SIRA : ಶ್ರೀಲಂಕಾದಲ್ಲಿ ನಡೆದ ಪ್ರಪ್ರಥಮ ಅಂತರ ರಾಷ್ಟ್ರೀಯ ಅಂದರ ಮಹಿಳಾ ಕ್ರೀಡಾಕೂಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸಿ ಮೊದಲ ವಿಶ್ವಕಪ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ.

SIRA : ಶ್ರೀಲಂಕಾದಲ್ಲಿ ನಡೆದ ಪ್ರಪ್ರಥಮ ಅಂತರ ರಾಷ್ಟ್ರೀಯ ಅಂದರ ಮಹಿಳಾ ಕ್ರೀಡಾಕೂಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸಿ ಮೊದಲ ವಿಶ್ವಕಪ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಪ್ರಪ್ರಥಮ ಅಂತರ ರಾಷ್ಟ್ರೀಯ ಅಂದರ ಮಹಿಳಾ ಕ್ರೀಡಾಕೂಟ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸಿ ಮೊದಲ ವಿಶ್ವಕಪ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಕರೆತಿಮ್ಮನಹಳ್ಳಿ ಗ್ರಾಮದ ಯುವ ಕ್ರೀಡಾಪಟು ದೀಪಿಕಾ ಎಂಬ ಯುವತಿ ಭಾರತ ತಂಡದ ನಾಯಕತ್ವ ವಹಿಸಿ ಈ ಮೊದಲ ವಿಶ್ವಕಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನು ಓದಿ : Bengaluru |ರಾಜ್ಯದಲ್ಲಿ ಮದ್ಯ ಮಾರಾಟ ಭಾರೀ ಇಳಿಕೆ

ಅಂಧ ಮಹಿಳೆಯರ ಟಿ-20 ವಿಶ್ವಕಪ್ನಲ್ಲಿ ಭಾರತಕ್ಕೆ ಚಾಂಪಿಯನ್ ಕಿರೀಟ
ಇನ್ನು ಈ ಯುವತಿಯು ಅತ್ಯಂತ ಕಡು ಬಡತನದಲ್ಲೂ ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ತಮ್ಮದೇ ಆದ, ಪ್ರತಿಭೆಯ ಅನಾವರಣ ಮಾಡಿದ ಯುವ ಪ್ರತಿಭೆಗೆ, ಶಿರಾ ತಾಲೂಕಿನಲ್ಲಿ ಅಭಿನಯದ ಸುರಿಮಳೆಗೈದಿದ್ದಾರೆ. ಇನ್ನು ತಂಡದ ಎಲ್ಲಾ ಮಹಿಳಾ ಆಟಗಾರ್ತಿಯರ ಏಕತೆ, ಶ್ರಮ, ಹೋರಾಟ ಮತ್ತು ದೀಪಿಕಾ ಅವರ ತಾಳ್ಮೆಯುತ ನಾಯಕತ್ವವೇ ಈ ಐತಿಹಾಸಿಕ ಗೆಲುವಿಗೆ ಕಾರಣವೆಂದು ತಂಡದ ಸದಸ್ಯರು ಹೇಳಿದ್ದಾರೆ.

ಶಿರಾ ತಾಲೂಕಿನ ಕರೆತಿಮ್ಮನಹಳ್ಳಿಯ ದೀಪಿಕಾಗೆ ಮೆಚ್ಚುಗೆಯ ಸುರಿಮಳೆ
ಇನ್ನು ಈ ಐತಿಹಾಸಿಕ ಗೆಲುವು ದೇಶಕ್ಕೇ ಗೌರವ ತಂದಿದ್ದು, ಕರ್ನಾಟಕಕ್ಕಷ್ಟೇ ಅಲ್ಲ ಶಿರಾ ತಾಲ್ಲೂಕಿಗೂ ವಿಶೇಷ ಕ್ಷಣವಾಗಿದೆ. ಅಲ್ದೇ ದೀಪಿಕಾ T.C ಅವರು ಭಾರತ ತಂಡಕ್ಕೆ ನೀಡಿದ ನಾಯಕತ್ವ ಕ್ರಿಕೆಟ್ ಲೋಕದಲ್ಲಿ ಸ್ಮರಣೀಯ ಕ್ಷಣವಾಗಿದೆ. ಈ ಅದ್ಭುತ ಸಾಧನೆಗೆ ತಂಡದ ಎಲ್ಲಾ ಮಹಿಳಾ ಕ್ರಿಕೆಟಿಗರಿಗೆ ತಾಲೂಕಿನ ವಿವಿಧ ಮುಖಂಡರು ಅಭಿನಂದನೆ ಸಲ್ಲಿಸ್ತಾ ಇದಾರೆ.

ಇದನ್ನು ನೋಡಿ : ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಡಿಕೆ ಪರ ಬ್ಯಾಟ್ ಬೀಸಿದ ಮಾಜಿ ಸಿ




