Post by Tags

  • Home
  • >
  • Post by Tags

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್‌ ಎದುರಾಗುತ್ತಾ..?

ರಾಜ್ಯದ ಜನತೆಗೆ ಒಂದರ ಮೇಲೆ ಒಂದರಂತೆ ಸರ್ಕಾರದಿಂದ ದರ ಏರಿಕೆ ಶಾಕ್‌ ನೀಡುತ್ತಿದೆ, ಹೌದು ಸರ್ಕಾರ ಬಸ್‌ ಟಿಕೇಟ್‌ ದರ, ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಇದೀಗ ಪ್ರತಿ ಲೀಟರ್‌ ನಂದಿನ ಹಾಲಿಗೆ 5 ರೂ ದರ ಹೆಚ್ಚಳ ಮಾಡುವುದು ಬಹುತೇಕ ಖಚಿತ ಎನ್ನಲಾ

41 Views | 2025-03-13 18:23:25

More

ತುಮಕೂರು : ತುಮಕೂರಿನ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ನಡೆಯಿತಾ ಯತ್ನ ..?

ರಾಜ್ಯ ರಾಜಕೀಯದಲ್ಲಿ ಉಂಟಾಗಬಹುದಾಗಿದ್ದ ಅತ್ಯಂತ ದೊಡ್ಡ ಅಲ್ಲೋಲ ಕಲ್ಲೋಲವೊಂದು ಜಸ್ಟ್‌ ಮಿಸ್‌ ಆಗಿದೆ. ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಮಟ್ಟಹಾಕಲು ಮತ್ತೊಬ್ಬ ಪ್ರಭಾವಿ ನಾಯಕನೇ ‘ಹನಿಟ್ರ್ಯಾಪ್’ ಬಲೆ ಬೀಸಿರುವ ಬಗ್ಗೆ ಗಂಭೀರ ಆರೋಪವೊಂದು ಕೇ

34 Views | 2025-03-18 16:12:15

More

ತುಮಕೂರು : ಕಾಂಗ್ರೆಸ್ ನಲ್ಲಿ ತಣ್ಣಗಾಗಿಲ್ವಾ ನಾಯಕರ ಮುನಿಸು..?

ರಾಜ್ಯ ಕಾಂಗ್ರೆಸ್‌ ಮನೆಯಲ್ಲಿ ಸರಿ ಇಲ್ಲ ಎಂಬುದು ಸತ್ಯ. ಅದರಂತೆ ಕಾಂಗ್ರೆಸ್‌ ಮನೆಯಲ್ಲಿ ನಾಯಕರ ಮುಸುಕಿನ ಗುದ್ದಾಟ ಇನ್ನು ತಣ್ಣಗಾಗುವ ಲಕ್ಷಣವೇ ಇಲ್ಲ ಎಂಬಂತಾಗಿದೆ.

33 Views | 2025-04-01 18:24:45

More

Pahalgam Attack : ರಾಜ್ಯದಲ್ಲಿದ್ದಾರೆ 92 ಪಾಕ್ ಪ್ರಜೆಗಳು | 4 ಮಂದಿಗೆ ಕೂಡಲೇ ಗೇಟ್‌ ಪಾಸ್

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ ಪಾಠ ಕಲಿಸಲು ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು

20 Views | 2025-04-26 17:35:24

More

ನವದೆಹಲಿ : ದೇಶ ಬಿಡದ ಪಾಕಿಗಳಿಗೆ 3 ವರ್ಷ ಜೈಲು ಫಿಕ್ಸ್ ..!

ಕಾಶ್ಮೀರದಲ್ಲಿ ನಡೆದ 26 ಪ್ರವಾಸಿಗರ ಹತ್ಯೆ ಖಂಡಿಸಿ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಭಾರತೀಯರು ಕಿಡಿ ಕಾರುತ್ತಿದ್ದಾರೆ.

10 Views | 2025-04-28 13:30:44

More

ANDRA PRADESH: ಆಂಧ್ರದಲ್ಲಿ ದೇವಾಲಯದ ಗೋಡೆ ಕುಸಿದು 7 ಮಂದಿ ದಾರುಣ ಸಾವು

ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ನಗರಗಳು ತತ್ತರಿಸಿ ಹೋಗಿವೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದೆಡಲ್ಲೆ ಮಳೆಯ ಅಬ್ಬರ ಕೊಂಚ ಜೋರಾಗಿಯೇ ಇದೆ.

11 Views | 2025-04-30 13:31:14

More

ಬೆಂಗಳೂರು : ನಂದಿನಿ ಬಳಿಕ ಗ್ರಾಹಕರಿಗೆ ಶಾಕ್ ಕೊಟ್ಟ ಅಮುಲ್..!

ರಾಜ್ಯದಲ್ಲಿ ನಂದಿನಿ ಹಾಲು ಹಾಗೂ ಮದರ್ ಡೈರಿ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು, ಅಮುಲ್ ಹಾಲಿನ ದರವನ್ನು ಹೆಚ್ಚಳ ಮಾತ್ರ ಮಾಡಿರಲಿಲ್ಲ. ಇದೀಗ ಅಮುಲ್ ಹಾಲಿನ ದರದ ಮೇಲೆ ಎರಡು ರೂಪಾಯಿ ಏರಿಕೆ ಮಾ

2 Views | 2025-05-01 13:53:57

More