Post by Tags

  • Home
  • >
  • Post by Tags

ಕೊರಟಗೆರೆ: ಹೊಳೆನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ವಿ. ಸೋಮಣ್ಣ ಪತ್ನಿ

ಮಹಾಶಿವರಾತ್ರಿ ಹಿನ್ನೆಲೆ ಬುಧವಾರ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇತಿಹಾಸ ಪ್ರಸಿದ್ಧ ಹೊಳೆನಂಜುಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದಿದ್ದು, ಕೇಂದ್ರ ಸಚಿವ, ತುಮಕೂರು ಸಂಸದ ವಿ.ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ದೇವಸ್ಥಾನಕ

58 Views | 2025-02-27 13:41:27

More

ತುಮಕೂರು : ತುಮಕೂರಿಗರ ಬಹುದಿನಗಳ ಬೇಡಿಕೆ ಈಡೇರಿಸಿದ ಸಚಿವ ಸೋಮಣ್ಣ

ನಗರದಲ್ಲಿ ರೈಲ್ವೆ ಗೇಟ್‌ಗಳಿಂದ ನಿತ್ಯ ಸವಾರರಿಗೆ ಸಂಕಷ್ಟ ತಂದೊಡ್ಡಿತ್ತು. ರೈಲ್ವೆ ಗೇಟ್‌ಗಳನ್ನು ಹಾಕುವುದರಿಂದ ಸಂಚಾರ ದಟ್ಟಣೆ, ಸಮಯ ವ್ಯರ್ಥದಿಂದ ಜನರು ಹೈರಾಣಾಗಿದ್ದರು.

69 Views | 2025-04-10 15:39:35

More

ಗುಬ್ಬಿ : ರೈಲ್ವೆ ಇಲಾಖೆಯಲ್ಲಿ ತುಮಕೂರು ದಾಖಲೆ ಸೃಷ್ಟಿಸುತ್ತೆ ಎಂದ ಸೋಮಣ್ಣ

ರೈಲ್ವೆ ಗೇಟ್‌ನಿಂದ ಆಗ್ತಿರೋ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವರು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.

45 Views | 2025-04-10 15:50:02

More

ಬೆಂಗಳೂರು : ಸಂಸದ ತೇಜಸ್ವಿ ಸೂರ್ಯ ವಿರುದ್ಧ ತುಮಕೂರಿಗರ ಆಕ್ರೋಶ

ಬೆಂಗಳೂರು ಮತ್ತು ತುಮಕೂರಿನ ನಡುವಿನ ಮೆಟ್ರೋ ಸಂಪರ್ಕ ಯೋಜನೆ ಇದೀಗ ರಾಜಕೀಯ ವಾದ ವಿವಾದಗಳಿಗೆ ಕಾರಣವಾಗುತ್ತಿದೆ.

55 Views | 2025-05-17 13:28:02

More

ತುಮಕೂರು : ತುಮಕೂರಿನಲ್ಲಿ ಸಚಿವ ಸೋಮಣ್ಣ ಫುಲ್‌ ಆಕ್ಟಿವ್‌

ಕಳೆದ ತಿಂಗಳು ತುಮಕೂರು ಜಿಲ್ಲೆಯ 8 ಕಡೆಗಳಲ್ಲಿ ರೈಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಸಚಿವ ಸೋಮಣ್ಣ ಮಾಡಿದ್ದಾರೆ.

37 Views | 2025-05-17 14:27:04

More

ತುಮಕೂರು : ರಸ್ತೆ, ನೀರಿಗಾಗಿ ಜನರ ಪರದಾಟ | ವಿ. ಸೋಮಣ್ಣ ಪತ್ರಕ್ಕೂ ಡೋಂಟ್ ಕೇರ್

ತುಮಕೂರು ಜಿಲ್ಲೆ ಸ್ಮಾರ್ಟ್‌ ಸಿಟಿ ಅಂತ ಖ್ಯಾತಿಗಳಿಸಿದ್ದು, ನಗರ ಸಭೆಯಿಂದ ಮಹಾನಗರ ಪಾಲಿಕೆ ಅಂತ ಕೂಡ ಬಡ್ತಿ ಪಡೆದುಕೊಂಡಿದೆ.

