Post by Tags

  • Home
  • >
  • Post by Tags

ಶಿರಾ : ನೀರು ಪೋಲಾಗುತ್ತಿದ್ರು ಅಧಿಕಾರಿಗಳು ಮಾತ್ರ ಮೌನ..! ಜನರಿಗೆ ಕುಡಿಯಕು ಕಲುಷಿತ ನೀರೇ ಪೂರೈಕೆ

ಶಿರಾ ತಾಲೂಕಿನ ಚಿನ್ನೆನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಂದ್ರ ಗ್ರಾಮದಲ್ಲಿ ನೀರು ಪೂರೈಸುವ ಮುಖ್ಯ ವಾಲ್ ಹೊಡೆದು ಅನಾವಶ್ಯಕ ರಸ್ತೆ ಪಕ್ಕದ ಕಾಲುವೆಗಳಿಗೆ ಸೇರಿ ಪೋಲಾಗುತ್ತಿದೆ

68 Views | 2025-02-16 14:19:08

More

ಮುಖದ ಕಾಂತಿಯನ್ನು ಹೆಚ್ಚಿಸಲು ಈ 5 ಮನೆ ಮದ್ದುಗಳನ್ನು ಅನುಸರಿಸಿ

ಚರ್ಮದ ಆರೋಗ್ಯವನ್ನು ಸಾಮಾನ್ಯವಾಗಿ ಎಲ್ಲರೂ ಬಯಸುತ್ತಾರೆ. ಸೌಂದರ್ಯವನ್ನು ನ್ಯಾಚುರಲ್ ಆಗಿ ಹೆಚ್ಚು ಮಾಡಿಕೊಳ್ಳುವುದೇ ಹೇಗೆ.. ಯಾವ ಯಾವ ಮನೆ ಮದ್ದು ಬಳಸಬೇಕು ನೋಡೋಣ…

63 Views | 2025-02-17 14:14:43

More

ಕನಸಿನಲ್ಲಿ ಕಾಗೆ ಕಂಡರೆ ಏನಾಗುತ್ತದೆ?

ಕಾಗೆ, ಚಂಡಮಾರುತ, ಮನೆ ಕುಸಿತ, ಕಾಡು ಪ್ರಾಣಿಗಳು, ಮತ್ತು ಪಕ್ಷಿಗಳ ಕನಸುಗಳನ್ನು ಚರ್ಚಿಸಲಾಗಿದೆ. ಈ ಕನಸುಗಳು ಆರ್ಥಿಕ ನಷ್ಟ, ಅನಾರೋಗ್ಯ, ಅಪಾಯ ಅಥವಾ ಕುಟುಂಬದಲ್ಲಿನ ಸಮಸ್ಯೆಗಳನ್ನು ಸೂಚಿಸಬಹುದು ಎಂದು ಹೇಳಲಾಗಿದೆ.

89 Views | 2025-02-17 17:06:33

More

tumkur- ಏಕಾಏಕಿ ಫುಟ್ಪಾತ್ ತೆರವುಗೊಳಿಸಿದ್ದ ಪಾಲಿಕೆ ಅಧಿಕಾರಿಗಳು || ಪಾಲಿಕೆಗೆ ತೆರಳಿ ಆಯುಕ್ತರಿಗೆ ಮನವಿ ಸಲ್ಲಿಸಿದ ಬೀದಿಬದಿ ವ್ಯಾಪಾರಸ್ಥರು

ಸ್ಮಾರ್ಟ್ ಸಿಟಿ ಖ್ಯಾತಿಗೆ ಪಾತ್ರವಾಗಿರೋ ತುಮಕೂರಿನಲ್ಲಿ ಫುಟ್ ಪಾತ್ ಒತ್ತುವರಿ ಸಮಸ್ಯೆ ಹೆಚ್ಚಾಗ್ತಿರೋ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ನಿರಂತರ ವರದಿಯನ್ನ ಮಾಡುತ್ತಲೇ ಬರುತ್ತಿದೆ.

50 Views | 2025-02-17 18:16:30

More

ಭಾರತದಲ್ಲಿ ಮೊಬೈಲ್ ನಂಬರ್ ಮೊದಲು 91 ಎಂದು ಇರುವುದು ಏಕೆ ??

