Post by Tags

  • Home
  • >
  • Post by Tags

ಶಿರಾ : ಮನೆ ಮನೆಗೆ ಗಂಗೆ ಇದ್ರು ಕೂಡ ನೀರು ಮಾತ್ರ ಬರ್ತಾ ಇಲ್ಲ.... ?

ರಾಜ್ಯದ ಪ್ರತಿ ಜನರಿಗೂ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್‌ ಮಿಷನ್‌ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೆ ತಂದಿದೆ, ಆದರೆ ಅದೆಷ್ಟೋ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.

88 Views | 2025-01-29 14:30:57

More

ಶಿರಾ : ಇದು ಪ್ರಜಾಶಕ್ತಿ ವರದಿ ಫಲಶೃತಿ | ಗಡಿ ಗ್ರಾಮದಲ್ಲಿ ಮನೆ ಮನೆಗೂ ಗಂಗೆ

ಕೇಂದ್ರ ಮತ್ತು ರಾಜ್ಯಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ ಜಲಜೀವನ್ ಮಿಷನ್ ಯೋಜನೆ ಹಳ್ಳಿ ಭಾಗಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿ ಮಾರ್ಪಡುತ್ತಿದೆ, ಈ ಜ್ವಲಂತ ಸಮಸ್ಯೆಗಳನ್ನು ವಿಸ್ತೃತವಾಗಿ ಪ್ರಜಾಶಕ್ತಿ ವರದಿ ಬಿತ್ತರಿಸಿತ್ತು

65 Views | 2025-01-31 19:03:29

More

ತುಮಕೂರು: ಕಲ್ಪತರು ನಾಡಿನಲ್ಲಿ ಜೀವಜಲಕ್ಕೆ ಶುರುವಾಯ್ತು ಹಾಹಾಕಾರ..!

ಇನ್ನು ಕೂಡ ಬೇಸಿಗೆ ಕಾಲವೇ ಆರಂಭವಾಗಿಲ್ಲ. ಫೆಬ್ರವರಿ ತಿಂಗಳು ಅರ್ಧ ಕೂಡ ಕಳೆದಿಲ್ಲ. ಅದಾಗಲೇ ಕಲ್ಪತರು ನಾಡು ತುಮಕೂರಿನಲ್ಲಿ ಜೀವಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ತುಮಕೂರಿನ ಅದೊಂದು ಏರಿಯಾದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿಬಿಟ್ಟಿದೆ

69 Views | 2025-02-11 18:43:00

More

SIRA - ನೀರು ಪೋಲಾಗ್ತಾ ಇದ್ರು ಅಧಿಕಾರಿಗಳು ಮಾತ್ರ ಡೋಂಟ್ ಕೇರ್

ನೀರಿನ ಮೂಲ ಸಂರಕ್ಷಣೆಗೆ ಸರ್ಕಾರ ಕೋಟಿ ವ್ಯಯಿಸಿ ಯೋಜನೆಗಳನ್ನು ರೂಪಿಸುತ್ತಿದೆ. ಆದ್ರು ಕೂಡ ಜನರಿಗೆ ಶುದ್ಧವಾದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ

39 Views | 2025-02-23 11:33:33

More

ಪಾವಗಡ: ನೀರಿನ ಸಮಸ್ಯೆ ಆಗದಂತೆ ಎಚ್ಚರವಹಿಸಲು ಶಾಸಕ ವೆಂಕಟೇಶ್ ಸೂಚನೆ

ಪಾವಗಡ ತಾಲೂಕು ಕಚೇರಿಯ ಸಭಾಂಗಣದಲ್ಲಿ ಶಾಸಕ ಹೆಚ್‌.ವಿ ವೆಂಕಟೇಶ ನೇತೃತ್ವದಲ್ಲಿ ಟಾಸ್ಕ್‌ ಸ್ಪೋರ್ಟ್‌ ಸಭೆ ನಡೆಸಲಾಯಿತು.

