Post by Tags

  • Home
  • >
  • Post by Tags

ಶಾಲಾ ಮಕ್ಕಳೊಂದಿಗೆ ಅಸಭ್ಯ ವರ್ತನೆ ಶಿಕ್ಷಕ ಜೈಲು ಪಾಲು

ಮಧುಗಿರಿ ತಾಲ್ಲೂಕಿನ ದೊಡ್ಡದಾಳವಾಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕ ಸಂಜೀವಮೂರ್ತಿ ಮಕ್ಕಳ ಜತೆ ಅಸಭ್ಯ ವರ್ತನೆ ಹಾಗೂ ಶಾಲೆಯ ಹೆಣ್ಣು ಮಕ್ಕಳನ್ನು ಮೈಮುಟ್ಟಿ ಮಾತನಾಡುತ್ತಿದ್ದ ಎಂಬ ಆರೋಪದಡಿ ಬಂಧಿಸಿದ್ದಾರೆ.

33 Views | 2025-01-09 17:51:37

More

ಶಿರಾ : ಬಿರುಕು ಬಿಟ್ಟ ಕಟ್ಟಡದಲ್ಲೇ ಮಕ್ಕಳಿಗೆ ಪಾಠ | ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟ

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಚಂಗಾವರ ಗ್ರಾಮ ಪಂಚಾಯಿತಿಗೆ ಸೇರಿದ ಕೆ.ಕೆ ಪಾಳ್ಯ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಬಿರುಕು ಬಿಟ್ಟಿದ್ದು, ಆಗಲೋ ಈಗಲೋ ಬೀಳುವ ಹಂತದಲ್ಲಿದೆ.

145 Views | 2025-01-27 14:54:13

More

ಪಾವಗಡ: ಪಾವಗಡದ ಬಾಲಕಿಯರ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ

ಬಡ ಮಕ್ಕಳು ಸರ್ಕಾರಿ ಶಾಲೆಯಲ್ಲೇ ಓದಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಆದರೆ ಬಡ ಮಕ್ಕಳು ಓದುವ ಶಾಲೆಯ ಸರ್ಕಾರಿ ಶಾಲೆಗಳು ಕಾಯಕಲ್ಪವಿಲ್ಲದೇ ಸೊರಗುತ್ತಿವೆ. 

105 Views | 2025-02-06 18:33:03

More

ನಟ ಡಾಲಿ ತಮ್ಮ ಮದುವೆ ಸಂಭ್ರಮದ ನಡುವೆಯೂ ಹುಟ್ಟೂರಿನ ಶಾಲೆಗೆ ಭೇಟಿ..!

ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಟನೆಯ ಮೂಲಕವೇ ಜನಮನ ಗೆದ್ದಿರೋ ನಟ ಡಾಲಿ ಧನಂಜಯ್‌ ಅವರ ಮದುವೆ ಫೆಬ್ರವರಿ 16 ರಂದು ಮೈಸೂರಿನಲ್ಲಿ ನಡೆಯಲಿದೆ. ಡಾಲಿ ಧನಂಜಯ್‌ ಅವರು ತಮ್ಮ ಬಹುಕಾಲದ ಗೆಳತಿ ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ.

50 Views | 2025-02-14 15:52:06

More

ತುಮಕೂರು: ಶಾಲೆಯ ನೀರಿನ ತೊಟ್ಟಿಯನ್ನು ಸೇರುತ್ತಿದೆ ಕೊಟ್ಟಿಗೆಯ ನೀರು..!

ತುಮಕೂರು ಗ್ರಾಮಾಂತರ ವ್ಯಾಪ್ತಿಯ ಕಿತ್ತಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಈ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಶಾಲೆಯ ಕಾಂಪೌಂಡ್ ಪಕ್ಕದಲ್ಲಿಯೇ ಕೊಟ್ಟಿಗೆ ನಿರ್ಮಿಸಲಾಗಿದ್ದು,

116 Views | 2025-02-15 16:24:42

More

ಪಾವಗಡ: ಸರ್ಕಾರಿ ಶಾಲೆಯಲ್ಲಿ ರಂಗಮಂದಿರ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ

ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ಒಂದು ಲಕ್ಷ ವೆಚ್ಚದ ರಂಗಮಂದಿರವನ್ನು ಸಮಾಜ ಸೇವಕಿ ಸಾಯಿಸುಮನ್ ಹನುಮಂತರಾಯಪ್ಪ ಉದ್ಟಾಟಿಸಿದರು.

