Post by Tags

  • Home
  • >
  • Post by Tags

ದೆಹಲಿ ಬಳಿಕ ಬಿಹಾರದಲ್ಲೂ 4.0 ತೀವ್ರತೆಯ ಪ್ರಬಲ ಭೂಕಂಪ ..!

ಇಂದು ಬೆಳ್ಳಂಬೆಳಿಗ್ಗೆ 05:35 ರ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ನಂತರ ಬೆಳಗ್ಗೆ 8.02 ರ ಸುಮಾರಿಗೆ ಬಿಹಾರದ ಸಿವಾನ್‌ ಪ್ರದೇಶದಲ್ಲೂ ಭೂಮಿ ಕಂಪಿಸಿದೆ.

53 Views | 2025-02-17 13:07:07

More

ಕರುಣ್‌ ನಾಯರ್‌ : ಡಿಯರ್ ಕ್ರಿಕೆಟ್ ಅಂದವನು ಬೌಲ್ಟ್ ಬೂಮ್ರಾರನ್ನೇ ಅಟ್ಟಾಡಿಸಿದ

ಡಿಯರ್  ಕ್ರಿಕೆಟ್‌ ನನಗೆ ಇನ್ನೊಂದು ಅವಕಾಶ ಕೊಡು. ಇದೊಂದು ಟ್ವೀಟ್‌ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸ್ತಿದೆ. ಕಾರಣ ಕನ್ನಡಿಗ ಕರುಣ್‌ ನಾಯರ್‌ ನಿನ್ನೆ ಮುಂಬೈ ಇಂಡಿಯನ

48 Views | 2025-04-14 18:16:21

More

ಗೋವಾ : ಶ್ರೀಲೈರೈ ದೇವಿ ಉತ್ಸವದಲ್ಲಿ ಕಾಲ್ತುಳಿತಕ್ಕೆ 6 ಮಂದಿ ಸಾವು..!

ಉತ್ತರ ಗೋವಾದ ದೇವಾಲಯವೊಂದರ ಉತ್ಸವದಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 6 ಮಂದಿ ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಿಸಿ

44 Views | 2025-05-03 14:30:29

More

Kiccha Sudeep : ಸಿಂಧೂರ ಆಪರೇಷನ್‌ ಗೆ ಬಗ್ಗೆ ಕಿಚ್ಚನ ಟ್ವೀಟ್

ಪಹಲ್ಗಾಮ್‌ ನಲ್ಲಿ ಭಾರತೀಯರ ಮೇಲೆ ಉಗ್ರರು ದಾಳಿಯನ್ನು ನಡೆಸಿ ಅಮಯಾಕರನ್ನು ಹತ್ಯೆಗೈದಿದ್ದರು. ಆದರೆ ಮೇ 7 ಪ್ರತಿಯೊಬ್ಬರ ಭಾರತೀಯರ ಪಾಲಿಗೆ ಇದೊಂದು ವಿಶೇಷ ದಿನವಾಗಿದೆ.

50 Views | 2025-05-07 16:52:18

More

ಬೆಂಗಳೂರು : ಬೆಂಗಳೂರಿನಲ್ಲಿ ವರುಣನ ಅವಾಂತರ | ಡಿಸಿಎಂ ಡಿಕೆ ಶಿವಕುಮಾರ್‌ ಕಳವಳ

ಬೆಂಗಳೂರು ನಗರದ ಹಲವೆಡೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಹಲವೆಡೆ ರಸ್ತೆಗಳು ಜಲಾವೃತ್ತಗೊಂಡಿದ್ದರೆ, ಕೆಲವೊಂದು ಪ್ರದೇಶಗಳಲ್ಲಿ ಮನೆಗಳೊಳಗೂ ರಾಜಕಾಲುವ

31 Views | 2025-05-19 13:04:58

More

ಬೆಂಗಳೂರು : ಸಾಧನಾ ಸಮಾವೇಶದ ವಿರುದ್ದ ಎಚ್‌ ಡಿ ಕೆ ವಾಗ್ದಾಳಿ

ಸತತ ಮಳೆಯಿಂದ ಬೆಂಗಳೂರು ನಗರ ಸಂಪೂರ್ಣ ಜಲಾವೃತವಾಗಿದ್ದು, ಜನರು ನರಳಾಡುತ್ತಿದ್ದಾರೆ, ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರ ಬಣ್ಣದ ಜಾಹೀರಾತಿನೊಂದಿಗೆ “ಸಾಧನಾ ಸಮಾವೇಶ”ದಲ್ಲಿ ತೊಡಗಿದ್ದಾರೆ

21 Views | 2025-05-20 16:20:21

More

ನವದೆಹಲಿ : ಛತ್ತೀಸ್‌ ಗಢದಲ್ಲಿ ಮಾವೋವಾದಿಗಳ ಹತ್ಯೆ | ನಕ್ಸಲಿಸಂ ನಿರ್ಮೂಲನೆಯತ್ತ ಭಾರತ ಹೆಜ್ಜೆ

ಭಾರತದಲ್ಲಿ ನಕ್ಸಲಿಸಂ ವಿರುದ್ಧದ ಮೂರು ದಶಕಗಳ ಹೋರಾಟದಲ್ಲಿ ತಿರುವು ತರುವಂತ ಮಹತ್ವದ ಸಾಧನೆ ಇಂದು ದಾಖಲಾಗಿದೆ.

38 Views | 2025-05-21 17:39:12

More

ಬೆಂಗಳೂರು : ಮಳೆ ವಿಕೋಪ | ಸರ್ಕಾರದ ನಿರ್ಲಕ್ಷ್ಯಕ್ಕೆ ಕುಮಾರಸ್ವಾಮಿ ಟೀಕೆ

ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸರ್ಕಾರದ ನಿರ್ಲಕ್ಷ್ಯಕ್ಕೆ ವಿರೋಧ ಪಕ್ಷಗಳು ತೀವ್ರ ಟೀಕೆಗಳನ್ನು ವ್ಯಕ್ತವಾಗುತ್ತಿವೆ.

39 Views | 2025-05-30 14:45:04

More

Newdelhi : ಭಾರತ–ಜಪಾನ್ ನಡುವೆ ಬಲಿಷ್ಠ ಸಂಬಂಧದತ್ತ ಹೊಸ ಹೆಜ್ಜೆ

ಭಾರತದ ವೇಗದ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ಮೋದಿಯವರು ಜಪಾನ್‌ನ ಹಣಕಾಸು ಸಚಿವಾಲಯದ ಉನ್ನತಾಧಿಕಾರಿ ಮಸಾಟೋ ಕಾಂಡಾ ಅವರೊಂದ

5 Views | 2025-06-01 17:49:35

More

MOVIE : ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್‌ ಅಯ್ಯರ್‌ ಅರ್ಹರು ಎಂದ ರಾಜಮೌಳಿ

ಐಪಿಎಲ್ 2025ರ ಫೈನಲ್ಗೆ ಪಂಜಾಬ್ ಕಿಂಗ್ಸ್ ತಂಡ ಪ್ರವೇಶಿಸಿದ್ದು, ಈ ತಂಡದ ಗೆಲುವು ಹಿಂದೆ ಶ್ರೇಯಸ್ ಅಯ್ಯರ್ ಅವರ ಆಧಾರಭೂತ ಪಾತ್ರದ ಕುರಿತು ಚರ್ಚೆ ಜೋರಾಗಿದೆ.

44 Views | 2025-06-02 16:19:01

More