Post by Tags

  • Home
  • >
  • Post by Tags

ತುಮಕೂರು: ಬೈಕ್‌ - ಸೈಕಲ್‌ ಮುಖಾಮುಖಿ ಡಿಕ್ಕಿ, ಬೈಕ್‌ ಸವಾರ ಸಾವು..!

ತುಮಕೂರು ತಾಲೂಕಿನ ಲಕ್ಕನಹಳ್ಳಿ ಬಳಿಯ ಹೊನ್ನುಡಿಕೆ ರಸ್ತೆಯಲ್ಲಿ ತಡರಾತ್ರಿ  ಸೈಕಲ್‌ ಗೆ ಬೈಕ್‌ ಗೆ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಮೃತಪಟ್ಟಿದ್ದಾರೆ.

46 Views | 2025-02-18 11:26:52

More

ತುಮಕೂರು: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅಂದರ್..!

ತುಮಕೂರು ತಾಲೂಕಿನ ಪಂಡಿತನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೈಬರ್‌ ಪೊಲೀಸ್‌ ಠಾಣೆಯ ಪೊಲೀಸರು ಬುಧವಾರ ಬಂಧಿಸಿ, ಆರೋಪಿಗಳಿಂದ 4 ಕೆ ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ,

51 Views | 2025-02-26 17:19:30

More

ತುಮಕೂರು: ಆಹಾರ ಅರಸಿ ಬಂದು ಮುಳ್ಳು ತಂತಿ ಬೇಲಿಗೆ ಸಿಕ್ಕಿ ಹಾಕಿಕೊಂಡ ಕರಡಿ..!

ಆಹಾರ ಅರಸಿ ಬಂದು ತೋಟಕ್ಕೆ ಹಾಕಿದ್ದ ಮುಳ್ಳುತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಕರಡಿಯನ್ನು ರಕ್ಷಣೆ ಮಾಡಿರುವ  ಘಟನೆ ತುಮಕೂರು ಗ್ರಾಮಾಂತರದ ಮೈದಾಳ ಗ್ರಾಮದ ತೋಟವೊಂದರಲ್ಲಿ ನಡೆದಿದೆ.

38 Views | 2025-02-28 12:43:26

More

ತುಮಕೂರು : 47 ವರ್ಷದ ಏಕಚಕ್ರಾಧಿಪತ್ಯಕ್ಕೆ ಅಂತ್ಯ ಹಾಡಿದ ಮಹಿಳೆ

ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಒಳಪಡುವ ಹರಳೂರು ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟುಹಾಕಿತ್ತು. ಯಾವ ಎಂಎಲ್‌ಎ ಚುನಾವಣೆಗೂ ಕಮ್ಮಿಯಿಲ್ಲ ಅನ್ನೋ ರೀತಿ ಹೈಪ್‌ ಪಡೆದಿತ್ತು.

32 Views | 2025-03-14 18:40:28

More

ತುಮಕೂರು : ಅದ್ದೂರಿಯಾಗಿ ನಡೆದ ಸೋಪನಹಳ್ಳಿ ತೋಪಿ ರಂಗನಾಥಸ್ವಾಮಿ ಜಾತ್ರೆ

ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಸೋಪನಹಳ್ಳಿಯಲ್ಲಿ ನೆಲೆಸಿರುವ ಶ್ರೀ ತೋಪಿ ರಂಗನಾಥಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಸ್ವಾಮಿಯ ಜಾತ್ರಾ ಮಹೋತ್ಸವ ಅತ್ಯಂತ ವೈಭವ, ಸಡಗರದಿಂದ ನಡೆಯಿತು.

45 Views | 2025-03-16 14:41:53

More

ತುಮಕೂರು : ಅದ್ಧೂರಿಯಾಗಿ ನಡೆದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆ

ತುಮಕೂರು ಜಿಲ್ಲೆಯ ಕುಂಕುಮನಹಳ್ಳಿ ಗ್ರಾಮದ ಸುತ್ತ ಮುತ್ತ ಗ್ರಾಮಸ್ಥರ ಆರಾಧ್ಯ ದೈವವಾದ ಲಕ್ಷ್ಮೀ ನರಸಿಂಹ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.

26 Views | 2025-04-06 18:02:07

More

ತುಮಕೂರು : ಕುಡುಕರ ಅಡ್ಡೆಯಾಯ್ತಾ ಗ್ರಾಮ ಲೆಕ್ಕಾಧಿಕಾರಿ ಕಚೇರಿ?

ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ನಿತ್ಯ ನೂರಾರು ಮಂದಿ ಜನರು ಬರ್ತಾರೆ. ಹೋಗ್ತಾರೆ. ಅಷ್ಟೇ ಅಲ್ಲ ಹತ್ತಾರು ಮಂದಿ ಅಧಿಕಾರಿಗಳು ಕೂಡ ಕೆಲಸ ಮಾಡ್ತಾರೆ.

20 Views | 2025-04-25 18:45:20

More

ತುಮಕೂರು : ಸ್ಮಶಾನದ ಜಾಗವನ್ನು ಅಭಿವೃದ್ಧಿ ಮಾಡಿ ಇಲ್ಲವಾದ್ರೆ ಉಗ್ರ ಹೋರಾಟದ ಎಚ್ಚರಿಕೆ

ಹುಟ್ಟು- ಸಾವು ವಿಧಿಯ ಲಿಖಿತ ಸಾವಿಲ್ಲದ ಮನೆ ಇಲ್ಲ ಎಂಬಂತೆ, ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇ ಬೇಕು, ಆದರೆ ಇಲ್ಲಿ ಸತ್ತ ವ್ಯಕ್ತಿಗೆ ಸಿಗಬೇಕಾದ ಮುಕ್ತಿ ಸಿಗದಂತಹ ಸ್ಥಿತಿ ಇದೆ.

26 Views | 2025-04-28 17:31:34

More

ಹೆಬ್ಬೂರು : ತುಕ್ಕು ಹಿಡಿಯುತ್ತಿದ್ದ ಗಾಡಿಗಳಿಗೆ ಮರುಜೀವ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ತುಮಕೂರು ಜಿಲ್ಲೆ ಹೆಬ್ಬೂರು ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರುವ ಪ್ರದೇಶಗಳಲ್ಲಿ ನಾನಾ ಪ್ರಕರಣಗಳಲ್ಲಿ ಬೈಕ್‌, ಕಾರು ಹಾಗೂ ಟ್ರ್ಯಾಕ್ಟರ್‌ಗಳನ್ನು ಸೀಜ್‌ ಮಾಡಲಾಗಿದೆ.

25 Views | 2025-04-29 18:07:22

More

ತುಮಕೂರು : ಹಿಂದೂ-ಮುಸ್ಲಿಂರಿಂದ ಕಾಯಕ ಯೋಗಿ ಬಸವಣ್ಣನ ಆರಾಧನೆ

ಇಂದು ನಾಡಿನೆಲ್ಲೆಡೆ ಬಸವ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ತುಮಕೂರು ಜಿಲ್ಲೆಯ ನಾಗವಲ್ಲಿಯಲ್ಲಿ ಇದೇ ಮೊದಲ ಬಾರಿಗೆ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಸವ

17 Views | 2025-04-30 17:20:09

More

ತುಮಕೂರು : ಬ್ಯಾಂಕ್ ನಲ್ಲಿ ಅನ್ಯ ಭಾಷಿಕರ ದರ್ಬಾರ್ | ಹಣ ಡ್ರಾಗೂ ಗ್ರಾಹಕರ ಹೆಣಗಾಟ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನಾರಾ, ಬರೋಡಾ ಸೇರಿ ರಾಜ್ಯದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಿಕರಿಗಿಂತ ಅನ್ಯ ಭಾಷಿಕರೇ ಹೆಚ್ಚಾಗಿರೋದರಿಂದ ಬ್ಯಾಂಕ್‌ ವ್ಯವಹಾರ ಮಾಡಲು ಗ್ರಾಹಕ

11 Views | 2025-05-08 18:05:15

More

ತುಮಕೂರು : ಒಂಟಿ ಮಹಿಳೆ ಮೇಲೆ ದೌರ್ಜನ್ಯ | ಟೀ ಅಂಗಡಿ ಕಿತ್ತಾಕಲು ಯತ್ನ

ಈ ಸಮಾಜವೇ ಹಾಗೆ ಬಲಿಷ್ಠನಾಗಿರೋನು ಇಡೀ ಊರನ್ನೇ ಕೊಳ್ಳೆ ಹೊಡೆದ್ರೂ ಯಾರೂ ಕೇಳೋದಕ್ಕೆ ಹೋಗಲ್ಲ.

4 Views | 2025-05-10 16:23:42

More