Post by Tags

  • Home
  • >
  • Post by Tags

ತಿಪಟೂರು : ಬೆಂಕಿಗಾಹುತಿಯಾದ ಚಿರತೆ ಪ್ರಕರಣ | ಮಾಹಿತಿ ಪಡೆದ ಅರಣ್ಯ ಇಲಾಖೆ

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಮದ್ಲೇಹಳ್ಳಿಯ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿತ್ತು. ಆದರೆ ಬೆಂಕಿ ಅವಘಡದಲ್ಲಿ ಚಿರತೆ ಸುಟ್ಟು ಕರಕಲಾಗಿತ್ತು.

49 Views | 2025-03-07 15:47:26

More

ತಿಪಟೂರು : ಕಿಡಿಗೇಡಿಗಳಿಂದ ದೇಗುಲದ ಮುಂದೆ ವಾಮಾಚಾರ

ದೇವಾಲಯದ ಮುಂದೆ ವಾಮಾಚಾರ ಮಾಡಿ ಬಾಗಿಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ಟ ಗ್ರಾಮದ ತೋಪಿನಲ್ಲಿರುವ ಕೆಂಪಮ್ಮದೇವಿ ದೇವಸ್ಥಾನದಲ್ಲಿ ನಡೆದಿದೆ.

45 Views | 2025-03-12 12:11:16

More

ಗುಬ್ಬಿ : ಹೆತ್ತ ತಾಯಿಗೆ ಬೇಡವಾದ್ಲಾ ಮಗಳು..?

ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಬೇಕಾದ್ರೆ ಇರ್ತಾರೆ, ಆದರೆ ಕೆಟ್ಟ ತಾಯಿ ಎಂದಿಗೂ ಇರೋದಿಲ್ಲ. ತನ್ನ ಸರ್ವಸ್ವವನ್ನು ತನ್ನ ಮಕ್ಕಳಿಗೆ ಅರ್ಪಿಸುವ ತ್ಯಾಗಮಯಿ ಅಂದರೆ ಅದು ತಾಯಿ. 

58 Views | 2025-04-03 18:21:57

More

ತುಮಕೂರು : ಬಜರಂಗದಳ ಕಾರ್ಯಕರ್ತರ ಭರ್ಜರಿ ಕಾರ್ಯಾಚರಣೆ

ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಗೋಮಾತೆಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ. ಹಬ್ಬ ಹರಿದಿನಗಳಲ್ಲಿ, ಗೃಹಪ್ರವೇಶದಂತಹ ಸಂದರ್ಭದಲ್ಲಿ ಗೋಮಾತೆಯನ್ನು ಮನೆಗೆ ಪ್ರವೇಶಿಸಿ, ವಿಶೇಷ ಪೂಜೆ ಸಲ್ಲಿಸ

38 Views | 2025-04-13 16:48:56

More

TIPTUR: ಇಂದು, ನಾಳೆ ಸಿಇಟಿ ಪರೀಕ್ಷೆ | ತಿಪಟೂರು ಕಾಲೇಜು ಮುಂದೆ ಜನವೋ ಜನ

ರಾಜ್ಯದ್ಯಂತ ಇಂದು ಮತ್ತು ನಾಳೆ ಸಿಇಟಿ ಎಕ್ಸಾಮ್‌ ನಡೆಯುತ್ತಿದ್ದು, ತಿಪಟೂರಿನ ಪ್ರಥಮದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಸೆಂಟರ್ಗಳ ಮುಂದೆಜಮಾಯಿಸಿದ್ದರು.

47 Views | 2025-04-16 11:45:25

More

TIPTUR : ತುಮಕೂರಿನ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಟಾಬಯಲು

ತುಮಕೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ ಮುಗಿಯುತ್ತಲೇ ಇಲ್ಲ. ಜಿಲ್ಲಾಸ್ಪತ್ರೆ ಒಂದು ರೀತಿ ಅದ್ವಾನ ಎದ್ದು ಹೋದ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಮತ್ತೊಂದು ರೀತಿಯದ್ದಾಗಿದ್ದು.

53 Views | 2025-04-21 16:34:48

More

TIPTUR: ಉಗ್ರರ ದಾಳಿ ಖಂಡಿಸಿ ಹಿಂದೂ-ಮುಸ್ಲಿಂರ ಪ್ರತಿಭಟನೆ

ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ.

40 Views | 2025-04-25 13:46:16

More

ತಿಪಟೂರು : ಉಗ್ರರ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಮುಸ್ಲಿಂ ಬಾಂಧವರು

ಕಾಶ್ಮೀರಾದ ಪಹಲ್ಗಾಮ್‌ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ನರಮೇಧದ ಕೃತ್ಯಕ್ಕೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ.

52 Views | 2025-04-26 13:53:58

More

TIPTUR: ಡಯಾಲಿಸಿಸ್ ರೋಗಿಗಳ ಗೋಳು ಕೇಳೋರ್ಯಾರು..?

ತಿಪಟೂರು ಅಂದ್ರೆ ಥಟ್ ಅಂತಾ ನೆನಪಾಗೋದು ಕೊಬ್ಬರಿ… ಹೌದು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಪೇಮಸ್ ಆಗಿರೋ ತಾಲೂಕು.

49 Views | 2025-04-27 16:33:59

More

TIPTUR: ಹಿಂದೂಗಳ ಹತ್ಯೆ ಖಂಡನೀಯ | ಬಿ.ಸಿ.ನಾಗೇಶ್‌ ಹೇಳೀದ್ದೇನು?

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ತಿಪಟೂರಿನಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು.

47 Views | 2025-05-03 12:57:30

More

ತಿಪಟೂರು : ಅನೈತಿಕ ಚಟುವಟಿಕೆಗಳ ತಾಣವಾಗ್ತಿದೆ 100 ವರ್ಷದ ಸರ್ಕಾರಿ ಉರ್ದು ಶಾಲೆ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಂದ್ರೆ ಮೂಗುಮರಿಯೋರೆ ಹೆಚ್ಚು. ಮಕ್ಕಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಅನ್ನೋ ಮಾತು ಕೇಳಿಬರ್ತಿದೆ.

53 Views | 2025-05-13 18:19:36

More