Post by Tags

  • Home
  • >
  • Post by Tags

ಬೆಂಗಳೂರು : ಏರ್ ಶೋನಲ್ಲಿ ತುಮಕೂರು ಹೆಲಿಕಾಫ್ಟರ್ ಗಳ ಕಮಾಲ್

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್‌ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಇಂದಿನಿಂದ ಫೆಬ್ರವರಿ 14ರವರೆಗೂ ಏರ್‌ ಶೋ ನಡೆಯಲಿದೆ. ಏರ್‌ಶೋ ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಚಾಲನೆ ನೀಡಿದರು.

143 Views | 2025-02-10 19:08:36

More

INDIA : ಭಾರತೀಯ ನೌಕಾಸೇನೆಯಿಂದ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ..!

ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತದ ನೌಕಾಸೇನೆ ಪಾಕಿಸ್ತಾನದ ಮೇಲೆ ಬ್ರಹ್ಮೋಸ್‌ ಕ್ಷಿಪಣಿಯನ್ನು ಯುದ್ದನೌಕೆಯಿಂದ ಹಾರಿಸಿದ್ದು, ಈ ಮೂಲಕ ಭಾರತೀಯ ನೌಕಾಸೇನೆ

55 Views | 2025-04-27 18:37:11

More

ಜಮ್ಮು ಕಾಶ್ಮೀರ : ಪ್ರಪಾತಕ್ಕೆ ಬಿದ್ದ ಸೇನಾ ವಾಹನ | ಮೂವರು ಸೈನಿಕರು ಸಾವು

ಜಮ್ಮು ಕಾಶ್ಮೀರದ ರಾಂಬನ್‌ ನಲ್ಲಿ ಸೇನಾ ವಾಹನ 700 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು, ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ.

30 Views | 2025-05-04 16:00:31

More

India : ದೇಶದೆಲ್ಲೆಡೆ ನಾಳೆ ಮಾಕ್ ಡ್ರಿಲ್ | ಇದನ್ನ ಮಾಡೋದು ಏಕೆ ಗೊತ್ತಾ?

ಕಾಶ್ಮೀರದಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಪ್ರಧಾನಿ ಮೋದಿ ರಾಜತಾಂತ್ರಿಕ ಮಾರ್ಗವನ್ನು ಹಿಡಿದು ಪಾಕ್‌ ಗೆ ಪೆಟ್ಟಿನ ಮ

60 Views | 2025-05-06 16:33:09

More

Kiccha Sudeep : ಸಿಂಧೂರ ಆಪರೇಷನ್‌ ಗೆ ಬಗ್ಗೆ ಕಿಚ್ಚನ ಟ್ವೀಟ್

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿಯನ್ನು ನಡೆಸಿ ಅಮಯಾಕರನ್ನು ಹತ್ಯೆಗೈದಿದ್ದರು. ಆದರೆ ಮೇ 7 ಪ್ರತಿಯೊಬ್ಬರ ಭಾರತೀಯರ ಪಾಲಿಗೆ ಇದೊಂದು ವಿಶೇಷ ದಿನವಾಗಿದೆ.

50 Views | 2025-05-07 16:52:18

More

ಬೆಂಗಳೂರು : ಆಪರೇಷನ್‌ ಸಿಂಧೂರ್‌ | ರಾಜ್ಯದಲ್ಲಿ ವಿಮಾನ ಹಾರಾಟ ರದ್ದು

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ್ದ ದಾಳಿಗೆ ಇಂದು ನಸುಕಿನ ಜಾವ ಪಾಕಿಸ್ತಾನದ ವಿರುದ್ದ ಭಾರತ ಆಪರೇಷನ್‌ ಸಿಂಧೂರ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದೆ.

33 Views | 2025-05-07 16:48:48

More

India : ಆಪರೇಷನ್ ಸಿಂಧೂರ್‌ ಮೋದಿ ಮಾಸ್ಟರ್ ಪ್ಲಾನ್ ಸಕ್ಸಸ್

ದೇಶದೆಲ್ಲೆಡೆ ಪಹಲ್ಗಾಮ್‌ನಲ್ಲಿ ಉಗ್ರರ ಹತ್ಯೆಯನ್ನು ಖಂಡಿಸಿ ಕಿಚ್ಚು ಹೆಚ್ಚಾಗಿತ್ತು. ಮತ್ತೊಂದು ಕಡೆ ದೇಶದ ಜನರ ಮಾತಿನಂತೆ ಆ ಉಗ್ರರರನ್ನು ಮಟ್ಟ ಹಾಕಲೇಬೇಕು ಎಂದು ಮೋದಿ.

