ಮೊಮ್ಮಗನ ಶವದ ಮುಂದೆ ಕೂತು ಕಣ್ಣೀರಿಡುತ್ತಿರುವ ಅಜ್ಜಿ. ಅತ್ತ ಮಗನನ್ನು ಕಳದೆಕೊಂಡ ಅಪ್ಪ ಶಾಸಕ ಸುರೇಶ್ ಬಾಬು ಅತ್ರ ಮಗನ ಸಾವನ್ನ ನೋಡಲಾಗ್ತಿಲ್ಲ ಸಾರ್.
49 Views | 2025-04-29 13:42:23
Moreಹೀಗೆ ಡಿಸಿ ಕಚೇರಿ ಮುಂದೆ ಮನವಿ ಪತ್ರ ಇಟ್ಟುಕೊಂಡು ನ್ಯಾಯಕ್ಕಾಗಿ ಮೊರೆ ಹಿಡುತ್ತಿರೋ ಯುವಕನ ಹೆಸರು ದೇವರಾಜ್ ಅಂತಾ..
37 Views | 2025-05-15 17:36:50
Moreಚಿಕ್ಕನಾಯಕನಹಳ್ಳಿ ತಾಲೂಕಿನ ಅದೇಷ್ಟೋ ಗ್ರಾಮಗಳಿಗೆ ಇಂದಿಗೂ ಸರಿಯಾದ ರಸ್ತೆ ಇಲ್ಲದೆ ಜನ ಪರದಾಡುತ್ತಿದ್ದಾರೆ.
149 Views | 2025-05-29 13:15:23
Moreನಿನ್ನೆ ಇಂದ ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಅತ್ಯಂತ ಸಂಭ್ರಮದಿಂದ ಶಾಲೆಗಳತ್ತ ಮುಖಮಾಡಿದ್ರು. ಇತ್ತ ತುಮಕೂರು ಜಿಲ್ಲೆಯಾದ್ಯಂತ ಶಾಲೆಗಳು ಆಲಂಕಾರಗೊಂಡಿದ್ದವು.
55 Views | 2025-05-30 12:36:17
Moreತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ನಂದಿಹಳ್ಳಿ ಗ್ರಾಮದ ಕೆರೆ ಏರಿಯನ್ನು ಜೆಡಿಎಸ್ ಮುಖಂಡ ಬಿ, ದೇವರಾಜು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
362 Views | 2025-06-03 14:39:55
Moreಚಿಕ್ಕನಾಯಕನಹಳ್ಳಿ ತಾಲೂಕಿನ ಆಲದಕಟ್ಟೆ ಆಕ್ಸಿಡೆಂಟ್ ಸ್ಪಾರ್ಟ್ ಆಗಿದ್ದು, 24 ಗಂಟೆಯ ಅಂತರದಲ್ಲಿ ಎರಡು ಅಪಘಾತ ಸಂಭವಿಸಿದೆ.
97 Views | 2025-06-05 12:45:10
Moreರಾಜ್ಯಾದ್ಯಂತ ಬಕ್ರೀದ್ ಹಬ್ಬವನ್ನು ಮುಸ್ಲಿಂ ಶ್ರದ್ಧೆಯಿಂದ ಹಾಗೂ ಶಾಂತಿಯುತವಾಗಿ ಆಚರಿಸಲಾಗುತ್ತಿದೆ.
92 Views | 2025-06-07 14:13:46
Moreರಾಷ್ಟ್ರೀಯ ಹೆದ್ದಾರಿ ಅಂತ ಅಂದ್ರೆ ಅಲ್ಲಿ ವೇಗದ ಸಂಚಾರವಿರುತ್ತೆ. ಜೊತೆಗೆ ನಿಗಧಿತ ಸ್ಥಳಗಳಲ್ಲಿ ಸಿಗುವ ಗ್ರಾಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ರಸ್ತೆಗೆ ಹಂಪ್ಸ್ಗಳನ್ನು ಹಾಕುತ್ತಾರೆ.
56 Views | 2025-06-09 15:20:29
Moreಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಅಲ್ಲಿನ ಸ್ತಳೀಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
67 Views | 2025-06-11 16:04:16
More