Post by Tags

  • Home
  • >
  • Post by Tags

ದೆಹಲಿ ಬಳಿಕ ಬಿಹಾರದಲ್ಲೂ 4.0 ತೀವ್ರತೆಯ ಪ್ರಬಲ ಭೂಕಂಪ ..!

ಇಂದು ಬೆಳ್ಳಂಬೆಳಿಗ್ಗೆ 05:35 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಬೆಳಗ್ಗೆ 8.02 ರ ಸುಮಾರಿಗೆ ಬಿಹಾರದ ಸಿವಾನ್‌ ಪ್ರದೇಶದಲ್ಲೂ ಭೂಮಿ ಕಂಪಿಸಿದೆ.

58 Views | 2025-02-17 13:07:07

More

ನವದೆಹಲಿ: ರಿಷಿ ಸುನಕ್‌ ಭಾರತದ ಉತ್ತಮ ಸ್ನೇಹಿತ ಎಂದ ಪ್ರಧಾನಿ ಮೋದಿ..!

ಪ್ರಧಾನಿ ನರೇಂದ್ರ ಮೋದಿರವರು ಬ್ರಿಟನ್‌ ನ ಮಾಜಿ ಪ್ರಧಾನಿ ರಿಷಿ ಸುನಕ್‌ ಅವರನ್ನು ನಿನ್ನೆ ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ, ರಿಷಿ ಸುನಕ್ ಅವರನ್ನು ಭಾರತದ ಉತ್ತಮ ಸ್ನೇಹಿತ ಎಂದು‌ ಪ್ರಧಾನಿ ಹೊಗಳಿದ್ದಾರೆ.

70 Views | 2025-02-19 18:01:47

More

ನವದೆಹಲಿ: ಶೀಘ್ರ ಔಷಧಿಗಳ ರೇಟ್ ಕಡಿತ..! ಸಾರ್ವಜನಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ

ಈ ಬಾರಿ ಕೇಂದ್ರ ಬಜೆಟ್‌ ನಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಡಲು ಸಿದ್ದವಾಗಿದ್ದು, ಕೇಂದ್ರ ಬಜೆಟ್‌ ನಲ್ಲಿ ಅನೇಕ ಔಷಧ ಪದಾರ್ಥಗಳ ಮೇಲಿನ ಆಮದು ಸುಂಕ ಕಡಿತ ಮಾಡಲಾಗಿದೆ.

46 Views | 2025-02-20 11:49:13

More

ನವದೆಹಲಿ: AICC ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ದಿಢೀರ್ ಆಸ್ಪತ್ರೆಗೆ ದಾಖಲು..!

ಕಾಂಗ್ರೆಸ್ ಮುಖಂಡೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅನಾರೋಗ್ಯ ಹಿನ್ನೆಲೆ ನವದೆಹಲಿಯ ಸರ್‌ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

114 Views | 2025-02-21 11:02:47

More

ನವದೆಹಲಿ : ಭಾರತ ಪಾಕ್ ಯುದ್ಧ | ಕದನ ವಿರಾಮ ಖಚಿತ ಪಡಿಸಿದ ಭಾರತ

ಕಳೆದ ಎರಡು ಮೂರು ದಿನಗಳಿಂದ ಭಾರತ ಮತ್ತು ಪಾಕ್‌ ನಡುವೆ ಯುದ್ಧ ನಡೆಯುತ್ತಿದ್ದು, ಸದ್ಯ ಈ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ.

54 Views | 2025-05-10 18:35:10

More

ನವದೆಹಲಿ : 32 ಏರ್ ಪೋರ್ಟ್ ಗಳನ್ನು ಓಪನ್ ಮಾಡಲು ಕೇಂದ್ರ ಸರ್ಕಾರದಿಂದ ಆದೇಶ

ಭಾರತ ಪಾಕ್‌ ಯುದ್ದದಿಂಧ ಉತ್ತರ ಭಾರತದ 30ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿತ್ತು.