ವಾಸ್ತವವಾಗಿ +91 ಭಾರತ ದೇಶದ ಕೋಡ್ ಆಗಿದೆ. ಭಾರತಕ್ಕೆ ಈ ಕೋಡ್ ಇರಲು ಕಾರಣವೂ ಇದೆ. ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU) ವಿಶ್ವಸಂಸ್ಥೆಯ ಒಂದು ಸಂಸ್ಥೆಯಾಗಿದೆ. ಅಲ್ಲಿಂದ ಜಗತ್ತಿನ ಎಲ್ಲ ದೇಶಗಳಿಗೂ ಈ ಕೋಡ್ ಸಿಕ್ಕಿದೆ.

107 Views | 2025-02-17 18:50:55

More

KOLARA- ಶಾರ್ಟ್ ಸರ್ಕ್ಯೂಟ್ನಿಂದ ೧.೫೦ ಕೋಟಿ ಮೌಲ್ಯದ ಫರ್ನಿಚರ್ ಅಂಗಡಿ ಭಸ್ಮ

ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಪ್ರವಾಸಿ ಮಂದಿರದ ಬಳಿ ಭಾನುವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

55 Views | 2025-02-17 19:11:12

More

gubbi - : ಹಾಲಿನಂತಿದ್ದ ಸಂಸಾರಕ್ಕೆ ಹುಳಿ ಹಿಂಡಿದ ಪ್ರಾಣ ಸ್ನೇಹಿತ ̤!!ಸೆಲ್ಫಿ ವಿಡಿಯೋ ಮಾಡಿ ಸಾವಿಗೆ ಶರಣಾದ ನತದೃಷ್ಟ ಗಂಡ

ಪ್ರೀತಿಸಿ ಕಷ್ಟ ಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾದ ದಂಪತಿ ಹಾಲುಜೇನಿನಂತಿದ್ದ ಸಂಸಾರಕ್ಕೆ ಅದ್ಯಾವ ವಕ್ರ ದೃಷ್ಟಿ ತಾಕೀತೋ ಏನೋ ಸಂಸಾರವೇ ಬೀದಿಪಾಲಾಗಿದೆ ನಿನಗೆ ನಾನು ನನಗೆ ನೀನು ಅಂತಿದ್ದ ಜೋಡಿ ಮಧ್ಯೆ ಪ್ರಾಣ ಸ್ನೇಹಿತನೇ ವಿಲನ್!!

0 Views | 2025-02-18 19:22:06

More

sira -ಪ್ರೆಸಿಡೆನ್ಸಿ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಫುಡ್ ಪಾಯ್ಸನ್ !! ಅಸ್ವಸ್ಥಗೊಂಡ ೬೦ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು..

ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಖಾಸಗಿ ವಸತಿ ಶಾಲೆಯ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು, ವಾಂತಿ-ಭೇದಿ ಕಾಣಿಸಿಕೊಂಡಿದ್ದು, ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಆಸ್ಪತ್ರೆಗೆ ದಾಖಲಿಸಿರುವ ಘಟನೆ ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ನಡೆದಿದೆ.

105 Views | 2025-02-19 15:08:05

More

ಹುಬ್ಬ ನಕ್ಷತ್ರದವರಿಗೆ ಜೀವನ ಸಂಗಾತಿಗಳ ಸಂಖ್ಯೆ ಹೆಚ್ಚಿರುತ್ತದೆ..

ಹುಬ್ಬ ನಕ್ಷತ್ರವು ಇಪ್ಪತ್ತೇಳು ನಕ್ಷತ್ರಗಳಲ್ಲಿ ಹನ್ನೊಂದನೆಯದು. ಇದನ್ನು ಭಗ ದೇವತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ.

57 Views | 2025-02-19 16:26:36

More

BEAUTY TIPS - ಮುಖದ ಮೇಲಿನ ಬ್ಲ್ಯಾಕ್ ಹೆಡ್ಸ್ ತೊಲಗಿಸಲು ಈ ಮನೆಮದ್ದುಗಳನ್ನು ಬಳಸಿ

ಸಾಮಾನ್ಯವಾಗಿ ಮೂಗಿನ ಮೇಲೆ, ಕೆನ್ನೆಯ ಆಸುಪಾಸಿನಲ್ಲಿ ಹೆಚ್ಚಾಗಿ ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ.ಬ್ಲ್ಯಾಕ್ ಹೆಡ್ಸ್ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.

