Post by Tags

  • Home
  • >
  • Post by Tags

ತುರುವೇಕೆರೆ : ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿ, ರಸ್ತೆ ಸೇತುವೆಗಾಗಿ ಗ್ರಾಮಸ್ಥರ ಆಗ್ರಹ

ತಾಲೂಕಿನ ನೀರಗುಂದ ಗ್ರಾಮದಲ್ಲಿರೋ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಹಲವು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ಮಾತ್ರ ಕಿವಿಗೊಡುತ್ತಿಲ್ಲ, 

56 Views | 2025-01-18 13:49:02

More

ಶಿರಾ : ಶಿರಾ ನಗರದಲ್ಲಿ ಹೆಚ್ಚಾದ ಗುಂಡಿ ಗಂಡಾಂತರ

ಶಿರಾ ನಗರ ದಿನದಿಂದ ದಿನಕ್ಕೆ ಹೆಚ್ಚು ಅಭಿವೃದ್ಧಿ ಆಗ್ತಾ ಇದೆ. ಆದರೆ ಈ ನಗರದ ಗುಂಡಿಗಳ ಅವಸ್ಥೆಯನ್ನು ನೋಡಿದರೆ ಇದೆನೋ ರಸ್ತೆನೋ, ಗುಂಡಿಗಳ ರಸ್ತೆನೋ ಒಂದು ಗೊತ್ತಾಗೋದಿಲ್ಲ.

58 Views | 2025-01-25 11:53:12

More

ಶಿರಾ : ಯಮದಾರಿಯಾದ ರಸ್ತೆ... ಸವಾರರು ಸುಸ್ತೋ ಸುಸ್ತೋ..!

ಕಾಲಿಟ್ಟರೇ ಸಾಕು ಬರೀ ಗುಂಡಿಗಳು ತುಂಬು ಗರ್ಭಿಣಿ ಏನಾದರೂ ಈ ರಸ್ತೆಯಲ್ಲಿ ಹೋದರೆ ಉಚಿತವಾಗಿಯೇ ಹೆರಿಗೆ ಆಗೋದಂತೂ ಫಿಕ್ಸ್. ಪ್ರತಿನಿತ್ಯ ಈ ರಸ್ತೆಯಲ್ಲಿ ಗುಂಡಿಯಲ್ಲಿ ಬಿದ್ದು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. 

455 Views | 2025-01-27 17:53:38

More

ಶಿರಾ: ಗುಂಡಿ ಬಿದ್ದ ರಸ್ತೆಗಳು, ಕೆಟ್ಟಿರೋ ಬೀದಿ ದೀಪಗಳು | ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು

ಶಿರಾ ಪಟ್ಟಣ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದು, ನಾನಾ ಕಾರ್ಖಾನೆಗಳು ತಲೆ ಎತ್ತಿದ್ದು ಬೆಳೆವಣಿಗೆಯ ಹಾದಿಯಲ್ಲಿದೆ.  ಆದರೆ ನಗರ ಸಭೆಯಲ್ಲಿ ಜನಪ್ರತಿನಿಧಿಗಳು ಇದ್ದರು ಕೂಡ ಇಲ್ಲದಂತಾಗಿದ್ದು, ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದೆ ಬಿದ

113 Views | 2025-02-07 14:24:43

More

ತುಮಕೂರು : ಸುರೇಶ್ ಗೌಡ್ರೆ , ರಾಜಕಾರಣ ಬಿಟ್ಟು ಈ ರಸ್ತೆಯನ್ನೊಮ್ಮೆ ನೋಡಿ..!

MLA ಸುರೇಶ್‌ ಗೌಡ ಅವರೇ ನೀವು ಏನೋ ಎಸಿ ಕಾರಲ್ಲಿ ಜುಂ ಅಂತಾ ಹೋಗ್ತೀರಾ, ಆದರೆ ಬಡ ಜನರ ಪಾಡು ಯಾರಿಗೆ ಹೇಳೋಣ. ಎಲೆಕ್ಷನ್‌ ಬಂದಾಗ ಮಾತ್ರ ಈ ಕಡೆ ಬರ್ತೀರಾ, ಕೈ ಮುಗಿದು ವೋಟ್‌ ಹಾಕಿ ಅಂತಾ ಕೇಳ್ತೀರಾ. 

