Post by Tags

  • Home
  • >
  • Post by Tags

BCCI : ಟೀಮ್‌ ಇಂಡಿಯಾ ಆಟಗಾರರ ಮೋಜಿಗೆ ಬಿಸಿಸಿಐ ಬ್ರೇಕ್..

ಭಾರತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ನಂತರ ಟೀಮ್ ಇಂಡಿಯಾ ಆಟಗಾರರು ಟೀಕೆಗಳಿಗೆ ಗುರಿಯಾಗಿದ್ದು.

51 Views | 2025-01-17 15:27:13

More

ಕೊರಟಗೆರೆ : ಕೊರಟಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಭೂತ | ತಹಶೀಲ್ದಾರ್ ಮಂಜುನಾಥ್ ಖಡಕ್ ವಾರ್ನಿಂಗ್

ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿಮೀರಿದ್ದು, ನಿನ್ನೆ ಓರ್ವ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದರೆ, ಕುರಂಕೋಟೆ ಗ್ರಾಮದಲ್ಲಿ ವಿಶೇಷಚೇತನ ಮಕ್ಕಳೊಂದಿಗೆ ದಂಪತಿಯಿಬ್ಬರು ಊರನ್ನೇ ಬಿಟ್ಟು ಹೋಗಿದ್ದಾರೆ.

78 Views | 2025-01-30 17:34:47

More

ಕೆಪಿಎಸ್‌ಸಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಮಹತ್ವದ ಆದೇಶ..!

ಕೆಪಿಎಸ್‌ಸಿ ಯು ಪರೀಕ್ಷೆಗಳ ನಿಯಮಗಳಲ್ಲಿ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ಇದೀಗ ಮತ್ತೊಂದು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಕೆಪಿಎಸ್‌ಸಿಯು ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ.

100 Views | 2025-02-09 12:43:38

More

ತುಮಕೂರು: ತುಮಕೂರಿಗರಿಗೆ ಭಾರವಾದ ವಾಯುವಿಹಾರ-ಕ್ರೀಡಾಪಟುಗಳಿಗೂ ಶಾಕ್..!

ಗ್ಯಾರೆಂಟಿ ಕೊಟ್ಟು ಕೆಟ್ವಿ ಅನ್ನುವಂತಹ ಸ್ಥಿತಿ ಸದ್ಯ ರಾಜ್ಯ ಕಾಂಗ್ರೆಸ್‌ ಸರ್ಕಾರದ್ದು. ಉಚಿತ ಭಾಗ್ಯಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದ್ದು, ಈ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆಯೇ ಬರೆ ಹಾಕೋದಕ್ಕೆ ಮುಂ

162 Views | 2025-02-28 13:42:43

More

ತುಮಕೂರು : ಆಟೋಗಳ ಮೇಲೆ FC ಅಸ್ತ್ರ | RTO, ಪೊಲೀಸರ ವಿರುದ್ಧ ಸಮರ

ತುಮಕೂರು ನಗರದ ಆಟೋ ಚಾಲಕರಿಗೆ RTO ಹಾಗೂ ಪೊಲೀಸ್‌ ಇಲಾಖೆ ಶಾಕ್‌ ನೀಡಲು ಮುಂದಾಗಿದ್ದು, FC ಇಲ್ಲದ ಆಟೋಗಳನ್ನು ಸೀಜ್‌ ಮಾಡಲು ಮುಂದಾಗಿದೆ.

60 Views | 2025-03-07 14:09:54

More

KEA : ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಕೆಇಎ ಹೊಸ ಪ್ಲಾನ್

ಇನ್ಮುಂದೆ ಪರೀಕ್ಷಾ ಅಕ್ರಮಗಳಿಗೆ ತಡೆ ಹಾಕಲು ಕೆಇಎ ಹೊಸ ಪ್ಲಾನ್‌ ರೆಡಿ ಮಾಡಿದೆ. ಹೌದು ಮೊನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,

