Post by Tags

  • Home
  • >
  • Post by Tags

SHIVAMOGGA : ಶಿವಮೊಗ್ಗದಲ್ಲಿ RCB ಸಂಭ್ರಮಾಚರಣೆ ವೇಳೆ ಅಪಘಾತ | ಯುವಕ ದುರ್ಮರಣ

RCBಯ ಗೆಲುವಿನ ಸಂಭ್ರಮ ಇಡೀ ರಾಜ್ಯದ ಅಭಿಮಾನಿಗಳನ್ನು ಉಲ್ಲಾಸದಿಂದ ತುಂಬಿದ್ದರೂ, ಶಿವಮೊಗ್ಗದಲ್ಲಿ ನಡೆದ ಒಂದು ದುರ್ಘಟನೆ ಇಡೀ ನಗರವನ್ನು ಶೋಕದಲ್ಲಿ ಮುಳುಗಿಸಿದೆ.

90 Views | 2025-06-04 12:04:36

More

STATE : RCB ಗೆಲುವಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿನಂದನೆ

17 ವರ್ಷಗಳ ನಿರೀಕ್ಷೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದು, ತಮ್ಮ ಅಭಿಮಾನಿಗಳಿಗೆ ಅಮೂಲ್ಯವಾದ ಸಂಭ್ರಮವನ್ನು ನೀಡಿದೆ.

36 Views | 2025-06-04 13:38:06

More

BANGALORE : ಟಿಕೆಟ್, ಪಾಸ್ ಇರುವವರಿಗೆ ಮಾತ್ರ ಚಿನ್ನಸ್ವಾಮಿಗೆ ಎಂಟ್ರಿ

ಐಪಿಎಲ್ 2025 ಕಪ್ ಗೆದ್ದ ಹಿನ್ನೆಲೆಯಲ್ಲಿ ಇಂದು ಸಂಜೆ ನಡೆಯಲಿರುವ ಆರ್ಸಿಬಿ (RCB) ಅಭಿನಂದನಾ ಸಮಾರಂಭದ ಭರ್ಜರಿಯಾದ ಸಜ್ಜುಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಗಿದಿವೆ.

19 Views | 2025-06-04 15:29:42

More

BANGALORE : ಕೊಹ್ಲಿಗೆ ಕನ್ನಡ ಧ್ವಜ ಕೊಟ್ಟು ಸ್ವಾಗತಿಸಿದ ಡಿಕೆಶಿ

ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ಜಯಭೇರಿ ಹೊಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಇಂದು ವಿಜಯೋತ್ಸವದ ನಡೂರಲ್ಲಿ ಬೆಂಗಳೂರಿಗೆ ಆಗಮಿಸಿದೆ.

42 Views | 2025-06-04 16:04:12

More

STATE : ಟ್ರೋಫಿ ಗೆದ್ದ ಖುಷಿ | ದಾಖಲೆ ಮಟ್ಟದಲ್ಲಿ ಮಧ್ಯ ಸೇಲ್

ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್ ಪಂದ್ಯ ಕ್ರಿಕೆಟ್ ಪ್ರೇಮಿಗಳಿಗೆ ನಿಜಕ್ಕೂ ಅತಿ ಮಹತ್ವದ ಕ್ಷಣ. ದಶಕಗಳಿಂದ RCB ಅಭಿಮಾನಿಗಳು ಕಾಯುತ್ತಿದ್ದ ಕನಸು ಇಡೀ ದೇಶವೇ ನೋಡುತ್ತಿದೆ.

53 Views | 2025-06-04 17:39:08

More

SIRA : ಶಿರಾದಲ್ಲಿ RCB ಗೆಲುವಿನ ಅದ್ದೂರಿ ಸಂಭ್ರಮಾಚರಣೆ

ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್ 2025 ಟಿ–20 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಶಿರಾ ನಗರ ಹಾಗೂ ತಾಲ್ಲೂಕಿನಲ್ಲಿ ಜನರು ವಿಶೇಷ ಉತ್ಸಾಹದಿಂದ ವೀಕ್ಷಿಸಿದರು.

23 Views | 2025-06-04 18:10:15

More

BANGALORE : ಚಿನ್ನಸ್ವಾಮಿಯಲ್ಲಿ ಕಾಲ್ತುಳಿತ | ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ

ಐಪಿಎಲ್ 2025 ಕಪ್ ಗೆದ್ದ RCB ತಂಡದ ಜಯೋತ್ಸವಕ್ಕೆ ಜನಸಾಗರ ಜಮಾಯಿಸಿ ಸಂತಸದಿಂದ ಕಂಗೊಳಿಸುತ್ತಿದ್ದ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ಮುಳುಗಿದೆ.

51 Views | 2025-06-04 18:22:30

More

BANGALORE : ಕಾಲ್ತುಳಿತದ ಮಧ್ಯೆಯೂ ಹೊಸ ದಾಖಲೆ ಬರೆದ ನಮ್ಮ ಮೆಟ್ರೋ

ಗುಜರಾತ್ನ AHMADABAD NARENDRA MODI STADIUM ನಲ್ಲಿ ನಡೆದ IPLಫೈನಲ್ನಲ್ಲಿ RCB PBKS ತಂಡವನ್ನು ಮಣಿಸಿ ತನ್ನ ಚೊಚ್ಚಲ TROPHY ಗೆ ಮುತ್ತಿಟ್ಟಿತು.

36 Views | 2025-06-05 14:08:21

More

BANGALORE : ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ RCB

ನಿನ್ನೆ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್ಸಿಬಿ ಜಯೋತ್ಸವ ಸಂಭ್ರಮವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು.

49 Views | 2025-06-05 17:00:40

More

MANDYA : ಬೆಂಗಳೂರಿನಲ್ಲಿ ಕಾಲ್ತುಳಿತ | ಮಂಡ್ಯದ ಯುವಕ ಸಾವು

18 ವರ್ಷಗಳ ನಿರೀಕ್ಷೆಯ ಬಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಜಯೋತ್ಸವ ಒಂದು ಕಡೆ ಸಂಭ್ರಮ ತುಂಬಿದ್ದರೆ, ಇನ್ನೊಂದು ಕಡೆ ಅಷ್ಟೇ ಭಾರೀ ದುಃಖವನ್ನು ತಂದಿದೆ.

20 Views | 2025-06-05 18:05:41

More

BANGALORE : ಬೆಂಗಳೂರು ಕಾಲ್ತುಳಿತ ಪ್ರಕರಣ | ಡಿಕೆಶಿ ವಿರುದ್ಧ ವಿಜಯೇಂದ್ರ ಆಕ್ರೋಶ

ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚೊಚ್ಚಲ ಜಯವನ್ನು ವಿಜಯೋತ್ಸವದ ಮೂಲಕ ಸರ್ಕಾರವೇ ಆಚರಿಸಿತ್ತು.

22 Views | 2025-06-05 18:14:14

More

BANAGLORE : RCB ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

ಐಪಿಎಲ್ ಫೈನಲ್ ಬಳಿಕ ನಡೆದ ವಿಜಯೋತ್ಸವ ಮೆರವಣಿಗೆಯ ಭೀಕರ ಅಂತ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.

25 Views | 2025-06-05 18:53:34

More