Post by Tags

  • Home
  • >
  • Post by Tags

CHIKKANAYAKANAHALLI: ಸವರ್ಣೀಯರಿಂದ ದಲಿತರ ತೋಟಕ್ಕೆ ಬೆಂಕಿ ಹಚ್ಚಿರುವ ಆರೋಪ

ನಮ್ಮ ರಾಜ್ಯದಲ್ಲಿ ಅಟ್ರಾಸಿಟಿ ಕಾಯ್ದೆ ಎಷ್ಟು ಸ್ಟ್ರಾಂಗ್‌ ಆಗಿದ್ರು ಕೂಡ ಅಲ್ಲಲ್ಲಿ ಜಾತಿ ನಿಂದನೆ ಪ್ರಕರಣಗಳು ತೆರೆಮರೆಯಲ್ಲೇ ನಡೆಯುತ್ತಿದೆ.

48 Views | 2025-03-13 16:59:19

More

CHIKKANAYAKANAHALLI: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎರಡು ಬಲಿ | ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಮೊಮ್ಮಗನ ಶವದ ಮುಂದೆ ಕೂತು ಕಣ್ಣೀರಿಡುತ್ತಿರುವ ಅಜ್ಜಿ. ಅತ್ತ ಮಗನನ್ನು ಕಳದೆಕೊಂಡ ಅಪ್ಪ ಶಾಸಕ ಸುರೇಶ್‌ ಬಾಬು ಅತ್ರ ಮಗನ ಸಾವನ್ನ ನೋಡಲಾಗ್ತಿಲ್ಲ ಸಾರ್‌.

47 Views | 2025-04-29 13:42:23

More

ಚಿಕ್ಕನಾಯಕನಹಳ್ಳಿ :ಗೃಹ ಸಚಿವರ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಕಾನೂನಿನ ಭಯ ಇಲ್ವಾ?

ಹೀಗೆ ಡಿಸಿ ಕಚೇರಿ ಮುಂದೆ ಮನವಿ ಪತ್ರ ಇಟ್ಟುಕೊಂಡು ನ್ಯಾಯಕ್ಕಾಗಿ ಮೊರೆ ಹಿಡುತ್ತಿರೋ ಯುವಕನ ಹೆಸರು ದೇವರಾಜ್‌ ಅಂತಾ..

37 Views | 2025-05-15 17:36:50

More

ಚಿಕ್ಕನಾಯಕನಹಳ್ಳಿ : ಪೋಕ್ಸೋ ಪ್ರಕರಣ ಸಾಬೀತು | ಆರೋಪಿಗೆ 20 ವರ್ಷ ಜೈಲೂಟ

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಿಕ್ಷೆಯ ತೀರ್ಪು ಪ್ರಕಟ ಕೂಡ ಅಷ್ಟೆ ವೇಗವಾಗಿ ನಡೆತಾ ಇದೆ.

30 Views | 2025-05-24 17:33:39

More

ಚಿಕ್ಕನಾಯಕನಹಳ್ಳಿ : ಚಿಕ್ಕನಾಯಕನಹಳ್ಳಿ ಕಿಲ್ಲರ್‌ ಬ್ರಿಡ್ಜ್‌ಗೆ ಮುಕ್ತಿ ನೀಡಿದ ಯುವಕರು

ಚಿಕ್ಕನಾಯಕನಹಳ್ಳಿ ತಾಲೂಕಿನ ಅದೇಷ್ಟೋ ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನ ಪರದಾಡುತ್ತಿದ್ದಾರೆ.

