Post by Tags

  • Home
  • >
  • Post by Tags

ಶಿರಾ : ಪ್ರಜಾಶಕ್ತಿ ವರದಿ ಫಲಶ್ರುತಿ | ಆಸ್ಪತ್ರೆ ಆವರಣ ಫುಲ್ ಕ್ಲೀನ್

ಹೈಪರ್‌ ಲೋಕಲ್‌ ಕಾನ್ಸೆಪ್ಟ್‌ ಮೇಲೆ ಪ್ರಜಾಶಕ್ತಿ ಟಿವಿ ಆರಂಭವಾಗಿದ್ದು, ಪ್ರತಿ ಹಳ್ಳಿಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದೆ. ಸಮಸ್ಯೆಗಳ ವರದಿಯನ್ನು ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯುವ ಕೆಲಸವನ್ನು ಪ್ರಜಾಶಕ್ತಿ ಮಾಡುತ್ತಿದೆ.

74 Views | 2025-01-28 18:09:23

More

ತುಮಕೂರು : ಹದ್ದಿನ ಕಣ್ಣಿಟ್ಟಿದ್ರೂ ಡೋಂಟ್ ಕೇರ್ | ಕಸ ಸುರಿದು ಹೋಗ್ತಿದ್ದಾರೆ ಧುರುಳರು

ದಿನೇದಿನೇ ತುಮಕೂರು ನಗರ ದೊಡ್ಡದಾಗಿ ಬೆಳೆದಂತೆಲ್ಲಾ ನಗರದಲ್ಲಿ ಕಸದ ಸಮಸ್ಯೆ ಕೂಡ ದೊಡ್ಡದಾಗುತ್ತಲೇ ಹೋಗ್ತಿದೆ. ಒಂದು ಕಡೆ ತುಮಕೂರು ನಗರ ಸ್ಮಾರ್ಟ್‌ ಸಿಟಿ ಅನ್ನೋ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ.

61 Views | 2025-03-16 16:45:56

More

ತುಮಕೂರು : ಉಪ್ಪಾರಹಳ್ಳಿ ಗಬ್ಬೇದ್ದು ನಾರುತ್ತಿದ್ರು ಪಾಲಿಕೆ ಮಾತ್ರ ಡೋಂಟ್ ಕೇರ್..!

ತುಮಕೂರು ನಗರ ಬೆಂಗಳೂರಿಗೆ ಸರಿ ಸಮಾನವಾಗಿ ಬೆಳೆಯುತ್ತಿರೋದರ ಜೊತೆಗೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಏರಿಯಾ ಏರಿಯಾಗಳೇ ಗಬ್ಬೇದ್ದು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ.

48 Views | 2025-03-17 17:39:47

More

ತುಮಕೂರು : ಯುಗಾದಿ, ರಂಜಾನ್ ಮುಗಿತ್ತಿದ್ದಂತೆ ಗಬ್ಬೇದ್ದು ನಾರುತ್ತಿದೆ ತುಮಕೂರು

ತುಮಕೂರು ನಗರ ಶಿಕ್ಷಣಕ್ಕೆ ಮಾತ್ರವಲ್ಲದೇ ನಾನಾ ಉದ್ಯಮಗಳಿಗೂ ಹೆಸರುವಾಸಿಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ತುಮಕೂರು ನಗರದ ಗಾರ್ಬೆಜ್‌ ಸಿಟಿಯಾಗಿ ಚೇಂಜ್‌ ಆಗ್ತಾ ಇದ್ದು, ಇಡೀ ಸಿಟಿ ಗಬ

35 Views | 2025-04-04 14:41:32

More

ಶಿರಾ : ಶಿರಾ ನಗರದಲ್ಲಿ ಸಾಲು ಸಾಲು ಸಮಸ್ಯೆಗಳು

ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್‌ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ. 

39 Views | 2025-04-10 12:19:07

More

ಶಿರಾ : ಶಿರಾ ನಗರದಲ್ಲಿ ಕಡಿಮೆ ಆಗ್ತಿಲ್ಲ ಕಸದ ಸಮಸ್ಯೆ.. ಜನರ ಪರದಾಟ

ಶಿರಾ ನಗರ ತುಮಕೂರಿನಿಂದ 50 ಕಿಲೋ ಮೀಟರ್ ದೂರದಲ್ಲಿದ್ದರೂ ಕೂಡ ಸ್ವಚ್ಛತೆ ಅನ್ನೋದು ಮರೀಚಿಕೆ ಆಗಿದೆ. ಸಾಲು ಸಾಲು ಸಮಸ್ಯೆಗಳಿದ್ದರು ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ.

