Post by Tags

  • Home
  • >
  • Post by Tags

ತುಮಕೂರು: ಆಕಸ್ಮಿಕ ಬೆಂಕಿ | ನಾಲ್ಕು ಗುಡಿಸಲುಗಳು ಭಸ್ಮ

ತುಮಕೂರು ಗ್ರಾಮಾಂತರದ ಹೆಬ್ಬೂರಿನ ರಾಮೇನಹಳ್ಳಿ ಗಾಮದಲ್ಲಿ ಭಾನುವಾರ ರಾತ್ರಿ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 4 ಗುಡಿಸಲುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

47 Views | 2025-02-17 14:12:57

More

ಗುಬ್ಬಿ : KSRTC ಆಯ್ತು ಇದೀಗ ನಗರ ಸಾರಿಗೆ ಸರದಿ | ಡಿವೈಡರ್ ಗೆ ಬಸ್ ಡಿಕ್ಕಿ ಪ್ರಯಾಣಿಕರು ಪಾರು

ತುಮಕೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸರಣಿ ಅಪಘಾತಗಳಂತಹ ಪ್ರಕರಣಗಳು ಮಾಸುವ ಮುನ್ನವೇ ನಗರ ಸಾರಿಗೆ ಅಪಘಾತಕ್ಕೀಡಾಗಿದೆ. ಹೌದು ಇಷ್ಟು ದಿನ KSRTC ಬಸ್‌ ಚಾಲಕರ ನಿರ್ಲಕ್ಷ್ಯಕ್ಕೆ ತುಮಕೂರಿನಲ್

48 Views | 2025-04-05 17:31:12

More

ತುಮಕೂರು : ಕೆರೆಯಲ್ಲಿ ಮಣ್ಣು ಕದಿಯುತ್ತಿದ್ದವರ ಮೇಲೆ ಬಿತ್ತು ಕೇಸ್ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ಜನರ ಸಮಸ್ಯೆಗಳು, ಅಕ್ರಮಗಳು, ಅನ್ಯಾಯಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸವನ್ನು ನಿಮ್ಮ ಪ್ರಜಾಶಕ್ತಿ ಟಿವಿ ಆರಂಭದಿಂದಲೂ ಮಾಡುತ್ತಲೇ ಬಂದಿದೆ.

41 Views | 2025-04-09 22:44:53

More

HEBBURU: ಗೆದ್ದಲು ಹತ್ತಿ ತುಕ್ಕು ಹಿಡಿಯುತ್ತಿವೆ ಸೀಜ್ ಆದ ಬೈಕ್, ಕಾರ್ ಗಳು

ಪಾಳು ಬೀಳ್ತಿರೋ ಬೈಕ್.. ಕಾರು… ಟ್ರ್ಯಾಕ್ಟರ್ಗಳು,, ಇದೆನೂ ಗ್ಯಾರೇಜೋ ಅಥವಾ ಗೋಡಾನ್ ಏನೋ ಅಂತಾ ಕನ್ಫೂಸ್ ಆಗಬೇಡಿ…

54 Views | 2025-04-24 17:49:25

More

ಹೆಬ್ಬೂರು : ತುಕ್ಕು ಹಿಡಿಯುತ್ತಿದ್ದ ಗಾಡಿಗಳಿಗೆ ಮರುಜೀವ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ತುಮಕೂರು ಜಿಲ್ಲೆ ಹೆಬ್ಬೂರು ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರುವ ಪ್ರದೇಶಗಳಲ್ಲಿ ನಾನಾ ಪ್ರಕರಣಗಳಲ್ಲಿ ಬೈಕ್‌, ಕಾರು ಹಾಗೂ ಟ್ರ್ಯಾಕ್ಟರ್‌ಗಳನ್ನು ಸೀಜ್‌ ಮಾಡಲಾಗಿದೆ.

77 Views | 2025-04-29 18:07:22

More

HEBBURU : ಕಾಡುಗೊಲ್ಲ ಜನಾಂಗದ ಜನರಿರೋ ಗ್ರಾಮಕ್ಕೆ ಮೂಲಸೌಕರ್ಯವೇ ಇಂದಿಗೂ ಮರೀಚಿಕೆ

ಅದ್ಯಾಕೋ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೆಲವೊಂದು ಗ್ರಾಮಗಳು ಕಣ್ಣಿಗೆ ಕಾಣಿಸಲ್ಲ ಅಂತಾ ಕಾಣುತ್ತೆ.. ಸ್ವ

29 Views | 2025-05-15 17:20:22

More

ನಾಗವಲ್ಲಿ : ಕ್ಯಾಂಟರ್‌ ಗೆ ಕಾರು ಡಿಕ್ಕಿ | ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ..!

ರಸ್ತೆಯಲ್ಲಿ ನಿಂತಿದ್ದ ಕ್ಯಾಂಟರ್‌ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತು

26 Views | 2025-05-24 14:17:35

More

ತುಮಕೂರು : ಪಹಣಿ ಸಮಸ್ಯೆಗೆ ರೈತರು ಹೈರಾಣು | ನಾಡಕಚೇರಿಗೆ ಅಲೆದು ಸುಸ್ತಾದ ಜನ

ಇತ್ತೀಚಿನ ದಿನಗಳಲ್ಲಿ ಪಹಣಿ ವಿಚಾರವಾಗಿ ರೈತರು ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಮತ್ತೊಂದೆಡೆ ಯಾರದ್ದೋ ಪಹಣಿಯಲ್ಲಿ ಮತ್ಯಾರದೋ ಹೆಸರು ನಮೂದಾಗುತ್ತಿದೆ.

26 Views | 2025-05-27 13:58:43

More

ತುಮಕೂರು : ತುಮಕೂರಿನಲ್ಲಿ ಕಣ್ಮುಚ್ಚಿ ಕುಳಿತಿದ್ಯಾ ಅಬಕಾರಿ ಇಲಾಖೆ?

ತುಮಕೂರಿನ ಅಬಕಾರಿ ಇಲಾಖೆ ಅಧಿಕಾರಿಗಳೇ ಎಲ್ಲಿದ್ದೀರಿ… ನಿಮ್ಮ ವ್ಯಾಪ್ತಿಗೆ ಬರುವ ಕ್ಷೇತ್ರಗಳಲ್ಲಿ ಬಾರ್‌ಗಳ ಮಾಲೀಕರು ರೂಲ್ಸ್‌ ಫಾಲೋ ಮಾಡ್ತೀದ್ದೀರಾ..?

44 Views | 2025-05-27 19:15:02

More

ಹೆಬ್ಬೂರು : ಅಂತ್ಯಸಂಸ್ಕಾರ ಜಾಗಕ್ಕೆ ಜಟಾಪಟಿ | ಶಾಸಕರ ಮಧ್ಯಸ್ಥಿಕೆಯಿಂದ ಶವಕ್ಕೆ ಮುಕ್ತಿ

ತುಮಕೂರು ಗ್ರಾಮಾಂತರ ಕ್ಷೇತ್ರದ ನೆಲಹಾಲ್‌ ಬಳಿ ಅಂತ್ಯಸಂಸ್ಕಾರಕ್ಕೆ ಜಾಗ ಇಲ್ಲದೇ ಕುಟುಂಬಸ್ಥರ ಪರದಾಟದ ದುರಂತ ಮಾಸುವ ಮುನ್ನವೇ ಹೆಬ್ಬೂರು ಹೋಬಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

69 Views | 2025-05-28 17:48:32

More