Post by Tags

  • Home
  • >
  • Post by Tags

ಮಧುಗಿರಿ: ಅರ್ಹ ರೈತರಿಗೆ ಸಾಗುವಳಿ ಪತ್ರ ವಿತರಿಸಿದ ಸಚಿವ ರಾಜಣ್ಣ

ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ ಸರಳೀಕೃತ ದರಕಾಸ್ತು ಪೋಡಿ ಆಂದೋಲನ ಮತ್ತು ಭೂ ದಾಖಲೆ ವಿತರಣಾ ಕಾರ್ಯಕ್ರಮ ಜರುಗಿತು.

108 Views | 2025-02-06 17:06:55

More

ತುಮಕೂರು: ST ನಿಗಮದ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಪರಮೇಶ್ವರ್‌..!

ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿರುವ ಕೆಡಿಪಿ ಸಭೆಗೆ ತಡವಾಗಿ ಬಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಗೃಹ ಸಚಿವ ಡಾ. ಜಿ. ಪರಮೇಶ್ವರ್‌.

50 Views | 2025-02-24 13:41:14

More

TUMKUR- : ಮುಂದುವರೆದ ವಾಸಣ್ಣ- ರಾಜಣ್ಣ ಅಭಿಮಾನಿಗಳ ಬಣ ಬಡಿದಾಟ

ತುಮುಲ್ ಅಧ್ಯಕ್ಷ ಚುನಾವಣೆ ಬಳಿಕ ತುಮಕೂರಿನ ಕಾಂಗ್ರೆಸ್ ಬಣದಲ್ಲಿ ಒಣ ಬೇಗುದಿ ಶುರುವಾಗಿದ್ದು, ತಣ್ಣಗಾಗುವ ಲಕ್ಷಣ ಮಾತ್ರ ಕಾಣಿಸ್ತಾ ಇಲ್ಲ..

57 Views | 2025-02-26 13:20:47

More

ಗುಬ್ಬಿ : K N ರಾಜಣ್ಣ ರಾಜೀನಾಮೆ ನೀಡೋ ಬಗ್ಗೆ ನನಗೆ ಗೊತ್ತಿಲ್ಲ ಎಂದ SR ಶ್ರೀನಿವಾಸ್..!

ನಡೆದ ಹೋದ ತುಮುಲ್‌ ಚುನಾವಣೆ ಬಗ್ಗೆ ಪದೇ ಪದೇ ಮಾತನಾಡಲು ನನಗೆ ಇಷ್ಟವಿಲ್ಲ, ಸಾಮಾಜಿಕ ಜಾಲತಾಣ ಎಂದರೆ ಅನೇಕ ಪೋಸ್ಟ್ ಗಳನ್ನು ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಹಾಕುವುದು ಸಹಜ, ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಸಚಿವ ಕೆ.ಎನ್.ರಾಜಣ

101 Views | 2025-02-28 16:59:27

More

ಮಧುಗಿರಿ : ಸಿದ್ದರಾಮಯ್ಯ ಬಜೆಟ್ ನನ್ನು ಕೊಂಡಾಡಿದ ರಾಜೇಂದ್ರ ರಾಜಣ್ಣ

ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಶೀಘ್ರವೇ ಎತ್ತಿನಹೊಳೆ ನೀರು ಹರಿಸುವ ಭರವಸೆಯನ್ನು ನೀಡಿದ್ದಾರೆ, ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ ತಿಳಿಸಿದ್ದಾರೆ.

65 Views | 2025-03-09 12:43:06

More

MADHUGIRI: ಮಧುಗಿರಿಯನ್ನ ಗುಡಿಸಲು ಮುಕ್ತ ಮಾಡಿಯೇ ತೀರುತ್ತೇನೆ ಎಂದ ರಾಜಣ್ಣ

ಮಧುಗಿರಿಯ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳ್ಳಿಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

50 Views | 2025-03-22 13:38:55

More

GUBBI: ತುಮಕೂರಿನಲ್ಲಿ ಮತ್ತೆ ರಾಜಣ್ಣ vs ವಾಸಣ್ಣ? ರಾಜಣ್ಣ ಕಾಲೆಳೆದ ವಾಸಣ್ಣ ಫ್ಯಾನ್ ಪೇಜ್

ತುಮುಲ್ ಚುನಾವಣೆಯ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.

42 Views | 2025-03-24 18:17:03

More

ಮಧುಗಿರಿ : 12 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯಗಳ ವಿತರಣೆ ಮಾಡಿದ ರಾಜೇಂದ್ರ ರಾಜಣ್ಣ

ಮಧುಗಿರಿ ಪಟ್ಟಣದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರ 75 ನೇ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನಲ್ಲಿ 12 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಸೇರಿ 1 ಸಾವಿರದ

42 Views | 2025-04-14 16:42:33

More

MADHUGIRI: ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಿದ ಸಚಿವ ರಾಜಣ್ಣ

ಈ ಬಾರಿ ಮಧುಗಿರಿ ತಾಲೂಕಿಗೆ 15 ಸಾವಿರ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು 73 ಮನೆಗಳ ಹಕ್ಕುಪತ್ರ ವಿತರಣೆ ಮಾಡಿದ್ದು ರಾಜ್ಯದಲ್ಲೇ ಮೊದಲು ಎಂದು ರಾಜಣ್ಣ ಸಂತಸ ವ್ಯಕ್ತಪಡಿಸಿದರು

43 Views | 2025-04-24 14:24:22

More

ಮಧುಗಿರಿ : ಮೇ 13 ರಂದು ರಾಜಣ್ಣ ಅವರ ಅಮೃತ ಮಹೋತ್ಸವಕ್ಕೆ ಸಕಲ ತಯಾರಿ

ಸಚಿವ ರಾಜಣ್ಣ ನೇತೃತ್ವದಲ್ಲಿ 3 ವರ್ಷದ ಹಿಂದೆ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 14 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗಿಯಾಗಿ ಗಮನ ಸೆಳೆದಿದ್ದರು.

62 Views | 2025-04-27 13:06:12

More

ಬೆಂಗಳೂರು : ಸಚಿವ ಕೆ.ಎನ್. ರಾಜಣ್ಣ ಹನಿಟ್ರ್ಯಾಪ್ ಆರೋಪ | ಎಸ್‌ಐಟಿ ತನಿಖಾ ವರದಿ ಡಿಜಿಪಿಗೆ ಸಲ್ಲಿಕೆ

ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಕೇಳಿಬಂದಿದ್ದ ಹನಿಟ್ರ್ಯಾಪ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನ್ನ ತನಿಖಾ ವರದಿಯನ್ನು ರಾಜ್ಯದ ಡಿಜಿಪಿ ಅವರಿಗೆ ಸಲ್ಲಿಸಿದೆ.

27 Views | 2025-05-30 12:34:47

More

Madhugiri : ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವ ಕೆ.ಎನ್.ರಾಜಣ್ಣ

ಮಧುಗಿರಿ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವು ಕಳೆದ ಬಾರಿಗಿಂತ ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ,

7 Views | 2025-06-15 12:06:29

More