Post by Tags

  • Home
  • >
  • Post by Tags

ಪಾವಗಡ : ಮೈಕ್ರೋ ಫೈನಾನ್ಸ್ ದಾರರಿಗೆ ಪಾವಗಡ ತಹಶೀಲ್ದಾರ್ ಖಡಕ್ ಸೂಚನೆ...!

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿಯೂ ಮೈಕ್ರೋ ಫೈನಾನ್ಸ್‌ ಹಾವಳಿ ಹೆಚ್ಚಾಗ್ತಿದೆ.

163 Views | 2025-02-01 12:46:26

More

ಬೆಂಗಳೂರಿನಲ್ಲೇ ಸೃಷ್ಟಿಯಾಗಲಿದೆ 40,000 ಉದ್ಯೋಗಗಳು

ಬೆಂಗಳೂರಿನ ಬಳಿ ಬೃಹತ್ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆ ಮಾಹಿತಿಯೊಂದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ನೀಡಿದ್ದಾರೆ. ಬೆಂಗಳೂರು ಬಳಿಯೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ ಆಗಲಿದ್ದು, 40,000 ಉದ್ಯೋಗ ಸೃಷ್ಟಿಯಾಗುವ ಗ

143 Views | 2025-02-15 19:03:52

More

ತುಮಕೂರು: ಉಡುಗೊರೆಗೆ ಸೀಮಿತವಾಗದೇ ಜನರಿಗೆ ಉಪಯೋಗವಾಗುವಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ..!

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಯುಕ್ತ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ  ಜಿಲ್ಲೆಗಳಲ್ಲಿ ಜೆಡಿಯು ಪ್ರವಾಸ ಕೈಗೊಂಡಿದೆ.

44 Views | 2025-02-24 19:27:37

More

ಶಿರಾ : ಶಿರಾ ಜನರಿಗೆ ಗುಡ್ ನ್ಯೂಸ್‌ | ನಗರಕ್ಕೆ ಬರಲಿವೆ ಹೈವೇಗಳು

ಶಿರಾ ತಾಲೂಕಿಗೆ ಮತ್ತೆರಡು ಹೈವೇಗಳು ಬರುವುದಾಗಿ ಶಾಸಕ ಟಿ.ಬಿ. ಜಯಚಂದ್ರ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶಿರಾ ತಾಲ್ಲೂಕಿನಲ್ಲಿ ₹750 ಕೋಟಿ ವೆಚ್ಚದಲ್ಲಿ 2 ಪ್ರತ್ಯೇಕ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್

46 Views | 2025-03-17 17:31:38

More

ತುಮಕೂರು : ತುಮಕೂರಿನಲ್ಲಿ ಕಾವೇರುತ್ತಾ ಮಾಲ್ ದಂಗಲ್...?

ತುಮಕೂರು ನಗರದ ಹೃದಯ ಭಾಗದಲ್ಲಿರೋ ಜೆ.ಸಿ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಜಾಗದಲ್ಲಿ ಮಾಲ್‌ ನಿರ್ಮಾಣಕ್ಕೆ ಅಂದಿನ ಬಿಜೆಪಿ ಸರ್ಕಾರ ಜಾಗವನ್ನು ಮಂಜೂರು ಮಾಡಿತ್ತು.

63 Views | 2025-03-18 19:13:41

More

TUMAKURU: ಕ್ಷೇತ್ರ ಬದಲಿಸಲ್ಲ, ಪಕ್ಷ ಬಿಡಲ್ಲ ಎಂದು ಗೌರಿಶಂಕರ್‌ ಸ್ಪಷ್ಟನೆ

ಮೇ 13ರಂದು ಸಹಕಾರಿ ಸಚಿವ ಕೆ.ಎನ್‌ ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ತುಮಕೂರಿನ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಸಕಲ ತಯಾರಿ ಮಾಡಲಾಗ್ತಿದೆ.

39 Views | 2025-05-01 17:23:24

More

ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣ | 8 ಮಂದಿ ಆರೋಪಿಗಳು ಅರೆಸ್ಟ್

ಮೇ 1 ನೇ ತಾರೀಕು ಹಿಂದೂಪರ ಕಾರ್ಯಕರ್ತ ಸುಹಾಸ್‌ ಶೆಟ್ಟಿಯನ್ನು ನಡುರಸ್ತೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು.  ಮಂಗಳೂರಿನಲ್ಲಿ ನಡೆದ ಈ ಭೀಕರ ಕೊಲೆಗೆ ಜನ ಬೆಚ್ಚಿಬಿದ್ದಿದ್ದರು.

