ಅಂಗಡಿ- ಮುಂಗಟ್ಟುಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಬಿಟ್ಟು ಕನ್ನಡ ಭಾಷೆಯಲ್ಲೇ ಬೋರ್ಡ್ಗಳನ್ನು ಹಾಕಬೇಕು ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ರಕ್ಷಣಾ ವೇದಿಕೆ ಸೇರಿ ಅನೇಕ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿತ್ತು
140 Views | 2025-02-07 16:09:41
Moreಕಲ್ಪತರು ನಾಡು ತುಮಕೂರು ಜಿಲ್ಲೆ ಅಂದರೆ ಎಳನೀರು, ತೆಂಗು, ಕೊಬ್ಬರಿಗೆ ಬಹಳ ಫೇಮಸ್, ಆದರೆ ಇವತ್ತು ತುಮಕೂರಿನಲ್ಲಿಯೇ ಎಳನೀರಿಗೆ ಪುಲ್ ಡಿಮ್ಯಾಂಡ್ ಶುರುವಾಗಿದೆ.
82 Views | 2025-02-11 18:55:19
Moreಉತ್ತರ ಕರ್ನಾಟಕ ಮೂಲದ ಜಿಲ್ಲೆಗಳಿಗೆ ಹೋಗಬೇಕಂದರೆ ಶಿರಾ ನಗರದ ಮೂಲಕವೇ ಹಾದು ಹೋಗಬೇಕು. ಆದರೆ ಶಿರಾದಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ.
74 Views | 2025-03-03 17:46:41
Moreಗಡಿ ತಾಲೂಕು ಪಾವಗಡ ತಾಲೂಕಿನ ಗಡಿ ಭಾಗವಾದ ವೈ.ಎನ್ ಹೊಸಕೋಟೆಯ ತರಕಾರಿ ಸಂತೆಗೆ ತಾಲೂಕಿನ ವಿವಿಧ ಕಡೆಗಳಿಂದ ರೈತರು ತಾವು ಬೆಳೆದಂತಹ ತರಕಾರಿಗಳನ್ನು ಮಾರಾಟ ಮಾಡಲು ಬರ್ತಾರೆ.
121 Views | 2025-03-04 16:53:18
Moreಮಧುಗಿರಿ ತಾಲೂಕಿನ ಹಿಂದೂಪುರ ಮೈನ್ ರೋಡ್ನಲ್ಲಿರೋ ಗೊಂಧಿಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗ ಇರೋ ಹೂವಿನ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಹೂ ಬೆಳೆಗಾರರು ಪರದಾಡುವಂತಾಗಿದೆ.
67 Views | 2025-03-05 17:04:19
Moreಶಿರಾ ನಗರದ ಜನತೆಗೆ ದಿನದಿಂದ ದಿನಕ್ಕೆ ಬಿಡಾಡಿ ದನಗಳ ಕಾಟ ಹೆಚ್ಚಾಗ್ತಾ ಇದ್ದು, ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಕೈ ಚೆಲ್ಲಿ ಕೂತಿದ್ದಾರೆ.
41 Views | 2025-03-05 17:37:09
Moreರಾಗಿ ಬೆಳೆ ರೈತರ ಕೈ ಸೇರಿದ್ದು, ರಾಗಿ ಮಾರಾಟಕ್ಕಾಗಿ ರಾಗಿ ಬೆಳೆಗಾರರು ಕಾಯ್ತಾ ಇದ್ದರು. ಕೊರಟಗೆರೆಯಲ್ಲಿ ರಾಗಿ ಖರೀದಿ ಕೇಂದ್ರ ಸ್ಥಾಪನೆ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು.
49 Views | 2025-03-06 18:07:50
Moreಸ್ಮಾರ್ಟ್ ಸಿಟಿ, ಗ್ರೇಟರ್ ಸಿಟಿ ಅಂತಾ ನಮ್ಮ ತುಮಕೂರು ಸಿಟಿ ಸ್ವಚ್ಛತೆಯಲ್ಲಿ ತೀರಾ ಹಿಂದುಳಿದಿದೆ. ಕಸದ ರಾಶಿ ಬಿದ್ದಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
128 Views | 2025-03-06 19:04:44
Moreಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
113 Views | 2025-03-07 13:59:17
Moreನಾಳೆ ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಅನ್ನೋ ಹಾಡಿನಂತೆಯೇ ನಾಡಿನ ಜನ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರ
46 Views | 2025-03-29 18:01:57
Moreಗಡಿ ತಾಲೂಕು ಪಾವಗಡ ಹೇಳಿ ಕೇಳಿ ಬರ ಪೀಡಿತ ಪ್ರದೇಶ, ಇಲ್ಲಿ ಮಳೆಯೂ ಸರಿಯಾಗಿ ಆಗೋದಿಲ್ಲ ಜೊತೆಗೆ ಅಂತರ್ಜಲವೂ ಕೂಡ ಕಡಿಮೆ. ಕಡಲೆಕಾಯಿ, ಹುಣುಸೆ ಹಣ್ಣ, ನೆಲಗಡಲೆ ಬೆಳೆಯನ್ನೇ ನಂಬಿಕೊಂಡು ಇಲ್ಲಿನ
64 Views | 2025-04-01 15:53:51
Moreಇತ್ತೀಚೆಗೆ ಮಹಿಳೆಯರು ಮುಖದ ಅಂದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗೋ ಫೇಸ್ ಫ್ಯಾಕ್ ಗಳನ್ನು ಬಳಸೋದು ಹೆಚಾಗ್ತಿದೆ. ಆದ್ರೆ ಅವನ್ನು ಬಳಸುವಾಗ ನಿಮ್ಮ ಚರ್ಮಕ್ಕೆ ಸರಿಹೊಂದುತ್ತವೆಯೇ ಎಂಬುದನ್ನ ಪರೀಕ
37 Views | 2025-04-27 18:04:40
Moreಇತ್ತೀಚಿನ ದಿನಗಳಲ್ಲಿ ಬಿಸಿಲಿನಿಂದ ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಮಳೆಯ ಅಭಾವ ಹಾಗೂ ತೀವ್ರತೆಯಿಂದ ಬೆಳೆಗಳಿಗೆ ಹಾನಿಯಾಗಿರುವುದರಿಂದ ತರಕಾರಿಗಳ ದರಗಳು ಗಗನಕ್ಕೇರಿವೆ.
47 Views | 2025-05-06 17:19:42
Moreತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಅಂತರಸನಹಳ್ಳಿ ಮಾರುಕಟ್ಟೆಗೆ ಪ್ರತಿನಿತ್ಯ ಸಹಸ್ರಾರು ಜನರು ಬರ್ತಾರೆ.
23 Views | 2025-05-09 16:50:49
Moreಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ರೈತರ ಅನುಕೂಲಕ್ಕಾಗಿ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗಿರುತ್ತೆ. ಅಂತಹ ಕೃಷಿ ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಮಾಡಿ,
30 Views | 2025-05-20 12:45:57
Moreಸಮಾಜದಲ್ಲಿ ಬಡವರಿಗೆ ನ್ಯಾಯ ಎಲ್ಲಿದೆ ಅನ್ನೋ ಪ್ರಶ್ನೆಯಾಗಿಯೇ ಉಳಿದಿದೆ. ಸತ್ಯ ಯಾವತ್ತಿದ್ರು ಕಹಿನೇ ಅನ್ನೋದಕ್ಕೆ ಇದೊಂದು ಸಾಕ್ಷಿ..
20 Views | 2025-05-22 17:38:34
More