Post by Tags

  • Home
  • >
  • Post by Tags

ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಚರಂಡಿಗಳು

ಶಿರಾ ನಗರ ಅದೆಷ್ಟು ಬೆಳೆದರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ. ಅದರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.

63 Views | 2025-03-10 11:04:50

More

ಶಿರಾ : ಶಿರಾ ನಗರದಲ್ಲಿ ಕಡಿಮೆ ಆಗ್ತಿಲ್ಲ ಕಸದ ಸಮಸ್ಯೆ.. ಜನರ ಪರದಾಟ

ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ.

51 Views | 2025-04-15 17:29:59

More

ತುಮಕೂರು : ಕುಡಿಯುವ ನೀರಿಲ್ಲದೆ ಅಧಿಕಾರಿಗಳ ವಿರುದ್ಧ ಮಹಿಳೆಯರ ಆಕ್ರೋಶ

9 ದಿನದಿಂದ ಕುಡಿಯಲು ನೀರು ಬಿಡ್ತಿಲ್ಲ ಅಂತಾ ಹೇಳಿ ಮಹಿಳೆಯರು ರೋಡ್‌ನಲ್ಲಿ ಬಿಂದಿಗೆ, ಬಕೆಟ್‌ ಇಟ್ಟು ಜನಪ್ರತಿನಿಧಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ವಾಟರ್‌ ಮ್ಯಾನ್‌ ಗಳ ವಿರುದ್ಧ

39 Views | 2025-04-25 17:14:10

More

ತುಮಕೂರು : ಯುಜಿಡಿ ವಾಸನೆಯಲ್ಲೇ ಜನರ ವಾಸ | ಸಾವಿನ ಕೂಪವಾದ ನಜರಾಬಾದ್

ತುಮಕೂರು ಈಗಾಗಲೇ ಸ್ಮಾರ್ಟ್‌ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ.

45 Views | 2025-05-01 13:14:45

More

ತುಮಕೂರು : ಮೇ 4 ರಿಂದ 31ರ ವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ತುಮಕೂರಿಗರಿಗೆ ಬೆಸ್ಕಾಂ ಇಲಾಖೆ ಶಾಕ್‌ ಕೊಟ್ಟಿದ್ದು ಮೇ 4 ರಿಂದ 31 ರವರೆಗೆ ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

98 Views | 2025-05-03 18:31:13

More

ತುಮಕೂರು : ಪ್ರಜಾಶಕ್ತಿ ವರದಿಗೆ ಪಾಲಿಕೆ ಅಲರ್ಟ್ | ಕಸದ ರಾಶಿ ಫುಲ್ ಕ್ಲೀನ್ ಕ್ಲೀನ್

ಪ್ರಜಾಶಕ್ತಿ ಮಾಧ್ಯಮ ತುಮಕೂರಿನ ಜನರ ನಾಡಿ ಮಿಡಿತವಾಗಿ ಕೆಲಸ ಮಾಡ್ತಾ ಇದೆ ಎಂದರೆ ತಪ್ಪಾಗಲಾರದು. ಸಣ್ಣ- ಸಣ್ಣ ಸಮಸ್ಯೆಗಳನ್ನು ಕೂಡ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುವ ಮೂಲಕ ಪ್ರಜಾಶಕ್ತಿ ತ

71 Views | 2025-05-12 16:13:23

More

ತುಮಕೂರು : ತುಮಕೂರು ಪಾಲಿಕೆಯ ನಿರ್ಲಕ್ಷ್ಯದಿಂದ ಗಬ್ಬೆದ್ದು ನಾರುತ್ತಿದೆ ಆರ್.ಟಿ ನಗರ

ತುಮಕೂರು ನಗರ ದಿನ ದಿನಕ್ಕೆ ಬೆಳೆಯುತ್ತಿದ್ದು, ಸ್ಮಾರ್ಟ್‌ ಸಿಟಿ ಅಂತ ಖ್ಯಾತಿ ಗಳಿಸಿದೆ. ಆದರೆ ಪಾಲಿಕೆಯ ಪ್ರತಿ ವಾರ್ಡ್‌ನಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ.

