ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ ಸರಳೀಕೃತ ದರಕಾಸ್ತು ಪೋಡಿ ಆಂದೋಲನ ಮತ್ತು ಭೂ ದಾಖಲೆ ವಿತರಣಾ ಕಾರ್ಯಕ್ರಮ ಜರುಗಿತು.
87 Views | 2025-02-06 17:06:55
Moreಜೋಳದ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ ಬೆಲೆಯ ಬೆಳೆ ಹಾನಿಯಾದ ಘಟನೆ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ.
29 Views | 2025-02-20 12:56:17
Moreರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಪೊಲೀಸರ ಬಂದೋಬಸ್ತ್ನಲ್ಲಿ ನಾಶ ಮಾಡ್ತಿರೋ ಅರಣ್ಯ ಇಲಾಖೆ ಅಧಿಕಾರಿಗಳು. ಬೆಳೆ ನಾಶವನ್ನು ಕಂಡು ಕಣ್ಣೀರಾಕ್ತಿರೋ ರೈತರು. ಬೆಳೆ ನಾಶ ಮಾಡೋದಕ್ಕೆ ಅಡ್ಡಿಪಡಿಸಲು ಮುಂದಾದ ಕೆಲ ರೈತರನ್ನು ವಶಕ್ಕೆ ಪಡೆಯುತ್ತಿರ
48 Views | 2025-02-22 10:31:01
More: ಜಮೀನು, ಮನೆ ನಮ್ಮ ಹೆಸರಲ್ಲಿ ಇದೆ ಅಂತಾ ಆಗಾಗ್ಗೆ ವಿಚಾರಿಸದಲೇ ಇದ್ರೆ ನಮ್ಮ ಆಸ್ತಿ ಕಂಡೋರ ಪಾಲಾಗೋದು ಪಕ್ಕಾ ಕಂಡ್ರಿ.. ವರ್ಷಕ್ಕೋಮ್ಮೆ ಆದ್ರೆ ಖಾತೆ, ಪಾಣಿಯನ್ನು ತೆಗೆಸಿ ಆಸ್ತಿ ನಿಮ್ಮ ಹೆಸರಲ್ಲಿ ಇದ್ಯಾ ಎಂದು ನೋಡಿಕೊಳ್ಳಿ
35 Views | 2025-02-23 18:29:34
Moreರೈತ ದೇಶದ ಬೆನ್ನೆಲುಬು, ಆದರೆ ಇಡೀ ದೇಶಕ್ಕೆ ಅನ್ನ ಕೊಡೊ ರೈತನ ಸ್ಥಿತಿ ಮಾತ್ರ ಕಷ್ಟ. ಇರೋ ಅಲ್ಪ ಜಮೀನನ್ನು ಉಳಿಸಿಕೊಳ್ಳಲು ಹೆಣಗಾಡುವಂತಹ ಕೆಟ್ಟ ಸ್ಥಿತಿ ಬಂದಿದೆ.
15 Views | 2025-04-07 13:30:57
Moreಕಳೆದ 10- 15 ವರ್ಷದ ಹಿಂದೆ ಗ್ರಾಮಗಳ ನಲ್ಲಿ, ಬೋರ್ಗಳ ಮುಂದೆ ನೀರು ಹಿಡಿಯಲು ಬಂದ ಮಹಿಳೆಯರು ಜಗಳ ಆಡೋದನ್ನು ಕಂಡಿದ್ದೀವಿ. ಕಾಲ ಬದಲಾದಂತೆ ಗ್ರಾಮಗಳು ಅಭಿವೃದ್ಧಿ ಆಗಿದ್ದು,
16 Views | 2025-04-08 13:16:31
Moreಜನರ ಸಮಸ್ಯೆಗಳು, ಅಕ್ರಮಗಳು, ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸವನ್ನು ನಿಮ್ಮ ಪ್ರಜಾಶಕ್ತಿ ಟಿವಿ ಆರಂಭದಿಂದಲೂ ಮಾಡುತ್ತಲೇ ಬಂದಿದೆ.
18 Views | 2025-04-09 22:44:53
Moreರೈತನೋರ್ವ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು, ಅನ್ನದಾತ ಕಂಗಲಾಗಿದ್ದಾನೆ. ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
12 Views | 2025-04-11 18:10:00
Moreದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಿದ್ದೇ ಆಗಿದ್ದು, ದೇವನಹಳ್ಳಿ ಮಾತ್ರವಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭೂಮಿ ಬೆಲೆ ಗಗನಕ್ಕೇರಿದ್ದು, ನುಂಗಣ್ಣರ ಕಾಟವೂ ಹೆಚ್ಚಾಗ್ತಾ
16 Views | 2025-04-12 18:02:13
More