Post by Tags

  • Home
  • >
  • Post by Tags

ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಚರಂಡಿಗಳು

ಶಿರಾ ನಗರ ಅದೆಷ್ಟು ಬೆಳೆದರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ. ಅದರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.

65 Views | 2025-03-10 11:04:50

More

ಶಿರಾ : ಗ್ರಾಮ ಪಂಚಾಯ್ತಿ ಸಹಯೋಗದಡಿ ಸ್ವಚ್ಚತಾ ಆಂದೋಲನ ಸಮಾರೋಪ ಕಾರ್ಯಕ್ರಮ

ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬಡಮಾರನಹಳ್ಳಿ ಗ್ರಾಮದಲ್ಲಿ ಪರಿಸರ ರಕ್ಷಕ ಪೊರಕೆ ಮಂಜುನಾಥ್‌ ಅವರ ನೇತೃತ್ವದಲ್ಲಿ ಹಂದಿಕುಂಟೆ ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ಸ್ವಚ್ಚತಾ ಆಂದೋಲನ ಸಮಾರೋಪ ಸ

41 Views | 2025-03-24 14:43:42

More

ತುಮಕೂರು : ರಾಶಿ ರಾಶಿ ಕಸ ಬಿದಿದ್ರು ಕ್ಯಾರೆ ಅಂತಿಲ್ಲ ತುಮಕೂರು ಪಾಲಿಕೆ

ತುಮಕೂರು ನಗರದ ಅಂದರೆ ಕೇವಲ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರ ಅಂತಾ ಮಾತ್ರ ಅಲ್ಲ ಗಾರ್ಬೇಜ್‌ ಸಿಟಿ ಅಂತಾನೇ ಫೇಮಸ್‌ ಆಗ್ತಾ ಇದೆ.

59 Views | 2025-04-13 17:17:43

More

ಪಾವಗಡ : ಒಂದೇ ಒಂದು ಸುದ್ದಿಗೆ ಓಡೋಡಿ ಬಂದ ತಹಶೀಲ್ದಾರ್, ಇಓ..?

ಪಾವಗಡದ ಗ್ರಾಮವೊಂದರಲ್ಲಿ ಚರಂಡಿ ದುರ್ನಾತಕ್ಕೆ ಜನ ಹಲವು ಮಾರಕ ಕಾಯಿಲೆಗಳಿಗೆ ತುತ್ತಾಗ್ತಿದಾರೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ,

59 Views | 2025-04-28 16:27:11

More

ತುಮಕೂರು : ಪ್ರಜಾಶಕ್ತಿ ವರದಿ ಬೆನ್ನಲ್ಲೇ ಬೋರ್ ವೆಲ್ ಇದ್ದ ಚರಂಡಿಯನ್ನು ಕ್ಲೀನ್ ಮಾಡಿಸಿದ ಸಿಬ್ಬಂದಿ

ಪ್ರಜಾಶಕ್ತಿ ತುಮಕೂರಿನ ಮೂಲೆ ಮೂಲೆಯಲ್ಲಿಯು ಇರುವ ಸಮಸ್ಯೆಗಳು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಾಲು ಸಾಲು ವರದಿ ಮಾಡಿ, ಗಮನ ಸೆಳೆಯುವ ಪ್ರಯತ್ನ ಮಾಡ್ತಾನೆ ಬಂದಿದೆ.

73 Views | 2025-04-29 18:29:44

More

ತುಮಕೂರು : ಯುಜಿಡಿ ವಾಸನೆಯಲ್ಲೇ ಜನರ ವಾಸ | ಸಾವಿನ ಕೂಪವಾದ ನಜರಾಬಾದ್

ತುಮಕೂರು ಈಗಾಗಲೇ ಸ್ಮಾರ್ಟ್‌ ಸಿಟಿ ಎಂದೇ ಖ್ಯಾತಿ ಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ.

47 Views | 2025-05-01 13:14:45

More

ಶಿರಾ : ಶಿರಾ ನಗರದಲ್ಲಿ ಮತ್ತೇ ಆರ್ಭಟಿಸಿದ ಮಳೆ | ಸಾಲು ಸಾಲು ಅವಾಂತರಗಳು

ಶಿರಾ ನಗರ ಸೇರಿದಂತೆ ತಾಲೂಕಿನ ಹಲವೆಡೆ ಇಂದು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಚಿತ್ರದುರ್ಗ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆ ಕಾಣದಂತಾಗಿ ಸವಾರರು ಪರದಾಡುವಂತಾಯಿ

47 Views | 2025-05-01 18:58:08

More

ತುಮಕೂರು : ತುಮಕೂರು ಪಾಲಿಕೆಯ ನಿರ್ಲಕ್ಷ್ಯದಿಂದ ಗಬ್ಬೆದ್ದು ನಾರುತ್ತಿದೆ ಆರ್.ಟಿ ನಗರ

ತುಮಕೂರು ನಗರ ದಿನ ದಿನಕ್ಕೆ ಬೆಳೆಯುತ್ತಿದ್ದು, ಸ್ಮಾರ್ಟ್‌ ಸಿಟಿ ಅಂತ ಖ್ಯಾತಿ ಗಳಿಸಿದೆ. ಆದರೆ ಪಾಲಿಕೆಯ ಪ್ರತಿ ವಾರ್ಡ್‌ನಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ.

76 Views | 2025-05-15 13:05:31

More

ತುಮಕೂರು : ರಾಜಕಾಲುವೆ ಗಬ್ಬೆದ್ದು ನಾರುತ್ತಿದ್ದರೂ ತಿರುಗಿ ನೋಡದ ಅಧಿಕಾರಿಗಳು..!

ತುಮಕೂರಿನ 33ನೇ ವಾರ್ಡ್‌ಗೆ ಸೇರುವ ಚಂದ್ರಮೌಳೇಶ್ವರ ಬಡಾವಣೆಯ ನಿವಾಸಿಗಳು ಕಳೆದ ಆರು ತಿಂಗಳಿನಿಂದ ಭಾರೀ ಪರದಾಟ ಅನುಭವಿಸುತ್ತಿದ್ದಾರೆ.

65 Views | 2025-05-25 14:25:59

More

ಚಿಕ್ಕನಾಯಕನಹಳ್ಳಿ : ವಿಷಜಂತುಗಳ ವಾಸಸ್ಥಾನವಾದ ವಾರ್ಡ್ | ಅಧಿಕಾರಿಗಳು ಮಾತ್ರ ಡೋಂಡ್ ಕೇರ್

ಪುರಸಭೆಯ ನಿರ್ಲಕ್ಷ್ಯದಿಂದಾಗಿ ಪ್ರತಿಷ್ಠಿತ ಬಡಾವಣೆಯೊಂದು ಗಬ್ಬೆದ್ದು ನಾರುತ್ತಿದೆ. ಮನೆಗಳ ಅಕ್ಕಪಕ್ಕದಲ್ಲಿಯೇ ಪಾಳುಬಿದ್ದಿರುವ ಜಾಗದಲ್ಲಿ ಗಿಡಗೆಂಟೆಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದೆ

43 Views | 2025-05-27 13:08:56

More