Post by Tags

  • Home
  • >
  • Post by Tags

ಮಹಿಳೆಗೆ ಲೈಂಗಿಕ ಕಿರುಕುಳ : ಡಿವೈಎಸ್ಪಿ 14 ದಿನಗಳ ನ್ಯಾಯಾಂಗ ಬಂಧನ.

ದೂರು ನೀಡಲು ಬಂದ ಮಹಿಳೆಗೆ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಡಿವೈಎಸ್ಪಿ ರಾಮಚಂದ್ರಪ್ಪನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

82 Views | 2025-01-04 17:55:43

More

ತುಮಕೂರು : ಅಪರಾಧ ತಡೆಗೆ 112 ಬಳಸುವಂತೆ ಮಧುಗಿರಿ DYSP ಸೂಚನೆ

ಮಧುಗಿರಿ ಪಟ್ಟಣದ ಪೊಲೀಸ್‌ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

58 Views | 2025-01-16 19:26:13

More

ತುಮಕೂರು : ಸೀಜ್ ಮಾಡಿದ್ದ ಡ್ರಗ್ಸ್ ಅನ್ನು ನಾಶಪಡಿಸಿದ ಪೊಲೀಸರು

ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಾಂಜಾ ಸಾಗಾಟ ಮಾಡ್ತಾ ಇರೋದು ಹೆಚ್ಚಾಗಿತ್ತು. ನಗರದ ಹಲವೆಡೆ ಯುವಕರು ಗಾಂಜಾ ಮತ್ತಲ್ಲಿ ತೇಲ್ತಾ ಇದ್ದರು.

63 Views | 2025-01-19 17:12:44

More

ಶಿರಾ : ಶಿರಾದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ... ಮಕ್ಕಳ ಕಲರವ

ಶಿರಾ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

41 Views | 2025-01-26 19:20:47

More

ಶಿರಾ : ಶಿರಾದ ಕೆಲ ಮೆಡಿಕಲ್ ಸ್ಟೋರ್‌ ಗಳ ಮೇಲೆ ದಿಢೀರ್ ಪೊಲೀಸ್ ರೇಡ್

ಕೆಲವು ಮಾತ್ರೆಗಳನ್ನು ಮಾದಕ ವಸ್ತುಗಳ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಅಂತಹ ಮಾತ್ರೆಗಳ ಮಾರಾಟ, ಖರೀದಿ ಮೇಲೆ ಪೊಲೀಸ್‌ ಇಲಾಖೆ ಹಾಗೂ ಔಷಧಿ ನಿಯಂತ್ರಣ ಇಲಾಖೆ ನಿಗಾ ಇಟ್ಟಿದೆ.

138 Views | 2025-01-29 15:29:55

More

ಕೊರಟಗೆರೆ: ಫೈನಾನ್ಸ್ ಕಂಪನಿ ಮ್ಯಾನೇಜರ್ ಜೈಲಿಗೆ | ಮನೆ ಬಿಟ್ಟಿದ್ದ ಕುಟುಂಬ ಮರಳಿ ಗೂಡಿಗೆ

ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಕಲ್ಪತರು ನಾಡು ತುಮಕೂರಿನಲ್ಲಿಯೂ ಮೈಕ್ರೋ ಫೈನಾನ್ಸ್‌ ಹಾವಳಿ ಹೆಚ್ಚಾಗ್ತಿದ್ದು,

83 Views | 2025-01-31 17:18:48

More

ದೊಡ್ಡಬಳ್ಳಾಪುರ: ಕೆರೆಯ ಮಣ್ಣು ವಿವಾದದ ಬಗ್ಗೆ ಪ್ರಜಾಶಕ್ತಿ ವರದಿ | ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈರಸಂದ್ರ ಪಾಳ್ಯದ ಕೆರೆಯಲ್ಲಿ ರೈತರೆಲ್ಲರೂ ಸೇರಿ ಊಳು ಎತ್ತಿಸಲಾಗುತ್ತಿತ್ತು. ಕೆರೆಯ ಮಣ್ಣನ್ನು ಎತ್ತಿಸುತ್ತಿರೋದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ಮೂಗು ತೂರಿಸಿ

