Post by Tags

  • Home
  • >
  • Post by Tags

ಶಿರಾ: ಶಿರಾದಲ್ಲಿ ಅರ್ಥಪೂರ್ಣ ಸೇವಾಲಾಲ್ ಜಯಂತಿ ಆಚರಣೆ

ಶಿರಾದ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸೇವಾಲಾಲ್‌ ಜಯಂತಿ ಆಚರಣೆ ಮಾಡಲಾಯಿತು.

143 Views | 2025-02-17 15:21:49

More

ಕಲಬುರಗಿ : ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಕಸ್ತೂರಿ ಬಾರ್‌ ನಲ್ಲಿ ನಡೆದಿದೆ.

39 Views | 2025-03-02 17:27:39

More

ಮಧುಗಿರಿ : ಪ್ರಜಾಶಕ್ತಿ ವರದಿಗೆ ಅಧಿಕಾರಿಗಳು ಫುಲ್ ಅಲರ್ಟ್ ..!

ಪ್ರಜಾಶಕ್ತಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡ್ತಿದೆ. ತುಮಕೂರು ಜನರ ನಾಡಿ ಮಿಡಿತವಾಗಿ, ಹಳ್ಳಿ- ಹಳ್ಳಿಗಳ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ,

124 Views | 2025-03-10 15:48:28

More

ಮಧುಗಿರಿ : ಇದು ಪ್ರಜಾಶಕ್ತಿ ವರದಿಯ ಫಲಶೃತಿ | ಬೀಗ ಜಡಿದಿದ್ದ ಶೌಚಾಲಯಗಳು ಓಪನ್

ಜನರ ನಾಡಿಮಿಡಿತದಂತೆ ಕೆಲಸ ಮಾಡುತ್ತಿರುವ ನಿಮ್ಮ ಪ್ರಜಾಶಕ್ತಿ ಟಿವಿ ಗಲ್ಲಿ-ಗಲ್ಲಿಗೆ, ಹಳ್ಳಿ-ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುತ್ತಿದೆ.

47 Views | 2025-03-13 13:08:36

More

Bank Janardan : ಹಿರಿಯ ನಟ ಬ್ಯಾಂಕ್‌ ಜನಾರ್ಧನ್‌ ಇನ್ನಿಲ್ಲ | ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಕನ್ನಡ   ಚಿತ್ರರಂಗದಲ್ಲಿ ವಿಭಿನ್ನ ನಟನೆಯಿಂದ ಮನೆ ಮಾತಾಗಿದ್ದ ಹಿರಿಯ ಹಾಸ್ಯ ನಟ ಬ್ಯಾಂಕ್‌ ಜನಾರ್ಧನ್‌  ಹೃದಯಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕ್‌  ಜನಾರ್ದನ್‌ ಅವರಿಗೆ 75 ವರ್ಷ ವಯಸ್ಸಾಗಿದ

48 Views | 2025-04-14 15:21:02

More

Salman Khan : ಸಲ್ಲುಗೆ ಮತ್ತೆ ಜೀವ ಬೆದರಿಕೆ ಬಂದಿದ್ದೆಲ್ಲಿಂದ..?

ಸಲ್ಮಾನ್ ಖಾನ್ ಬಾಲಿವುಡ್‌ ನ ಸೂಪರ್ ಸ್ಟಾರ್ ಬ್ಯಾಡ್ ಬಾಯ್ ಅಂತಲೇ ಫೇಮಸ್ ಆಗಿರೋ ನಟ. ಸಲ್ಲು ಮ್ಯಾನರಿಸಂಗೆ ಫಿದಾ ಆಗದವರೇ ಇಲ್ಲ. ಇನ್ನು ಈ ಸಲ್ಲುಮಿಯಾಗೆ ಕೇವಲ ಬಾಲಿವುಡ್‌ ನಲ್ಲಿ ಮಾತ್ರವಲ್ಲ. 