58 Views | 2025-05-03 17:54:07

More

India : ಪಾಕಿಸ್ತಾನದ ಹುಟ್ಟಡಗಿಸಲು ದೇಶದ ನಾರಿಯರ ರಣತಂತ್ರ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಘರ್ಷ ನಡೆಯುತ್ತಿದೆ. ಒಂದು ಕಡೆ ಭಾರತ ಪಾಕ್‌ ದಾಳಿಗೆ ಪತ್ಯುತ್ತರ ನೀಡುತ್ತಿದೆ.

25 Views | 2025-05-10 14:41:48

More

ನವದೆಹಲಿ : ಭಾರತ ಪಾಕ್ ಯುದ್ಧ | ಕದನ ವಿರಾಮ ಖಚಿತ ಪಡಿಸಿದ ಭಾರತ

ಕಳೆದ ಎರಡು ಮೂರು ದಿನಗಳಿಂದ ಭಾರತ ಮತ್ತು ಪಾಕ್‌ ನಡುವೆ ಯುದ್ಧ ನಡೆಯುತ್ತಿದ್ದು, ಸದ್ಯ ಈ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.

48 Views | 2025-05-10 18:35:10

More

ತುಮಕೂರು : ಮೇ 18 ರಂದು ತಿರಂಗ ಯಾತ್ರೆ | ತುಮಕೂರಲ್ಲಿ ಹೇಗಿದೆ ಸಿದ್ಧತೆ?

ತುಮಕೂರು ನಗರವು ಭಾನುವಾರ, ಮೇ 18ರಂದು ಒಂದು ಮಹತ್ವಪೂರ್ಣ ಘಟನೆಗೆ ಸಾಕ್ಷಿಯಾಗಲಿದ್ದು, “ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ” ಬೃಹತ್ ತಿರಂಗ ಯಾತ್ರೆ ಏರ್ಪಡಿಸಲಾಗಿದೆ.

47 Views | 2025-05-16 13:31:08

More

ಪಾವಗಡ : ಜಾತಿಗಣತಿದಾರರು ಬಂದಾಗ ಛಲವಾದಿ ಎಂದು ನಮೂದಿಸಿ | ಛಲವಾದಿ ಸಮುದಾಯದ ಜಿಲ್ಲಾಧ್ಯಕ್ಷ ಭಾನುಪ್ರಕಾಶ್‌ ಕರೆ

ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರಕ್ಕೆ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯ ದಿನಾಂಕವನ್ನು ಮೇ25ರ ವರೆಗೂ ವಿಸ್ತರಿಸಿದೆ.

25 Views | 2025-05-17 18:03:42

More

ಬೆಂಗಳೂರು : ಕಾಂಗ್ರೆಸ್ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ಗರಂ

ಕಾಂಗ್ರೆಸ್‌ ಸರ್ಕಾರ ತಾನು ಅಧಿಕಾರಕ್ಕೆ ಬಂದು 2 ವರ್ಷವಾಗಿದೆ, ಜನಪರ ಕೆಲಸ ಮಾಡಿದ್ದೇವೆ ಎಂದು ಸಾಧನಾ ಸಮಾವೇಶವನ್ನು ಮಾಡ ಹೊರಟಿದೆ.

22 Views | 2025-05-19 18:45:46

More

ತುಮಕೂರು : ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ...!

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ತುಮಕೂರು ಜಿಲ್ಲಾ ಬಿಜೆಪಿ ಗುಡುಗಿದೆ.

58 Views | 2025-05-23 17:35:31

More

ತುಮಕೂರು : ಶಾಸಕರಿಂದ ಲಿಂಕ್ ಕೆನಾಲ್ ವಿರುದ್ಧ ತೀವ್ರ ವಿರೋಧ | ಮೇ 26ರಂದು ಮಹತ್ವದ ಸಭೆ

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ, ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರಾದ ಬಿ. ಸುರೇಶ್ ಗೌಡ ಹಾಗೂ ಜಿ.ಬಿ. ಜ್ಯೋತಿಗಣೇಶ್ ಅವರು ಇಂ

32 Views | 2025-05-24 14:10:32

More

ಮಧುಗಿರಿ : ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿ | ರೈತ ಸಂಘದಿಂದ ಖಡಕ್ ವಾರ್ನಿಂಗ್

ಮಧುಗಿರಿ ಹೇಮಾವತಿ ಎಕ್ಸ್ ಪ್ರೆಸ್ ಪೈಪ್ ಲೈನ್ ಲಿಂಕ್ ಕೆನಾಲ್ ವಿರೋಧಿಸಿ ಮೇ 31 ಶನಿವಾರ ಬೆಳಗ್ಗೆ 10 ಗಂಟೆಗೆ ಗುಬ್ಬಿ ತಾಲೂಕು ಸುಂಕಾಪುರ ಗ್ರಾಮದಿಂದ ಬೃಹತ್ ಪ್ರತಿಭಟನೆ ಚಳುವಳಿ ಹಮ್ಮಿಕೊಂಡಿದ್

18 Views | 2025-05-29 17:53:27

More