86 Views | 2025-02-15 09:47:18

More

ಮಧುಗಿರಿ : ಮಧುಗಿರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ

ಮಧುಗಿರಿ ಪಟ್ಟಣದ ಪೊಲೀಸ್‌ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಈ ವೇಳೆ ಸಿಪಿಐ ಹನುಮಂತರಾಯಪ್ಪ, ಪಿಎಸ್‌ ಐ ಮುತ್ತುರಾಜ್‌, ಪುರಸಭಾ ಮಾಜಿ

55 Views | 2025-03-27 13:34:51

More

ಶಿರಾ : ಶಿರಾ ತಾಲೂಕಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ

ಶಿರಾ ನಗರದ ಉಪವಿಭಾಗ ಪೊಲೀಸ್‌ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್‌ ಹಬ್ಬದ ಅಂಗವಾಗಿ ಶಾಂತಿ ಸಭೆಯನ್ನು ನಡೆಸಲಾಯಿತು. ಶಿರಾ ಡಿವೈಎಸ್‌ಪಿ ಬಿ.ಕೆ ಶೇಖರ್ ನೇತೃತ್ವದಲ್ಲಿ ಶಾಂತಿ ಸಭೆಯನ್ನು 

45 Views | 2025-03-29 16:14:03

More

ತುಮಕೂರು : ಖಡಕ್ ಆಫೀಸರ್ ನಿವೃತ್ತಿ | ಹೂಮಳೆ ಸುರಿಸಿದ ಪೊಲೀಸರು

ಖಡಕ್‌ ಪೊಲೀಸ್‌ ಖದರ್‌ ಆಗಿಯೇ ಕೆಲಸ ಮಾಡ್ತಿದ್ದ ಆಫೀಸರ್‌. ಸುಮಾರು ೩ ದಶಕಗಳ ಕಾಲ ಖಾಕಿ ತೊಟ್ಟು ಕಳ್ಳ, ಖದೀಮರ ಬೆವರಿಳಿಸಿದ್ದ ಪೊಲೀಸ್‌ ಅಧಿಕಾರಿ ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.  

44 Views | 2025-04-03 14:05:55

More

ತುಮಕೂರು : ಬೀದಿಬದಿ ವ್ಯಾಪಾರಸ್ಥನ ಮಗ ಈಗ ಖಡಕ್ ಪೊಲೀಸ್ | ಸೇವೆಗೆ ಸೇರಿ ನಾಲ್ಕೇ ವರ್ಷದಲ್ಲಿ ಸಿಗ್ತು ಸಿಎಂ ಪದಕ

ತುಮಕೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮದ್‌ ಖಲಂದರ್‌ ಅವರಿಗೆ ೨೭ ವರ್ಷ ವಯಸಾಗಿದ್ದು.

42 Views | 2025-04-07 17:43:30

More

ತುಮಕೂರು : ತುಮಕೂರಿನ ಸಿಂಗಂ ಇನ್ಸ್‌ ಪೆಕ್ಟರ್ ದಿನೇಶ್ ಕುಮಾರ್ ಗೆ ಅದ್ದೂರಿ ಬೀಳ್ಕೊಡುಗೆ

ತುಮಕೂರಿನ ಸಿಂಗಂ ಅಂತಲೇ ಕರೆಸಿಕೊಳ್ತಿದ್ದ ಇನ್‌ಸ್ಪೆಕ್ಟರ್‌. ಖಡಕ್‌ ಪೊಲೀಸ್‌ . ಖದರ್‌ ಆಗಿಯೇ ಕೆಲಸ ಮಾಡ್ತಿದ್ದ ಆಫಿಸರ್‌. ಕೈಯಲ್ಲಿ ಲಾಠಿ ಹಿಡಿದು ಫೀಲ್ಡಿಗೆ ಇಳಿದಿದ್ದರೆ ಕಿಡಿಗೇಡಿಗಳು ಬಾಲಮ