76 Views | 2025-05-15 13:05:31

More

ತುಮಕೂರು : ಉಪ್ಪಾರಹಳ್ಳಿಯಲ್ಲಿ ಕಸವೋ..ಕಸ | ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ತುಮಕೂರು ನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಎಷ್ಟೇ ಬಾರಿ ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸುದ್ದಿ ಬಿತ್ತರಿಸಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

66 Views | 2025-05-17 18:49:37

More

ತುಮಕೂರು : ತುಮಕೂರಿನಲ್ಲಿ ಜೆಸಿಬಿ ಘರ್ಜನೆ | ನೋಟಿಸ್ ಕೊಡದೇ ಡೆಮಾಲಿಷ್

ತುಮಕೂರಿನಲ್ಲಿ ಜೆಸಿಬಿಗಳು ಸೌಂಡ್‌ ಮಾಡಿದ್ದು, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ

82 Views | 2025-05-21 16:06:51

More

ಚಿಕ್ಕನಾಯಕನಹಳ್ಳಿ : ವಿಷಜಂತುಗಳ ವಾಸಸ್ಥಾನವಾದ ವಾರ್ಡ್ | ಅಧಿಕಾರಿಗಳು ಮಾತ್ರ ಡೋಂಡ್ ಕೇರ್

ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪ್ರತಿಷ್ಠಿತ ಬಡಾವಣೆಯೊಂದು ಗಬ್ಬೆದ್ದು ನಾರುತ್ತಿದೆ. ಮನೆಗಳ ಅಕ್ಕಪಕ್ಕದಲ್ಲಿಯೇ ಪಾಳುಬಿದ್ದಿರುವ ಜಾಗದಲ್ಲಿ ಗಿಡಗೆಂಟೆಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ

43 Views | 2025-05-27 13:08:56

More

ಚಿಕ್ಕನಾಯಕನಹಳ್ಳಿ : ಆಲದಕಟ್ಟೆ ವಾರ್ಡ್ ಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಆಯ್ಕೆ

ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿಯ ಆಲದಕಟ್ಟೆ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಭರ್ಜರಿ ಜಯಗಳಿಸಿದ್ದಾರೆ.

51 Views | 2025-05-30 12:45:21

More

Tumakuru : ಹಂದಿ ನಾಯಿಗಳ ಗೂಡಾದ ವಾರ್ಡ್ | ಗಬ್ಬೆದ್ದು ನಾರುತ್ತಿದೆ ವಿದ್ಯಾನಗರ

ತುಮಕೂರನ್ನು ನಾವು ಸ್ಮಾರ್ಟ್‌ ಸಿಟಿ, ಡೆವಲೆಮೆಂಟ್‌ ಸಿಟಿ, ಸ್ವಚ್ಛನಗರ, ಸೆಕೆಂಡ್‌ ಬೆಂಗಳೂರು ಅಂತ ಕರಿತೀವಿ. ಆದರೆ ಮಹಾನಗರ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಹೆಸರಿಗೆ ಮಸಿ ಬಳಿ

28 Views | 2025-06-05 15:52:25

More

Tumakuru : ಕುಡಿಯುವ ನೀರಿನ ನಲ್ಲಿಯಲ್ಲಿ ಬರ್ತಿದೆ ಯುಜಿಡಿ ನೀರು | ಪಾಲಿಕೆಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ತುಮಕೂರು ನಗರ ಸ್ಚಚ್ಛನಗರ, ಸ್ಮಾರ್ಟ್‌ ಸಿಟಿ, ವೇಗವಾಗಿ ಬೆಳೆಯುತ್ತಿರುವ ನಗರ ಅಂತ ಕರೆತೀವಿ. ಅದ್ಯಾಕೋ ಇಂತಹ ಹೆಸರು ಪಡೆದಿರುವ ನಗರದಲ್ಲಿ ಸಮಸ್ಯೆಗಳು ಮಾತ್ರ ದಿನೇದಿನೇ ಹೆಚ್ಚಾಗುತ್ತಿವೆ.

131 Views | 2025-06-13 14:38:57

More