63 Views | 2025-02-16 18:40:43

More

ಶಿರಾ : ಶಿಕ್ಷಕರ ಕೊರತೆಯಿಂದ ಮಕ್ಕಳ ಭವಿಷ್ಯ ಅತಂತ್ರ..!

ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಬಹುತೇಕ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಬೇಕಿದೆ. ಕೆಲವೊಂದು ಶಾಲೆಗಳಲ್ಲಿ ಕಟ್ಟಡದ ಸಮಸ್ಯೆ ಇದ್ದರೆ ಇನ್ನು ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದ್ದು ಮಕ್ಕಳ ವಿದ್ಯಾ

31 Views | 2025-03-04 16:43:03

More

ಶಿರಾ : ಕೇವಲ ಒಬ್ಬ ವಿದ್ಯಾರ್ಥಿನಿಗಾಗಿ ನಡೆಯುತ್ತಿರೋ ಸರ್ಕಾರಿ ಶಾಲೆ

ಸರ್ಕಾರಿ ಶಾಲೆಯಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ನೀಡಿದರೂ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಮುಂದಾಗ್ತಾರೆ. ಅಷ್ಟೇ ಅಲ್ಲ ಇಂಗ್ಲೀಷ್‌ ಮೀಡಿಯಂನಲ್ಲೇ ತಮ್ಮ ಮಕ್ಕಳು ಓದಬೇಕು,

44 Views | 2025-03-18 15:49:48

More

ಶಿರಾ : ಪೆನ್ನು, ಬುಕ್ಕು ಹಿಡಿಯುವ ಮಕ್ಕಳ ಕೈಯಲ್ಲಿ ಕೆಲಸ

ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಅಂತಾ ಶಾಲೆಗೆ ಕಳುಹಿಸ್ತಾರೆ. ಆದರೆ ಮಕ್ಕಳ ಕೈಯಲ್ಲಿ ನೀರು ತರಿಸೋದು, ಶಾಲಾ ಆವರಣದಲ್ಲಿ ಇರೋ ಕಸವನ್ನು ಪಂಚಾಯ್ತಿ ಕಚೇರಿ ಆವರಣದಲ್ಲಿರೋ ಕಸ ವಿಲೇವಾರಿ ವಾಹನಕ್ಕೆ ಹಾಕಿಸುವ ಕೆಲಸವನ್ನು ಇಲ್ಲಿನ ಶಿಕ್ಷಕರು

36 Views | 2025-03-18 18:38:06

More

ಚಿಂತಾಮಣಿ : ಉನ್ನತ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಟೀಚರ್ ದರ್ಪ ...!

ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್‌ ಅವರ ಕ್ಷೇತ್ರದಲ್ಲೇ ಬಾಲಕನ ಮೇಲೆ ಟೀಚರ್‌ ದರ್ಪ ತೋರಿರುವ ಅಮಾನವೀಯ ಘಟನೆ ನಡೆದಿದೆ. ಟೀಚರ್‌ ಥಳಿಸಿದ್ದಕ್ಕೆ ಬಾಲಕ ಕಣ್ಣೇ ಕಳೆದುಕೊಂಡಿದ್ದಾನೆ.

26 Views | 2025-04-04 17:29:43

More

ತುಮಕೂರು : ಮುಚ್ಚೇ ಹೋಗ್ತಿದ್ದ ಶಾಲೆಗೆ ಪುನರ್ಜನ್ಮ | ಎಂಎಆರ್‌ ಪಿ ಶಾಲೆಗೆ ಹೊಸ ಲುಕ್!

ದಶಕಗಳ ಇತಿಹಾಸವಿರುವ ತುಮಕೂರಿನ ಆ ಶಾಲೆಯ ಕಟ್ಟಡ ಇನ್ನೇನು ಬಿದ್ದೇಹೋಗುವ ಸ್ಥಿತಿಗೆ ಬಂದು ತಲುಪಿತ್ತು. ಆ ಶಾಲೆಯನ್ನು ಕೆಡವಿಯೇ ಬಿಡೋಣ ಅಂತಾ ಜಿಲ್ಲಾಡಳಿತ ಕೂಡ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿ

20 Views | 2025-04-13 17:53:33

More