30 Views | 2025-05-07 17:16:14

More

ದೇಶ : ಒಟ್ಟು 200 ಏರ್ ಪೋರ್ಟ್ ಬಂದ್ ಮಾಡಿ ಸರ್ಕಾರ ಆದೇಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಕೃತ್ಯ ಖಂಡಿಸಿ, ಪಾಕ್‌ ಉಗ್ರರ ವಿರುದ್ಧ ಪ್ರಧಾನಿ ಮೋದಿ ತೊಡೆ ತಟ್ಟಿದ್ದಾರೆ.

38 Views | 2025-05-07 18:59:43

More

ದೆಹಲಿ : ದೆಹಲಿ, ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ | ಅಮಿತ್ ಶಾ ಖಡಕ್ ಸೂಚನೆ

ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಸ್ಥಿತಿ ತಲೆ ದೋರಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಅಂತಾರಾಷ್ಟ್ರೀಯ ಗಡಿ ಹಂಚಿಕೊಳ್ಳುವ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಮಿತ

28 Views | 2025-05-09 14:16:13

More

India : ಡ್ರೋನ್, ಮಿಸೈಲ್ ಪುಡಿಪುಡಿ | ಪಾಕಿಸ್ತಾನ ಫುಲ್ ಗಡಗಡ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಮತ್ತಷ್ಟು ಬಿಗುಡಾಯಿಸಿದೆ. ಗುರುವಾರ ರಾತ್ರಿ ಜಮ್ಮುವಿನಲ್ಲಿ ಪಾಕಿಸ್ತಾನ ಸೇನೆಯಿಂದ ಹಾರಿಬಂದ ಡ್ರೋಣ್, ಮಿಸೈಲ್​ಗಳನ್ನು ಭಾರತೀಯ ಸೇನೆ ಆಕಾಶದಲ್ಲೇ

29 Views | 2025-05-09 15:41:59

More

IPL 2025 : ಭಾರತ-ಪಾಕ್‌ ಯುದ್ಧ | IPL ಪಂದ್ಯಗಳು ಅಮಾನತು

ಭಾರತ ಮತ್ತು ಪಾಕಿಸ್ತಾನದ ನಡುವೆ ಸದ್ಯ ಯುದ್ಧದ ಕಾರ್ಮೋಡ ಆವರಿಸಿದೆ. ಗಡಿಯಲ್ಲಿ ದಾಳಿ-ಪ್ರತಿದಾಳಿ ನಡೆಯುತ್ತಿದ್ದು, ಪೂರ್ಣ ಪ್ರಮಾಣದ ಯುದ್ಧದ ವಾತಾವರಣ ಕಾಣಿಸ್ತಾ ಇದೆ.

35 Views | 2025-05-09 15:56:04

More

India : ಪಾಕಿಸ್ತಾನದ ಹುಟ್ಟಡಗಿಸಲು ದೇಶದ ನಾರಿಯರ ರಣತಂತ್ರ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಘರ್ಷ ನಡೆಯುತ್ತಿದೆ. ಒಂದು ಕಡೆ ಭಾರತ ಪಾಕ್‌ ದಾಳಿಗೆ ಪತ್ಯುತ್ತರ ನೀಡುತ್ತಿದೆ.

25 Views | 2025-05-10 14:41:48

More

India : ಕುಟುಂಬಕ್ಕಿಂತ ದೇಶ ಸೇವೆಯೇ ಮುಖ್ಯ ಎಂದ ವೀರ ಯೋಧರು

ಪಹಲ್ಗಾಮ್‌ ದಾಳಿ ಬಳಿಕ ಪಾಕ್‌ ಹಾಗೂ ಭಾರತದ ನಡುವೆ ಯುದ್ಧ ಆರಂಭವಾಗಿತ್ತು.

49 Views | 2025-05-11 18:54:40

More

ತಿಪಟೂರು : ಆಪರೇಷನ್ ಸಿಂಧೂರ ಯಶಸ್ವಿ | ತಿಪಟೂರಿನಲ್ಲಿ ಭವ್ಯ ತಿರಂಗ ಯಾತ್ರೆ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾದ ಹಿನ್ನೆಲೆಯಲ್ಲಿ, ತಿಪಟೂರಿನಲ್ಲಿ ಇಂದು ಬೃಹತ್ ತಿರಂಗ ಯಾತ್ರೆ ನಡೆಸಲಾಯಿತು.

37 Views | 2025-05-28 16:40:18

More