26 Views | 2025-05-21 13:52:47

More

ಬಾಗಲಕೋಟೆ : ಸಿದ್ದರಾಮಯ್ಯ ಅವರಿಗೆ ಮರೆವು ಜಾಸ್ತಿ ಆಗಿದೆ ಎಂದ ವಿ. ಸೋಮಣ್ಣ

“ನಾನು ಸಿದ್ದರಾಮಯ್ಯ ಒಂದೇ ತಂಡದಲ್ಲಿದ್ದವರು, ಆದ್ರೆ ಈಗ ಸಿದ್ದರಾಮಯ್ಯ ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ  ಅರಿವಿಲ್ಲ, ಅವರಿಗೆ ಈಗ ಮರೆವು ಜಾಸ್ತಿ ಆಗಿದೆ,” ಎಂದು ಕೇಂದ್ರ ರೈಲ್ವ

56 Views | 2025-05-22 17:14:33

More

V Somanna : ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯ ಕುರಿತು ಪೂರ್ವಭಾವಿ ಪರಿಶೀಲನಾ ಸಭೆ

ಇಂದು ಬೆಂಗಳೂರಿನ ಕುಮಾರ ಕೃಪಾ ಸಭಾಂಗಣದಲ್ಲಿ ನಡೆದ ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ

70 Views | 2025-06-07 17:21:12

More

Mysore : ಸಿಎಂ ವಿವೇಕತನ ಎಲ್ಲಿಗೆ ಹೋಯಿತು? ಸಿದ್ದರಾಮಯ್ಯ ಮೇಲೆ ವಿ. ಸೋಮಣ್ಣ ತೀವ್ರ ವಾಗ್ದಾಳಿ

“ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿವೇಕತನ ಎಲ್ಲಿಗೆ ಹೋಯಿತು?” ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಪ್ರಶ್ನಿಸಿದ್ದಾರೆ.

78 Views | 2025-06-08 17:39:06

More

Gubbi : ಜೂ 11 ಕ್ಕೆ ಕಾಮಗಾರಿ ವೀಕ್ಷಣೆಗೆ ವಿ. ಸೋಮಣ್ಣ ಆಗಮನ

ದಿನೇ ದಿನೇ ತುಮಕೂರಿನಲ್ಲಿ ಹೇಮೆ ಕಾವು ಹೆಚ್ಚಾಗುತ್ತಿದೆ. ಹೇಮೆ ವಿಚಾರವಾಗಿ ಹೋರಾಟಗಾರರು ಸರ್ಕಾರಕ್ಕೆ ಹಲವು ರೀತಿಯಲ್ಲಿ ಸವಾಲೊಡ್ಡಿ ನಿಂತಿದ್ದಾರೆ.

19 Views | 2025-06-10 16:13:46

More

Tumakuru : ಆರದ ಹೇಮೆ ಕಿಚ್ಚು | ಇಂದು ಸುಂಕಾಪುರಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಭೇಟಿ

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸುಂಕಾಪುರದಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟದ ಸ್ಥಳಕ್ಕೇ ಇಂದು ಕೇಂದ್ರ ಸಚಿವ ವಿ. ಸೋಮಣ್ಣ ಸ್ಥಳಕ್ಕೆ ಆಗಮಿಸಿ, ರೈತರ

9 Views | 2025-06-11 13:18:47

More

Madhugiri : 1500 ಕೋಟಿ ಕಾಮಗಾರಿಗೆ ಸಿದ್ಧತೆ | ವಿ.ಸೋಮಣ್ಣ ಏನಂದ್ರು ಗೊತ್ತಾ?

ಸುಮಾರು 1500 ಕೋಟಿ ವೆಚ್ಚದಲ್ಲಿ ಶಿರಾ-ಮಧುಗಿರಿ-ಚಿಕ್ಕಬಳ್ಳಾಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ಸ

8 Views | 2025-06-11 15:40:25

More

Tumakuru : ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕುರಿತಾಗಿ ರೈತರ ಜೊತೆ ಸಭೆ ನಡೆಸಿದ ಸಚಿವ ವಿ. ಸೋಮಣ್ಣ

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕುರಿತು ನಡೆಯುತ್ತಿರುವ ಬೃಹತ್ ಚರ್ಚೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಇಂದು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸುಂಕಾಪುರದಲ

67 Views | 2025-06-11 17:34:53

More