Post by Tags

  • Home
  • >
  • Post by Tags

CHIKKABALLAPURA: ಏಕಾಏಕಿ ಜನರ ಮೇಲೆ ಹೆಜ್ಜೆನು ಅಟ್ಯಾಕ್‌ | ಜೇನು ಹುಳುಗಳ ದಾಳಿಗೆ 20 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.

34 Views | 2025-04-07 11:57:07

More

CHIKKABALLAPURA: 8 ನೇ ವಾರ್ಡ್‌ಗೆ ವಿಸಿಟ್‌ ಕೊಟ್ಟು ಜನ್ರ ಸಮಸ್ಯೆ ಆಲಿಸಿದ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರದ ಯಂಗ್‌ ಅಂಡ್‌ ಎನರ್ಜೆಟಿಕ್‌ ಅಂದ್ರೆ ಅದು ಬೇರಾರು ಅಲ್ಲ ಪ್ರದೀಪ್‌ ಈಶ್ವರ್‌. ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟೀವ್‌ ಆಗಿರೋ ವ್ಯಕ್ತಿ.

31 Views | 2025-04-24 16:14:40

More

CHIKKABALLAPURA: ಚಿಕ್ಕಬಳ್ಳಾಪುರದಲ್ಲಿ ಝಳಪಳಿಸಿದ ಮಚ್ಚು ಲಾಂಗು

ಇಂಚು ಭೂಮಿ ಸಿಗುತ್ತೆ ಜನರು ಏನು ಬೇಕಾದ್ರು ಮಾಡಲು ಇಳಿಯುತ್ತಾರೆ ಅನ್ನೋದು ಗೊತ್ತೇ ಇದೆ… ದುಡ್ಡು, ಭೂಮಿಗಾಗಿ ಈವರೆಗೂ ಅದೆಷ್ಟೋ ಮಾರಾಮಾರಿ ನಡೆದಿವೆ.

52 Views | 2025-04-24 17:20:56

More

CHIKKABALLAPURA: ಕಲ್ಲು ಕ್ವಾರೆ ನಿರ್ಮಾಣ ವಿರೋಧಿಸಿದ್ದಕ್ಕೆ ರೈತನ ಮೇಲೆ ಫೈರಿಂಗ್‌

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಬಳಿ ಉದ್ಯಮಿ ಸಕಲೇಶ್‌ ಅಕ್ರಮವಾಗಿ ಕಲ್ಲು ಕ್ವಾರೆ ನಿರ್ಮಾಣ ಮಾಡಲು ಮುಂದಾಗಿದ್ದ.

50 Views | 2025-04-24 17:29:40

More

CHIKKABALLAPURA: ರೈತನ ಮೇಲೆ ಫೈರಿಂಗ್ ಖಂಡಿಸಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಗ್ರಾಮದ ಬಳಿ ಕಲ್ಲು ಕ್ವಾರೆ ವಿರೋಧಿಸಿದ ರೈತನ ಮೇಲೆ ಉದ್ಯಮಿ ಸಕಲೇಶ್‌ ಫೈರಿಂಗ್‌ ಮಾಡಿ ದರ್ಪ ಮೆರೆದಿದ್ರು.

30 Views | 2025-04-25 14:34:09

More

CHIKKABALLAPURA: ಸರ್ಕಾರಗಳು ಶ್ರಮಿಕನ ಕೆಲಸ ಕಸಿಯುತ್ತಿವೆ| ಕೆ.ವಿ.ನವೀನ್‌ ಆತಂಕ

ಯಾವುದೇ ಕ್ಷೇತ್ರ ಮುಂದುವರೆಯಲು ಶ್ರಮಿಕ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಸಮಾಜಕ್ಕೆ ಕಾರ್ಮಿಕರ ಕೊಡುಗೆ ಅಪಾರ.

29 Views | 2025-05-02 13:24:31

More

CHIKKABALLAPURA: ಕೋಳಿ ಜೂಜಾಟದ ವೇಳೆ ಇಬ್ಬರ ಬರ್ಬರ ಹತ್ಯೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳು ನಡುವೆ ನಡೆದ ಕೋಳಿ ಪಂದ್ಯ ಗಲಾಟೆಗೆ ಮೂವರು ಚಾಕು ಇರಿತಕ್ಕೆ ಒಳಗಾಗಿದ್ದರು,

59 Views | 2025-05-04 13:50:55

More

ಚಿಕ್ಕಬಳ್ಳಾಪುರ : ನಾಗಲಮುದ್ದಮ್ಮ ದೇವಿ ವಾರ್ಷಿಕೋತ್ಸವ |ಇಲ್ಲಿ ಬಂದ್ರೆ ನಿಮ್ಮ ಕಷ್ಟಗಳೆಲ್ಲ ಮಾಯ

ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಾಗಲಮುದ್ದಮ್ಮ ದೇವಿ ದೇವಾಲಯದ 9 ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

34 Views | 2025-05-16 12:35:44

More