Post by Tags

  • Home
  • >
  • Post by Tags

ಮಧುಗಿರಿ: ಫುಡ್ ಫೆಸ್ಟ್ ನಲ್ಲಿ ಮಿಂಚಿದ ಕಾರ್ಡಿಯಲ್ ಶಾಲಾ ಮಕ್ಕಳು

ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ, ಮಕ್ಕಳನ್ನು ಪ್ರೋತ್ಸಾಹಿಸಲು ಶಿಕ್ಷಕರು ವಾರ್ಷಿಕೋತ್ಸವ, ಶಾಲಾ ಸಂತೆ, ಫುಡ್‌ ಫೆಸ್ಟ್‌ ನಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಾರೆ.

93 Views | 2025-02-07 13:30:43

More

ಮಧುಗಿರಿ: ಮಧುಗಿರಿಯಲ್ಲಿ ತುಮುಲ್ ವತಿಯಿಂದ ಮಿಶ್ರ ತಳಿ ಕರು ಪ್ರದರ್ಶನ

ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆ ಹಾಗೂ ತುಮುಲ್ ವತಿಯಿಂದ ನಡೆದ ಮಿಶ್ರ ತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ತುಮುಲ್‌ ನಿರ್ದೇಶಕ ಬಿ.ವಿ ನಾಗೇಶ್‌ ಬಾಬು ಉದ್ಘಾಟಿಸಿದರು

61 Views | 2025-02-16 13:11:55

More

ಮಧುಗಿರಿ : 12 ಕೋಟಿ ವೆಚ್ಚದಲ್ಲಿ ವಿವಿಧ ಸೌಲಭ್ಯಗಳ ವಿತರಣೆ ಮಾಡಿದ ರಾಜೇಂದ್ರ ರಾಜಣ್ಣ

ಮಧುಗಿರಿ ಪಟ್ಟಣದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರ 75 ನೇ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನಲ್ಲಿ 12 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಸೇರಿ 1 ಸಾವಿರದ

38 Views | 2025-04-14 16:42:33

More

ಮಧುಗಿರಿ : ಮೇ 13 ರಂದು ರಾಜಣ್ಣ ಅವರ ಅಮೃತ ಮಹೋತ್ಸವಕ್ಕೆ ಸಕಲ ತಯಾರಿ

ಸಚಿವ ರಾಜಣ್ಣ ನೇತೃತ್ವದಲ್ಲಿ 3 ವರ್ಷದ ಹಿಂದೆ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸುಮಾರು 14 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗಿಯಾಗಿ ಗಮನ ಸೆಳೆದಿದ್ದರು.

42 Views | 2025-04-27 13:06:12

More

ಚಿಕ್ಕಬಳ್ಳಾಪುರ : ಟೈಟ್ ಸೆಕ್ಯೂರಿಟಿಯಲ್ಲಿ ಪ್ರದೀಪ್ ಈಶ್ವರ್ ಮನೆ ಮನೆ ಭೇಟಿ

ಚಿಕ್ಕಬಳ್ಳಾಪುರದಲ್ಲಿ ಶಾಂತಯುತವಾಗಿದ್ದ ಕಾಂಗ್ರೆಸ್‌ ನಲ್ಲಿ ಈಗ ಅಕ್ಷರಶಃ ಬಂಡಾಯದ ಕೂಗು ಕೇಳಿ ಬರ್ತಿದೆ. ಕಾಂಗ್ರೆಸ್‌ನಲ್ಲಿಯೇ ಒಂದು ಗುಂಪು ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ತಿರುಗಿಬಿದ್ದಿದ

21 Views | 2025-05-15 17:43:25

More

ವಿಜಯನಗರ : ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಹೊಸಪೇಟೆ ಸಜ್ಜು

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಯ ‘ಸಮರ್ಪಣಾ ಸಂಕಲ್ಪ’ ಸಮಾವೇಶ ನಾಳೆ ವಿಜೃಂಭಣೆಯಿಂದ ನಡೆಯಲಿದ್ದು, ಉಕ್ಕಿನ ನಾಡು ಹೊಸಪೇಟೆಯಲ್ಲಿ ಸಕಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.

13 Views | 2025-05-19 17:56:24

More

India : ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರು ಇಂದು ಮಣ್ಣಾಗಿದ್ದಾರೆ ಎಂದ ಮೋದಿ

ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಲು ಬಂದವರು, ಇಂದು ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಮಣ್ಣಾಗಿದ್ದಾರೆ" ಎಂದು ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಿದ್ದಾರೆ.

89 Views | 2025-05-22 16:56:33

More

ಬಾಗಲಕೋಟೆ : ಸಿದ್ದರಾಮಯ್ಯ ಅವರಿಗೆ ಮರೆವು ಜಾಸ್ತಿ ಆಗಿದೆ ಎಂದ ವಿ. ಸೋಮಣ್ಣ

“ನಾನು ಸಿದ್ದರಾಮಯ್ಯ ಒಂದೇ ತಂಡದಲ್ಲಿದ್ದವರು, ಆದ್ರೆ ಈಗ ಸಿದ್ದರಾಮಯ್ಯ ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ  ಅರಿವಿಲ್ಲ, ಅವರಿಗೆ ಈಗ ಮರೆವು ಜಾಸ್ತಿ ಆಗಿದೆ,” ಎಂದು ಕೇಂದ್ರ ರೈಲ್ವ

51 Views | 2025-05-22 17:14:33

More

ಬೆಂಗಳೂರು : ಕಾಂಗ್ರೆಸ್ ನಾಯಕರಿಂದ ಅದ್ದೂರಿ ಜೈ ಹಿಂದ್ ಕಾರ್ಯಕ್ರಮ

ಪಾಪಿ ಪಾಕಿಸ್ತಾನ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದು, ಪಾಕ್‌ ದಾಳಿ ವಿರುದ್ಧ ಭಾರತ ಆಪರೇಷನ್‌ ಸಿಂಧೂರ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಭಾರತ ಕಲಿಸಿತ್ತು.

73 Views | 2025-05-28 18:34:16

More