Post by Tags

  • Home
  • >
  • Post by Tags

ಚಿಕ್ಕನಾಯಕನಹಳ್ಳಿ : ನೀರಿಗಾಗಿ ಮಹಿಳೆಯರ ಜಡೆ ಜಗಳ

ಕಳೆದ 10- 15 ವರ್ಷದ ಹಿಂದೆ ಗ್ರಾಮಗಳ ನಲ್ಲಿ, ಬೋರ್‌ಗಳ ಮುಂದೆ ನೀರು ಹಿಡಿಯಲು ಬಂದ ಮಹಿಳೆಯರು ಜಗಳ ಆಡೋದನ್ನು ಕಂಡಿದ್ದೀವಿ. ಕಾಲ ಬದಲಾದಂತೆ ಗ್ರಾಮಗಳು ಅಭಿವೃದ್ಧಿ ಆಗಿದ್ದು,

45 Views | 2025-04-08 13:16:31

More

ತುಮಕೂರು : ಶಾಲಾ ಹುಡುಗರ ನಡುವಿನ ಗಲಾಟೆ ಬಾಲಕನ ಸಾವಿನಿಂದ ಅಂತ್ಯ..?

ಈ ಸಮಾಜ ಇತ್ತೀಚೆಗೆ ಎತ್ತ ಸಾಗುತ್ತಿದೆ ಅನ್ನೋದೇ ಗೊತ್ತಾಗ್ತಿಲ್ಲ. ಚಿಕ್ಕಚಿಕ್ಕ ಮಕ್ಕಳು ಕೂಡ ರೌಡಿಗಳಂತೆ ವರ್ತಿಸುತ್ತಿದ್ದಾರೆ. ಸಂಸ್ಕಾರ, ಸನ್ನಡತೆಯಿಲ್ಲದೇ ಸಮಾಜಘಾತುಕರಾಗಿ ಬದಲಾಗ್ತಿದ್ದಾರೆ.

40 Views | 2025-04-14 17:46:10

More

ತುಮಕೂರು : ತುಮಕೂರಿನಲ್ಲಿ ನೀರಿಗಾಗಿ ಭಾರೀ ಗಲಾಟೆ

ನೀರಿನ ವಿಚಾರಕ್ಕೆ ಹೆಂಗಸರ ನಡುವೆ ಜಗಳ, ಗಲಾಟೆ ನಡೆಯೋದು ಕಾಮನ್ ಹಳ್ಳಿಗಳಲ್ಲಂತೂ ಆಗಾಗ ಇಂತಹ ದೃಶ್ಯಗಳು ಕಾಣಿಸ್ತಾನೆ ಇರ್ತವೆ. ಆದರೆ ತುಮಕೂರು ನಗರದಲ್ಲಿ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಮ

48 Views | 2025-04-15 18:56:13

More

Mi vs Dc : ಬುಮ್ರಾ, ಕರುಣ್ ನಾಯರ್ ನಡುವಿನ ಕಿತ್ತಾಟ | ವಾರ ಕಳೆದ್ರೂ ನಿಲ್ಲುತ್ತಿಲ್ಲ ಪರ ವಿರೋಧದ ಚರ್ಚೆ

ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಜಸ್ಮ್ರೀತ್‌ ಬುಮ್ರಾ ಮತ್ತು ಕರುಣ್‌ ನಾಯರ್‌ ನಡುವೆ ಕಿತ್ತಾಟ ನಡೆದಿರೋದು ಎಲ್ರಿಗೂ ಗೊತ್ತಿದೆ,

34 Views | 2025-04-17 13:00:42

More

ಬೆಂಗಳೂರು : ಬಿಜೆಪಿ ಶಾಸಕರ ಅಮಾನತು ವಿಚಾರ | ಸ್ಪೀಕರ್ ಗೆ ಪತ್ರ ಬರೆದ ಗವರ್ನರ್

ವಿಧಾನಸಭಾ ಅಧಿವೇಶನದ ವೇಳೆ ಸದನದಲ್ಲಿಯೇ ಬಜೆಟ್‌ ಪ್ರತಿಯನ್ನು ಹರಿದು ಹಾಕಿ ಸಭಾಧ್ಯಕ್ಷರ ಮುಖದ ಮೇಲೆ ಎಸೆದು ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿಸಿದ್ದ 18 ಶಾಸಕರನ್ನು ಸದನದಿಂದ ಅಮಾನತ

38 Views | 2025-04-30 15:43:04

More

ಮಧುಗಿರಿ : ಪ್ರಜಾಶಕ್ತಿ ಸುದ್ದಿ ಬೆನ್ನಲ್ಲೇ ದಲಿತರಿಗೆ ಪೂಜೆಗೆ ಅವಕಾಶ ಕಲ್ಪಿಸಿದ ತಾಲೂಕು ಆಡಳಿತ..!

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿತ್ತು.

63 Views | 2025-05-12 12:27:33

More

ಹುಬ್ಬಳ್ಳಿ : ಕ್ಷುಲ್ಲಕ ವಿಚಾರಕ್ಕೆ ಅಪ್ರಾಪ್ತ ಬಾಲಕರಿಬ್ಬರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

ಕ್ಷುಲ್ಲಕ ಕಾರಣಕ್ಕೆ 6 ನೇ ತರಗತಿ ಓದುತ್ತಿದ್ದ ಬಾಲಕನೋರ್ವ 9 ನೇ ತರಗತಿ ಓದುತ್ತಿದ್ದ ಬಾಲಕನಿಗೆ ಚಾಕುವಿನಿಂದ ಇರಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಮರಿಪೇಟೆಯ ಗುರುಸಿದ್ದೇಶ

38 Views | 2025-05-13 14:23:44

More