126 Views | 2025-04-15 17:19:02

More

ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನೀರಿಗಾಗಿ ಮಹಿಳೆಯರ ಪರದಾಟ

ಬೇಸಿಗೆ ಆರಂಭವಾಗಿದ್ದು,  ಮತ್ತೊಂದೆಡೆ ಹಲವು ಭಾಗಗಳಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ನೀರಿಗಾಗಿ ಮಹಿಳೆಯರು ಬಾವಿಗಿಳಿಯುವ ಸಾಹಸಮಯ ದೃಶ್ಯವೊಂದು ಎಲ್ಲೆಡೆ ವೈರಲ್‌ ಆಗುತ್ತ

53 Views | 2025-04-21 13:24:52

More

TUMAKURU: ಉಗ್ರರ ದಾಳಿ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ

ಉಗ್ರರ ಅಟ್ಟಹಾಸವನ್ನು ಖಂಡಿಸಿ ತುಮಕೂರು ನಗರದಲ್ಲಿ ಬಿಜೆಪಿ ಮುಖಂಡರು  ಪ್ರತಿಭಟನೆ ನಡಸಿದರು.

60 Views | 2025-04-23 15:40:06

More

ಹೆಬ್ಬೂರು : ತುಕ್ಕು ಹಿಡಿಯುತ್ತಿದ್ದ ಗಾಡಿಗಳಿಗೆ ಮರುಜೀವ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ತುಮಕೂರು ಜಿಲ್ಲೆ ಹೆಬ್ಬೂರು ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರುವ ಪ್ರದೇಶಗಳಲ್ಲಿ ನಾನಾ ಪ್ರಕರಣಗಳಲ್ಲಿ ಬೈಕ್‌, ಕಾರು ಹಾಗೂ ಟ್ರ್ಯಾಕ್ಟರ್‌ಗಳನ್ನು ಸೀಜ್‌ ಮಾಡಲಾಗಿದೆ.

72 Views | 2025-04-29 18:07:22

More

ತುಮಕೂರು : ಪ್ರಜಾಶಕ್ತಿ ವರದಿ ಬೆನ್ನಲ್ಲೇ ಬೋರ್ ವೆಲ್ ಇದ್ದ ಚರಂಡಿಯನ್ನು ಕ್ಲೀನ್ ಮಾಡಿಸಿದ ಸಿಬ್ಬಂದಿ

ಪ್ರಜಾಶಕ್ತಿ ತುಮಕೂರಿನ ಮೂಲೆ ಮೂಲೆಯಲ್ಲಿಯು ಇರುವ ಸಮಸ್ಯೆಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಾಲು ಸಾಲು ವರದಿ ಮಾಡಿ, ಗಮನ ಸೆಳೆಯುವ ಪ್ರಯತ್ನ ಮಾಡ್ತಾನೆ ಬಂದಿದೆ.

49 Views | 2025-04-29 18:29:44

More

ತುಮಕೂರು : ಉಪ್ಪಾರಹಳ್ಳಿಯಲ್ಲಿ ಕಸವೋ..ಕಸ | ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ತುಮಕೂರು ನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಎಷ್ಟೇ ಬಾರಿ ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸುದ್ದಿ ಬಿತ್ತರಿಸಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

50 Views | 2025-05-17 18:49:37

More

ತುಮಕೂರು : KSRTC ಬಸ್ ಟೈರ್ ಬ್ಲಾಸ್ಟ್ | ತಪ್ಪಿದ ಭಾರೀ ಅನಾಹುತ

ಚಲಿಸುತ್ತಿದ್ದಾಗಲೇ ಏಕಾಏಕಿ ಕೆಎಸ್‌ಆರ್‌ಟಿಸಿ ಬಸ್‌ನ ಟೈರ್‌ ಬ್ಲಾಸ್ಟ್‌ ಆಗಿರುವ ಘಟನೆ ತುಮಕೂರು ಹೊರವಲಯದಲ್ಲಿರುವ ಊರುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

93 Views | 2025-05-22 18:42:19

More

ಗುಬ್ಬಿ : ಆಗ್ನೇಯ ಪದವೀಧರ ಕ್ಷೇತ್ರದ ಎಲೆಕ್ಷನ್‌ | ಜೆಡಿಯು ಅಭ್ಯರ್ಥಿ ಪರ ಭರ್ಜರಿ ಪ್ರಚಾರ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ದಿನಗಣಗೆ ಶುರುವಾಗಿದ್ದು, ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಲಾಗ್ತಿದೆ.

34 Views | 2025-05-26 18:43:25

More