37 Views | 2025-04-10 14:26:35

More

ಬೆಂಗಳೂರು : ಮಕ್ಕಳನ್ನು ಸೇರ್ಸೋಕೆ 6 ವರ್ಷ ಕಡ್ಡಾಯವಲ್ಲ | ಶಿಕ್ಷಣ ಇಲಾಖೆಯಿಂದ ಸಿಕ್ತು ಗುಡ್ ನ್ಯೂಸ್

ಮಕ್ಕಳನ್ನು ಶಾಲೆಗೆ ಸೇರಿಸೋಕೆ ಈ ಹಿಂದೆ ಕಟ್ಟುನಿಟ್ಟಿನ ನೀತಿ ನಿಯಮಗಳು ಇರಲಿಲ್ಲ. ಹಾಗೆಲ್ಲ 1ನೇ ತರಗತಿಗೆ ಮಕ್ಕಳನ್ನು ಸೇರಿಸಬೇಕಾದರೆ 5 ವರ್ಷದ ಒಳಗಿರಬೇಕಿತ್ತು.

48 Views | 2025-04-16 18:31:20

More

ತುಮಕೂರು : ಸರ್ವಾಧಿಕಾರಿ ಆಡಳಿತ ನಡೆಸಲು ಮುಂದಾಯ್ತಾ ತುಮಕೂರು ಜಿಲ್ಲಾಡಳಿತ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಕೇಳೋದಕ್ಕೆ ಪ್ರತಿಯೊಬ್ಬ ಪ್ರಜೆಗೂ ಅವಕಾಶವಿದೆ. ನಮ್ಮ ದೇಶದ ಸಂವಿಧಾನವೇ ದೇಶದ ಪ್ರಜೆಗಳಿಗೆ ಪ್ರತಿಭಟನೆಯ ಹಕ್ಕನ್ನು ನೀಡಿದೆ.

62 Views | 2025-05-10 18:45:57

More

ನವದೆಹಲಿ : ಏರ್‌ಪೋರ್ಟ್‌ಗಳಲ್ಲಿ ವಿಮಾನದ ಕಿಟಕಿ ಮುಚ್ಚುವಂತೆ DGCA ಆದೇಶ

ದೇಶದಲ್ಲಿ ವಿಮಾನಯಾನ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುತ್ತಿರುವ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ DGCA  ಎಲ್ಲಾ ಏರ್‌ಲೈನ್ಸ್‌ಗಳಿಗೆ ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಕಿಟಕಿ

110 Views | 2025-05-24 18:53:35

More

ಬೆಂಗಳೂರು : ಪ್ರತಿ ತಾಲೂಕಿನಲ್ಲೂ ಖರೀದಿ ಕೇಂದ್ರ ಸ್ಥಾಪನೆಗೆ ಕರ್ನಾಟಕ ಹೈಕೋರ್ಟ್ ಆದೇಶ

ರಾಜ್ಯದ ರೈತರ ಪರವಾಗಿ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್, ಪ್ರತಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಟ ಬೆಂಬಲ ಬೆಲೆಯ (MSP) ಖರೀದಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ

27 Views | 2025-05-28 19:07:15

More

ಬೆಂಗಳೂರು : ಮಂಡ್ಯದಲ್ಲಿ ತಪಾಸಣೆ ವೇಳೆ ಅಪಘಾತ | ಡಿಜಿಪಿ ಡಾ. ಎಂ.ಎ. ಸಲೀಂ ಖಡಕ್ ಸೂಚನೆ

ಮಂಡ್ಯ ಜಿಲ್ಲೆಯಲ್ಲಿ ಟ್ರಾಫಿಕ್‌ ಪೊಲೀಸರ ತಪಾಸಣೆ ವೇಳೆ ಮಗು ಮೃತಪಟ್ಟ ಘಟನೆ ಬೆನ್ನಲ್ಲೇ ಪೊಲೀಸ್‌ ಇಲಾಖೆಯು ಎಚ್ಚೆತ್ತಿದ್ದು, ರಾಜ್ಯದ ಡಿಜಿಪಿ-ಐಜಿಪಿ ಡಾ. ಎಂ.ಎ. ಸಲೀಂ ಅವರು ಹೊಸ ಸೂಚನೆಗಳನ್ನು

3 Views | 2025-06-01 13:13:12

More