39 Views | 2025-04-15 17:29:59

More

ತುಮಕೂರು: ತುಮಕೂರು ನಗರವಾಸಿಗಳಿಗೆ ತಪ್ಪುತ್ತಿಲ್ಲ ಕಸದ ಸಮಸ್ಯೆ

ತುಮಕೂರು ನಗರ ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವೇ ಕಳೆದುಹೋಗಿದೆ. ಮತ್ತೊಂದು ಕಡೆ ತುಮಕೂರು ನಗರ ಸ್ಮಾರ್ಟ್‌ ಸಿಟಿ ಹೆಗ್ಗಳಿಕೆಗೂ ಪಾತ್ರವಾಗಿದೆ.

31 Views | 2025-05-13 12:51:52

More

ತುಮಕೂರು : ಪ್ರತಿಷ್ಠಿತ ಶಾಲೆಯ ಬಳಿ ಕಸವೋ..ಕಸ | ದುರ್ನಾತದಲ್ಲೇ ಮಕ್ಕಳಿಗೆ ಪಾಠ

ದಿನೇ ದಿನೆ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರಿ ಅಂತಾ ಹೆಸರು ಪಡೆದಿರೋ ತುಮಕೂರು ನಗರ ಗಾರ್ಬೇಜ್‌ ಸಿಟಿ ಎಂಬ ಹಣೆಪಟ್ಟಿ ಪಡೆದುಕೊಳ್ತಿದೆ.

17 Views | 2025-05-16 11:14:55

More

ತುಮಕೂರು : ಉಪ್ಪಾರಹಳ್ಳಿಯಲ್ಲಿ ಕಸವೋ..ಕಸ | ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ತುಮಕೂರು ನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಎಷ್ಟೇ ಬಾರಿ ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸುದ್ದಿ ಬಿತ್ತರಿಸಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

18 Views | 2025-05-17 18:49:37

More

ತುಮಕೂರು : ಪ್ರಜಾಶಕ್ತಿ ಟಿವಿ ಒಂದೇ ಸುದ್ದಿಗೆ ಮಹಾನಗರ ಪಾಲಿಕೆ ಫುಲ್‌ ಅಲರ್ಟ್

ಪ್ರಜಾಶಕ್ತಿ ಟಿವಿಯು ತುಮಕೂರಿನಲ್ಲಿರುವ ಜನರ ಧ್ವನಿಯಾಗಿ ಕೆಲಸ ಮಾಡ್ತಿದೆ. ಜನರ ಸಮಸ್ಯೆಗಳನ್ನ ಆಲಿಸಿ ಅದನ್ನು ಅಧಿಕಾರಿಗಳ ಮುಂದಿಟ್ಟು ಬಗೆಹರಿಸುವ ಕಾರ್ಯಕ್ಕೆ ಮುಂದಾಗಿದೆ.

12 Views | 2025-05-19 17:17:57

More

ಪಾವಗಡ : ಗಬ್ಬೆದ್ದು ನಾರುತ್ತಿದೆ ಕೃಷಿ ಮಾರುಕಟ್ಟೆ | ಅಧಿಕಾರಿಗಳೇ ಯಾಕಿಷ್ಟು ನಿರ್ಲಕ್ಷ್ಯ?

ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಸಾರ್ವಜನಿಕರು ಮತ್ತು ರೈತರ ಅನುಕೂಲಕ್ಕಾಗಿ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲಾಗಿರುತ್ತೆ. ಅಂತಹ ಕೃಷಿ ಮಾರುಕಟ್ಟೆಯಲ್ಲಿ ಕಸ ವಿಲೇವಾರಿ ಮಾಡಿ,

9 Views | 2025-05-20 12:45:57

More

ತುಮಕೂರು : ನಜರಾಬಾದ್‌ ಕಸಕ್ಕೆ ಮುಕ್ತಿ ಇಲ್ವಾ? | ಪಾಲಿಕೆ ವಿರುದ್ಧ ಜನರ ಆಕ್ರೋಶ

ತುಮಕೂರನ್ನು ನಾವು ಸ್ಮಾಟಿ ಸಿಟಿ, ಬೆಳೆಯುತ್ತಿರುವ ನಗರ, ಸ್ವಚ್ಛ ನಗರ ಅಂತ ಕರೆತಾ ಇದ್ವಿ ಆದ್ರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಡೀ ನಗರವೇ ಇಂದು ಗಬ್ಬೆದ್ದು ನಾರುತ್ತಿದೆ.

11 Views | 2025-05-21 12:18:44

More