ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.
34 Views | 2025-04-07 11:57:07
Moreಚಿಕ್ಕಬಳ್ಳಾಪುರದ ಯಂಗ್ ಅಂಡ್ ಎನರ್ಜೆಟಿಕ್ ಅಂದ್ರೆ ಅದು ಬೇರಾರು ಅಲ್ಲ ಪ್ರದೀಪ್ ಈಶ್ವರ್. ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರೋ ವ್ಯಕ್ತಿ.
31 Views | 2025-04-24 16:14:40
Moreಇಂಚು ಭೂಮಿ ಸಿಗುತ್ತೆ ಜನರು ಏನು ಬೇಕಾದ್ರು ಮಾಡಲು ಇಳಿಯುತ್ತಾರೆ ಅನ್ನೋದು ಗೊತ್ತೇ ಇದೆ… ದುಡ್ಡು, ಭೂಮಿಗಾಗಿ ಈವರೆಗೂ ಅದೆಷ್ಟೋ ಮಾರಾಮಾರಿ ನಡೆದಿವೆ.
52 Views | 2025-04-24 17:20:56
Moreಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಬಳಿ ಉದ್ಯಮಿ ಸಕಲೇಶ್ ಅಕ್ರಮವಾಗಿ ಕಲ್ಲು ಕ್ವಾರೆ ನಿರ್ಮಾಣ ಮಾಡಲು ಮುಂದಾಗಿದ್ದ.
50 Views | 2025-04-24 17:29:40
Moreಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರೆ ವಿರೋಧಿಸಿದ ರೈತನ ಮೇಲೆ ಉದ್ಯಮಿ ಸಕಲೇಶ್ ಫೈರಿಂಗ್ ಮಾಡಿ ದರ್ಪ ಮೆರೆದಿದ್ರು.
30 Views | 2025-04-25 14:34:09
Moreಯಾವುದೇ ಕ್ಷೇತ್ರ ಮುಂದುವರೆಯಲು ಶ್ರಮಿಕ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಸಮಾಜಕ್ಕೆ ಕಾರ್ಮಿಕರ ಕೊಡುಗೆ ಅಪಾರ.
29 Views | 2025-05-02 13:24:31
Moreಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ನಡೆದ ಕೋಳಿ ಪಂದ್ಯ ಗಲಾಟೆಗೆ ಮೂವರು ಚಾಕು ಇರಿತಕ್ಕೆ ಒಳಗಾಗಿದ್ದರು,
59 Views | 2025-05-04 13:50:55
Moreಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಾಗಲಮುದ್ದಮ್ಮ ದೇವಿ ದೇವಾಲಯದ 9 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು
34 Views | 2025-05-16 12:35:44
More