34 Views | 2025-03-02 12:04:51

More

ಶಿರಾ : ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ | ಗ್ರಾಮದ ಜನರಿಗೆ ಪ್ರಾಣಸಂಕಟ

ಬೇಸಿಗೆ ಆರಂಭಕ್ಕೂ ಮುನ್ನವೇ ರಣ ಬಿಸಿಲಿನ ಜೊತೆ ನೀರಿನ ಅಭಾವ ಶುರುವಾಗಿದೆ. ಹನಿ ನೀರಿಗಾಗಿ ಕಿಲೋ ಮೀಟರ್‌ ಗಟ್ಟಲೆ ಅಲೆಯುವಂತ ದುಸ್ಥಿತಿ ಎದುರಾಗಿದೆ. ಕಳೆದ ವರ್ಷ ಸಮೃದ್ಧಿ ಮಳೆಯಾಗಿದ್ದರೂ ಕೂಡ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗ

35 Views | 2025-03-02 15:39:11

More

ಕೊರಟಗೆರೆ : ಪ್ರಜಾಶಕ್ತಿ ವರದಿ ಬೆನ್ನಲ್ಲೇ ಸಮಸ್ಯೆ ಆಲಿಸಲು ಓಡೋಡಿ ಬಂದ ಡಿಸಿ..!

ಪ್ರಜಾಶಕ್ತಿ ಮಾಧ್ಯಮ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಡುವ ಕೆಲಸ ಮಾಡ್ತಾ ಇದೆ.

50 Views | 2025-03-09 12:53:54

More

ಶಿರಾ : ನೀರಿನ ಹಾಹಾಕಾರಕ್ಕೆ ಶಿರಾದಲ್ಲಿ ಸಹಾಯವಾಣಿ ಆರಂಭ

ಇನ್ನೇನು ಬೇಸಿಗೆ ಆರಂಭವಾಗಿದ್ದು ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಶಿರಾ ತಾಲೂಕು ಹೇಳಿ ಕೇಳಿ ಬರದ ತಾಲೂಕಾಗಿದ್ದು ತಾಲೂಕಿನಲ್ಲಿ ನೀರಿಗೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ.

42 Views | 2025-03-13 12:00:39

More

ಶಿರಾ: ಮನೆ ಮನೆಗೆ ಗಂಗೆ ಇದ್ರೂ | ನೀರು ಮಾತ್ರ ಬರ್ತಿಲ್ಲ !!

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆ ಗಂಗೆ ಯೋಜನೆಯನ್ನು ಜಾರಿಗೆ ತರಲಾಗಿದೆ.

45 Views | 2025-04-04 12:28:58

More

ಪಾವಗಡ : ಒಂದೇ ಒಂದು ಮಳೆಗೆ ಮನೆಗಳ ಮುಂದೆ ಈಜುಕೊಳ ಸೃಷ್ಟಿ

ಗಡಿ ತಾಲೂಕು ಪಾವಗಡ ತಾಲೂಕು ಅದೆಷ್ಟೋ ಹಿಂದುಳಿದಿದೆ ಎಂದರೆ ತಾಲೂಕಿನ ಹಳ್ಳಿಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಮರೀಚಿಕೆಯಾಗಿದೆ.

32 Views | 2025-04-05 12:42:58

More

ಗುಬ್ಬಿ : ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಗ್ರಾಮದ ನಿವಾಸಿಗಳು

ಹಳ್ಳಿ- ಹಳ್ಳಿಗಳ ಅಭಿವೃದ್ಧಿಗೆಂದು ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಕೆಲವೊಂದು ಗ್ರಾಮಗಳ ಅಭಿವೃದ್ಧಿ ಇರಲಿ ಆ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಅಂದರೆ ಏನು ಅಂತಾನೇ ಗೊತ್ತಿಲ

31 Views | 2025-04-13 16:56:34

More

ತುಮಕೂರು : ತುಮಕೂರಿನಲ್ಲಿ ನೀರಿಗಾಗಿ ಭಾರೀ ಗಲಾಟೆ

ನೀರಿನ ವಿಚಾರಕ್ಕೆ ಹೆಂಗಸರ ನಡುವೆ ಜಗಳ, ಗಲಾಟೆ ನಡೆಯೋದು ಕಾಮನ್ ಹಳ್ಳಿಗಳಲ್ಲಂತೂ ಆಗಾಗ ಇಂತಹ ದೃಶ್ಯಗಳು ಕಾಣಿಸ್ತಾನೆ ಇರ್ತವೆ. ಆದರೆ ತುಮಕೂರು ನಗರದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಮ

