕೂರು ನಗರದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಮ

16 Views | 2025-04-15 18:56:13

More

ತುಮಕೂರು : ಉದ್ಘಾಟನೆ ಭಾಗ್ಯ ಕಾಣದ ಶೌಚಾಲಯ | ಸಾರ್ವಜನಿಕರ ಲಕ್ಷ ಲಕ್ಷ ಹಣ ಪೋಲು

ತುಮಕೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರೋ ಜಿಲ್ಲೆ. ಸ್ಮಾರ್ಟ್‌ ಸಿಟಿಯಾದ ನಂತರದಿಂದ ನಮ್ಮ ನಗರ ಸ್ವಚ್ಛವಾಯ್ತು ಅನ್ನುತ್ತಿದ್ದೋರೆ ಈಗ ಮೂಗು ಮುರಿಯುತ್ತಿದ್ದಾರೆ.

15 Views | 2025-04-17 16:37:24

More

ತುಮಕೂರು : ತುಮಕೂರಿನ ಮೂರುವರೆ ವರ್ಷದ ಪುಟಾಣಿಯ ಪ್ರತಿಭೆಗೆ ಸಾಟಿಯೇ ಇಲ್ಲ

ಮೂರುವರೆ ವರ್ಷದ ಈ ಮೌಲ್ಯಪ್ರಿಯ ಮನಸ್ವಿ ಟ್ಯಾಲೆಂಟ್‌ಗೆ, ಆಕೆಯ ಜ್ಞಾಪಕ ಶಕ್ತಿಗೆ ನಾವೆಲ್ಲರೂ ಒಂದು ಸಾರಿ ಸೆಲ್ಯೂಟ್‌ ಹೊಡೆಯಲೇಬೇಕು.

19 Views | 2025-04-17 17:49:47

More