41 Views | 2025-04-10 15:17:43

More

Pahalgam Attack : ರಾಜ್ಯದಲ್ಲಿದ್ದಾರೆ 92 ಪಾಕ್ ಪ್ರಜೆಗಳು | 4 ಮಂದಿಗೆ ಕೂಡಲೇ ಗೇಟ್‌ ಪಾಸ್

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ ಪಾಠ ಕಲಿಸಲು ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು

43 Views | 2025-04-26 17:35:24

More

ತುಮಕೂರು : ತುಮಕೂರಲ್ಲಿ ಮತ್ತೆ ಮಚ್ಚಿನ ಸದ್ದು | ಯುವಕನ ಭೀಕರ ಹತ್ಯೆ..!

ತುಮಕೂರು ನಗರದ ಜಯಪುರದ ಜನರು ಎಂದಿನಂತೆ ಎದ್ದು ವಾಕಿಂಗ್ ಹೋಗಿದ್ದವರಿಗೆ ಜಯಪುರ ಮೈದಾನದಲ್ಲಿ ಮಧ್ಯದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ದೇಹವು ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಮೃತದೇಹ ಪ

82 Views | 2025-04-28 13:12:21

More

ಬೆಂಗಳೂರು : ಹುಚ್ಚಾಟದ ರೀಲ್ಸ್‌ಗಳಿಂದ ಕೇಸ್‌ ಬೀಳೋದಂತು ಪಕ್ಕಾ!

ಸಾಮಾಜಿಕ ಜಾಲತಾಣಗಳಲ್ಲಿ  ರೀಲ್ಸ್ ಗಳ ಮೂಲಕ ಜನಪ್ರಿಯತೆ ಗಳಿಸೋಣ ಎಂಬ ಉದ್ದೇಶದಿಂದ ಕೆಲವರು ಅಸಭ್ಯ ಹಾಗೂ ಅಸಹ್ಯ ವಿಷಯಗಳನ್ನು ಪ್ರಸಾರ ಮಾಡುತ್ತಿರುವುದು ಇದೀಗ ಕಾನೂನು ಸಮಸ್ಯೆಗೆ ದಾರಿ ಮಾಡಿಕೊಟ್

16 Views | 2025-05-19 19:00:39

More

ಬೆಂಗಳೂರು : ರಾಜ್ಯಕ್ಕೆ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ ಡಾ. ಎಂ. ಎ. ಸಲೀಂ ನೇಮಕ

ಕರ್ನಾಟಕ ರಾಜ್ಯಕ್ಕೆ ಹೊಸ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್‌ ಅಧಿಕಾರಿ ಡಾ. ಎಂ. ಎ. ಸಲೀಂ ನೇಮಕವಾಗಿದ್ದಾರೆ.

99 Views | 2025-05-21 19:04:16

More

ಬೆಂಗಳೂರು : ಮಂಡ್ಯದಲ್ಲಿ ತಪಾಸಣೆ ವೇಳೆ ಅಪಘಾತ | ಡಿಜಿಪಿ ಡಾ. ಎಂ.ಎ. ಸಲೀಂ ಖಡಕ್ ಸೂಚನೆ

ಮಂಡ್ಯ ಜಿಲ್ಲೆಯಲ್ಲಿ ಟ್ರಾಫಿಕ್‌ ಪೊಲೀಸರ ತಪಾಸಣೆ ವೇಳೆ ಮಗು ಮೃತಪಟ್ಟ ಘಟನೆ ಬೆನ್ನಲ್ಲೇ ಪೊಲೀಸ್‌ ಇಲಾಖೆಯು ಎಚ್ಚೆತ್ತಿದ್ದು, ರಾಜ್ಯದ ಡಿಜಿಪಿ-ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಸೂಚನೆಗಳನ್ನು

7 Views | 2025-06-01 13:13:12

More

Mangalore : ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲರಿಗೆ ಗಡೀಪಾರು ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೆಲ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ದಾಖಲಾದ ಎಫ್ಐಆರ್ ಪ್ರಕರಣದ ಹಿನ್ನೆಲೆಯಲ್ಲಿ,

5 Views | 2025-06-02 14:28:28

More