149 Views | 2025-05-29 13:15:23

More

CHIKKANAYAKANAHALLI : JDS ಮುಖಂಡನಿಂದ ಕೆರೆ ಏರಿ ಒತ್ತುವರಿ ಆರೋಪ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದ ಕೆರೆ ಏರಿಯನ್ನು ಜೆಡಿಎಸ್‌ ಮುಖಂಡ ಬಿ, ದೇವರಾಜು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

360 Views | 2025-06-03 14:39:55

More

CHIKKANAYAKANAHALLI : ಆಕ್ಸಿಡೆಂಟ್‌ ಸ್ಪಾರ್ಟ್‌ ಆಯ್ತ ಆಲದಕಟ್ಟೆ? | ರಸ್ತೆ ತಡೆದು ಸಾರ್ವಜನಿಕರ ಆಕ್ರೋಶ

ಚಿಕ್ಕನಾಯಕನಹಳ್ಳಿ ತಾಲೂಕಿನ ಆಲದಕಟ್ಟೆ ಆಕ್ಸಿಡೆಂಟ್‌ ಸ್ಪಾರ್ಟ್‌ ಆಗಿದ್ದು, 24 ಗಂಟೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸಿದೆ.

97 Views | 2025-06-05 12:45:10

More

CHIKKNAYAKANAHALLI : ಮುಸ್ಲಿಂ ಬಾಂಧವರ ಮನೆಗೆ ತೆರಳಿ ಶಾಸಕ ಸುರೇಶ್ ಬಾಬು ಬಕ್ರೀದ್ ಆಚರಣೆ

ರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಮುಸ್ಲಿಂ ಶ್ರದ್ಧೆಯಿಂದ ಹಾಗೂ ಶಾಂತಿಯುತವಾಗಿ ಆಚರಿಸಲಾಗುತ್ತಿದೆ.

92 Views | 2025-06-07 14:13:46

More

CHIKKANAYAKANAHALLI: ಅಪಘಾತದ ತಾಣವಾಯ್ತು ರಾಷ್ಟ್ರೀಯ ಹೆದ್ದಾರಿ | ಜೀವಭಯದಲ್ಲಿಯೇ ಪ್ರತಿನಿತ್ಯ ಸಂಚಾರ

ರಾಷ್ಟ್ರೀಯ ಹೆದ್ದಾರಿ ಅಂತ ಅಂದ್ರೆ ಅಲ್ಲಿ ವೇಗದ ಸಂಚಾರವಿರುತ್ತೆ. ಜೊತೆಗೆ ನಿಗಧಿತ ಸ್ಥಳಗಳಲ್ಲಿ ಸಿಗುವ ಗ್ರಾಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಸ್ತೆಗೆ ಹಂಪ್ಸ್‌ಗಳನ್ನು ಹಾಕುತ್ತಾರೆ.

56 Views | 2025-06-09 15:20:29

More

CHIKKANYAKANAHALLI : ಇಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ | ಹುಳಿಯಾರು ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಅಲ್ಲಿನ ಸ್ತಳೀಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

62 Views | 2025-06-11 16:04:16

More

CHIKKANYAKANAHALLI : ಜನರ ಬಳಿ ಹೋಗಿ ಕೆಲಸ ಮಾಡಿ, ಇಲ್ಲ ಅಂದ್ರೆ ಕ್ಷೇತ್ರ ಬಿಟ್ಟು ತೊಲಗಿ

ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದು ನಿಮ್ಮ ಕರ್ತವ್ಯ. ಅಧಿಕಾರಿಗಳೇ ಜನರ ಬಳಿಗೆ ಹೋಗಿ ಕೆಲಸ ಮಾಡಿ, ಕೆಲಸ ಮಾಡುವ ಮನಸ್ಸು ಇಲ್ಲದಿದ್ದರೆ, ಕ್ಷಮಿಸಿ, ಈ ಕ್ಷೇತ್ರವನ್ನು ಬಿಟ್ಟು ತೊಲಗಿ.

35 Views | 2025-06-13 13:12:26

More

CHIKKANAYAKANAHALLI : ಅಪಘಾತದ ತಾಣವಾದ ರಸ್ತೆ | ಜೀವಭಯದಲ್ಲಿ ಗ್ರಾಮಸ್ಥರು

ಅದ್ಯಾಕೋ ಅಧಿಕಾರಿಗಳಿಗೆ, ಇಲಾಖೆಗಳಿಗೆ ಗ್ರಾಮಗಳು ಅಂದ್ರೆ ಅಷ್ಟೊಂದು ನಿರ್ಲಕ್ಷ್ಯ.

26 Views | 2025-06-13 13:33:24

More