51 Views | 2025-05-12 16:09:32

More

ನವದೆಹಲಿ : ಛತ್ತೀಸ್‌ ಗಢದಲ್ಲಿ ಮಾವೋವಾದಿಗಳ ಹತ್ಯೆ | ನಕ್ಸಲಿಸಂ ನಿರ್ಮೂಲನೆಯತ್ತ ಭಾರತ ಹೆಜ್ಜೆ

ಭಾರತದಲ್ಲಿ ನಕ್ಸಲಿಸಂ ವಿರುದ್ಧದ ಮೂರು ದಶಕಗಳ ಹೋರಾಟದಲ್ಲಿ ತಿರುವು ತರುವಂತ ಮಹತ್ವದ ಸಾಧನೆ ಇಂದು ದಾಖಲಾಗಿದೆ.

46 Views | 2025-05-21 17:39:12

More

ಹಿರಿಯ ನಟ ಅನಂತ್ ನಾಗ್ ಗೆ ಒಲಿದ ಪದ್ಮಭೂಷಣ | ಕನ್ನಡಿಗರ ಬಹುದಿನದ ಆಸೆ ಈಡೇರಿಕೆ

ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಇದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ಗೌರವದ ಕ್ಷಣವಾಗಿದೆ.

88 Views | 2025-05-28 14:43:43

More

Newdelhi : ಭಾರತ–ಜಪಾನ್ ನಡುವೆ ಬಲಿಷ್ಠ ಸಂಬಂಧದತ್ತ ಹೊಸ ಹೆಜ್ಜೆ

ಭಾರತದ ವೇಗದ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ಮೋದಿಯವರು ಜಪಾನ್‌ನ ಹಣಕಾಸು ಸಚಿವಾಲಯದ ಉನ್ನತಾಧಿಕಾರಿ ಮಸಾಟೋ ಕಾಂಡಾ ಅವರೊಂದ

28 Views | 2025-06-01 17:49:35

More

RBI : ಮೂರನೇ ಬಾರಿಗೆ ರೆಪೋ ದರ ಕಡಿತಕ್ಕೆ ನಿರೀಕ್ಷೆ ...!

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂಬರುವ ಜೂನ್ 4ರಿಂದ 6ರ ವರೆಗೆ ನಡೆಯಲಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (bps) ಇಳಿಸುವ ಸಾಧ್ಯ

28 Views | 2025-06-02 13:57:02

More

Delhi : ಜುಲೈ 21ರಿಂದ ಆಗಸ್ಟ್ 12ರ ತನಕ ಸಂಸತ್ ಮುಂಗಾರು ಅಧಿವೇಶನ

ಮೂರು ತಿಂಗಳಿಗೂ ಅಧಿಕ ಅವಧಿಯ ವಿರಾಮದ ಬಳಿಕ, ಸಂಸತ್‌ನ ಮುಂಗಾರು ಅಧಿವೇಶನ (Parliament Monsoon Session) ಜುಲೈ 21ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತ

26 Views | 2025-06-04 15:30:43

More

Newdelhi : ಸತತ ಮೂರನೇ ಬಾರಿಗೆ ಆರ್‌ಬಿಐನಿಂದ ರೆಪೋ ದರ ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ದೇಶದ ಆರ್ಥಿಕತೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ, ಸತತ ಮೂರನೇ ಬಾರಿಗೆ ರೆಪೋ ಬಡ್ಡಿದರದಲ್ಲಿ ಕಡಿತಗೊಳಿಸಿದೆ.

26 Views | 2025-06-06 12:48:33

More

Newdelhi : ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು | ಜೂನ್ 10ರಂದು ಬಾಹ್ಯಾಕಾಶ ಯಾನ

ಭಾರತ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ. 1984ರ ರಾಕೇಶ್ ಶರ್ಮಾ ಅವರ ನಂತರ, 41 ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ಬಾಹ್ಯಾಕಾಶ ಯಾನಕ್ಕೆ ಕಳಿಸಲು ಸಜ್ಜಾಗುತ್ತಿದೆ.

