Post by Tags

  • Home
  • >
  • Post by Tags

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಮಿತಿಮೀರ್ತಿದೆ ನಕಲಿ ವೈದ್ಯರ ಹಾವಳಿ ! ಪ್ರಜಾಶಕ್ತಿ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಭಯಾನಕ ಸತ್ಯ

ವೈದ್ಯರನ್ನು ದೇವರಂತೆ ಕಾಣೋ ಸಂಸ್ಕೃತಿ ನಮ್ಮದು. ಅದೇ ಕಾರಣದಿಂದಲೇ ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನು ಆಗಾಗ ಹೇಳ್ತಲೇ ಇರ್ತೀವಿ. ಆದರೆ ಈ ಮಾತನ್ನು ಹೇಳಿಕೊಂಡು ದೊಡ್ಡಬಳ್ಳಾಪುರದ ಈ ಕ್ಲಿನಿಕ್‌ಗಳಿಗೆ ಹೋದರೆ,

262 Views | 2025-01-31 19:30:09

More

ಪಾವಗಡ: ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ದಿಢೀರ್ ಭೇಟಿ

ಗಡಿ ತಾಲೂಕು ಪಾವಗಡದ ವಸತಿ ನಿಲಯದಲ್ಲಿ ಅವ್ಯವಸ್ಥೆ ಇದ್ದು, ಮಕ್ಕಳು ವಸತಿ ನಿಲಯದಲ್ಲಿ ಗೈರಾಗುತ್ತಿರೋದು ಕಂಡು ಬಂದಿದೆ. ಪಾವಗಡ ಪಟ್ಟಣದ ವ್ಯಾಪ್ತಿಯ ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಭೇಟಿ

101 Views | 2025-02-09 16:49:01

More

ಶಿರಾ: ಶಿರಾದ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳ ಸ್ಥಿತಿ ಅಯೋಮಯ

ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತಾನೆ ಬಂದಿದೆ. ಇವತ್ತು ಕೂಡ ಮತ್ತೊಂದು ಹಾಸ್ಟೆಲ್‌ನ ಅವ್ಯವಸ್ಥೆಯ ಮೇಲೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು, ಈ ಹಾಸ್ಟೆಲ್‌ನಲ್ಲಿ ಮಕ್ಕಳಿಗೆ ಮಲಗಲು ಮಂಚಗಳಿಲ್ಲ, ಅಲ್ಲದೇ

125 Views | 2025-02-12 10:45:39

More

ಪಾವಗಡ: ಪಾವಗಡದ ಹಿಂದುಳಿದ ವರ್ಗಗಳ ಹಾಸ್ಟೆಲ್ ನ ಸ್ಥಿತಿ ಅಯೋಮಯ

ತಾಲೂಕಿನ ಹಾಸ್ಟೆಲ್‌ ಗಳ ಚಿತ್ರಣವನ್ನು ನಿಮ್ಮ ಪ್ರಜಾ ಶಕ್ತಿ ಟಿವಿಯು ಬಯಲು ಮಾಡ್ತಾನೆ ಬಂದಿದೆ. ಇವತ್ತು ಕೂಡ ಮತ್ತೊಂದು ಹಾಸ್ಟೆಲ್ -ನ ಅವ್ಯವಸ್ತೆಯ ಮೇಲೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು,

55 Views | 2025-02-11 17:50:35

More

ಶಿರಾ: ಪ್ರಜಾ ಶಕ್ತಿ ವರದಿಯ ಫಲಶೃತಿ | ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹಾಸ್ಟೆಲ್‌ ಗೆ ಭೇಟಿನೀಡಿ ಪರಿಶೀಲನೆ

ಶಿರಾದ ಹಾಸ್ಟೆಲ್‌ಗಳ ಚಿತ್ರಣವನ್ನು ನಿಮ್ಮ ಪ್ರಜಾಶಕ್ತಿ ಬಯಲು ಮಾಡ್ತನೇ ಬಂದಿದೆ. ಹೌದು ನೆನ್ನೆ ಅಷ್ಟೇ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಡಾ. ಬಿ.ಆರ್‌ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಚಿತ್ರಣವನ್ನು 

97 Views | 2025-02-11 18:24:47

More

ದೊಡ್ಡಬಳ್ಳಾಪುರ : ಕಾಂಪೌಂಡರ್ ಆಗಿದ್ದವನೇ ಈಗ ಡಾಕ್ಟರ್..!