30 Views | 2025-04-15 18:56:13

More

ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರಿಗಾಗಿ ಮಹಿಳೆಯರ ಪರದಾಟ

ಬೇಸಿಗೆ ಆರಂಭವಾಗಿದ್ದು,  ಮತ್ತೊಂದೆಡೆ ಹಲವು ಭಾಗಗಳಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ನೀರಿಗಾಗಿ ಮಹಿಳೆಯರು ಬಾವಿಗಿಳಿಯುವ ಸಾಹಸಮಯ ದೃಶ್ಯವೊಂದು ಎಲ್ಲೆಡೆ ವೈರಲ್‌ ಆಗುತ್ತ

24 Views | 2025-04-21 13:24:52

More

ಶಿರಾ : ನೀರಿಲ್ಲದೇ ಸೊರಗಿ ಹೋಗ್ತಿದೆ ಸಾಮಾಜಿಕ ಅರಣ್ಯ ಪ್ರದೇಶದ ಗಿಡಗಳು

ಕಾಲ ಕಾಲಕ್ಕೆ ಮಳೆಯಾಗಬೇಕೆಂದರೆ ಮರ- ಗಿಡಗಳು ಹೆಚ್ಚಾಗಿ ಇರಬೇಕು. ಇಲ್ಲವಾದರೆ ಮಳೆ ಇಲ್ಲದೇ ಬರ ಪೀಡಿತ ಪ್ರದೇಶವಾಗಲಿದೆ. ಹೇಳಿ ಕೇಳಿ ಶಿರಾ ತಾಲೂಕು ಬರ ಪೀಡಿತ ಪ್ರದೇಶಕ್ಕೆ ಸೇರಲಿದೆ.

19 Views | 2025-04-21 13:32:05

More

PAVAGADA: ಕುಡಿಯವ ನೀರಿಗಾಗಿ ದಲಿತ ಕಾಲೋನಿ ಮಹಿಳೆಯರ ಪರದಾಟ

ಪಾವಗಡ ತಾಲೂಕಿನ ದವಡ ಬೆಟ್ಟ ಗ್ರಾಮದ ದಲಿತ ಕಾಲೋನಿಯಲ್ಲಿ ಸುಮಾರು ನಾಲ್ಕು ದಿನಗಳಿಂದ ಕುಡಿಯಲು, ದಿನನಿತ್ಯದ ಬಳಕೆಗೆ ನೀರು ಬಿಡ್ತಾ ಇಲ್ವಂತೆ.

33 Views | 2025-04-22 13:37:04

More

ತುಮಕೂರು : ಕುಡಿಯುವ ನೀರಿಲ್ಲದೆ ಅಧಿಕಾರಿಗಳ ವಿರುದ್ಧ ಮಹಿಳೆಯರ ಆಕ್ರೋಶ

9 ದಿನದಿಂದ ಕುಡಿಯಲು ನೀರು ಬಿಡ್ತಿಲ್ಲ ಅಂತಾ ಹೇಳಿ ಮಹಿಳೆಯರು ರೋಡ್‌ನಲ್ಲಿ ಬಿಂದಿಗೆ, ಬಕೆಟ್‌ ಇಟ್ಟು ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ವಾಟರ್‌ ಮ್ಯಾನ್‌ ಗಳ ವಿರುದ್ಧ

20 Views | 2025-04-25 17:14:10

More

SIRA: 110 ಗ್ರಾಮಗಳಿಗೆ ಕುಡಿಯೋ ನೀರಿಲ್ಲ | 35 ಕೋಟಿ ರೂಪಾಯಿ ಎಲ್ಲೊಯ್ತು?

ಸರ್ಕಾರಗಳು ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದಕ್ಕೆಂದೆ ಕೋಟ್ಯಾಂತರ ರೂಪಾಯಿಗಳನ್ನು ಕೂಡ ವೆಚ್ಚ ಮಾಡ್ತಿದೆ.

22 Views | 2025-05-03 18:07:21

More

SIRA: ಜನ ಜಾನುವಾರುಗಳ ಜೀವದ ಜೊತೆ ನಗರಸಭೆ ಚೆಲ್ಲಾಟ

ಮಧುಗಿರಿ, ಪಾವಗಡ, ಶಿರಾ ಈ ಭಾಗಗಳನ್ನು ಬರದ ನಾಡೆಂದೆ ಕರಿತಾರೆ. ಇಂತಹ ಸ್ಥಳಗಳಲ್ಲಿ ನೀರಿನ ಅಭಾವ ಸ್ವಲ್ಪ ಜಾಸ್ತಿನೇ ಇರುತ್ತೆ.

10 Views | 2025-05-05 15:37:38

More