52 Views | 2025-06-08 12:39:58

More

ಕ್ರಿಕೆಟಿಗ ರಿಂಕು ಸಿಂಗ್ ಹಾಗೂ ಸಂಸದೆ ಪ್ರಿಯಾ ಸರೋಜಾ ನಿಶ್ಚಿತಾರ್ಥ

ಟೀಂ ಇಂಡಿಯಾದ ಜನಪ್ರಿಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜಾ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆ ಎಂಬ ಪವಿತ್ರ ಬಂಧನಕ್ಕೆ ಕಾಲಿಡ

44 Views | 2025-06-08 16:29:34

More

Newdelhi : ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ

ಭಾರತದಲ್ಲಿ ಕೋವಿಡ್-19 ಹರಡುವಿಕೆ ಮತ್ತೆ ಹೆಚ್ಚಳವಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7 ಸಾವಿರಕ್ಕೆ ಸಮೀಪಿಸಿದೆ.

70 Views | 2025-06-10 14:02:53

More

Newdelhi : ಇಂದು ಉಡಾವಣೆಯಾಗಬೇಕಿದ್ದ ಬಾಹ್ಯಾಕಾಶಯಾನ ನಾಳೆಗೆ ಮುಂದೂಡಿಕೆ..!

ಇಂದು ಉಡಾವಣೆಯಾಗಬೇಕಿದ್ದ ಬಾಹ್ಯಾಕಾಶಕ್ಕೆ ಹೋಗಬೇಕಿದ್ದ ಉಡಾವಣೆಯನ್ನು ಹವಾಮಾನ ಪರಿಸ್ಥಿತಿಗಳ ಕಾರಣದಿಂದಾಗಿ ಜೂನ್‌ 11 ಕ್ಕೆ ಮುಂದೂಡಲಾಗಿದೆ.

72 Views | 2025-06-10 15:48:21

More

Newdelhi : ಭಾರತದಲ್ಲಿ ಹೊಸ ಟೋಲ್ ನೀತಿ ಜಾರಿಗೆ ಸಿದ್ಧತೆ...!

ಭಾರತ ಸರ್ಕಾರ ಹೊಸ ಮಟ್ಟದ ಸಂಚಾರ ಸುಧಾರಣೆಯತ್ತ ಹೆಜ್ಜೆ ಇಟ್ಟಿದ್ದು, ಕಿಲೋಮೀಟರ್ ಆಧಾರಿತ ಟೋಲ್ ತೆರಿಗೆ ನೀತಿ ಜಾರಿಗೆ ತಯಾರಿ ನಡೆಸುತ್ತಿದೆ.

114 Views | 2025-06-11 13:37:42

More

Bangalore : ನಾನು ರಾಯಲ್‌ ಚಾಲೆಂಜೇ ಕುಡಿಯಲ್ಲ ಇನ್ನು RCB ಖರೀದಿಸ್ತಿನಾ ಎಂದ ಡಿಕೆಶಿ..!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ ಸಿಬಿ ವಿಜಯೋತ್ಸವದ ಆಚರಣೆ ವೇಳೆ ಕಾಲ್ತುಳಿತವಾಗಿ 11 ಜನ ಅಭಿಮಾನಿಗಳು ಮೃತಪಟ್ಟಿದ್ದರು.

67 Views | 2025-06-12 12:11:45

More

Newdelhi : ತೋತಾಪುರಿ ಹಣ್ಣಿಗೆ ಆಂಧ್ರದ ನಿರ್ಬಂಧ | ರೈತರ ಸಂಕಷ್ಟಕ್ಕೆ ಸಿದ್ದರಾಮಯ್ಯ ಕೇಂದ್ರದ ಮೊರೆ

ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಹೊಸ ಕಿರಿಕ್ ಶುರುವಾಗಿದೆ.

95 Views | 2025-06-13 17:45:12

More