ದೊಡ್ಡಬಳ್ಳಾಪುರದಲ್ಲಿ ನಕಲಿ ಡಾಕ್ಟರ್‌ಗಳ ಹವಾ ಮಾತ್ರ ನಿಲ್ತಾ ಇಲ್ಲ, ಹೆಸರಿಗೆ ಮಾತ್ರ ವೈದ್ಯರು ಆದರೆ ಇವರು ನಿಜವಾದ ಡಾಕ್ಟರ್‌ಗಳು ಅಲ್ಲವೇ ಅಲ್ಲ. ಕಾಂಪೌಂಡರ್‌ ಆಗಿದ್ದವರು ಮನೆಯಲ್ಲೇ ಆಸ್ಪತ್ರೆ ಶುರು ಮಾಡಿ ಚಿಕಿತ್ಸೆ ಕೊಡ್ತಾ ಇದ್ದಾರೆ.

61 Views | 2025-02-11 19:44:06

More

ದೊಡ್ಡಬಳ್ಳಾಪುರ: ತಹಶೀಲ್ದಾರ್, ಅಧಿಕಾರಿಗಳ ಮುಂದೆ ನಡೆದ ಸತ್ಯ ಸತ್ಯಾನ್ವೇಷಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜೀವನಾಡಿಯಾಗಿರೋ ಅರ್ಕಾವತಿ ಕೆರೆ ಉಳಿವಿಗಾಗಿ ಹೋರಾಟಗಾರರು ಸಾಕಷ್ಟು ಹೋರಾಟ ಮಾಡಿದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸುತ್ತಲೇ ಬಂದಿದೆ.

131 Views | 2025-02-21 16:32:54

More

ಮಧುಗಿರಿ : ರೋಗಗಳ ಜನ್ಮಸ್ಥಾನವಾದ ಮಧುಗಿರಿ ಮಟನ್ ಮಾರ್ಕೆಟ್..!

ಭಾನುವಾರ ಬಂತೆದರೆ ಮಾಂಸ ಪ್ರಿಯರಿಗೆ ಒಂದು ರೀತಿಯ ಹಬ್ಬ. ಚಿಕನ್‌, ಮಟನ್‌, ಮೀನು ಖರೀದಿಸಲು ಮುಗಿಬೀಳ್ತಾರೆ. ಆದರೆ ಇಲ್ಲಿನ ಮಟನ್‌ ತಿಂದರೆ ನಿಮ್ಮ ಜೀವಕ್ಕೆ ಕಂಟಕ ಎದುರಾಗೋದು ಪಕ್ಕಾ ಎಂಬಂತಾಗಿದೆ.

80 Views | 2025-03-03 13:36:02

More

ಶಿರಾ: ತಪ್ಪನ್ನು ಮರೆ ಮಾಚಲು ಹಳೆ ಫೋಟೋ ಕಳುಹಿಸಿದ ಅಧಿಕಾರಿ..!

ಪ್ರಜಾಶಕ್ತಿ ಪ್ರತಿ ಹಳ್ಳಿ ಹಳ್ಳಿಗಳ ವಸ್ತು ಸ್ಥಿತಿಯನ್ನು ಅಧಿಕಾರಿಗಳ ಮುಂದಿಡುವ ಕೆಲಸವನ್ನು ಮಾಡ್ತಾ ಇದೆ. ಆದರೆ ನಿಖರವಾಗಿ ಸುದ್ದಿ ಮಾಡುವ ಪ್ರಜಾಶಕ್ತಿ ಹಾದಿಯನ್ನೇ ದಾರಿ ತಪ್ಪಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಪಿಡಿಒ ಮಾಡಿದ್ದಾರೆ.

53 Views | 2025-03-14 13:55:31

More

ಪಾವಗಡ : ಸಿಡಿಪಿಓ ತಪ್ಪನ್ನ ಅಂಗನವಾಡಿ ಕಾರ್ಯಕರ್ತೆಯ ತಲೆಗೆ ಕಟ್ಟಲು ಪ್ಲಾನ್!

ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಮಕ್ಕಳು ಮತ್ತು ತಾಯಂದಿರ ಆರೋಗ್ಯ ವೃದ್ಧಿಗಾಗಿ ಪೂರಕ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡ್ತಿದೆ.

34 Views | 2025-05-09 18:50:34

More

ತುಮಕೂರು : ಉಪ್ಪಾರಹಳ್ಳಿಯಲ್ಲಿ ಕಸವೋ..ಕಸ | ಪಾಲಿಕೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ತುಮಕೂರು ನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಎಷ್ಟೇ ಬಾರಿ ನಿಮ್ಮ ಪ್ರಜಾಶಕ್ತಿ ಮಾಧ್ಯಮ ಸುದ್ದಿ ಬಿತ್ತರಿಸಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

50 Views | 2025-05-17 18:49:37

More