110 Views | 2025-02-09 11:03:44

More

ಗುಬ್ಬಿ: ಚಂದಾ ಸಂಗ್ರಹ ಮಾಡಿ ರಸ್ತೆ ದುರಸ್ಥಿ ಮಾಡಿಸಿದ ಗ್ರಾಮಸ್ಥರು..!

ಕಾಂಗ್ರೇಸ್‌ ಸರ್ಕಾರವೇನೋ ಕೊಟ್ಟ ಭರವಸೆಯಂತೆ ಐದೂ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದೆ. ಆದರೆ ಈ ಗ್ಯಾರೆಂಟಿ ಭಾಗ್ಯಗಳನ್ನು ಕೊಟ್ಟು ಸರ್ಕಾರ ಬಡವಾಗಿ ಹೋಯ್ತಾ ಅನ್ನೋ ಅನುಮಾನಗಳು ಮೂಡುತ್ತಿವೆ.

92 Views | 2025-02-10 13:00:01

More

ಶಿರಾ: ಒತ್ತುವರಿದಾರರಿಗೆ ಪಂಚಾಯ್ತಿ ಸದಸ್ಯರ ಬೆಂಬಲ..? ರಾತ್ರೋ ರಾತ್ರಿ ಚರಂಡಿ ಕಾಮಗಾರಿ

ಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದ ರಸ್ತೆ ಹೆದ್ದಾರಿಯಾಗಿ ಮಾರ್ಪಡುತ್ತಿದೆ. ಆದರೆ ಈ ಹೆದ್ದಾರಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒ ಅಧಿಕಾರಿಗಳು ರಾತ್ರೋ ರಾತ್ರಿ ರಸ್ತೆಯ ಬಳಿ ಚರಂಡಿ ತೆಗೆದಿದ್ದು ಹಲವು

68 Views | 2025-02-12 16:27:31

More

ಶಿರಾ: ರಸ್ತೆ ಮಧ್ಯೆಯೇ ಕರೆಂಟ್ ಕಂಬ | ವಾಹನ ಸಂಚಾರಕ್ಕೆ ಸಂಚಕಾರ

ಶಿರಾದಿಂದ ತುಮಕೂರು ಕಡೆಗೆ ಸಾಗುವ ಸರ್ವೀಸ್‌ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಂದು ಕಡೆ ಸರ್ವೀಸ್‌ ರಸ್ತೆ ಅರ್ಧಕ್ಕೆ ಬಿಟ್ಟಿದ್ದರೆ. ಮತ್ತೊಂದೆಡೆ ಸರ್ವೀಸ್‌ ರಸ್ತೆ ಎಲ್ಲಿ ಅಂತಾ ಹುಡುಕುವಂತಹ ಸ್ಥಿತಿ ಇದೆ.

71 Views | 2025-02-15 10:18:51

More

ಶಿರಾ: ಶಿರಾದ ಆ ರಸ್ತೆಯಲ್ಲಿ ನಾಮಫಲಕವೂ ಇಲ್ಲ..ಲೈಟು ಇಲ್ಲ

ಶಿರಾ ನಗರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಳವಡಿಸಬೇಕಾದ ನಾಮಫಲಕ ಹಾಗೂ ಸುರಕ್ಷ ತಾ ಕ್ರಮಗಳಿಲ್ಲದೆ ಬೇಕಾಬಿಟ್ಟಿ ರಸ್ತೆ ಕಾಮಗಾರಿ ಕೆಲಸ ನಿರ್ಮಾಣ ಮಾಡಲಾಗುತ್ತಿದ್ದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಸವಾರರು ಆರೋಪಿಸಿದ್ದಾರೆ.