48 Views | 2025-02-19 16:49:01

More

SIRA - : ಫ್ಲೈ ಓವರ್ನಲ್ಲಿ ಬೆಳಗದ ದೀಪಗಳು, ಗಾಡಿಯ ಬೆಳಕೇ ಇವರಿಗೆ ದಾರಿದೀಪ

: ತುಮಕೂರು ಮೂಲಕ ಶಿರಾ ನಗರದ ಪ್ರವೇಶಿಸವ ಫ್ಲೈ ಓವರ್ನಲ್ಲಿ ಬೀದಿ ದೀಪಗಳು ಕೈಕೊಟ್ಟಿದ್ದು, ರಾತ್ರಿ ವೇಳೆ ಸವಾರರು ಪ್ರಯಾಣ ಮಾಡುವುದೇ ದೊಡ್ಡ ಸವಾಲಾಗಿದೆ.

52 Views | 2025-02-23 11:29:44

More

UDUPI - ಉಡುಪಿಯಲ್ಲಿ ಅದ್ದೂರಿಯಾಗಿ ಜರುಗಿದ ಮೂಡು ಬೀಡು ಕಂಬಳ

ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ

51 Views | 2025-02-23 17:26:31

More

SIRA- _ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು, ಅಧಿಕಾರಿಗಳ ವಿರುದ್ಧ ಆಕ್ರೋಶ

ಶಿರಾ ತಾಲೂಕಿನಲ್ಲಿ ಗುಂಡಿಗಳಿಂದ ನಾನಾ ಅವಾಂತರ ಸೃಷ್ಟಿ ಮಾಡ್ತಾ ಇದೆ, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ರು ಕೂಡ ಅಧಿಕಾರಿಗಳು ಮಾತ್ರ ಕೇರ್ ಮಾಡ್ತಾ ಇರಲಿಲ್ಲ..

56 Views | 2025-02-26 13:35:40

More

SIRA - ಅನುದಾನ ಹಣವನ್ನು ಗುಳಂ ಮಾಡಿದ್ರಾ ಗ್ರಾಮ ಪಂಚಾಯ್ತಿ ಸದಸ್ಯರು..?

: ಶಿರಾ ತಾಲೂಕಿನ ಬುಕ್ಕಾ ಪಟ್ಟಣ ಹೋಬಳಿಯ ಕುರುಬರಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿರುವ ಆರೋಪ ಕೇಳಿಬಂದಿದೆ.

40 Views | 2025-02-26 16:11:14

More

ಚಿಕ್ಕನಾಯಕನಹಳ್ಳಿ : ನಾಗರಹಾವನ್ನು ಕೈಯಲ್ಲಿ ಹಿಡಿದು ಸಾಯಿಸಿದ ವೃದ್ದೆ..!

ವೃದ್ದೆಯೋರ್ವರು ಮನೆಯೊಳಗೆ ಎಂಟ್ರಿಕೊಟ್ಟಿದ್ದ ನಾಗರಹಾವನ್ನು ಬರೀಗೈಯಲ್ಲೇ ಹಿಡಿದಿದ್ದಲ್ಲದೇ, ಅದನ್ನು ಹೆಗಲ ಮೇಲೆ ಹಾಕಿಕೊಂಡು ಹೋಗಿ, ಕೊನೆಗೆ ತೆಂಗಿನಮರಕ್ಕೆ ಬೀಸಿ ಹೊಡೆದು ಸಾಯಿಸಿಬಿಟ್ಟಿರುವ ಘ

33 Views | 2025-05-13 13:16:49

More

CRICKET| ಐಪಿಎಲ್ ಫೈನಲ್ ಮ್ಯಾಚ್ಗೆ ಮಳೆ ಭೀತಿ!!! ಕೋಟ್ಯಂತರ ಅಭಿಮಾನಿಗಳ ಉತ್ಸಾಹಕ್ಕೆ ಬ್ರೇಕ್ ಬೀಳುತಾ .?

ಇಂದು ಸಂಜೆ 7:30 ಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಐಪಿಎಲ್ 2025ರ ಅಂತಿಮ ಪಂದ್ಯಕ್ಕೆ ಕಪ್ಪು ಮೋಡಗಳು ಕವಿದಿವೆ.

13 Views | 2025-06-03 18:54:03

More