Post by Tags

  • Home
  • >
  • Post by Tags

ತುಮಕೂರು: ಬಳಕೆ ಬಾರದೇ ಪಾಳು ಬಿದ್ದ ಶಿರಾದ ಕನ್ನಡ ಭವನ

ಶಿರಾ ಕನ್ನಡ ಪ್ರೇಮಿಗಳ ಮಹತ್ವಾಕಾಂಕ್ಷೆಯ ಕನ್ನಡ ಸಾಹಿತ್ಯ ಭವನ ಇಂದು ಉಪಯೋಗವಿಲ್ಲದೇ ಪಾಳುಬಿದ್ದಿದೆ. 

30 Views | 2025-01-16 14:42:45

More

ನೆಲಮಂಗಲ : ಸರಣಿ ಅಪಘಾತ - ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು

ಬೆಳ್ಳಂ ಬೆಳಗ್ಗೆ ಬೆಂಗಳೂರು- ತುಮಕೂರು ರಾಷ್ಟ್ರೀಯ ಹೆದ್ದಾರಿ- 48 ರ ಗುಂಡೇನಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದೆ, ಆದ್ರೆ ಕಾರು ಲಾರಿ ಕೆಳಗೆ ಇದ್ದು ನಜ್ಜುಗುಜ್ಜಾದರೂ ಅದೃಷ್ಟವಶಾತ್‌ ಪವಾಡ ಎಂಬಂತೆ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ

54 Views | 2025-01-20 17:01:00

More

ಶಿರಾ : ಈ ಆಸ್ಪತ್ರೆಗೆ ಹೋದ್ರೆ ರೋಗ ಹತ್ತಿಸಿಕೊಂಡು ಬರೋದು ಪಕ್ಕಾ..!

ಶಿರಾ ನಗರದ ಸರ್ಕಾರಿ ಆಸ್ಪತ್ರೆ ರೋಗವನ್ನು ವಾಸಿ ಮಾಡಿಕೊಡೋದಲ್ಲ , ಕಾಯಿಲೆಗಳನ್ನು ಉತ್ಪತ್ತಿ ಮಾಡುವ ಕೇಂದ್ರವಾಗಿದೆ.

37 Views | 2025-01-21 16:46:36

More

ತುಮಕೂರು : ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪ್ರತಿಭಟನೆ

ತುಮಕೂರು ಜಿಲ್ಲೆಯ ತಾಲೂಕು ವ್ಯಾಪ್ತಿಗೆ ಒಳಪಡುವ ಭೂಮಿ, ವಸತಿ ಸಮಸ್ಯೆಗಳನ್ನು ವಿಳಂಬ ಮಾಡದೆ ತುರ್ತಾಗಿ ಬಗೆಹರಿಸಿಕೊಡುವ ಕುರಿತು ಪ್ರತಿಭಟನೆ ನಡೆಸಲಾಯಿತು.

53 Views | 2025-01-31 17:56:12

More

ಕೊರಟಗೆರೆ: ಶಾರ್ಟ್ ಸರ್ಕ್ಯೂಟ್ ನಿಂದ ತೋಟದ ಮನೆ ಧಗಧಗ | ದವಸ ಧಾನ್ಯ, ಚಿನ್ನಾಭರಣ ಸುಟ್ಟುಕರಕಲು

ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ತೋಟದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದ ದವಸ ಧಾನ್ಯ, ಚಿನ್ನಾಭರಣ ಎಲ್ಲವೂ ಸುಟ್ಟು ಕರಕಲಾಗಿದೆ.

124 Views | 2025-02-06 16:02:36

More

ಕೊರಟಗೆರೆ: ಗ್ರಾಮ ಪಂಚಾಯ್ತಿಗಾಗಿ ದುಡಿಯುತ್ತಿರೋ ಸಿಬ್ಬಂದಿ ಕಂಡ್ರೆ ನಿಮಗೇಕೆ ಅಸಡ್ಡೆ..?

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೊಮ್ಮಲದೇವಿ ಪುರ ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಬ್ಬಂದಿಗೆ ಹಾಗೂ ವಾಟರ್‌ ಮ್ಯಾನ್‌ಗಳಿಗೆ ಸುಮಾರು ತಿಂಗಳಿನಿಂದ ಸಂಬಳ ಕೊಟ್ಟಿಲ್ಲವಂತೆ.

25 Views | 2025-02-23 10:09:20

More

ತುಮಕೂರು: ತುಮಕೂರಿಗರಿಗೆ ಭಾರವಾದ ವಾಯುವಿಹಾರ-ಕ್ರೀಡಾಪಟುಗಳಿಗೂ ಶಾಕ್..!

ಗ್ಯಾರೆಂಟಿ ಕೊಟ್ಟು ಕೆಟ್ವಿ ಅನ್ನುವಂತಹ ಸ್ಥಿತಿ ಸದ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರದ್ದು. ಉಚಿತ ಭಾಗ್ಯಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದ್ದು, ಈ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆಯೇ ಬರೆ ಹಾಕೋದಕ್ಕೆ ಮುಂ

41 Views | 2025-02-28 13:42:43

More

ಪಾವಗಡ: ಸರ್ಕಾರದ ವೈಫಲ್ಯತೆಯನ್ನ ವಿರೋಧಿಸಿ ಬಿಜೆಪಿ ಪ್ರತಿಭಟನೆ ..!

ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ರೋಗಿಗಳು ಪರದಾಡುತ್ತಿದ್ದು ಕೂಡಲೇ ವೈದ್ಯರನ್ನು ನೇಮಿಸಬೇಕು ಹಾಗೂ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಬಡ ರೋಗಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು, ಜನ ಔಷಧಿ ಕೇಂದ್ರವನ್ನು ನಿರಂತರವ

33 Views | 2025-03-17 19:23:26

More

ಚಿಕ್ಕಬಳ್ಳಾಪುರ : ಹಕ್ಕುಪತ್ರ ವಿತರಣೆ ಮಾಡಲು ತಹಶೀಲ್ದಾರ್ ನಿರ್ಲಕ್ಷ್ಯ..?

ಸರ್ಕಾರಿ ಜಮೀನು ವಿಚಾರವಾಗಿ ತಹಶೀಲ್ದಾರ್‌ ಗಮನಕ್ಕೆ ತಂದರೂ ಕೂಡ ಇದುವರೆಗೂ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡ್ತಿಲ್ಲ ಎಂದು‌ ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲುಗುರ್ಕಿ ಗ್ರಾಮಸ್ಥರು ಆ

20 Views | 2025-04-04 14:19:23

More

ಬೆಂಗಳೂರು : ಹತ್ತು ವರ್ಷಗಳ ಬಳಿಕ ಸಿಕ್ಕ ಜಾತಿ ಗಣತಿ ವರದಿ

ಹತ್ತು ವರ್ಷದ ಬಳಿಕ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆಯ ಅಂತಿಮ ವರದಿ ಸಿದ್ದವಾಗಿದೆ. ತೀವ್ರ ವಿರೋಧದ ನಡುವೆಯೂ ಕೂಡ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ಬಿಲ್‌ ಮಂಡನೆಯಾಗಿದೆ

14 Views | 2025-04-12 18:55:42

More