60 Views | 2025-02-17 13:11:36

More

SIRA - : ಫ್ಲೈ ಓವರ್ನಲ್ಲಿ ಬೆಳಗದ ದೀಪಗಳು, ಗಾಡಿಯ ಬೆಳಕೇ ಇವರಿಗೆ ದಾರಿದೀಪ

: ತುಮಕೂರು ಮೂಲಕ ಶಿರಾ ನಗರದ ಪ್ರವೇಶಿಸವ ಫ್ಲೈ ಓವರ್ನಲ್ಲಿ ಬೀದಿ ದೀಪಗಳು ಕೈಕೊಟ್ಟಿದ್ದು, ರಾತ್ರಿ ವೇಳೆ ಸವಾರರು ಪ್ರಯಾಣ ಮಾಡುವುದೇ ದೊಡ್ಡ ಸವಾಲಾಗಿದೆ.

52 Views | 2025-02-23 11:29:44

More

ಶಿರಾ : ಶಿರಾ ಜನರಿಗೆ ಮಾರ್ಕೆಟ್ ಕೊರತೆ | ರಸ್ತೆ ಬದಿಯೇ ಇವರ ವ್ಯಾಪಾರ

ಉತ್ತರ ಕರ್ನಾಟಕ ಮೂಲದ ಜಿಲ್ಲೆಗಳಿಗೆ ಹೋಗಬೇಕಂದರೆ ಶಿರಾ ನಗರದ ಮೂಲಕವೇ ಹಾದು ಹೋಗಬೇಕು. ಆದರೆ ಶಿರಾದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.

74 Views | 2025-03-03 17:46:41

More

ಚಿಕ್ಕಬಳ್ಳಾಪುರ : ವಿಕೆಂಡ್ ಹಾಟ್ ಫೇವರೆಟ್ ತಾಣ ನಂದಿಗಿರಿಧಾಮ ಒಂದು ತಿಂಗಳು ಕಾಲ ಬಂದ್ ...!

ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿಗರ ಹಾಟ್‌ ಫೇವರೆಟ್‌ ಜಾಗವಾದ ನಂದಿಗಿರಿಧಾಮದ ರಸ್ತೆ ನವೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಒಂದು ತಿಂಗಳ ಕಾಲ ನಂದಿಬೆಟ್ಟದ ರಸ್ತೆಯಲ್ಲಿ

48 Views | 2025-03-24 12:31:00

More

ಪಾವಗಡ : ಪಾವಗಡ ಶಾಸಕರ ಮಾನ ಸೋಶಿಯಲ್ ಮಿಡಿಯಾದಲ್ಲಿ ಹರಾಜು

ತುಮಕೂರಿನ ಗಡಿ ತಾಲೂಕು, ಸೋಲಾರ್‌ ಪಾರ್ಕ್‌ ಅಂತಾ ಫುಲ್‌ ಫೇಮಸ್‌ ಆಗಿರೋ ಪಾವಗಡದ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರಾ ಇಲ್ವಾ ಎಂಬ ಪ್ರಶ್ನೆಯನ್ನು ಕ್ಷೇತ್ರದ ಜನರೇ ಕೇಳ್ತಾ ಇದ್

58 Views | 2025-05-05 18:04:29

More

ಶಿರಾ : 15 ವರ್ಷದಿಂದ ರಸ್ತೆ ಇಲ್ಲದೆ ಗ್ರಾಮಸ್ಥರ ಪರದಾಟ

ಶಿರಾ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ತಾಲೂಕು ಆದರೆ ಇಂತಹ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಅಭಿವೃದ್ಧಿ ಅನ್ನೋ ಕಾಣ್ತಾನೇ ಇಲ್ಲ.

41 Views | 2025-05-09 16:34:12

More

ತುಮಕೂರು : ತುಮಕೂರಿನ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ದಾರಿ ಯಾವುದಯ್ಯ...?

