Post by Tags

  • Home
  • >
  • Post by Tags

ಶಿರಾ : ಬಿರುಕು ಬಿಟ್ಟ ಕಟ್ಟಡದಲ್ಲೇ ಮಕ್ಕಳಿಗೆ ಪಾಠ | ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟ

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಚಂಗಾವರ ಗ್ರಾಮ ಪಂಚಾಯಿತಿಗೆ ಸೇರಿದ ಕೆ.ಕೆ ಪಾಳ್ಯ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಬಿರುಕು ಬಿಟ್ಟಿದ್ದು, ಆಗಲೋ ಈಗಲೋ ಬೀಳುವ ಹಂತದಲ್ಲಿದೆ.

147 Views | 2025-01-27 14:54:13

More

ಶಿರಾ : ಶಿರಾದಲ್ಲಿ ಲೋಡ್ ಶೆಡ್ಡಿಂಗ್ ಕಾಟ.. ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ

ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್‌ ಶೇಡ್ಡಿಂಗ್‌ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ.

78 Views | 2025-02-06 17:19:12

More

ತುಮಕೂರು: ಶಾಲೆಯ ನೀರಿನ ತೊಟ್ಟಿಯನ್ನು ಸೇರುತ್ತಿದೆ ಕೊಟ್ಟಿಗೆಯ ನೀರು..!

ತುಮಕೂರು ಗ್ರಾಮಾಂತರ ವ್ಯಾಪ್ತಿಯ ಕಿತ್ತಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಈ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಶಾಲೆಯ ಕಾಂಪೌಂಡ್ ಪಕ್ಕದಲ್ಲಿಯೇ ಕೊಟ್ಟಿಗೆ ನಿರ್ಮಿಸಲಾಗಿದ್ದು,

118 Views | 2025-02-15 16:24:42

More

ಶಿರಾ: ಜೋತು ಬಿದ್ದ ವಿದ್ಯುತ್ ತಂತಿ | ಭಯದಲ್ಲೇ ಗ್ರಾಮಸ್ಥರ ಬದುಕು

ಶಿರಾ ತಾಲೂಕಿನ ಕರಿದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿದ್ದು ನಿತ್ಯ ಭಯದಲ್ಲೇ ಜೀವನ ಮಾಡುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಜೋತು ಬಿದ್ದಿವೆ. 

26 Views | 2025-03-02 16:56:32

More

ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಚರಂಡಿಗಳು

ಶಿರಾ ನಗರ ಅದೆಷ್ಟು ಬೆಳೆದರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ. ಅದರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.

41 Views | 2025-03-10 11:04:50

More

ತುಮಕೂರು : ಗಾರ್ಬೆಜ್ ಸಿಟಿ ಆಗ್ತಿದೆ ನಮ್ಮ ತುಮಕೂರು ಸಿಟಿ..!

ತುಮಕೂರು ನಗರ ಬೆಂಗಳೂರಿಗೆ ಸರಿ ಸಮಾನವಾಗಿ ಬೆಳೆಯುತ್ತಿರೋದ್ರ ಜೊತೆಗ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಏರಿಯಾ ಏರಿಯಾಗಳೇ ಗಬ್ಬೇದ್ದು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ.

35 Views | 2025-03-26 11:48:28

More

ತುಮಕೂರು : ಪ್ರಜಾಶಕ್ತಿ ಟಿವಿ ಇಂಪ್ಯಾಕ್ಟ್‌ | ಕೊಚ್ಚೆಗುಂಡಿಯಂತಾಗಿದ್ದ ಸ್ಥಳಕ್ಕೆ ಮಣ್ಣು ಹಾಕಿದ ಪಾಲಿಕೆ ಸಿಬ್ಬಂದಿ

ನಿಮ್ಮ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿ ಎಂದಿಗೂ ಸುಮ್ಮನೆ ಕೂರಲ್ಲ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ. ಸಮಸ್ಯೆಗಳ ಬಗ್ಗೆ ಸುದ್ದಿ ಮಾಡೋದರ ಜೊತೆಗೆ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ

23 Views | 2025-03-29 16:22:12

More

ಶಿರಾ : ಶಿರಾ ನಗರದಲ್ಲಿ ಅಗ್ನಿ ಶಾಮಕ ವಾಹನಗಳ ಕೊರತೆ ..!

ಬೇಸಿಗೆ ತಾಪಮಾನ ಹೆಚ್ಚಾಗಿ ಶಿರಾದಲ್ಲಿ ಸಾಲು ಸಾಲು ಬೆಂಕಿ ದುರಂತಗಳು ಸಂಭವಿಸುತ್ತುವೆ. ಅದರಲ್ಲೂ ನಿನ್ನೆ ಯುಗಾದಿ ಹಬ್ಬದ ದಿನವೇ ಶಿರಾ ತಾಲೂಕಿನ ವಿವಿಧೆಡೆ ಬೆಂಕಿ ಅನಾಹುತಗಳು ಜರುಗಿದ್ದು, ಬೆಂಕ

27 Views | 2025-03-31 18:20:17

More

ಮಧುಗಿರಿ : ಮಲಗಲು ಆಗ್ತಿಲ್ಲ, ಊಟ ಮಾಡೋಕ್ಕಂಥೂ ಆಗ್ತಾನೆ ಇಲ್ಲ | ಆ ಗ್ರಾಮಕ್ಕಿರೋ ಸಮಸ್ಯೆ ಆದ್ರು ಏನು..?

ಇತ್ತೀಚಿನ ದಿನಗಳಲ್ಲಿ ನೊಣಗಳ ಸಂತತಿ ಕಡಿಮೆ ಆಗಿದ್ದು ಕಾಣ ಸಿಗುವುದು ಕಷ್ಟವಾಗಿದೆ. ಎಲ್ಲೋ ತಿಪ್ಪೆಗಳಲ್ಲಿ ಕೂರ್ತಿದ್ದ ನೊಣಗಳನ್ನು ಕಂಡರೆ ಜನರು ಅಸಹ್ಯ ಪಡುತ್ತಾರೆ.

27 Views | 2025-04-07 17:22:44

More