ತುಮಕೂರು ಹೇಳಿಕೇಳಿ ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ. ತುಮಕೂರು ಜಿಲ್ಲೆಯಲ್ಲಿ ಬರೋಬ್ಬರಿ 10 ತಾಲೂಕುಗಳಿದ್ದು,

49 Views | 2025-05-13 15:59:38

More

ಪಾವಗಡ : ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಸಿಸಿ ರಸ್ತೆ ಅದ್ವಾನ |ಅಧಿಕಾರಿಗಳ ಕಾಟಾಚಾರದ ಕೆಲಸಕ್ಕೆ ಗ್ರಾಮಸ್ಥರ ಆಕ್ರೋಶ

ಪಾವಗಡ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅಭಿವೃದ್ಧಿ ಕಾಣದ ಬರದ ನಾಡು ಅಂತ.

23 Views | 2025-05-14 12:51:39

More

ಪಾವಗಡ : : ಕೆ.ಶಿಪ್ ಕಾಮಗಾರಿ ಅದ್ವಾನ | ಜೀವ ಭಯದಲ್ಲಿ ಜನರ ಸಂಚಾರ

ಪಾವಗಡ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಮೊದಲಿಗೆ ಬರೋದು ಬರದ ನಾಡು, ಬಿಸಿಲ ನಾಡು ಅಂತ. ಇಂತಹ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

47 Views | 2025-05-14 17:31:14

More

ತುಮಕೂರು : ಪ್ರತಿನಿತ್ಯ ಗಬ್ಬು ವಾಸನೆ ಕುಡಿದೇ ಬದುಕುವ ಪರಿಸ್ಥಿತಿ ಈ ಬಡಾವಣೆ ಜನರದ್ದು...!

ತುಮಕೂರು ಈಗಾಗಲೇ ಬೆಳೆಯುತ್ತಿರುವ ನಗರ. ಇಂತಹ ನಗರದಲ್ಲಿ ವಾಸಿಸುತ್ತಿರುವ ಒಂದು ಬಡಾವಣೆಯ ಜನರ ಗೋಳಿನ ಕಥೆ ಕೇಳಿದರೆ ನೀವು ಶಾಕ್‌ ಆಗ್ತಿರಾ.

24 Views | 2025-05-17 13:22:13

More

ತುಮಕೂರು : ರಸ್ತೆ, ನೀರಿಗಾಗಿ ಜನರ ಪರದಾಟ | ವಿ. ಸೋಮಣ್ಣ ಪತ್ರಕ್ಕೂ ಡೋಂಟ್ ಕೇರ್

ತುಮಕೂರು ಜಿಲ್ಲೆ ಸ್ಮಾರ್ಟ್‌ ಸಿಟಿ ಅಂತ ಖ್ಯಾತಿಗಳಿಸಿದ್ದು, ನಗರ ಸಭೆಯಿಂದ ಮಹಾನಗರ ಪಾಲಿಕೆ ಅಂತ ಕೂಡ ಬಡ್ತಿ ಪಡೆದುಕೊಂಡಿದೆ.

22 Views | 2025-05-21 13:52:47

More

ಚಿಕ್ಕನಾಯಕನಹಳ್ಳಿ : ವಿಷಜಂತುಗಳ ವಾಸಸ್ಥಾನವಾದ ವಾರ್ಡ್ | ಅಧಿಕಾರಿಗಳು ಮಾತ್ರ ಡೋಂಡ್ ಕೇರ್

ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪ್ರತಿಷ್ಠಿತ ಬಡಾವಣೆಯೊಂದು ಗಬ್ಬೆದ್ದು ನಾರುತ್ತಿದೆ. ಮನೆಗಳ ಅಕ್ಕಪಕ್ಕದಲ್ಲಿಯೇ ಪಾಳುಬಿದ್ದಿರುವ ಜಾಗದಲ್ಲಿ ಗಿಡಗೆಂಟೆಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ

34 Views | 2025-05-27 13:08:56

More

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಕಿಲ್ಲರ್‌ ಬ್ರಿಡ್ಜ್‌ಗೆ ಮುಕ್ತಿ ನೀಡಿದ ಯುವಕರು

ಚಿಕ್ಕನಾಯಕನಹಳ್ಳಿ ತಾಲೂಕಿನ ಅದೇಷ್ಟೋ ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನ ಪರದಾಡುತ್ತಿದ್ದಾರೆ.

130 Views | 2025-05-29 13:15:23

More